Skip to content

Instantly share code, notes, and snippets.

@loretoparisi
Created September 21, 2018 12:44
Show Gist options
  • Star 0 You must be signed in to star a gist
  • Fork 0 You must be signed in to fork a gist
  • Save loretoparisi/4bab6bfa3336bb7804b3bc6e396495aa to your computer and use it in GitHub Desktop.
Save loretoparisi/4bab6bfa3336bb7804b3bc6e396495aa to your computer and use it in GitHub Desktop.
Kannada Wikipedia Sample Sentences
KN ಐಕ್ಯತೆ ಕ್ಷೇಮಾಭಿವೃದ್ಧಿ ಸಂಸ್ಥೆ ವಿಜಯಪುರ
KN ಹೊರಗಿನ ಸಂಪರ್ಕಗಳು
KN ಮಕ್ಕಳ ಸಾಹಿತ್ಯ ಮತ್ತು ಸಾಂಸ್ಖ್ರುತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸಂಸ್ಠೆ ಮಕ್ಕಳ ಲೋಕ
KN ಜೆಟ್ಟೆಪ್ಪ ಕಬಾಡಿಯವರು ಇದೆ ಕ್ಷೇತ್ರದಿಂದ ಬಾರಿ ಆಯ್ಕೆಯಾಗಿದ್ದಾರೆ
KN ಪುಟ್ಟಕ್ಕನ ಹೈವೇ
KN ದಿ ಆಟಂ ಬಾಂಬ್‌ ಅಂಡ್‌ ದಿ ಎಂಡ್‌ ಆಫ್‌ ವರ್ಲ್ಡ್‌ ವಾರ್‌‌ ನ್ಯಾಷನಲ್‌ ಸೆಕ್ಯುರಿಟಿ ಆರ್ಕೀವ್‌‌ನಿಂದ ಒದಗಿಸಲಾಗಿರುವ ಪ್ರಾಥಮಿಕ ಮೂಲಗಳ ಒಂದು ಸಂಗ್ರಹ
KN ಲಿನಕ್ಸ್ ನ ಅಳವಡಿಸುವಿಕೆ
KN ಟೆಸ್ಟ್ ತಂಡದಲ್ಲಿ ಅವರು ಸೇರ್ಪಡೆಗೊಳ್ಳದ ಕಾರಣ ಅವರು ವಿಕ್ಟೋರಿಯಾ ತಂಡಕ್ಕೆ ಹಿಂದಿರುಗಿ ಫೋರ್ಡ್ ರೇಂಜರ್ ಕಪ್ ಅಂತಿಮ ಪಂದ್ಯದಲ್ಲಿ ತಂಡಕ್ಕೆ ಸೇರ್ಪಡೆಯಾದರು ತಂಡವು ೧೨ ರನ್ ಗಳಿಂದ ಕ್ವೀನ್ಸ್ ಲ್ಯಾಂಡ್ ತಂಡಕ್ಕೆ ಶರಣಾಯಿತು ತಾಸ್ಮೇನಿಯಾ ಹಾಗು ಕ್ವೀನ್ಸ್ ಲ್ಯಾಂಡ್ ನಡುವಿನ ಪಂದ್ಯವು ಡ್ರಾ ಆದ ಕಾರಣದಿಂದ ಮತ್ತೊಂದು ಅಂತಿಮ ಪಂದ್ಯವು ಕ್ವೀನ್ಸ್ ಲ್ಯಾಂಡ್ ವಿಕ್ಟೋರಿಯಾ ತಂಡದ ನಡುವೆ ನಡೆಯುತ್ತದೆ ಇದು ಶೆಫ್ಫೀಲ್ಡ್ ಶೀಲ್ಡ್ ಈ ಹಿಂದೆ ಪುರಾ ಕಪ್ ಎಂದು ಪರಿಚಿತವಾಗಿತ್ತು ಗಾಗಿ ನಡೆದ ಪಂದ್ಯ ಕ್ವೀನ್ಸ್ ಲ್ಯಾಂಡ್ ತಂಡವು ಸಮಗ್ರವಾಗಿ ಉತ್ತಮ ಪ್ರದರ್ಶನ ತೋರಿದರೂ ವೈಟ್ ಗಳಿಸಿದ ೧೩೫ ಹಾಗು ೬೧ ರನ್ ಗಳಿಂದಾಗಿ ೨೦೦೩ ೦೪ರ ನಂತರ ಮೊದಲ ಬಾರಿ ಚ್ಯಾಂಪಿಯನ್ ಶಿಪ್ ಪಟ್ಟಕ್ಕೆ ತಂಡವು ಮುನ್ನಡೆಯಿತು
KN ಆಧುನಿಕ ಜನಸಮುದಾಯವು ನೀರಾವರಿ ವ್ಯವಸ್ಥೆ ಹಾಗೂ ಸರದಿ ಕೃಷಿ ಪದ್ಧತಿಗಳ ಮೂಲಕ ಬರಜಲಕ್ಷಾಮಗಳಿಂದ ಉಂಟಾಗುವ ಪರಿಣಾಮಗಳನ್ನು ಬಹುಮಟ್ಟಿಗೆ ಕಾರ್ಯಕಾರಿಯಾಗಿ ತಗ್ಗಿಸಬಹುದಾಗಿದೆ ಆಧುನಿಕ ಯುಗದಲ್ಲಿ ಸಮರ್ಪಕವಾದ ಬರಜಲಕ್ಷಾಮ ನಿವಾರಣಾ ನಿರ್ವಹಣಾಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಆಗಬಹುದಾದ ವೈಫಲ್ಯವು ಪ್ರತಿನಿತ್ಯವೂ ಹೆಚ್ಚುತ್ತಾ ಹೋಗುತ್ತಿರುವ ಜನಸಂಖ್ಯಾ ಸಾಂದ್ರತೆಯಲ್ಲಿನ ಏರಿಕೆಯಿಂದಾಗಿ ಮಾನವ ಕುಲದ ಭಯಾನಕ ಬೆಲೆಯನ್ನೇ ತೆರುವಂತೆ ಮಾಡಬಹುದಾಗಿದೆ
KN ಉದಯಭಾನು ಕಲಾಸಂಘ ನೋಂ ಬೆಂಗಳೂರು ೧೨ ೦೬ ೧೯೬೫ ರಲ್ಲಿ ಅಸ್ತಿತ್ವಕ್ಕೆ ಬಂದ ಈ ಜನೋಪಕಾರಿ ಸಮಾಜಸೇವಾ ಮನೋಭಾವದ ಸಂಘದ ಸ್ಥಾಪನೆಗೆ ನೆರವಾದವರಲ್ಲಿ ಅಗ್ರಗಣ್ಯರು ಹಲವಾರು ಮಂದಿ ೧೯೬೫ ರ ಸಾರ್ವಜನಿಕ ಗಣೇಶೋತ್ಸವ ಮತ್ತು ಅದರ ಜೊತೆಗೆ ಹೊಂದಿಕೊಂಡ ಉಚಿತ ವಾಚನಾಲಯ ವನ್ನು ಉದ್ಘಾಟಿಸಿದವರು ಶ್ರೀ ದಾಶರಥಿ ದೀಕ್ಷಿತರು ಆ ದಿನದ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದವರು ಶ್ರಿ ನಾಡಿಗೇರ ಕೃಷ್ಣರಾವ್ ಅವರು ಗಣೇಶೋತ್ಸವ ದಿಂದ ಪ್ರಾರಂಭವಾಗಿ ಕಳೆದ ೪ ದಶಕಗಳಿಂದ ಸಮಾಜದ ಸೇವೆಯೇ ಮೂಲ ಉದ್ದೇಶ್ಯವೆಂದು ಪರಿಗಣಿಸಿ ಕಳಕಳಿಯಿಂದ ದುಡಿಯುತ್ತಿರುವ ಬೆಂಗಳೂರಿನ ಸಂಸ್ಥೆಗಳಲ್ಲಿ ಉದಯಭಾನು ಕಲಾಸಂಘ ವೂ ಒಂದು ಇದರ ವ್ಯಾಪ್ತಿ ವಿದ್ಯಾಭಿವೃದ್ಧಿ ವೈದ್ಯಕೀಯ ನಾಗರಿಕ ಸಾಮಾಜಿಕ ನಗರ ಕಲ್ಯಾಣ ಕ್ರೀಡೆಗಳಿಗೆ ಪ್ರೊತ್ಸಾಹ ಪುಸ್ತಕ ಭಂಡಾರ ಉಚಿತ ವಾಚನಾಲಯ ಪರಿಸರ ಸಂರಕ್ಷಣೆ ಸಾಂಸ್ಕೃತಿಕ ಭವನದ ನಿರ್ಮಾಣ ಕಾರ್ಯ ಆರೋಗ್ಯ ಸೇವೆ ಇತ್ಯಾದಿ
KN ೩೧ ಜಾಂಭಸೂದನಸ ತ್ರಿಮೂಲಕುಲ
KN ಮಿನುಗುವ ಮೀನು ಕುಲಾಂತರಿ ಕೋತಿ
KN ರಲ್ಲಿನ ಮೆಗಾಡೆಟ್ ಮೈತ್ರಿಕೂಟ ಕ್ರಿಸ್ ಪೊಲ್ಯಾಂಡ್ಡೇವ್ ಮುಸ್ಟೇನ್ ಗರ್ ಸ್ಯಾಮ್ಯೊಲ್‌ಸನ್ ಡೇವಿಡ್ ಎಲೇಫ್‌ಸನ್
KN ಕೆಲವು ನಿರ್ದಿಷ್ಟ ಭಾಗಳಲ್ಲಿನ ಅಯಾನೀಕರಣವು ಭೂಮಿಯ ಅಥವಾ ಗಾಳಿಯಲ್ಲಿನ ರೇಡಿಯೋವಿಕಿರಣಗಳನ್ನು ಅವಲಂಬಿಸಿರದೆ ಬೇರೆ ಮೂಲಗಳನ್ನು ಅವಲಂಬಿಸಿದೆ ಎಂದು ಪ್ಯಾಸಿನಿ ತೀರ್ಮಾನಿಸಿದ
KN ಇದನ್ನು ಪುತ್ರಂಜೀವಿ ಹಾಗೂಅಶೋಕ ವೃಕ್ಷಕ್ಕೆ ತಪ್ಪಾಗಿ ತಿಳಿಯುತ್ತಾರೆ ಪ್ರಪಂಚದೆಲ್ಲೆಡೆ ಅಲಂಕಾರ ಸಸ್ಯವಾಗಿ ಬೆಳೆಸುತ್ತಾರೆ
KN ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ।।೩೧।।
KN ಕೌಷೀತಕಿ ಉಪನಿಷತ್ ಋಗ್ವೇದಃ ಸಾಮಾನ್ಯ ಉಪನಿಷತ್
KN ಭಾರತದ ಸಂವಿಧಾನ
KN ಇಹವೇ ಅರಳದೆ ಪರವಾಗಿ
KN ವರ್ಗ ರ ಕ್ರಿಕೆಟ್‌ ವಿಶ್ವ ಕಪ್‌ನಲ್ಲಿ ಭಾಗವಹಿಸಿದ ಕ್ರಿಕೆಟ್ ಆಟಗಾರರು
KN ಓಲ್ಡ್ ಹಾರ್ಮೋನಿ – ಜಪಾನಿನ ಮಾರುಕಟ್ಟೆಯಲ್ಲಿ ಮಾರಾಟವಾಗುವ ಒಂದು ಅಪರೋಪದ ಮಿಶ್ರಣ ಅತಿ ದುಬಾರಿ
KN ‘ಬಾವಲಿಗಳು ವರ್ಷಕ್ಕೆ ಒಂದು ಬಾರಿ ಮಾತ್ರ ಮರಿ ಹಾಕುತ್ತವೆ ಅದರಲ್ಲೂ ಒಂದೇ ಮರಿಗೆ ಜನ್ಮ ನೀಡಿ ಅದು ಭಾರವೆನಿಸುವವರೆಗೂ ಅದನ್ನು ಅಪ್ಪಿಕೊಂಡೇ ಜೀವನ ಸಾಗಿಸುತ್ತವೆ ಆಹಾರ ಹುಡುಕಲು ಹೊರಟಾಗಲೂ ಅದನ್ನು ಎತ್ತಿಕೊಂಡೇ ಹೋಗುತ್ತದೆ
KN ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದ ಶಾಖಾ ಕಚೇರಿಯು ಕೃಷಿ ಮಾರುಕಟ್ಟೆ ವಿಜಯಪುರದಲ್ಲಿದೆ
KN ಕಝಕ್ ಭಾಷೆ
KN ಆಶಾ ಕಾರ್ಯಕರ್ತೆ ಗ್ರಾಮದಲ್ಲಿ ಲಭ್ಯವಿದೆ
KN ಗೋಡಂಬಿ ಕುಟುಂಬದ ಒಂದು ಸದಸ್ಯವಾದ ಪಿಸ್ತಾ ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದಿಂದ ಹುಟ್ಟಿಕೊಂಡ ಒಂದು ಸಣ್ಣ ಮರ ಮರವು ಆಹಾರವಾಗಿ ವ್ಯಾಪಕವಾಗಿ ಸೇವಿಸಲಾಗುವ ಬೀಜಗಳನ್ನು ಉತ್ಪಾದಿಸುತ್ತದೆ ತಿರುಳುಗಳನ್ನು ಹಲವುವೇಳೆ ತಾಜಾ ಅಥವಾ ಹುರಿದು ಉಪ್ಪು ಸೇರಿಸಿ ಇಡಿಯಾಗಿ ತಿನ್ನಲಾಗುತ್ತದೆ ಮತ್ತು ಪಿಸ್ತಾ ಐಸ್ ಕ್ರೀಂ ಕುಲ್ಫಿ ಸ್ಪುಮೋನಿ ಪಿಸ್ತಾ ಬಟರ್ ಪಿಸ್ತಾ ಪೇಸ್ಟ್ ಮುಂತಾದವುಗಳಲ್ಲಿ ಬಳಸಲಾಗುತ್ತದೆ
KN ಎಂ ಪಿ ಶಂಕರ್
KN ಇವನ್ನೂ ಗಮನಿಸಿ
KN ರಲ್ಲಿ ಮೊದಲ ಬಾರಿಗೆ ವೇಲ್ಸ್ ಪ್ರದೇಶದ ಬಗ್ಗೆ ಐತಿಹಾಸಿಕ ದಾಖಲೆಯನ್ನು ಮಾಡಲಾಗಿದೆ ಆಗ್ನೇಯ ವೇಲ್ಸ್‌ನ ಸಿಲ್ಯೂರೆಸ್‌ಗಳ ದಾಳಿಗಳ ಹಿನ್ನೆಲೆಯಲ್ಲಿ ಹಾಗು ರಲ್ಲಿ ರೋಮನ್ ಇತಿಹಾಸಜ್ಞ ಟಾಸಿಟಸ್ ಬ್ರಿಟಾನಿಯ ದ ಹೊಸ ರೋಮನ್ ಪ್ರಾಂತ್ಯದ ಗವರ್ನರ್ ಈಶಾನ್ಯ ವೇಲ್ಸ್ ನಲ್ಲಿ ಡೆಸೆಆಂಗ್ಲಿಯ ಅಧೀನವನ್ನು ಸ್ವೀಕರಿಸಿದ್ದಾಗಿ ದಾಖಲು ಮಾಡುತ್ತಾನೆ
KN ಕೆ ಆರ್ ನಾರಾಯಣನ್
KN ಜೋಡಿಹಕ್ಕಿಗಳು ಸಂತಾನಾಭಿವೃದ್ಧಿಗಾಗಿರುವ ಪ್ರತ್ಯೇಕ ಸ್ಥಳದಲ್ಲಿ ಮಾಡಬಹುದು ಅಥವಾ ಕೆಲವೊಮ್ಮೆ ವಾಸಯೋಗ್ಯ ಸ್ಥಳಗಳಲ್ಲಿಯೂ ಪೆಟ್ಟಿಗೆಯಂತಹ ಗೂಡುಗಳನ್ನು ನಿರ್ಮಿಸಿ ಸಂತಾನಾಭಿವೃದ್ಧಿಯನ್ನು ಮಾಡಬಹುದು ಸ್ಪಾನಿಷ್ ಅಧ್ಯಯನದ ಪ್ರಕಾರ ಮರ ಮತ್ತು ಕಾಂಕ್ರೀಟ್ ವುಡ್ಕ್ರೀಟ್ ಗಳಿಂದ ನಿರ್ಮಿಸಲ್ಪಟ್ಟ ಈ ಗೂಡು ಪೆಟ್ಟಿಗೆಗಳು ಮರದ ಗೂಡುಪೆಟ್ಟಿಗೆಗಳಿಗಿಂತ ಹೆಚ್ಚು ಬಳಸಲ್ಪಡುತ್ತಿದ್ದವು ಅಂದರೆವುಡ್ಕ್ರೀಟ್ಗಳು ೭೬ ೫ ಬಳಸಲ್ಪಟ್ಟರೆ ಅದಕ್ಕೆ ಪ್ರತಿಯಾಗಿ ಮರದ ಗೂಡುಪೆಟ್ಟಿಗೆಗಳು ೩೩ ೫ ರಷ್ಟು ಬಳಸಲ್ಪಡುತ್ತಿದ್ದವು ಹಾಗೆಯೇ ಆರಂಭದಲ್ಲಿ ಹಕ್ಕಿಗಳು ಈ ವುಡ್ಕ್ರೀಟ್ ಸ್ಥಳಗಳನ್ನು ಮೊಟ್ಟೆ ಇಡಲು ಆಶ್ರಯಿಸಿದರೆ ಅವುಗಳನ್ನು ಕೆಲವೊಮ್ಮೆ ಕಾವು ನೀಡುವ ಅವಧಿಗಾಗಿ ಕೂಡ ಆಶ್ರಯಿಸುತ್ತಿದ್ದವಲ್ಲದೇ ಇದಕ್ಕಿಂತ ಹೆಚ್ಚಾಗಿ ಪ್ರತಿ ಋತುಕಾಲದಲ್ಲಿಯೂ ವಂಶಾಭಿವೃದ್ಧಿಯನ್ನು ಮಾಡಲು ಕೂಡ ಈ ಗೂಡುಗಳನ್ನುಬಳಸಿಕೊಳ್ಳುತ್ತಿದ್ದವು ಮೊಟ್ಟೆ ಗಾತ್ರ ಮತ್ತು ಮರಿಗಳ ಸ್ಥಿತಿಗತಿಗಳು ಗೂಡು ಪೆಟ್ಟಿಗೆಗಳ ವಿಧಗಳ ಮೇಲೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ ಆದರೆ ವುಡ್ಕ್ರೀಟ್ ಗೂಡಿನಲ್ಲಿ ವಂಶಾಭಿವೃದ್ಧಿ ಹೆಚ್ಚು ಯಶಸ್ವೀಯಾಗುತ್ತದೆ ಯಾಕೆಂದರೆ ಈ ಕೃತಕ ಗೂಡುಗಳು ತಮ್ಮ ಮರದ ಗೂಡುಗಳಿಗಿಂತ ಭಿನ್ನವಾಗಿದ್ದು ಅವುಗಳು ೧ ೫ ° ನಷ್ಟು ಬೆಚ್ಚಗಿರುತ್ತವೆ
KN ೬ ವಿಷ್ಣು ತೀರ್ಥ ಸೋದೆ ಮಠ
KN •
KN ಕೈಗಾರಿಕಾ ಬ್ಯಾಂಕುಗಳು
KN ನಾಮಪದಗಳಲ್ಲಿ ಬಹುವಚನ ‘ಗಳ್ ಚತುರ್ಥಿಯ ‘ಗೆ ಇವು ಪರವಾದಾಗ
KN ಪವನಶಾಸ್ತ್ರೀಯ ಬರಜಲಕ್ಷಾಮ ಎಂದು ಕರೆಸಿಕೊಳ್ಳುವಂತಹಾ ಜಲಕ್ಷಾಮವು ಸರಾಸರಿ ಪ್ರಮಾಣಕ್ಕಿಂತ ಕಡಿಮೆ ಪ್ರಮಾಣದ ಮಳೆ ಬೀಳುವಿಕೆಯ ಪರಿಸ್ಥಿತಿಯು ದೀರ್ಘ ಕಾಲ ಮುಂದುವರೆದಾಗ ಉಂಟಾಗುತ್ತದೆ ಸಾಧಾರಣವಾಗಿ ಪವನಶಾಸ್ತ್ರೀಯ ಬರಜಲಕ್ಷಾಮವು ಇತರೆ ವಿಧಗಳ ಬರಜಲಕ್ಷಾಮಗಳಿಗಿಂತ ಮುಂಚೆ ಉಂಟಾಗುತ್ತದೆ
KN ಪ್ರೋಗ್ರಾಂಗಿರುವ ಆದೇಶ ಸರಣಿ ಸ್ವಿಚ್ಚುಗಳನ್ನು ಬಳಸುವ ಮೂಲಕ ಹಿಡಿದಿಡಲಾದ ಕಡತಗಳನ್ನು ಸರಣಿಬದ್ಧವಾಗಿ ಪರಿಷ್ಕರಿಸಬಹುದು ಅಥವಾ ರೂಪಾಂತರಿಸಬಹುದು
KN ಈ ವರ್ಷಗಳಲ್ಲಿನ ಒಂದು ಪ್ರಮುಖ ಪ್ರಾಜೆಕ್ಟ್ ಎಂದರೆ ಸ್ಪೇಸ್ ಷಟಲ್ ಆಗಿತ್ತು ಅದಕ್ಕಾಗಿ ಅಪೊಲೋ ಯುಗದಲ್ಲಿ ಬೋಯಿಂಗ್ ಅದರ ಅನುಭವದ ಜೊತೆಗೆ ಅಂತರಿಕ್ಷಯಾನ ರಾಕೆಟ್ ಗಳಲ್ಲಿ ಬೋಯಿಂಗ್ ಕೊಡುಗೆ ನೀಡಿತು ಅಂತರಿಕ್ಷಾ ಕಾರ್ಯಕ್ರಮದಲ್ಲಿ ಬೇರೆ ಉತ್ಪನ್ನಗಳ ಜೊತೆಗೆ ಬೋಯಿಂಗ್ ಕೂಡ ಭಾಗವಹಿಸಿತು ಅದೇ ಮೊಟ್ಟಮೊದಲ ಬಾರಿ ಇಂಟರ್ ನ್ಯಾಷನಲ್ ಸ್ಪೇಸ್ ಸ್ಟೇಷನ್ನ ಗುತ್ತಿಗೆದಾರನಾಗಿತ್ತು ಅದೇ ಸಮಯದಲ್ಲಿ ಹಲವಾರು ಮಿಲಿಟರಿ ಪ್ರಾಜೆಕ್ಟ್ ಗಳು ಉತ್ಪಾದನೆಯಲ್ಲಿ ತೊಡಗಿದವು ಅವೇ ಅವೆಂಜರ್ ವಿಮಾನ ರಕ್ಷಣಾ ವ್ಯವಸ್ಥೆ ಮತ್ತು ಸೂಕ್ಷ್ಮ ಪ್ರಯೋಗ ವ್ಯಾಪ್ತಿ ಯುದ್ಧನೌಕೆಗಳ ಒಂದು ಹೊಸ ಪೀಳಿಗೆ ಈ ವರ್ಷಗಳಲ್ಲಿಯೇ ಬೋಯಿಂಗ್ ಅಸ್ಥಿತ್ವದಲ್ಲಿರುವ ಮಿಲಿಟರಿ ಯಂತ್ರವನ್ನು ಉನ್ನತ ದರ್ಜೆಗೇರಿಸುವಲ್ಲಿ ಮತ್ತು ಹೊಸದೊಂದು ಮಾದರಿಗಳನ್ನು ತಯಾರಿಸುವಲ್ಲಿ ತುಂಬಾ ಚುರುಕಾಗಿತ್ತು ಬೋಯಿಂಗ್ ವಾಯು ಶಕ್ತಿ ಅಭಿವೃದ್ಧಿಗೆಂದು ಪ್ರಾಯೊಗಿಕ ಗಾಳಿ ಟರ್ಬೈನು ಗಳ ಜೊತೆಗೆ ಗೆಂದು ಹಾಗೂ ಗೆ ಮತ್ತು ಯನ್ನು ಹವಾಯಿಗಾಗಿ ಸಹ ಕೊಡುಗೆ ನೀಡಿತು
KN ಷ ಷ
KN ತರಕಾರಿ ಬೆಳೆಗಳು
KN ಉತ್ತರಾಖಂಡದ ಜನಸಮುದಾಯವು ಸಾಮಾನ್ಯವಾಗಿ ತಮ್ಮ ಮೂಲಸ್ಥಳಕ್ಕೆ ಅನುಗುಣವಾಗಿ ಗಢ್ವಾಲಿ ಅಥವಾ ಕುಮಾವಿ ಎಂಬುದಾಗಿ ಕರೆಯಲ್ಪಡುತ್ತಾರೆ ಒಟ್ಟಾಗಿ ಎಲ್ಲರನ್ನೂ ಪಹಾಡಿ ಎಂದೂ ಕರೆಯಲಾಗುತ್ತದೆ ಹಿಮಾಲಯದ ತಪ್ಪಲಲ್ಲಿರುವ ತೇರಾಯ್ ಪ್ರದೇಶದಲ್ಲಿ ಪಂಜಾಬಿನಿಂದ ಬಂದ ವಲಸಿಗರೇ ಹೆಚ್ಚು ಇವರಲ್ಲದೇ ನೇಪಾಲಿಗಳು ಟಿಬೆಟಿಯನ್ನರು ಗುಜ್ಜರ್ ಗಳು ಸಹ ಇಲ್ಲಿ ನೆಲೆಯಾಗಿರುವರು ನಾಡಿನ ಬಹುಸಂಖ್ಯಾಕರು ರಜಪೂತರು
KN ಏರಿಕೆಯೊಂದೇ ಕಾರಣವೆಂದು ಹೇಳಲು ಸಾಧ್ಯವಿಲ್ಲ ಹರಿಕೇನ್ ಮಾದರಿಗಳನ್ನು ಬಳಸಿನೋಡಿದಾಗಲೂ ಅವು ಇದೇ ರೀತಿಯ ಫಲಿತಾಂಶಗಳನ್ನು ನೀಡಿದವು ಮತ್ತು ಇದರಿಂದ ಹೆಚ್ಚು ಉಷ್ಣತೆಯ ಹೆಚ್ಚು ಇರುವ ಸ್ಥಿತಿಗಳಲ್ಲಿ ಉಂಟುಮಾಡಲಾದ ಕೃತಕ ಹರಿಕೇನ್‍ಗಳು ಹೆಚ್ಚು ತೀವ್ರವಾಗಿದ್ದರೂ ಅವುಗಳ ಮರುಕಳಿಸುವಿಕೆ ಕಡಿಮೆಯಾಗುವುದೆಂದು ತಿಳಿದುಬಂದಿತು ಜಾಗತಿಕವಾಗಿ ಅಥವಾ ನೇ ವರ್ಗಗಳ ಎಂದರೆ ನಿಮಿಷಕ್ಕೆ ಮೀಟರ್‍ಗಳಿಗಿಂತ ಹೆಚ್ಚಿನ ವೇಗ ಹೊಂದಿರುವಂಥ ಹರಿಕೇನ್ಗಳ ಸಂಖ್ಯೆ ರ ದಶಕದಲ್ಲಿ ಇದ್ದುದು ರ ದಶಕದಲ್ಲಿ ಹೆಚ್ಚಾಗಿ ಆಗಿತ್ತು ಹರಿಕೇನ್‍ಗಳಿಂದ ನಲ್ಲಿ ಉಂಟಾಗುವ ಮಳೆಯು ಇಪ್ಪತ್ತನೇ ಶತಮಾನದಲ್ಲಿ ಶೇಕಡಾ ರಷ್ಟು ಹೆಚ್ಚಾಗಿದೆ ಇದು ಜಾಗತಿಕ ತಾಪಮಾನ ಏರಿಕೆಯ ಪರಿಣಾಮವೇ ಅಥವಾ
KN ಸ್ಫಟಿಕ ಮಾಲೆ
KN ಕೃಷಿ ಮಾರುಕಟ್ಟೆಗಳು
KN ವಿಸ್ಮಯ विस्मय ಅನುಮಾನ ಅನಿಶ್ಚಿತತೆ ಅಥವಾ ಸಂದಿಗ್ಧತೆ
KN ಸುಧಾರಿತ ಬ್ರೇಕಿಂಗ್ ಅನ್ನು ಬಳಸಿಕೊಂಡು ವಾಹನವನ್ನು ಎಳೆದುಕೊಂಡು ಹೋಗುತ್ತಿರುವಾಗ ಅದನ್ನು ಚಾರ್ಜ್ ಮಾಡಲು ಸಹ ಬಳಸಬಹುದು
KN ವರ್ಧಮನ್ ವಿದ್ಯಾರ್ಥಿನಿಲಯ ಶಿವವೊಗ್ಗ ಜಿಲ್ಲೆ
KN é
KN ಕಥಾಪಲ್ಲವ ಲೇಖಕಿಯರ ಕಥೆಗಳು
KN ಅತ್ತಾರಿಂಟಿಕಿ ದಾರೇದಿ ತೆಲುಗು ಸಂತೋಶಮ್ ಜ್ಯೂರಿ ಪ್ರಶಸ್ತಿಸಿನಿಮಾ ಪ್ರಶಸ್ತಿಗಳು ವರ್ಷದ ಫೇಸ್ನಾಮನಿರ್ದೇಶಿತ ಫಿಲ್ಮ್ಫೇರ್ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ
KN ರಾಮಕೃಷ್ಣ ತಪೋಸೂರ್ಯ
KN ಸಂಘಟನೆಯನ್ನು ತಿಳಿಯಲು ವೇಸ್ ಬೋರ್ಡ್ ಆರು ವಿಧಾನಗಳನ್ನು ಪ್ರಸ್ತುತ ಪಡಿಸಿದೆ
KN ಹಿಪ್ ಹಾಪ್ ಸಂಗೀತ ಮೆಟಲ್ ರಾಕ್ ಸಂಗೀತ ರೆಗ್ಗೇಟನ್ ಮತ್ತು ಲ್ಯಾಟಿನೋ ಸಂಗೀತ ಕಾರ್ಯಕ್ರಮಗಳು ನಗರದೆಲ್ಲೆಡೆ ಕ್ರಿಯಾಶೀಲವಾಗಿವೆ ಇದು ಫ್ಲೋರಿಡಾ ಬ್ರೇಕ್‌ಬೀಟ್ ಆಂದೋಲನಕ್ಕೆ ನೆಲೆಯಾಗಿದೆ ಒರ್ಲ್ಯಾಂಡೊವನ್ನು ಹಾಲಿವುಡ್‌ ಈಸ್ಟ್ ಎಂದು ಕರೆಯಲಾಗುತ್ತದೆ ಏಕೆಂದರೆ ಈ ಭಾಗದಲ್ಲಿ ಹಲವಾರು ಸ್ಟುಡಿಯೋಗಳು ಇವೆ ಪ್ರಮುಖ ಚಲನಚಿತ್ರ ನಿರ್ಮಾಣವು ನಗರದಲ್ಲಿ ರ ಮಧ್ಯಭಾಗದಿಂದ ಕೊನೆಯ ಭಾಗದವರೆಗೆ ಕ್ರಿಯಾಶೀಲವಿತ್ತು ಆದರೆ ಕಳೆದ ದಶಕದಲ್ಲಿ ಅದು ಕ್ರಮೇಣ ನಿಧಾನಗೊಂಡಿದೆ ನಗರದ ಇತಿಹಾಸದಲ್ಲಿ ಪ್ರಾಯಶಃ ಅತ್ಯಂತ ಪ್ರಸಿದ್ಧ ಚಲನಚಿತ್ರ ನಿರ್ಮಾಣ ಘಟನೆ ಎಂದರೆ ಲೆಥಲ್ ವೆಪನ್ ಸಿನಿಮಾಗಾಗಿ ಒರ್ಲ್ಯಾಂಡೊದ ಮೊದಲಿನ ಸಿಟಿಹಾಲ್‌ನ ಅಂತಃಸ್ಫೋಟ ನಡೆಸಿದ್ದು ಇಂದು ಒರ್ಲ್ಯಾಂಡೊ ದೂರದರ್ಶನ ಕಾರ್ಯಕ್ರಮಗಳು ನೇರ ವಿಡಿಯೋ ಕಾರ್ಯಕ್ರಮಗಳು ಮತ್ತು ವಾಣಿಜ್ಯ ತಯಾರಿಕೆಗಳ ಬಹುದೊಡ್ಡ ನಿರ್ಮಾಣ ಕೇಂದ್ರವಾಗಿದೆ
KN ವರ್ಗ ಖಾದ್ಯ ತಿನಿಸು
KN ಚರ್ಚೆ ೦೫ ೧೮ ೧೫ ಏಪ್ರಿಲ್ ೨೦೧೮
KN ಖಾನ್ ಅವರು ರಿಂದ ವರೆಗೂ ಪಾಕಿಸ್ತಾನಿ ಕ್ರಿಕೆಟ್ ತಂಡದಲ್ಲಿ ಆಡಿದ್ದಾರೆ ಮತ್ತು ಇವರ ನಾಯಕತ್ವ ರವರೆಗೆ ಮರುಕಳಿಸುತ್ತಾ ಸಾಗಿತ್ತು ರಲ್ಲಿ ವಿಶ್ವ ಕಪ್‌ನ ಅಂತ್ಯದಲ್ಲಿ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ಮೇಲೆ ರಲ್ಲಿ ಇವರನ್ನು ಮತ್ತೆ ತಂಡದಲ್ಲಿ ಸೇರಲು ಹಿಂದಕ್ಕೆ ಕರೆಯಲಾಯಿತು ತಮ್ಮ ನೇ ವಯಸ್ಸಿನಲ್ಲಿ ಖಾನ್ ಅವರ ತಂಡದ ಸದಸ್ಯರೊಂದಿಗೆ ರ ವಿಶ್ವ ಕಪ್‌ನಲ್ಲಿ ಪಾಕಿಸ್ತಾನದ ಮೊದಲನೆಯ ಮತ್ತು ಏಕೈಕ ಗೆಲುವಾಗಿತ್ತು ಇವರು ಟೆಸ್ಟ್ ಕ್ರಿಕೆಟ್‌ನಲ್ಲಿ ರನ್‌ಗಳು ಮತ್ತು ವಿಕೆಟ್‌ಗಳ ದಾಖಲೆ ಗಳಿಸಿದ್ದಾರೆ ಪ್ರಪಂಚದ ಎಂಟು ಕ್ರಿಕೆಟ್ ಆಟಗಾರರಲ್ಲಿ ಒಬ್ಬರಾಗಿದ್ದು ಟ್ರಿಪಲ್ ಟೆಸ್ಟ್ ಪಂದ್ಯಗಳಲ್ಲಿ ಬಹುಮುಖ ಸಾಮರ್ಥ್ಯ ವುಳ್ಳವ ನೆಂಬ ಸಾಧನೆಯನ್ನು ಮಾಡಿದ್ದನು
KN ಲಿಂಕನ್ ಪೇಟೆ
KN ಸಂಗೀತದ ಮೂರು ಮುಖಗಳು
KN ಮೊದಲು ಊರಿನವರನ್ನು ಕರೆಸಿ ಚಪ್ಪರ ಹಾಕಿ ಮೇಲ್ಕಟ್ಟು ಕಟ್ಟುವರು ಯಾವುದೇ ಸಮಾರಂಭಕ್ಕೆ ಮೊದಲು ಗಣಪತಿಗೆ ಪೂಜೆಸಲ್ಲಿಸಿ ಶುರು ಮಾಡುವುದು ವಾಡಿಕೆ ಮೊದಲಿಗೆ ಒಲೆ ಪೂಜೆಯನ್ನು ಐದರಿಂದ ಏಳು ಜನ ಮುತ್ತೈದೆಯರು ಸೇರಿ ಮಾಡುತ್ತಾರೆ ಇದು ಮದುವೆಗೆ ಶುಭ ಮುನ್ನುಡಿಯನ್ನಿಡುತ್ತಾರೆ ಮೊದಲನೆಯದಾಗಿ ಎಣ್ಣೆ ಅರಿಶಿಣವನ್ನು ಮುತ್ತೈದೆಯರು ಸೋಬಾನೆ ಹಾಡುತ್ತಾ ಗರಿಕೆ ಹುಲ್ಲಿನ ಕುಡಿಯೊಂದಿಗೆ ಐದು ಎಲೆ ಒಂದು ಅಡಿಕೆಯನ್ನು ಇಟ್ಟು ದೀಪಕ್ಕೆ ಅಕ್ಕಿ ಹಾಕಿ ಎಣ್ಣೆ ಅರಿಶಿಣಾ ಮೈಗೆ ಹಚ್ಚಿದ ನಂತರ ಐದು ಏಳು ಅಥವಾ ಒಂಬತ್ತು ಜನ ಮುತ್ತೈದೆಯರು ನೆಲ್ಲಕ್ಕಿ ಅಡಿಯಲ್ಲಿ ಹಾಗೆಯೇ ಚಪ್ಪರದ ಮೇಲ್ಕಟ್ಟಿನ ಅಡಿಯಲ್ಲಿಯೂ ಈ ಶಾಸ್ತ್ರವನ್ನು ಮಾಡುವರು ನಂತರ ಮುತ್ತೈದೆಯರು ವರ ವಧುವಿಗೆ ಸ್ನಾನ ಮಾಡಿಸಿ ವರನಿಗೆ ಜೋಡಿ ಪಂಚೆಯನ್ನು ಕಚ್ಚೆ ಹಾಕಿ ಉಡಿಸಿ ಬಳಿಕ ಶರಟು ಅಂಗಿ ಮೇಲೆ ಬಿಳಿ ಕೋಟು ಅಡ್ಡ ಶಾಲು ತಲೆಗೆ ಪೇಟ ರುಮಾಲು ಸುತ್ತಿ ಪೇಟದ ಮೇಲೆ ಮುಸುಕಿನ ವಸ್ತ್ರ ಕೈಗೆ ಉಂಗುರ ಕುತ್ತಿಗೆಗೆ ಚಿನ್ನದ ಸರ ಕೈಗೆ ಕಡಗವನ್ನು ಹಾಕುವರು ಹೆಣ್ಣಿಗಾದರೆ ಅವಳಿಗೆ ಬೇಕಾದ ಶೃಂಗಾರ ಸಾಧನಗಳನ್ನು ಉಪಯೋಗಿಸುವರು ಅಡೋಳಿಯು ಕೂಡ ಬಿಳಿ ಕೋಟು ಬಿಳಿ ಅಂಗಿ ಹಾಕಿ ವರನಿಗೆವಧುವಿಗೆ ಬಿಳಿ ಕೊಡೆಯನ್ನು ಹಿಡಿದಿರಬೇಕು ನಂತರ ತೆಓಗಿನ ಮರದ ಕೆಳಗೆ ಪೂರ್ವಾಭಿ ಮುಖವಾಗಿ ಗಂಗೆ ಪೂಜೆ ನೆರವೇರಿಸಿ ಬರುತ್ತಾರೆ ತದನಂತರ ಚಪ್ಪರದ ಮುಂಭಾಗಕ್ಕೆ ಬಂದಾಗ ಮುತ್ತೈದೆಯರು ಐದು ಏಳು ಅಥವಾ ಒಂಬತ್ತರಂತೆ ಆರತಿ ಮಾಡಿ ವರವಧುವಿನ ಕಾಲು ತೊಳೆಯುವ ಕ್ರಮವಿದೆ ಸ್ನಾನ ಮಾಡಿ ಬರುವ ಮುಂಚೆ ಹುಡುಗಹುಡುಗಿಯ ಸೋದರ ಭಾವ ಅಥವಾ ಸಂಭಂದಿಕರು ನೆಲ್ಲಕ್ಕಿ ಅಡಿಯಲ್ಲಿ ಹಸೆ ಬರೆಯುವರು ನಂತರ ಮುತ್ತೈದೆಯರಾದ ಐದು ಜನ ಅಕ್ಕಿಯಿಂದ ಕೆಳಗೆ ಹಸೆ ಬರೆದು ಐದು ಎಲೆ ಒಂದು ಅಡಿಕೆ ಇಟ್ಟು ಚಾಪೆ ಹಾಕಿ ಅದರ ಮೇಲೆ ಮಡಿ ವಸ್ತ್ರ ಹಾಕಿ ಕುಳಿತುಕೊಳ್ಳುವರು ವಧುವರ ಬಂದು ನನಗೆ ನನ್ನ ಆಸ್ಥಾನ ಬಿಟ್ಟುಕೊಡಿ ಎಂದು ಹೇಳಿದ ಮೇಲೆ ಕುಳಿತವರಿಗೆ ಪಚ್ಚೆಯಲ್ಲಿ ಹೊದರಿ ಕಾಯಿ ಬಾಳೆಹಣ್ಣುಗಳನ್ನು ಕೊಟ್ಟು ಏಳಿಸುವರು
KN ಸಂಘಟಕರೇ ಸಲ್ಲಿಸುರುವ ಲೇಖನಗಳನ್ನು ಇತರ ಸಂಘಟಕರು ಪರೀಕ್ಷಿಸಬೇಕು
KN ಪ್ರಮುಖ ಪಂಗಡಗಳು
KN ಮಾತನಾಡುವ ಇಂಗ್ಲಿಷ್ನಲ್ಲಿ ಮಿಲಿಲಿಟರ್ಗಾಗಿ ಚಿಹ್ನೆಯನ್ನು ಮಿಲ್ ಎಂದು ಉಚ್ಚರಿಸಲಾಗುತ್ತದೆ ಇದು ಸಂಭಾವ್ಯವಾಗಿ ಗೊಂದಲಕ್ಕೊಳಗಾಗುತ್ತದೆ ಮತ್ತು ಇದನ್ನು ಹೀಗೆ ವ್ಯಾಖ್ಯಾನಿಸಬಹುದು
KN ವರ್ಗ ಫಿಲ್ಮ್‌ಫೇರ್ ಪ್ರಶಸ್ತಿ ವಿಜೇತರು
KN ಬೆತ್ಲೆಹೇಮ್ ಚತ್ರದಿ
KN ಮೂರನೇ ಪಂಚವಾರ್ಷಿಕ ಯೋಜನೆಯಲ್ಲಿ ಕೃಷಿ ಮತ್ತು ಗೋಧಿ ಉತ್ಪಾದನೆಯಲ್ಲಿ ಸುಧಾರಣೆ ಒತ್ತು ಕೊಡಲಾಯಿತು ಆದರೆ ರ ಚೀನಾ ಭಾರತ ಅಲ್ಪಕಾಲದ ಯುದ್ಧದಲ್ಲಿ ಆರ್ಥಿಕತೆಯಲ್ಲಿ ಮೇಲ್ನೋಟಕ್ಕೇ ದುರ್ಬಲತೆ ಕಂಡಿತು ಮತ್ತು ಯೋಜನೆ ರಕ್ಷಣಾ ಉದ್ಯಮ ಮತ್ತು ಭಾರತೀಯ ಸೇನೆಯ ಕಡೆಗೆ ಗಮನವನ್ನು ಬದಲಾಯಿಸಿತು ರಲ್ಲಿ ಭಾರತವು ಪಾಕಿಸ್ತಾನದೊಂದಿಗೆ ಒಂದು ಯುದ್ಧ ಮಾಡಬೇಕಾಯಿತು ಆ ಯುದ್ಧ ಹಣದುಬ್ಬರಕ್ಕೆ ಕಾರಣವಾಯಿತು ರಲ್ಲಿ ತೀವ್ರ ಬರ ಕೂಡ ಉಂಟಾಯಿತು
KN ೧೯೪೩ ಫೆಬ್ರವರಿಯಲ್ಲಿ ಪೂನಾದಲ್ಲಿ ಗಾಂಧೀಜಿಯವರು ಪ್ರಾರಂಭಿಸಿದ ಐತಿಹಾಸಿಕ ಉಪವಾಸಕ್ಕೆ ಬೆಂಬಲವಾಗಿ ಸರಕಾರದ ದಮನ ನೀತಿಯ ವಿರುದ್ಧವಾಗಿ ನನ್ನ ಏಳು ಜನ ಗೆಳೆಯರೊಂದಿಗೆ ೧೪೪ನೇ ವಿಧಿಯನ್ನುಲ್ಲಂಘಿಸಲೆಂದು ಪೂನಾಕ್ಕೆ ತೆರಳಿದೆ ನಿರೀಕ್ಷಿಸಿದಂತೆ ನಮ್ಮೆಲ್ಲರನ್ನು ಬಂಧಿಸಿ ಗಾಂಧೀಜಿಯವರ ಎರಡನೇ ಮನೆಯಂತಿದ್ದ ಯರವಾಡ ಸೆಂಟ್ರಲ್ ಜೈಲಿನಲ್ಲಿ ಕೂಡಿ ಹಾಕಿದರು ಆ ಪ್ರಖ್ಯಾತ ಜೈಲಲ್ಲಿ ೫ ತಿಂಗಳ ಬಂಧನ ಕಠಿಣಕರವಾಗಿತ್ತು
KN ೧೯೭೬ ಬಿ ವಿ ಕಾರಂತ್ ಚಿತ್ರ ಋಷ್ಯಶೃಂಗ
KN ಇತ್ತೀಚಿನ ಸತ್ಯಗಳು
KN ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಿಸಲು ತನ್ಮೂಲಕ ದೇಶದಲ್ಲಿ ಜನತೆಗೆ ಲಭ್ಯವಿರುವ ವೈದ್ಯ ವಿಜ್ಞಾನದ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಮೀಸಲಾತಿ ಇರಕೂಡದು ಎಂದು ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಸೂಪರ್‌ಸ್ಪೆಷಾಲಿಟಿ ಕೋರ್ಸ್‌ ಗಳಲ್ಲಿನ ಮೀಸಲಾತಿಗೆ ಸಂಬಂಧಿಸಿದಂತೆ ರಲ್ಲೇ ಸುಪ್ರೀಂ ಕೋರ್ಟ್‌ ಅಭಿಪ್ರಾಯ ವ್ಯಕ್ತಪಡಿಸಿತ್ತು ಇದನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗಂಭೀರವಾಗಿ ಪರಿಗಣಿಸಿ ವಿಳಂಬ ಮಾಡದೇ ಸೂಕ್ತ ಮಾರ್ಗಸೂಚಿಗಳನ್ನು ರಚಿಸಬೇಕು ಎಂದೂ ತಿಳಿಸಿತ್ತು ವರ್ಷಗಳು ಕಳೆದರೂ ಇದೇ ಸಂದೇಶವನ್ನು ನಾವೂ ಕೂಡ ನೀಡಬೇಕಾಗಿದೆ ಎಂದು ಪೀಠ ಹೇಳಿತು
KN ವರ್ಗ ಪಾಶ್ಚಾತ್ಯ ಸಂಗೀತಗಾರರು
KN ಪ್ರತಿರಕ್ಷಾ ಶಾಸ್ತ್ರ ತಡೆಗಟ್ಟುವಿಕೆ
KN ಸಿಟಿ ಇನ್‌ವೆಸ್ಟ್‌ಮೆಂಟ್‌ ರಿಸರ್ಚ್‌
KN ಟೆಂಪ್ಲೇಟ್ ಮುಲರೂಪಗಳು
KN ಚಾಲ್ತಿಖಾತೆ
KN ಕೋಕಿಲ ಪ್ರಿಯ ರಾಗದ ನಿರೂಪಣೆ
KN ಕ್ಸೆಸ್ಟೆ ಕಟ್ಟಡದಲ್ಲಿನ ಸ್ಯಾಫ್ರನ್ ಗ್ಯಾದರರ್ಸ್ ಫ್ರೆಸ್ಕೊ ಬಗೆಗೆ ವಿವರಣೆ ಕೇಸರಿಯೊಂದಿ ವ್ಯವಹಾರ ಹೊಂದಿರುವುದರಲ್ಲಿ ಫ್ರೆಸ್ಕೊ ಕೂಡಾ ಒಂದು ಇದು ಸ್ಯಾಂಟೊರಿನಿಯ ಆಕ್ರೊಟಿರಿಯಲ್ಲಿ ಕಂಚು ಯುಗದಲ್ಲಿ ಕಂಡುಬರುತ್ತದೆ
KN ಕೋಡಿಯಲ್ಲಿ ಸುಮಾರು ಮನೆಗಳಿದ್ದು ಅಲ್ಲಿಯ ಜನರ ಕಸಬು ಮೀನುಗಾರಿಕೆ ಮತ್ತು ಕ್ರಷಿಯನ್ನು ಅವಲಂಬಿಸಿಕೊಂಡಿದ್ದಾರೆ
KN ಜೆಫರ್ಸನ್ ಅವರು ಆ ಜನರನ್ನು ವ್ಯವಸಾಯದ ಜೀವನಶೈಲಿಗೆ ಹೊಂದಿಕೊಳ್ಳುವಂತೆ ಆಶಿಸುತ್ತಿದ್ದರು ಮತ್ತು ಸ್ವಯಂ ಪೂರ್ಣತೆಯನ್ನು ಹೊಂದಬೇಕು ಆಗ ಅವರು ಆರ್ಥಿಕವಾಗಿ ಸಬಲತೆಯನ್ನು ಹೊಂದಿ ಬಿಳಿಯ ಅಮೇರಿಕನ್ನರೊಂದಿಗೆ ವ್ಯವಹಾರ ನಡೆಸಬಹುದು ೧೮೦೩ರಲ್ಲಿ ವಿಲಿಯಮ್ ಹೆನ್ರಿ ಹ್ಯಾರಿಸನ್ ಅವರಿಗೆ ಜೆಫರ್ಸನ್ ಅವರು ಬರೆದ ಪತ್ರದಲ್ಲಿ
KN ಧರ್ಮಪ್ರಾಂತ್ಯದ ಕಾರ್ಯಗಳು
KN ಮಿಥಾಲಿ ರಾಜ್ ಟೆಸ್ಟ್ ಮತ್ತು ಒಡಿಐ ಹರ್ಮನ್ಪ್ರೀತ್ ಕೌರ್ ಟಿ ಐ
KN ಸಾರಿಗೆ ವ್ಯವಸ್ಥೆ
KN ತರಕಾರಿ ಬೆಳೆಗಳು
KN ಪ್ರತಿಫಲನ ಕೊಳ ಕಾಲುದಾರಿಗಳು
KN ಎಲ್ಲಾ ಬಾಕ್ಸರ್‌ಗಳು ಮೃದು ಅಟ್ಟೆಯ ಶೂಗಳನ್ನು ಹೊಂದಿರುವುದು ಅವಶ್ಯಕವಾಗಿರುತ್ತದೆ ಅದು ಅನಿರೀಕ್ಷಿತವಾಗಿ ಅಥವಾ ಉದ್ದೇಶಪೂರ್ವಕವಾಗಿ ಪಾದದ ಮೇಲೆ ನಿಲ್ಲುವುದರಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ ಶೂಗಳ ತಯಾರಿಕೆಯು ಕಾದಾಳಿಯ ಆದ್ಯತೆಗೆ ಬಿಟ್ಟಿದ್ದು ಹೆಚ್ಚಿನ ಒಳಗಿನ ಕಾದಾಳಿಗಳು ಅಧಿಕ ಸಂಕೋಚನಕ್ಕಾಗಿ ರಬ್ಬರ್‌ನಿಂದ ರಚಿಸಿದ ಶೂಗಳಿಗೆ ಹೆಚ್ಚು ಆದ್ಯತೆ ನೀಡುತ್ತಾರೆ ಅದೇ ಅನೇಕ ಹೊರಗಿನ ಕಾದಾಳಿಗಳು ಘರ್ಷಣೆ ಕಡಿಮೆಯಿರುವ ಮತ್ತು ಸುಲಭ ಚಲನೆಗೆ ಅನುಕೂಲವಾದ ಮೃದುವಾದ ಶೂಗಳನ್ನು ಆರಿಸುತ್ತಾರೆ
KN ವಾಸ್ತವಿಕವಾಗಿ ಆನ್ನಿ ಹಾಲ್‌ ನಂತರ ಬಂದ ಅಲೆನ್‌ನ ಎಲ್ಲಾ ಚಲನಚಿತ್ರಗಳೂ ಅದೇ ಶೈಲಿಯ ಶೀರ್ಷಿಕೆ ಅನುಕ್ರಮದೊಂದಿಗೆ ಪ್ರಾರಂಭವಾಗುತ್ತವೆ ಕಪ್ಪು ಬಿಳುಪಿನ ಶೀರ್ಷಿಕೆ ಫಲಕಗಳ ಒಂದು ಸರಣಿಯನ್ನು ವಿಂಟೇಜ್‌ ಅಕ್ಷರ ಮಾದರಿಯಲ್ಲಿ ಬಹುತೇಕ ವೇಳೆ ವಿಂಡ್ಸರ್‌ ಮಾದರಿಯಲ್ಲಿ ಸಂಯೋಜಿಸುವ ಕ್ರಮವು ಜಪಾನೀ ನಿರ್ದೇಶಕ ಯಸುಜಿರೋ ಒಝುವನ್ನು ನೆನಪಿಗೆ ತರುತ್ತದೆ ಚಲನಚಿತ್ರದ ಕಥೆಯಲ್ಲಿ ಉದಾಹರಣೆಗೆ ರೇಡಿಯೋ ಡೇಸ್‌ ಚಿತ್ರ ನಂತರ ಎದ್ದು ಕಾಣುವಂತೆ ಸಂದರ್ಭನುಸಾರ ಅಲಂಕರಿಸುವ ಜಾಝ್‌ ಸಂಗೀತದ ಆಯ್ಕೆಯೊಂದಕ್ಕೆ ಇದು ಸಿದ್ಧಗೊಳಿಸಲ್ಪಟ್ಟಿರುತ್ತದೆ
KN ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ ಈ ಕ್ಷೇತ್ರದಲ್ಲಿ ಸುಮಾರು ಜನರು ಕೆಲಸ ಮಾಡುತ್ತಾರೆ
KN ಯೋಗ ಪತ್ರಗಳು ಶ್ರೀ ಅರವಿಂದರು ಬರೆದ ಪತ್ರಗಳನ್ನು ಹಲವು ಸಂಪುಟಗಳಲ್ಲಿ ಬೇರೆ ಬೇರೆ ಶೀರ್ಷಿಕೆಗಳಡೆ ವಿಂಗಡಿಸಲಾಗಿದೆ
KN ೧ ಸೀತಾಳೆ ಹೂ ಮತ್ತು ಇತರ ಕತೆಗಳು ೧೯೯೮ರಲ್ಲಿ
KN ತಾಯಿ ಅನಸೂಯಾ ರಾಮರೆಡ್ಡಿಯವರಿಗೆ ಕನ್ನಡ ಸಾಹಿತ್ಯದಲ್ಲಿ ಅಪಾರ ಒಲವಿದ್ದು ಮನೆಯಲ್ಲಿ ಗಣನೀಯವಾದ ಪುಸ್ತಕ ಭಂಡಾರವಿದ್ದು ಸಂಧ್ಯಾರೆಡ್ಡಿಯವರು ಸ್ವಾಭಾವಿಕವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಳ್ಳಲಾರಂಭಿಸಿದರು ಜತೆಗೆ ಐದಾರು ವರ್ಷ ಪ್ರಾಯದ ಎಳೆವೆಯಲ್ಲೇ ಇವರ ಕಂಠ ಮಾಧುರ್ಯವನ್ನು ಗಮನಿಸಿದ ಇವರ ಅಜ್ಜಿ ದುರ್ಗದ ಗುಡ್ಡದ ಸಮೀಪದಲ್ಲಿದ್ದ ಏಕನಾಥೇಶ್ವರೀ ಕಲಾಮಂದಿರಕ್ಕೆ ಸಂಗೀತಾಭ್ಯಾಸಕ್ಕೆ ಇವರನ್ನು ಸೇರಿಸಿದರು ಸಂಗೀತ ಇವರಿಗೆ ದೈವದತ್ತವಾಗಿದೆಯೆನ್ನುವಂತೆ ಸೀನಿಯರ್ ವಿದ್ಯಾರ್ಥಿಗಳಿಗೆ ಕಲಿಸುವ ವರ್ಣ ಕೀರ್ತನೆಗಳನ್ನು ತಮ್ಮ ಜ್ಯೂನಿಯರ್ ಪರೀಕ್ಷೆಗೆ ಮುಂಚೆಯೇ ಕಲಿತಿದ್ದರು ಹೀಗೆ ಗಳಿಸಿದ ಸಂಗೀತ ಮತ್ತು ಸಾಹಿತ್ಯ ಜ್ಞಾನಗಳು ಇವರ ಕಾವ್ಯಸೃಷ್ಠಿಗೆ ತಳಹದಿಯನ್ನು ಹಾಕಿದವು
KN ಡಾ ಮೋಹನ್ ಆಳ್ವರವರು ಕ್ರೀಡಾ ಕ್ಷೇತ್ರದಲ್ಲಿ ತಮ್ಮ ಪ್ರೋತ್ಸಾಹ ಉಪಕ್ರಮಗಳಿಗೆ ಹೆಸರುವಾಸಿಯಾಗಿದೆ ಅವರ ಕಾಲೇಜು ದಿನಗಳಲ್ಲಿ ಉತ್ತಮ ಕ್ರೀಡಾಪಟು ಅವರ ಉತ್ಸಾಹ ಮತ್ತು ಪ್ರಬಲ ದೃಷ್ಟಿಯಿಂದ ಯುವಕ ಯುವತಿಯರನ್ನು ಪ್ರೋತ್ಸಾಹಿಸಲು ಏಕಲವ್ಯ ಸ್ಪೋರ್ಟ್ಸ್ ಕ್ಲಬ್ ರಲ್ಲಿ ಸ್ಥಾಪಿಸಿದರು ನಂತರ ಸುಮಾರು ಗೆ ವಿದ್ಯಾರ್ಥಿಗಳು ಈ ಯೋಜನೆಯಡಿಯಲ್ಲಿ ಸರಿಯಾಗಿ ತರಬೇತಿ ನೀಡಿ ಉಚಿತ ಆಹಾರ ಮತ್ತು ವಸತಿಯನ್ನು ಕಲ್ಪಿಸಲಾಗಿದೆ ಈಗ ಸುಮಾರು ಕ್ರೀಡಾ ಪುರುಷರು ಮತ್ತು ಮಹಿಳೆಯರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಳ್ವಸ್ ಶಿಕ್ಷಣ ಸಂಸ್ಥೆಗೆ ಉತ್ತಮ ಹೆಸರು ತಂದುಕೊಟ್ಟಿದಾರೆ ಮತ್ತು ಈಗ ಅವರು ಚೆನ್ನಾಗಿ ಜೀವನದಲ್ಲಿ ಮುಂದುವರಿಯುತ್ತಿದಾರೆ ರಲ್ಲಿ ಸುಮಾರು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಆಹಾರ ಮತ್ತು ಸೌಕರ್ಯಗಳನ್ನು ಕ್ರೀಡಾ ವಿಭಾಗದಲ್ಲಿ ಕಲ್ಪಿಸಿಕೋಟ್ಟಿದ್ದಾರೆ
KN ರಾಝಾ ತಮ್ಮದೇ ಕೃತಿಗಳಿಂದಾಗಿ ೧೯೭೦ರ ಹೊತ್ತಿಗೆ ಹೆಚ್ಚು ಅತೃಪ್ತಿ ಹಾಗು ಅಶಾಂತಿಗೆ ಒಳಗಾದರು ಅದರೊಂದಿಗೆಯೇ ತಮ್ಮ ಕೃತಿಗಳಲ್ಲಿ ಒಂದು ಹೊಸ ಸಂಚಲನೆ ಹಾಗು ಆಳವಾದ ಯಥಾರ್ಥತೆಯನ್ನು ಹುಡುಕಲು ಪ್ರಯತ್ನಿಸಿದರು ಜೊತೆಗೆ ತಾವೇ ಕರೆಯುತ್ತಿದ್ದ ಪ್ಲ್ಯಾಸ್ಟಿಕ್ ಕಲೆ ಯಿಂದ ದೂರವುಳಿಯಲು ನಿರ್ಧರಿಸಿದರು ಭಾರತಕ್ಕೆ ಅವರು ನೀಡುತ್ತಿದ್ದ ಭೇಟಿ ಅದರಲ್ಲೂ ವಿಶೇಷವಾಗಿ ಅಜಂತಾ ಎಲ್ಲೋರಾ ಗುಹೆಗಳು ಬನಾರಸ್ ಗುಜರಾತ್ ಹಾಗು ರಾಜಸ್ಥಾನಕ್ಕೆ ಅವರ ಪ್ರವಾಸಗಳು ಅವರ ಮೂಲವನ್ನು ಅರಿಯುವಂತೆ ಮಾಡಿದವು ಜೊತೆಗೆ ಭಾರತೀಯ ಸಂಸ್ಕೃತಿ ಹೆಚ್ಚು ನಿಕಟವಾಯಿತು ಅದರ ಬಗ್ಗೆ ಹೆಚ್ಚು ತಿಳಿಯುವಂತೆಯೂ ಮಾಡಿತು ಇದರ ಪರಿಣಾಮವಾಗಿ ಮೂಡಿಬಂದದ್ದೇ ಬಿಂದು ಇದು ಒಂದು ವರ್ಣಚಿತ್ರಕಾರನಾಗಿ ಅವರ ಮರುಹುಟ್ಟನ್ನು ಸೂಚಿಸುತ್ತದೆ ಹೀಗೆ ಜನ್ಮತಾಳಿದ ಬಿಂದು ೧೯೮೦ರಲ್ಲಿ ಅನಾವರಣಗೊಂಡಿತು ತಮ್ಮ ಕೆಲಸವನ್ನು ಇನ್ನಷ್ಟು ಗಂಭೀರವಾಗಿ ತೆಗೆದುಕೊಳ್ಳುವಂತೆ ಮಾಡಿತು ಜೊತೆಗೆ ಅವರ ಕೃತಿಗಳಲ್ಲಿ ಭಾರತದ ಬಗ್ಗೆ ಹೊಸ ದೃಷ್ಟಿಕೋನ ಹಾಗು ಭಾರತೀಯ ಜನಾಂಗೀಯತೆಯ ಬಗೆಗಿನ ವಿವರಣೆಯೂ ಕಂಡುಬಂದಿತು ಬಿಂದು ವಿನ ಅನಾವರಣದ ಹಿಂದಿರುವ ಕಾರಣಗಳಲ್ಲಿ ಅವರ ಪ್ರಾಥಮಿಕ ಶಾಲಾ ಶಿಕ್ಷಕರ ಪ್ರಭಾವವೂ ಒಂದಾಗಿದೆ ಇವರ ಶಿಕ್ಷಕರಾಗಿದ್ದವರೊಬ್ಬರು ರಾಝಾರು ಎದುರಿಸುತ್ತಿದ್ದ ಏಕಾಗ್ರತೆಯ ಕೊರತೆಯನ್ನು ಗಮನಿಸಿ ಕಪ್ಪು ಹಲಗೆಯ ಮೇಲೆ ಸಣ್ಣ ಚುಕ್ಕೆಯನ್ನು ಇಟ್ಟು ಅದನ್ನು ತದೇಕಚಿತ್ತದಿಂದ ಗಮನಿಸಲು ಹೇಳುತ್ತಿದ್ದರು
KN ಚಿತ್ರ
KN ಮಾಹಿತಿ ಸಂಗ್ರಹ ಮಾದರಿಗಳು
KN वाल्मीकिस्तुलसीदासः कलौ देवि भविष्यति
KN ವರ್ಗ ಇಸ್ಪೀಟೆಲೆಗಳು
KN ಪಾಣಿಗ್ರಹಣ ಭಗ ಆರ್ಯಮಸವಿತಾ ದೇವತೆಗಳು ನಿನ್ನನ್ನು ನನಗೆ ಕೊಟ್ಟಿದ್ದಾರೆ ಮುಪ್ಪಿನ ವರೆಗೂ ಬಾಳಲು ಮತ್ತು ಉತ್ತಮ ಸಂತಾನ ಪ್ರಾಪ್ತಿಗಾಗಿ ನಿನ್ನ ಕೈಯನ್ನು ಹಿಡಿಯುತ್ತಿದ್ದೇನೆ ಮಂತ್ರ ಗೃಹ್ಣಾಮಿ ತೇ ಸುಪ್ರಜಾಸ್ತ್ವಾಯ ಹಸ್ತಂ ಮಯಾ ಪತ್ಯಾ ಜರದಷ್ಠಿರ್ಯಥಾಸಃ ಭಗೋ ಆರ್ಯಮಾ ಸವಿತಾ ಪುರಂಧಿರ್ಮಹ್ಯಂ ತ್ವಾದುರ್ಗಾರ್ಹಪತ್ಯಾಯ ದೇವಾಃ ಮತ್ತು ಸರಸ್ವತಿಯ ಪ್ರಾರ್ಥನೆ ಈ ಸಂಬಂಧವನ್ನು ರಕ್ಷಿಸು ಎಂದು
KN ಮುದ್ದೇಬಿಹಾಳ ಕೇತ್ರದಿಂದ ಬಾರಿ ಶಾಸಕರಾಗಿ ಆಯ್ಕೆಯಾದ ಸಿ ಎಸ್‌ ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು ಅಲ್ಲಿಂದೀಚೆಗೆ ಬಾರಿ ಶಾಸಕರಾಗಿ ಮಂತ್ರಿಯಾಗಿ ಮುಖ್ಯ ಸಚೇತಕ ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ
KN ವರ್ಗ ರೈಲ್ವೆ ಇಲಾಖೆ
KN ಉತ್ತರಮೇರೂರು
KN ೧೯೬೩ರ ವರ್ಷದಲ್ಲಿ ಮೈಸೂರು ಸಂಗೀತ ನಾಟಕ ಅಕಾಡೆಮಿಯು ಈ ಮಹಾನ್ ಕಲಾವಿದೆ ಜೇಜಮ್ಮನವರನ್ನು ಪ್ರಶಸ್ತಿ ಗೌರವಗಳನ್ನು ನೀಡಿ ಸನ್ಮಾನಿಸಿತು ೧೯೭೦ರಲ್ಲಿ ನಾಡಿನ ಹಿರಿಯ ಸಂಗೀತ ಕಲಾವಿದರಾಗಿದ್ದ ಆಸ್ಥಾನ ವಿದ್ವಾನ್ ಬಿ ದೇವೇಂದ್ರಪ್ಪನವರು ತಮ್ಮ ಮಾರುತಿ ಮಂದಿರದಲ್ಲಿನ ವಿದ್ವತ್ ಸಭೆಯಲ್ಲಿ ಜೇಜಮ್ಮನವರಿಗೆ ಭರತ ನಾಟ್ಯ ಪ್ರವೀಣೆ ಬಿರುದು ನೀಡಿ ಮಾಡಿ ಸನ್ಮಾನಿಸಿದರು
KN ಜಾನುವಾರುಗಳ ಕೆಚ್ಚಲು ಬಾವು ಹುಣ್ಣು ಮೊಲೆ ಸೀಳಿದಾಗ ಇದರ ರಸವನ್ನು ಲೇಪಿಸುತ್ತರೆ
KN ವರ್ಷದ ಬಹುಭಾಗ ಉಷ್ಣಾಂಶದಿಂದ ಕೂಡಿರುತ್ತದೆ ಮಳೆ ಕೆಲವು ವರ್ಷಗಳಲ್ಲಿ ಕಡಿಮೆ ಇದ್ದು ಕೆಲವೊಮ್ಮೆ ಹೆಚ್ಚು ಮಳೆ ಆಗುವುದುಂಟು ಇಸವಿಯ ಮಳೆಗಾಲದಲ್ಲಿ ಮಿಮೀ ಮಳೆಯಾಗಿತ್ತು ವರ್ಷದಲ್ಲಿ ಮಳೆ ದಿನಗಳೆಂದು ಗುರುತಿಸಲಾಗಿದೆ ಮುಂಗಾರಿನಲ್ಲಿ ವರ್ಷದ ಹೆಚ್ಚಿನ ಭಾಗ ಮಳೆಯಾದರೂ ಹಿಂಗಾರಿನಲ್ಲಿ ಚಂಡಮಾರುತದ ಮಳೆ ಬಿರುಸಿನಿಂದ ದೊಡ್ಡ ಪ್ರಮಾಣದಲ್ಲಿ ಬೀಳುತ್ತದೆ ಉಷ್ಣಾಂಶ ಅದಿಕವಿರುವ ಭಾಗದಲ್ಲಿರುವ ಈ ಜಿಲ್ಲೆಯ ಕೆಲವೆಡೆ ಗರಿಷವಿ ಉಷ್ಣಾಂಶ ಸೆ ಇರುವುದೂ ಉಂಟು ಹಿಂದಿನ ಜಿಲ್ಲಾ ಕೇಂದ್ರ ರಾಯಚೂರಿನಲ್ಲಿ ಸೆ ವರೆಗೂ ಉಷ್ಣಾಂಶ ಏರುವುದನ್ನು ಸ್ಮರಿಸಬಹುದು ರಾತ್ರಿವೇಳೆ ಉಷ್ಣಾಂಶ ಬೇಗ ಕಡಿಮೆ ಆಗುತ್ತದೆ ಡಿಸೆಂಬರ್‍ನಲ್ಲಿ ಗರಿಷವಿ ಉಷ್ಣಾಂಶ ಸೆ ಇದ್ದರೆ ಕನಿಷವಿ ಉಷ್ಣಾಂಶ ಸೆ ಗೆ ಇಳಿಯುತ್ತದೆ ನವೆಂಬರ್‍ನಿಂದ ಮೇವರೆಗೆ ಒಣ ಹವೆ ಇರುವುದು
KN ಎರಡನೆಯ ಮಹಾ ಯುದ್ಧದ ಅನಂತರ ಇಟಲಿಯಲ್ಲಿ ಕೃಷಿ ಸುಧಾರಣೆಗೆ ಆದ್ಯ ಗಮನ ಕೊಡಲಾಯಿತು ದಕ್ಷಿಣ ಇಟಲಿಯ ಪರಿಸ್ಥಿತಿ ಮೊದಲಿಂದಲೂ ಬಹಳ ಶೋಚನೀಯವಾಗಿದ್ದುದರಿಂದ ಈ ಪ್ರದೇಶಕ್ಕೆ ಹೆಚ್ಚಿನ ಪ್ರಾಮುಖ್ಯ ಕೊಡಲಾಯಿತು ಈ ಕ್ರಮದಿಂದಾಗಿ ಇಟಲಿಯ ಕೃಷಿ ತುಂಬ ಸುಧಾರಿಸಿತು ಇಟಲಿಯ ಮುಖ್ಯ ಬೆಳೆಯೆಂದರೆ ಧಾನ್ಯ ಇದರಲ್ಲಿ ಗೋಧಿ ಬಹಳ ಮುಖ್ಯ ಎಮಿಲ ವಿನೆಟೋ ಲಂಬಾರ್ಡಿ ಅಪುಲಿಯ ಮತ್ತು ಸಿಸಿಲಿ ಇವು ಗೋಧಿ ಬೆಳೆಯುವ ಪ್ರಮುಖ ಪ್ರದೇಶಗಳು ಆದರೆ ಫ್ರಾನ್ಸ್ ಬ್ರಿಟನ್‍ಗಳಿಗೆ ಹೋಲಿಸಿದರೆ ಪ್ರತಿ ಎಕರೆಯ ಸರಾಸರಿ ಉತ್ಪಾದನೆ ಇಟಲಿಯಲ್ಲಿ ಕಡಿಮೆ ದ್ರಾಕ್ಷಿಬಳ್ಳಿ ಮತ್ತು ಆಲಿವ್‍ಗಳ ಜೊತೆಗೆ ಬೆಟ್ಟಪ್ರದೇಶಗಳಲ್ಲೂ ಗೋಧಿ ಬೆಳೆಯಲಾಗುತ್ತದೆ ಗೋಧಿ ಬಿಟ್ಟರೆ ಉಳಿದೆರಡು ಮುಖ್ಯ ಬೆಳೆಗಳೆಂದರೆ ಬತ್ತ ಮತ್ತು ಮೆಕ್ಕೆಜೋಳ ಪೈಡ್‍ಮಾಂಟ್ ಮತ್ತು ಲಂಬಾರ್ಡಿಯಲ್ಲಿ ಅಕ್ಕಿ ಮುಖ್ಯ ಬೆಳೆ ವಿನೆಟೋ ಮತ್ತು ಲಂಬಾರ್ಡಿಯಲ್ಲಿ ಮೆಕ್ಕೆಜೋಳ ಹೆಚ್ಚಾಗಿ ಬೆಳೆಯುತ್ತದೆ
KN ಸ್ಕ್ರಿಮೇಜ್‌ ಎಂದರೆ ಒಬ್ಬ ಆಟಗಾರನು ಚೆಂಡನ್ನು ನೆಲದಿಂದ ಇನ್ನೊಬ್ಬ ಆಟಗಾರನ ಕೈಗೆ ರವಾನಿಸಿ ಆಟವನ್ನು ಆರಂಭಿಸುವ ರೀತಿ ಚೆಂಡನ್ನು ಕೇವಲ ಕಾಲಿನ ಮೂಲಕ ರವಾನಿಸಬೇಕೆಂಬುದು ಕ್ಯಾಂಪ್‌ನ ಮೂಲತಃ ನಿಯಮವು ಸಾರಿತ್ತು ಆದರೆ ಕೈಯಿಂದ ಚೆಂಡನ್ನು ರವಾನಿಸಲು ಅನುಕೂಲವಾಗುವಂತೆ ಈ ನಿಯಮವನ್ನು ಬದಲಿಸಲಾಯಿತು ಈ ನಿಯಮವು ಎರಡೂ ತಂಡಗಳನ್ನು ಒಂದರಿಂದ ಇನ್ನೊಂದನ್ನು ಬೇರ್ಪಡಿಸಲೆಂದು ವಿಶಿಷ್ಟವಾದ ಒಂದು ಸ್ಕ್ರಿಮೇಜ್ ರೇಖೆಯನ್ನು ಸಹ ಸ್ಥಾಪಿಸಿತು ಆಟಗಾರನೊಬ್ಬ ಟ್ಯಾಕ್‌ಲ್‌ ಆದಾಗ ನಿಯಮಗಳಡಿ ಆತನ ಸ್ಥಿತಿಯನ್ನು ಡೌನ್‌ ಎನ್ನಲಾಗುತ್ತದೆ ಅದೇ ಸಮಯಕ್ಕೆ ಎರಡೂ ತಂಡಗಳು ಸ್ಕ್ರಿಮೇಜ್ ರೇಖೆಯ ಮೇಲೆ ಪುನಃ ಸಜ್ಜಾಗುತ್ತವೆ ಚೆಂಡನ್ನು ರವಾನಿಸುವುದರೊಂದಿಗೆ ಆಟವು ಪುನರಾರಂಭಗೊಳ್ಳುತ್ತದೆ
KN ಆಧುನಿಕಕರ್ನಾಟಕದಬೌದ್ಧಿಕಇತಿಹಾಸ
KN ಬಾಹ್ಯ ಕೊಂಡಿಗಳು
KN ಕಠಿಣ ತಳಗಳು
KN ಅವರ ಮುನ್ನೂರಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಜಗತ್ತಿನ ವಿವಿಧ ವಿದ್ವತ್‌ಪತ್ರಿಕೆಗಳಲ್ಲಿ ಬೆಳಕು ಕಂಡಿವೆ ಈ ಬರಹಗಳು ಆರ್ ಸಿ ಮಜುಂದಾರ್ ಪಿ ಕೆ ಗೋಡೆ ಡಿ ಸಿ ಸರ್ಕಾರ್ ಆ ನೇ ಉಪಾಧ್ಯೇ ಮುಂತಾದ ಖ್ಯಾತನಾಮರ ಮೆಚ್ಚುಗೆಯನ್ನೂ ಪಡೆದಿವೆ
KN ವಾಷಿಂಗ್ಟನ್ ಮ್ಯೂಚುಯಲ್ ಜೆಪಿ ಮಾರ್ಗನ್ ಚೇಸ್ ಕಂಪನಿಯ ಕೆಳಗಿರುವ ಒಂದು ಬ್ಯಾಂಕಿಂಗ್ ಸಂಸ್ಥೆ ಸೆಪ್ಟೆಂಬರ್ ೨೦೦೮ಕ್ಕೆ ಮುಂಚೆ ಸ್ವತಂತ್ರ ಬ್ಯಾಂಕ್ ಆಗಿದ್ದು ಅಮೇರಿಕದ ಭೋಗ್ಯ ವಿಪತ್ತಿನಿಂದ ದಿವಾಳಿತನ ಹೊಂದಿ ಮಾರ್ಗನ್ ಚೇಸ್ ಸಂಸ್ಥೆಯಿಂದ ಖರೀದಿಸಲ್ಪಟ್ಟಿತು
KN ಮುಟ್ಟಿದರೆ ಮುನಿ
KN ಆಗಮನದ ನಂತರ ಭಾರತೀಯ ನಾಗರಿಕರು ಬಳಸುವಂತೆ ಸೇರಿಸಲಾಯಿತು ಮಲಯ ಮತ್ತು ಸಿಂಗಾಪೂರ ಜಪಾನಿನ ಬರ್ಮಾ ಫಿಲಿಪಿನ್ ವಶಪಡಿಸಿಕೊಂಡ ಪ್ರದೇಶಗಳಲ್ಲಿ ಕೈಗೊಂಬೆ ಮತ್ತು ಹಂಗಾಮಿ ಸರ್ಕಾರಗಳಿಗೆ ಬೆಂಬಲಿಲಿಕೊಂಡು ಬಂದು
KN ಸೆಂಟ್ರಲ್ ಬ್ಯೂರೊ ಆಫ್ ಸ್ಟಾಟಿಸ್ಟಿಕ್ಸ್ ಅರುಬಾ
KN ಶೆಲ್ಫ್‌ಗಳಲ್ಲಿ ಸರಕುಗಳನ್ನು ಜೋಡಿಸುವುದು ಮತ್ತು ಪ್ರದರ್ಶನಗಳನ್ನು ಏರ್ಪಡಿಸುವುದು ಅನೇಕ ವೇಳೆ ಉತ್ಪನ್ನವು ಮಾರುಕಟ್ಟೆಗೆ ಬಿಡುಗಡೆ ಮಾಡಲ್ಪಟ್ಟ ಸಮಯದಲ್ಲಿ ನಡೆಸಲ್ಪಡುತ್ತವೆ ಇದು ಸರಕುಗಳನ್ನು ಬಿಡುಗಡೆ ಮಾಡುವುದರಿಂದ ಗಣನೀಯ ಪ್ರಮಾಣದಲ್ಲಿ ಒಂದು ಪ್ರತ್ಯೇಕವಾದ ಕಾರ್ಯಚಟುವಟಿಕೆಯಾಗಿದೆ ಉದಾಹರಣೆಗೆ ಕಿರಾಣಿ ಅಂಗಡಿಗಳಲ್ಲಿ ಹೆಚ್ಚಿನ ಎಲ್ಲಾ ಉತ್ಪನ್ನಗಳು ಉತ್ಪಾದಕರಿಂದ ಅಥವಾ ಸಗಟು ವ್ಯಾಪಾರಿಗಳಿಂದ ನೇರವಾಗಿ ಅಂಗಡಿಗೆ ಪೂರೈಸಲ್ಪಡುತ್ತವೆ ಅವು ಒಂದು ಪೂರ್ತಿ ಅವಧಿಯ ವ್ಯಾರಿಗಳಾದ ಉತ್ಪಾದಕರ ಸಗಟು ವ್ಯಾಪಾರಿಗಳ ಕಾರ್ಮಿಕರಿಂದ ದಾಸ್ತಾನು ಮಾಡಲ್ಪಡುತ್ತವೆ ಇದು ಸಾಮಾನ್ಯವಾಗಿರುವ ಉತ್ಪನ್ನ ವಿಧಗಳೆಂದರೆ ಪಾನೀಯಗಳು ಎಲ್ಲಾ ವಿಧದ ಆಲ್ಕೋಹಾಲಿಕ್ ಮತ್ತು ಆಲ್ಕೋಹಾಲಿಕ್ ಅಲ್ಲದ ಉತ್ಪನ್ನಗಳು ಪ್ಯಾಕ್ ಮಾಡಲ್ಪಟ್ಟ ಬೇಕರಿ ಉತ್ಪನ್ನಗಳು ಬ್ರೆಡ್ ಮತ್ತು ಪೇಸ್ಟ್ರೀಗಳು ನಿಯತಕಾಲಿಕಗಳು ಮತ್ತು ಪುಸ್ತಕಗಳು ಮತ್ತು ಆರೋಗ್ಯ ಮತ್ತು ಸೌಂದರ್ಯಉತ್ಪನ್ನಗಳು
KN ಜೇಮ್ಸ್ ಟಾಡ್ ಆನಲ್ಸ್ ಆಂಡ್ ಆಂಟಿಕ್ವಿಟೀಸ್ ಆಫ್ ರಾಜಸ್ಥಾನ್ ಆಕ್ಸ್‌ಫರ್ಡ್ ಆವೃತ್ತಿ ಕ್ರೂಕ್ ನೇ ಆವೃತ್ತಿ
KN ‘ಕಂಡದ್ದನ್ನು ಮೈತುಂಬ ತುಂಬಿಕೊಂಡು ನಡುಗಿದರು ಮತ್ತೆ ಕಣ್ಣು ತೆರೆದು ನೇರವಾಗಿ ನಿರ್ಭಯವಾಗಿ ನೋಡಿದರು ಕೆಂಡದಂತೆ ಉರಿಯುತ್ತ ಅಬ್ಬರಿಯ ತಳದಲ್ಲಿ ಮಲಗಿದ್ದ ಹುಲಿಯೂ ಅವರನ್ನು ನೋಡಿತು ಅವರ ಹಾಗೆ ಕಣ್ಣಗಲಿಸಿ ನಿರ್ಭಯವಾಗಿ ಯಾವ ಎಗ್ಗೂ ಇಲ್ಲದೆ ನಿಶ್ಚಯ
KN ವರ್ಗ ಹಿಂದುಸ್ತಾನಿ ಸಂಗೀತ
KN ° ೨೪
KN ಬೀರಟ್‌ ಲೆಬನಾನ್‌
KN ಮತ್ತೊಂದು ಮಾಹಿತಿ ಕೆ ಆರ್ ಎಸ್ ಜಲಾಶಯ ನಿರ್ಮಾಣಕ್ಕೆ ಮುನ್ನ ಇಲ್ಲಿ ಕನ್ನಂಬಾಡಿ ಎಂಬ ಊರಿತ್ತು ಆ ಊರಲ್ಲಿ ೬೦೦ ವರ್ಷಗಳಷ್ಟು ಹಳೆಯದಾದ ಚೋಳರ ಕಾಲದ ವೇಣುಗೋಪಾಲ ಸ್ವಾಮಿ ದೇವಾಲಯವೂ ಇತ್ತು ಈಗ ಕಾವೇರಿ ಹಿನ್ನೀರಿನಲ್ಲಿ ಇದು ಮುಳುಗಿ ಹೋಗಿದೆ ಸುಂದರ ಶಿಲ್ಪಕಲಾ ಕೆತ್ತನೆಯ ದೊಡ್ಡ ದೊಡ್ಡ ಕಂಬಗಳು ಗೋಪುರಗಳುಳ್ಳ ಈ ಶಿಲಾ ದೇಗುಲ ೨೦ ವರ್ಷಗಳ ಬಳಿಕ ೨೦೦೦ನೇ ಇಸವಿ ಮೇ ೨೪ರಂದು ಸಂಪೂರ್ಣ ಗೋಚರಿಸಿತ್ತು ಮತ್ತೆ ಎರಡು ವರ್ಷದ ಬಳಿಕ ಮತ್ತೆ ಭಾಗಶಃ ಗೋಚರಿಸಿತ್ತು ಈ ದೇಗುಲದ ಸುತ್ತ ಎತ್ತರವಾದ ಆವರಣಗೋಡೆ ಇದೆ ಹಿಂದೆ ಇಲ್ಲಿ ಊರಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಬಿಡಾರಗಳು ದನದ ಕೊಟ್ಟಿಗೆಗಳು ಸುಂದರ ಪ್ರಾಕಾರ ಇದೆ ತ್ರಿಕೂಟ ಸುಖನಾಸಿ ಮಂಟಪ ಮಹಾಮಂಟಪಗಳಿಂದ ಕೂಡಿದ ಈ ದೇಗುಲ ೧೮ ಕಂಬಗಳಿಂದ ಕೂಡಿದ್ದು ಸುಭದ್ರವಾಗಿತ್ತು ಈಗ ಇಡೀ ದೇಗುಲವನ್ನು ಸ್ಥಳಾಂತರ ಮಾಡಲಾಗದೆ
KN ಆಂಗ್ಲೊ ಐರಿಶ್ ನ ಶಾಂತಿ ಒಪ್ಪಂದ ಚಿಕ್ಕ ದ್ವೀಪಗಳ ಎರಿಶ್ ಕೌಂಟಿಗಳು ಪೈಕಿ ರನ್ನು ಸ್ವತಂತ್ರಗೊಳಿಸಿದ್ದು
KN ಮ್ಯೂಸಿಕ್ ವಲಯದಲ್ಲಿ ಮಾಡಿಕೊಂಡ ಒಪ್ಪಂದಗಳು ಹಾಗೂ ಹಣ ಗಳಿಕೆ ಚಿತ್ರ
KN ೧೯೯೫ ಜೀವಮಾನದ ಸಾಧನೆಗಾಗಿ ಫಿಲ್ಮ್‌ಫೇರ್‌ ಪ್ರಶಸ್ತಿ
KN ಆಹಾರ ಬೆಳೆಗಳು
KN ಜನರನ್ನು ಇಸ್ಲಾಂಗೆ ಮತಾಂತರಿಸುವುದೇ ತನ್ನ ಜೀವನದ ಪರಮೋದ್ದೇಶವೆಂದು ಭಾವಿಸಿದ್ದ ಟಿಪ್ಪು ಮಂಗಳೂರಲ್ಲಿ ಅತ್ಯಂತ ಕ್ರೂರವಾಗಿ ಕ್ರಿಶ್ಚಿಯನ್ನರನ್ನು ನಡೆಸಿಕೊಂಡ
KN ಪಾಶ್ಚಿಮಾತ್ಯ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ದೆವ್ವವು ಜನಪ್ರಿಯ ಜನಪದ ಅಧ್ಯಯನಗಳಲ್ಲಿ ಪ್ರವೇಶವನ್ನು ಪಡೆದಿದೆ ವಿಶೇಷವಾಗಿ ತನ್ನ ತಂಟಲಮಾರಿ ದೆವ್ವದ ಸಂಕೇತದಲ್ಲಿ ಕಾಣಿಸಿಕೊಂಡಿದೆ ಈ ರೀತಿಯಾಗಿ ಇದು ಐರ್ಲ್ಯಾಂಡ್ ನ್ಯೂಫೌಂಡ್ ಲ್ಯಾಂಡ್ ಇಟಲಿ ಹಾಗು ಯುನೈಟೆಡ್ ಕಿಂಗ್ಡಮ್ ನ ಪುರಾಣಗಳಲ್ಲಿ ಹಾಗು ಅಸಂಖ್ಯಾತ ಸಾಂಪ್ರದಾಯಿಕ ಜನಪದ ಕಥೆಗಳಲ್ಲಿ ಒಂದು ಸಂಕೇತವಾಗಿ ಕಂಡುಬಂದಿದೆ ಈ ಜನಪದ ಕಥೆಗಳಲ್ಲಿ ಇದು ಸಾಮಾನ್ಯವಾಗಿ ಇತರ ವ್ಯಕ್ತಿಗಳ ಮೇಲೆ ಕುತಂತ್ರವನ್ನು ಅಥವಾ ಚತುರತೆಯನ್ನು ಎಸಗಲು ಪ್ರಯತ್ನಿಸುತ್ತದೆ ಇಂತಹ ಕೆಲವು ಕಥೆಗಳಲ್ಲಿ ದೆವ್ವವನ್ನು ಕೆಡುಕಿನ ಮೂರ್ತರೂಪಕ್ಕಿಂತ ಹೆಚ್ಚಾಗಿ ಒಂದು ಜನಪದ ದುಷ್ಟನಾಗಿ ಚಿತ್ರಿಸಲಾಗಿದೆ ದೆವ್ವವು ಒಂದು ಅಸಂಖ್ಯಾತ ಸಂತರ ಕಥೆಗಳಲ್ಲಿ ಅಥವಾ ಸಂತರ ಜನಪ್ರಿಯ ಕಥೆಯಾದ ಡನ್ಸ್ಟನ್ ನ ಕಥೆಗಳಲ್ಲಿ ಪ್ರಮುಖವಾಗಿ ಕಂಡು ಬರುತ್ತದೆ ಇದರಲ್ಲಿ ಹಲವು ಕಥೆಗಳು ಅಧಿಕೃತ ಧಾರ್ಮಿಕ ಸೂತ್ರಗಳ ಹೊರಗೆ ಹುಟ್ಟಿಕೊಂಡಿವೆ ಭೌಗೋಳಿಕ ಹೆಸರುಗಳ ವ್ಯುತ್ಪನ್ನವನ್ನು ವಿವರಿಸುವಂತಹ ಕಥೆಗಳಲ್ಲಿ ದೆವ್ವವು ಸಹ ಮತ್ತೆ ಮತ್ತೆ ನೆನಪಾಗುವ ಒಂದು ಸಂಕೇತವಾಗಿದೆ ಇದು ಅದರ ಹೆಸರನ್ನು ನೈಸರ್ಗಿಕ ರಚನೆಗಳಾದ ದಿ ಡೆವಿಲ್ ಸ್ ಚಿಮ್ನಿಮುಂತಾದುವಕ್ಕೆ ನೀಡಿದೆ
KN ಗಂಡು ಚೀತಾಗಳು ಬಹುಮಟ್ಟಿಗೆ ತಮ್ಮ ವ್ಯಾಪ್ತಿ ಪ್ರದೇಶಕ್ಕೆ ಹೆಚ್ಚು ಆಕರ್ಷಿತವಾಗಿರುತ್ತವೆ ಹೆಣ್ಣು ಚೀತಾಗಳ ವಾಸಸ್ಥಾನ ವ್ಯಾಪ್ತಿಯೂ ತುಂಬಾ ದೊಡ್ಡದಾಗಿರುತ್ತದೆ ಅಲ್ಲದೇ ಹಲವು ಹೆಣ್ಣುಗಳ ವಾಸಸ್ಥಾನದ ವ್ಯಾಪ್ತಿಯ ಸುತ್ತಲೂ ತನ್ನ ಅಸ್ತಿತ್ವ ನಿರ್ಮಿಸಿಕೊಳ್ಳಲು ಪ್ರಯತ್ನಿಸುತ್ತವೆ ಆದರೆ ಇದನ್ನು ರಕ್ಷಿಸಿಕೊಳ್ಳುವುದು ಅಸಾಧ್ಯ ಇದಕ್ಕೆ ಬದಲಾಗಿ ಗಂಡು ಚೀತಾಗಳು ಹೆಣ್ಣು ಚೀತಾಗಳು ಅತಿಕ್ರಮಣ ಮಾಡಿದ ವಾಸಸ್ಥಾನ ವ್ಯಾಪ್ತಿಯನ್ನು ಗುರುತಿಸಿಕೊಳ್ಳುತ್ತವೆ ಇದರಿಂದ ಅತ್ಯಂತ ಕಡಿಮೆ ಪ್ರದೇಶ ಸೃಷ್ಟಿಯಾಗುತ್ತದೆ ಜೊತೆಗೆ ಬೇಟೆಗಾರರು ಮತ್ತು ಇತರರ ಪ್ರವೇಶಕರಿಂದ ಸೂಕ್ತ ರಕ್ಷಣೆ ಪಡೆದುಕೊಳ್ಳಲು ಸಾಧ್ಯವಾಗುವುದರ ಜೊತೆಗೆ ಸಂತಾನೋತ್ಪತ್ತಿಯ ಅವಕಾಶಗಳು ಅಧಿಕವಾಗುತ್ತದೆ ಮೇಳನಗಳಿಂದ ಭೂಪ್ರದೇಶ ವ್ಯಾಪ್ತಿಯು ಉತ್ತಮವಾಗಿ ನಿರ್ವಹಣೆಯಾಗುವುದರ ಜೊತೆಗೆ ತಾವು ಸಂಗ ಬಯಸುವ ಹೆಣ್ಣು ಚೀತಾಗಳನ್ನು ಪತ್ತೆ ಹಚ್ಚುವಲ್ಲಿ ಸಹಾಯಕವಾಗಿದೆ ಭೂಪ್ರದೇಶದ ಗಾತ್ರವೂ ಸಹ ಲಭ್ಯವಾಗುವ ಸಂಪತ್ತಿನ ಮೇಲೆ ಅವಲಂಬಿತವಾಗಿದೆ ಆಫ್ರಿಕಾದ ಭೂಭಾಗವನ್ನು ಆಧರಿಸಿ ಗಂಡು ಚೀತಾಗಳ ಭೂಪ್ರದೇಶದ ವ್ಯಾಪ್ತಿಯ ಗಾತ್ರಗಳಲ್ಲಿ ಹೆಚ್ಚು ವ್ಯತ್ಯಾಸ ಹೊಂದಿರಬಹುದು
KN ಚಿತ್ರ ನಿರ್ಮಾಣ
KN ಚುನಾಯಿತ ಹಾಗೂ ನೇಮಿತ ಸದಸ್ಯರನ್ನುಳ್ಳ ಸೆನೆಟ್ ಮತ್ತು ಅಕೆಡಮಿಕ್ ಕೌನ್ಸಿಲ್ಗಳ ನಿರ್ದೇಶನದ ಮೇರೆಗೆ ಈ ಎರಡು ಅಂಗಗಳಿಂದ ಆರಿಸಲ್ಪಟ್ಟ ವಿಶ್ವವಿದ್ಯಾಲಯದ ಪರಮಾಧಿಕಾರಿ ಸಂಸ್ಥೆಯಾದ ಸಿಂಡಿಕೇಟ್ ವ್ಯವಹಾರ ನಡೆಸುತ್ತಿತ್ತು ಕರ್ನಾಟಕ ವಿಶ್ವವಿದ್ಯಾಲಯ ಅಧಿನಿಯಮಕ್ಕೆ ತಿದ್ದುಪಡಿ ಮಾಡಿರುವುದರಿಂದ ಸೆನೆಟ್ ರದ್ದಾಗಿದೆ ಶಿಕ್ಷಣ ಮಂಡಳಿಯ ಸ್ವರೂಪ ಬದಲಾಗಿದೆ ಸಿಂಡಿಕೇಟ್ ಪ್ರಮುಖ ಕಾರ್ಯನೀತಿ ನಿರ್ದೇಶನ ಸಮಿತಿಯಾಗಿದೆ ಕುಲಾಧಿಪತಿಗಳಿಂದ ನೇಮಕವಾಗುವ ಕುಲಪತಿ ವಿಶ್ವವಿದ್ಯಾಲಯದ ಸರ್ವೋಚ್ಚ ಕಾರ್ಯ ನಿರ್ವಹಣಾಧಿಕಾರಿ ವಿಶ್ವವಿದ್ಯಾಲಯದ ಆಡಳಿತದ ಮುಖ್ಯಾಧಿಕಾರಿಯಾದ ಕುಲಸಚಿವರು ತಮ್ಮ ಅಧಿಕಾರದಲ್ಲಿರುವ ಸಹಾಯಕ ಕುಲಸಚಿವರುಗಳ ಲೆಕ್ಕಪತ್ರಾಧಿಕಾರಿಗಳ ಆಡಳಿತ ವಿಭಾಗಾಧಿಕಾರಿಗಳ ಸಹಕಾರದಿಂದ ವಿಶ್ವವಿದ್ಯಾಲಯದ ಎಲ್ಲ ಆಡಳಿತವನ್ನೂ ನಿರ್ವಹಿಸುವರು ಪರೀಕ್ಷಾ ವಿಭಾಗದ ಕಾರ್ಯ ಗಳನ್ನು ಪರೀಕ್ಷಾ ನಿಯಂತ್ರಣಾಧಿಕಾರಿಗಳು ತಮ್ಮ ಸಹಾಯಕ ಅಧಿಕಾರಿಗಳ ನೆರವಿನಿಂದ ನೆರವೇರಿಸುವರು ಸ್ಥಾನಿಕ ಎಂಜಿನಿಯರನ್ನೊಳಗೊಂಡ ಕಟ್ಟಡ ವಿಭಾಗದವರು ವಿಶ್ವವಿದ್ಯಾಲಯದ ಕಟ್ಟಡಗಳ ರಸ್ತೆಗಳ ನಿರ್ಮಾಣ ಹಾಗೂ ರಕ್ಷಣೆಯ ಕೆಲಸವನ್ನು ನಿರ್ವಹಿಸುವರು
KN ೧೮೬೦ರ ಘಟನೆಗಳು
KN ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ
KN ಲಲಿತ ಮಹಲ್ ಅರಮನೆ
KN ನನ್ನ ಭಾವ ನಿನ್ನ ರಾಗ
KN ಈ ಅಂದಾಜಿನ ಬಿಡುಗಡೆ ನಂತರ ಕೆನಡಾದ ಆರೋಗ್ಯ ಸಚಿವ ಟೋನಿ ಕ್ಲೆಮೆಂಟ್ ಸುರಕ್ಷತೆಯ ಕಾಳಜಿಗಳ ಕಾರಣದಿಂದ ಬಿಸ್ಫೆನಾಲ್ ಎ ಹೊಂದಿರುವ ಪಾಲಿಕಾರ್ಬೊನೇಟ್ ಸೀಸೆಗಳ ಆಮದು ಮಾರಾಟ ಮತ್ತು ಜಾಹೀರಾತನ್ನು ನಿಷೇಧಿಸುವ ಕೆನಡಾದ ಇಚ್ಛೆಯನ್ನು ಪ್ರಕಟಿಸಿದರು ಮತ್ತು ಲೋಹದ ಕ್ಯಾನ್‌ಗಳಲ್ಲಿ ಪ್ಯಾಕ್ ಮಾಡಿದ ಶಿಶುವಿನ ಆಹಾರ ಸೂತ್ರದ ಮಾಲಿನ್ಯವನ್ನು ಕುಂಠಿತಗೊಳಿಸುವ ಮಾರ್ಗಗಳನ್ನು ಶೋಧಿಸುವಂತೆ ಹೇಳಿದರು ಮಾನವರ ಒಡ್ಡಿಕೆಯು ಅಸುರಕ್ಷತೆಯೆಂದು ನಂಬಿದ ಮಟ್ಟಕ್ಕಿಂತ ಕಡಿಮೆ ಮಟ್ಟದಲ್ಲಿದೆ ಮತ್ತು ಆಹಾರ ಸೂತ್ರ ಉಣಿಸುವ ಶಿಶುಗಳಿಗೆ ಸುರಕ್ಷತೆಯ ಅಂಚು ಸಾಕಷ್ಟು ಎತ್ತರದಲ್ಲಿಲ್ಲ ಎಂದು ಏಜೆನ್ಸಿ ತೀರ್ಮಾನಿಸಿತು ಇದೇ ಸಮಯದಲ್ಲಿ ತನ್ನ ಎಲ್ಲ ಕೆನಡಾದ ಅಂಗಡಿಗಳಲ್ಲಿ ಬಿಸ್ಫೆನಾಲ್ ಎ ಹೊಂದಿರುವ ಆಹಾರ ಧಾರಕಗಳು ನೀರು ಮತ್ತು ಶಿಶುವಿನ ಸೀಸೆಗಳು ಸಿಪ್ಪಿ ಕಪ್‌ಗಳು ಮತ್ತು ಉಪಶಾಮಕಗಳ ಮಾರಾಟಗಳನ್ನು ತಕ್ಷಣವೇ ನಿಲ್ಲಿಸುವುದಾಗಿ ಮತ್ತು ೨೦೦೯ರ ಪೂರ್ವದಲ್ಲಿ ಅದರಿಂದ ತಯಾರಿಸಿದ ಶಿಶುವಿನ ಸೀಸೆಗಳನ್ನು ಅಮೆರಿಕದಲ್ಲಿ ಅಂಗಡಿಗಳಲ್ಲಿ ಹಂತ ಹಂತವಾಗಿ ತೆಗೆಯುವುದಾಗಿ ವಾಲ್ ಮಾರ್ಟ್ ಪ್ರಕಟಿಸಿತು ನಾಲ್ಜೀನೆ ತನ್ನ ಉತ್ಪನ್ನಗಳಲ್ಲಿ ರಾಸಾಯನಿಕದ ಬಳಕೆಯನ್ನು ನಿಲ್ಲಿಸುವುದಾಗಿ ಪ್ರಕಟಿಸಿತು ಮತ್ತು ಟಾಯ್ಸ್ ಅಸ್ ಅದರಿಂದ ತಯಾರಿಸಿದ ಶಿಶುವಿನ ಸೀಸೆಗಳ ಮಾರಾಟ ನಿಲ್ಲಿಸುವುದಾಗಿ ತಿಳಿಸಿತು ತರುವಾಯದ ಸುದ್ದಿ ವರದಿಗಳು ಅನೇಕ ಚಿಲ್ಲರೆಮಾರಾಟಗಾರರು ಪಾಲಿಕಾರ್ಬೊನೇಟ್ ಕುಡಿಯುವ ಉತ್ಪನ್ನಗಳನ್ನು ತಮ್ಮ ಕಪಾಟುಗಳಿಂದ ತೆಗೆಯುವುದನ್ನು ತೋರಿಸಿತು
KN ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ಜನಸಂಖ್ಯೆ ಕೃಷಿ ಯಲ್ಲಿ ನಿರತರಾಗಿದ್ದಾರೆ ಕೃಷಿ ಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ ಇದರೊಂದಿಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ
KN ಸಿಗೀರಿಯ ೨೦೧೧
KN –
KN ಪಳೆಯುಳಿಕೆ ಸಂಗ್ರಹಿಸುವಿಕೆ
KN ವಿಕಿಮೀಡಿಯಾ ಚುನಾವಣಾ ಸಮಿತಿಯು ೨೦೦೭ರ ವಿಕಿಮೀಡಿಯ ಪ್ರತಿಷ್ಟಾನದ ಟ್ರಸ್ಟೀ ಚುನಾವನೆಗೆ ಅಭ್ಯರ್ಥಿಗಳನ್ನು ಆಹ್ವಾನಿಸುತ್ತಿದೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
KN ರೆವೆರೆಂಡ ಕಿಟ್ಟೆಲ್
KN ದಿಗಂತ್ ಮಂಚಾಲೆ ಕನ್ನಡ ಸಿನೆಮಾ ನಟ
KN ನಿಕೋಟಿನ್ ಇದು ಮೆಲಾನಿನ್ ಸಂಶ್ಲೇಷಣಾ ಕ್ರಿಯೆಯಲ್ಲಿ ತನ್ನ ಪೂರ್ವಗಾಮಿ ಕಾರ್ಯದ ಮೂಲಕ ಅಥವಾ ಮೆಲಾನಿನ್ ಮತ್ತು ನಿಕೋಟಿನ್‌ನ ಇದರ ಬದಲಾಯಿಸಲಾಗದ ಬಂಧದ ಮೂಲಕ ಮೆಲಾನಿನ್ ಒಳಗೊಂಡಿರುವ ಅಂಗಾಂಶಗಳಿಗೆ ಸಾದೃಶ್ಯವಾದ ಲಕ್ಷಣಗಳನ್ನೂ ಕೂಡ ಹೊಂದಿದೆ ಗಾಢ ವರ್ಣವನ್ನು ಹೊಂದಿದ ವ್ಯಕ್ತಿಗಳಲ್ಲಿ ಹೆಚ್ಚಿದ ನಿಕೋಟಿನ್ ಅವಲಂಬನೆಮತ್ತು ಕಡಿಮೆಯಾದ ಧೂಮಪಾನತ್ಯಜಿಸಿದ ಪ್ರಮಾಣಗಳನ್ನು ಆಧಾರವಾಗಿ ಹೇಳಲು ಇದನ್ನು ಸೂಚಿಸಲಾಗಿದೆ
KN ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭ ಅದರಲ್ಲಿ ೭೫ ಪುರುಷರು ಹಾಗೂ ೫೫ ಮಹಿಳೆಯರು ಸಾಕ್ಷರತೆ ಹೊಂದಿದೆ
KN ಗ್ರಾಮಾಂತರ ಸಹಕಾರದ ಬಗ್ಗೆ ಇವರ ಕೊಡುಗೆ ಅಮೂಲ್ಯವಾದ್ದು ಸಹಕಾರ ಸಂಸ್ಥೆಗಳೊಡನೆ ಇವರಿಗಿದ್ದ ಸಂಪರ್ಕವೇ ಇದಕ್ಕೂ ಕಾರಣವಾಯಿತು ಇವರು ಮೊದಲು ಪುಣೆ ಜಿಲ್ಲೆಯ ಕೇಂದ್ರೀಯ ಸಹಕಾರ ಬ್ಯಾಂಕಿನ ಸದಸ್ಯರಾಗಿ ಅನಂತರ ಅದರ ಅಧ್ಯಕರಾಗಿ ದುಡಿದರು ಪುಣೆ ಜಿಲ್ಲೆಯ ಕೇಂದ್ರೀಯ ಮಾರಾಟ ಹಾಗೂ ಕೊಳ್ಳುವ ಸಂಘದ ಅಧ್ಯಕ್ಷರಾಗಿದ್ದಾಗ ಸಹಕಾರ ಸಂಘಗಳ ಮೂಲಕ ಆವಶ್ಯಕ ವಸ್ತುಗಳನ್ನು ಬಳಕೆದಾರರಿಗೆ ಒದಗಿಸಿ ಬೆಲೆ ನಿಯಂತ್ರಣವನ್ನು ಕೈಗೊಳ್ಳಬಹುದೆಂಬುದಾಗಿ ಅವರು ಪ್ರತಿಪಾದಿಸಿದರು ಭಾರತ ಸರ್ಕಾರದ ಕೃಷಿ ಧೋರಣಾ ಮಂಡಳಿ ಕೃಷಿ ಹಣಕಾಸು ಉಪಸಮಿತಿಯ ಅಧ್ಯಕ್ಷರಾಗಿ ಗ್ರಾಮಾಂತರ ಸಹಕಾರಿ ಹಣಕಾಸಿನ ಯೋಜನೆಯನ್ನು ರೂಪಿಸಿದ್ದರು ಇವರು ಗ್ರಾಮಾಂತರ ಉದ್ದರಿ ಅವಲೋಕನ ಸಮಿತಿಯ ಸದಸ್ಯರಾಗಿದ್ದಾಗ ರೈತರಿಗೆ ಸಹಕಾರಿ ಬ್ಯಾಂಕುಗಳ ಮೂಲಕ ಹಣಕಾಸನ್ನು ಒದಗಿಸುವ ಸಮರ್ಪಕವಾದ ಕ್ರಮವನ್ನು ರೂಪಿಸುವುದರಲ್ಲಿ ಇವರ ಈ ಅನುಭವ ಸಹಾಯಕವಾಯಿತು ಮೊಟ್ಟಮೊದಲ ಬಾರಿಗೆ ಭಾರತದಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸ್ಥಾಪಿಸಲು ಕಾರಣರಾದವರು ಇವರು ಅನಂತರ ಮಹಾಷ್ಟ್ರದಲ್ಲಿ ಇನ್ನೂ ಅನೇಕ ಸಹಕಾರಿ ಸಕ್ಕರೆ ಕಾರ್ಖಾನೆಗಳು ಸ್ಥಾಪಿತವಾದುವು ಹೀಗೆ ಭಾರತದಲ್ಲಿ ಸಹಕಾರಿ ಚಳವಳಿಯಲ್ಲಿ ಗಾಡಗೀಳರ ಪಾತ್ರ ಹಿರಿದಾಗಿತ್ತು
KN ವರ್ಗ ಸಸ್ಯಗಳು
KN ಆಲ್ಡೊಸ್ಟೆರಾನ್ ಪ್ರತಿರೋಧಕ ಅಂಶ ಎಪ್ಲಿರೆನಾನ್ ಹೃದಯದ ಕಾರ್ಯ ವಿಫಲತೆ ಮತ್ತು ಎಡ ಕುಹರದ ಅಪಸಾಮಾನ್ಯ ಕ್ರಿಯೆಯನ್ನು ಹೊಂದಿರುವ ರೋಗಿಗಳಲ್ಲಿ ನ ನಂತರ ಹೃದಯ ರಕ್ತನಾಳದ ಸಾವು ಸಂಭವಿಸುವ ಅಪಾಯವನ್ನು ಇನ್ನಷ್ಟು ಕಡಿಮೆ ಮಾಡುತ್ತದೆಂದು ಹೇಳಲಾಗಿದೆ ಸ್ಪೈರೊನೊಲಕ್ಟೋನ್ ಮತ್ತೊಂದು ಆಯ್ಕೆಯಾಗಿದೆ ಇದು ಇದರ ಕಡಿಮೆ ದರದಿಂದಾಗಿ ಕೆಲವೊಮ್ಮೆ ಎಪ್ಲಿರೆನಾನ್‌ಗಿಂತ ಯೋಗ್ಯವಾಗಿ ಗೋಚರಿಸುತ್ತದೆ
KN ಅತ್ಯಂತ ಹತ್ತಿರದ ಪೂರ್ವ ಪ್ರಾಥಮಿಕ ಶಾಲೆ ಯಲ್ಲಾಪುರ ಗ್ರಾಮದಿಂದ ಕಿಲೋಮೀಟರುಗಳ ದೂರದಲ್ಲಿದೆ
KN –
KN ಧಾರವಾಡಉತ್ಸವ
KN ಹಾಲ್ ನಿಂದ ಮೀಟರುಗಳ ಎತ್ತರದಲ್ಲಿ ಸುಮಾರು ಮೂರೂಕಾಲು ಅಡಿ ಅಗಲದ ಗ್ಯಾಲರಿಯಿದೆ ಇದು ಗುಂಬಜಿನ ಒಳ ಪರಿಧಿಯ ಸುತ್ತಲೂ ವೃತ್ತಾಕಾರವಾಗಿ ಹರಡಿಕೊಂಡಿದೆ ಇದನ್ನು ಪಿಸುಗುಟ್ಟುವ ಗ್ಯಾಲರಿ ವಿಷ್ಪರಿಂಗ್ ಗ್ಯಾಲರಿ ಎಂದು ಕರೆಯುತ್ತಾರೆ ಏಕೆಂದರೆ ಇಲ್ಲಿ ಅತ್ಯಂತ ಮೆಲುದನಿಯಲ್ಲಿ ಆಡಿದ ಮಾತನ್ನು ಕೂಡ ಗ್ಯಾಲರಿಯ ಒಂದು ತುದಿಯಿಂದ ಇನ್ನೊಂದು ತುದಿಯವರೆಗೂ ಕೇಳಬಹುದು
KN ಇದಾದ ಮೂರು ದಿನಗಳ ಬಳಿಕ ಮೇಜರ್ ಸಾಯುತ್ತಾನೆ ಆಗ ಸ್ನೋಬಾಲ್ ಮತ್ತು ನೆಪೊಲಿಯನ್ ಎಂಬ ಎರಡು ಕಿರಿಯ ಹಂದಿಗಳು ಆಧಿಕಾರವಹಿಸಿಕೊಂಡು ಅವನ ಕನಸನ್ನು ಜೀವನ ಕ್ರಮವಾಗಿ ಅಳವಡಿಸತೊಡಗುತ್ತಾರೆ ಆ ಫಾರ್ಮಿನ ಒಡೆಯನಾದ ಕುಡಕ ಮತ್ತು ಬೇಜವಾಬ್ದಾರಿ ಮಿಸ್ಟರ್ ಜೋನ್ಸ್ ವಿರುದ್ಧ ಪ್ರಾಣಿಗಳು ದಂಗೆ ಎದ್ದು ಫಾರ್ಮಿನ ಹೆಸರನ್ನು ಅನಿಮಲ್ ಫಾರ್ಮ್ ಎಂದು ಬದಲಾಯಿಸುವ ಹಾಗೆ ಮಾಡುತ್ತವೆ
KN ಇಲ್ಲಿ ಎಲ್ಲಕ್ಕೂ ಇದೆ ಅರ್ಥ
KN ಡೂನ್ ಮತ್ತು ಬ್ರಾಡ್‌ಸ್ಟ್ರೀಟ್ ರೋಲ್ಟಾ ಕಾರ್ಪೊರೇಟ್ ನೇ ಸಾಲಿನ ಪ್ರಶಸ್ತಿಗಳಿಗಾಗಿ
KN ಪ್ರಾಂತ್ಯಗಳು ಮತ್ತು ರಾಷ್ಟ್ರಗಳು
KN ಏಂಟಿಲಿಯ
KN ಈ ಪುಟಗಳನ್ನೂ ನೋಡಿ
KN ಬಿಳಿ ಮತ್ತಿಯ ತಿರುಳಿನ ಕಷಾಯ ಮಾಡಿ ಬಾಯಿ ಮುಕ್ಕಳಿಸುವುದು ಹೀಗೆ ಪ್ರತಿನಿತ್ಯ ಸಾರಿ
KN ರಲ್ಲಿ ಅಲ್ಲಿನ ನಗರಸಭೆ ಎರಡು ಖಾಸಗಿ ಅನಿಲ ಪೂರೈಕೆ ಕಂಪನಿಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿತ್ತಲ್ಲದೇ ಈ ಹೊಸ ನಗರಸಭೆಯ ಸೇವೆಯನ್ನು ಬೀದಿ ದೀಪಗಳನ್ನು ಒದಗಿಸುವುದು ಮತ್ತು ಮನೆಮನೆಗಳಿಗೆ ಅಗ್ಗದ ಬೆಲೆಯಲ್ಲಿ ಅನಿಲವನ್ನು ಪೂರೈಸುವ ಕಾರ್ಯಕ್ಕಾಗಿ ಬಳಸಲ್ಪಟ್ಟಿತು ರ ಆರಂಭದಿಂದ ಮನೆ ಮನೆಗೆ ವಿದ್ಯುತ್ ಒದಗಿಸುವ ಯಾರ್ಕ್ಷೈರ್ ಕಂಪನಿಯು ಈ ಲೀಡ್ಸ್ ನಗರಕ್ಕೆ ವಿದ್ಯುತನ್ನು ಒದಗಿಸುತ್ತಿತ್ತು ನಂತರ ಅದನ್ನು ಕೂಡ ಲೀಡ್ಸ್ ನಗರ ಸಭೆಯು ಖರೀದಿ ಮಾಡುವ ಮೂಲಕ ಅದರ ಸೇವೆ ನಗರಕ್ಕೂ ಪೂರೈಕೆ ಮಾಡುವವರೆಗೆ ವಿಸ್ತರಿಸಿತು
KN ಒಟ್ಟು ಹಂಚಿಕೆ ಮಾಡಿದ ನೀರು ೨೫೭೮ ಟಿಎಮ್ಸಿ ಅಡಿ ಅದಕ್ಕೂ ಹೆಚ್ಚುವರಿ ಉಳಿಯುವ ನೀರು ೫೧೩ ಟಿಎಮ್ ಸಿ ಅಡಿ ಅಂದರೆ ಸಂಗ್ರಹವಾಗಬಹುದಾದ ನೀರು ೨೫೭೮೫೧೩ ೩೦೯೧ ಟಿಎಮ್ ಸಿ ಅಡಿ ನೀರು
KN ಗ್ರಾಮವು ಭೌಗೋಳಿಕವಾಗಿ ೧೬ ೩೨ ೧೦ ಉತ್ತರ ಅಕ್ಷಾಂಶ ಮತ್ತು ೭೫ ೩೧ ೧೯ ಪೂರ್ವ ರೇಖಾಂಶದಲ್ಲಿ ಬರುತ್ತದೆ
KN ಮೊದಲ ಸೇವೆ ಯು ನಡೆದ ನಂತರ ಕಲಾವಿದರೆಲ್ಲ ಒಟ್ಟಾಗಿ ಸೇರಿಕೊಂಡು ಕೇಕೆ ಹಾಕುತ್ತಾ ಓಡಿ ಮುಂದಕ್ಕೆ ಬರುತ್ತಾರೆ ಸಾಮಾನ್ಯವಾಗಿ ವಿಶಾಲವಾದ ಮೈದಾನದಲ್ಲಿ ನಡೆಯುವ ಈ ಪ್ರದರ್ಶನದಲ್ಲಿ ಕಲಾವಿದರು ಉದ್ದಸಾಲು ಅಡ್ಡಸಾಲು ಸುತ್ತು ಸಾಲಿನಲ್ಲಿ ಹೆಜ್ಜೆಹಾಕುತ್ತಾ ಪಂಜನ್ನು ಮೇಲೆ ಕೆಳಗೆ ಆಡಿಸುತ್ತಾ ಕುಣಿಯುತ್ತಾರೆ ಹಿನ್ನೆಲೆಯಾಗಿ ಬಡಿತ ಮೇಳ ಒದಗಿಸಲಾಗುತ್ತದೆ ಈ ಕುಣಿತವು ಬಯಲು ಸೀಮೆಯ ರಂಗದ ಕುಣಿತ ಅಥವಾ ಸುಗ್ಗಿಯ ಕುಣಿತವನ್ನೆ ಹೋಲುತ್ತದೆ ಈ ಕಲಾವಿದರ ವೇಷಭೂಷಣವು ತುಂಬು ಅಥವಾ ಅರೆತೋಳಿನ ಬಿಳಿ ಅಂಗಿ ಮೊಣ ಕಾಲಿನವರೆಗಿನ ಏರುಗಟ್ಟಿದ ಬಿಳಿ ಕಾಸೆಪಂಚೆ ಸೊಂಟಕ್ಕೊಂದು ವಸ್ತ್ರ ತಲೆಗೆ ಮೈಸೂರು ಝರಿ ಪೇಟ ಹಣೆಗೆ ಗಂಧ ಮುಂತಾದವು ಬಲಗೈಯಲ್ಲಿ ಪಂಜು ಹಿಡಿದಿದ್ದರೆ ಎಡಗೈಯಲ್ಲಿ ಸಣ್ಣ ಕರವಸ್ತ್ರ ಹಿಡಿದಿರುವುದುಂಟು
KN ಬೇಸಿಗೆಕಾಲ ೩೫° ೪೨° ಡಿಗ್ರಿ ಸೆಲ್ಸಿಯಸ್
KN ಆಲೀಸ್‌ ಕಾಮೆಡೀಸ್‌ ಹೊಸ ಸರಣಿಯು ಪರವಾಗಿಲ್ಲ ಎನ್ನುವಷ್ಟು ಯಶಸ್ವಿಯಾಯಿತು ಇದರಲ್ಲಿ ಡಾನ್‌ ಒ ಡೇ ಮತ್ತು ಮ್ಯಾರ್ಗೀ ಗೇ ಇಬ್ಬರೂ ಆಲೀಸ್‌ ಪಾತ್ರ ವಹಿಸಿದರು ಲೊಯಿಸ್‌ ಹಾರ್ಡ್ವಿಕ್‌ ಸಹ ಕೆಲದಿನ ಆಲೀಸ್‌ ಪಾತ್ರ ವಹಿಸಿದರು ಈ ಸರಣಿಯು ರಲ್ಲಿ ಅಂತ್ಯಗೊಂಡಾಗ ಆನಿಮೇಟ್‌ ಆಗಿದ್ದ ಪಾತ್ರಗಳ ಮೇಲೆ ದೃಷ್ಟಿ ಕೇಂದ್ರೀಕೃತವಾಗಿತ್ತು ಅದರಲ್ಲೂ ವಿಶಿಷ್ಟವಾಗಿ ಲೈವ್‌ ಆಕ್ಷನ್‌ ಆಲೀಸ್‌ ಬದಲಿಗೆ ಜೂಲಿಯಸ್‌ ಎಂಬ ಒಂದು ಮಾರ್ಜಾಲದ ಮೇಲೆಕಣ್ಣು ಬಿದ್ದಿತ್ತು ಇದು ಫೆಲಿಕ್ಸ್‌ ದಿ ಕ್ಯಾಟ್‌ ಪಾತ್ರವನ್ನು ಹೋಲುತ್ತಿತ್ತು
KN ಯುಸ್ಲಿಡ್ ಒಹಿಯೋ
KN ಮನೋವಿಜ್ಞಾನದ ಧೃವತಾರೆಗಳು ೧೯೮೬ ಪ್ರತಾಪ ಪ್ರಕಾಶನ ಮೈಸೂರು
KN ಮರಗಳ ನೆತ್ತಿಯನೇರುತ ನಾನು
KN ಅನೇಕ ದೇವತಾ ತತ್ವದಿಂದ ಏಕ ದೇವತಾ ತತ್ವ ತ್ರಿಮೂರ್ತಿ ಕೌಸ್ತುಭ
KN ಅವಳು  ಸೋದೆಯ ರಾಜ ಮಧುಲಿಂಗ ನಾಯಕನ ಮಗಳು  ಸಾವಿತ್ರಿಬಾಯಿ ಎಂದೂ ಹೆಸರಾದ ಆಕೆ     ಮರಾಠಾ ದಳಪತಿ ದಾದಾಜಿ ರಘುನಾಥ್ ನೇಡ್ಕರ್ ಜತೆ ತನ್ನ ಪತಿಯ ರಾಜ್ಯದ ರಕ್ಷಣೆಗಾಗಿ  ಹೋರಾಡಿದಳು   ಅವಳ  ರಾಜ್ಯವು  ಬಹಳ ಸುರಕ್ಷಿತವೂ  ಮತ್ತು ಸೋಲಿಸಲಾಗದಂಥಾದ್ದೂ ಆಗಿತ್ತು    ಯುದ್ಧದಲ್ಲಿ ಶಿವಾಜಿಯ ಸೈನಿಕನು ಅವಳು ಸವಾರಿ  ಮಾಡುತ್ತಿದ್ದ ಕುದುರೆಯ ಕಾಲನ್ನು ಕತ್ತರಿಸಿದಾಗ ಅವಳು ಕೆಳಗೆ ಬಿದ್ದಳು   ಆದರೂ ಎದೆಗೆಡದೆ ಎದ್ದು ಅವಳು ಹೋರಾಟವನ್ನು ಮುಂದುವರೆಸಿದಳು   ಶಿವಾಜಿಯ ಸೈನಿಕರು ಧಾವಿಸಿ  ಅವಳನ್ನು  ಬಂಧಿಸಿ ಶಿವಾಜಿಯ ಬಳಿಗೆ ಕರೆದುಕೊಂಡು ಹೋದರು  ಶಿವಾಜಿಯು ಆಕೆಯನ್ನು ಹೊಗಳಿ  ಹೇಳಿದ ನಾನು ತಪ್ಪು ಮಾಡಿದೆ  ತಾಯೀ  ದಯವಿಟ್ಟು ನನ್ನನ್ನು ಕ್ಷಮಿಸಿ ನನಗೆ ನಿಮ್ಮ ರಾಜ್ಯ ಬೇಕಿಲ್ಲ  ಮತ್ತು ಬಿಡುಗಡೆ ಮಾಡಿದ
KN ಭಾಗದ ಬಳಕೆ ಬೇರು ಎಲೆ ಹೂ
KN ಭಾಷಾಂತರ ಎಂದರೆ ಒಂದು ಭಾಷೆಯಲ್ಲಿನ ಮಾತು ಅಥವಾ ಬರವಣಿಗೆಯನ್ನು ಇನ್ನೊಂದು ಭಾಷೆಯಲ್ಲಿ ಸಮಾನ ಅರ್ಥ ನೀಡುವಂತೆ ಪರಿವರ್ತಿಸುವ ಒಂದು ಪ್ರಕ್ರಿಯೆ ಕನ್ನಡದಲ್ಲಿ ಇದಕ್ಕೆ ಸಂವಾದಿಯಾದ ಇತರ ಪದಗಳು ಅನುವಾದ ತರ್ಜುಮೆ ಕನ್ನಡೀಕರಿಸು ಬೇರೆ ಭಾಷೆಗಳಿಂದ ಕನ್ನಡಕ್ಕೆ ಭಾಷಾಂತರಿಸುವಾಗ ಮರುಬರವಣಿಗೆ ರೂಪಾಂತರ ಅಳವಡಿಕೆ ಇತ್ಯಾದಿ
KN ಮೇರಾ ನಾಮ್ ಜೋಕಾರ್‌ ಗಾಗಿ ಬಿಎಫ್‌ಜೆಎ ವಿಶೇಷ ಪ್ರಶಸ್ತಿ
KN ಮಿಲ್ಲೇನಿಯಮ್ ಸ್ಕ್ವಯರ್ ಮತ್ತು ಸಿವಿಕ್ ಅಥವಾ ನಾರ್ಥೆರ್ನ್ ಕ್ವಾರ್ಟೆರ್ ಕಡೆಗೆ ಮನರಂಜನಾ ಕಂಪಣ ಬೆಳೆಯುತ್ತಿದ್ದು ಇದು ವಿದ್ಯಾರ್ಧಿಗಳು ಮತ್ತು ವಾರಾಂತ್ಯದ ಸಂದರ್ಶಿಗಳು ಇಬ್ಬರಿಗೂ ಮನರಂಜನೆಯನ್ನು ಒದಗಿಸುವಂತಹದ್ದಾಗಿದೆ ಸ್ಕ್ವಯರ್ ಅನೇಕ ಬಾರ್‌‌ಗಳನ್ನು ಮತ್ತು ಉಪಹಾರಗೃಹಗಳನ್ನು ಮತ್ತು ಸಿವಿಕ್ ಥಿಯೇಟರ್ ಬದಿಗೆ ಇರುವ ದೊಡ್ಡದಾದ ಹೊರಾಂಗಣ ತೆರೆಯನ್ನು ಹೊಂದಿದೆ ಮಿಲ್ಲೇನಿಯಮ್ ಸ್ಕ್ವಯರ್ ಕ್ರಿಸ್ಟ್‌ಮಸ್ ಮಾರ್ಕೆಟ್ ಗಿಗ್ಸ್ ಮತ್ತು ಗಾನಗೋಷ್ಠಿಗಳು ಸಿಟಿವೈಡ್ ಔತಣಗಳು ಮತ್ತು ರಿಥಮ್ಸ್ ಆಫ್ ದಿ ಸಿಟಿಯಂತಹ ದೊಡ್ದದಾದ ಆಯಾಕಾಲದ ಪ್ರಸಂಗಗಳ ವೇದಿಕೆಯಾಗಿದೆ ಇದು ರಲ್ಲಿ ನೆಲ್ಸನ್ ಮಂಡೆಲರವರಿಂದ ಉದ್ಘಾತನೆ ಮಾಡಲಾದ ಮಂಡೆಲ ಗಾರ್ಡನ್‌‌ನ ಪಕ್ಕದಲ್ಲಿದೆ ಅನೇಕ ಸಂಖ್ಯೆಯ ಸಾರ್ವಜನಿಕ ಕಲಾ ವೈಶಿಷ್ಟ್ಯತೆಗಳು ಕಾರಂಜಿಗಳು ಕಾಲುವೆ ಮತ್ತು ಹಚ್ಚಹಸಿರನ್ನು ಇಲ್ಲಿ ನಗರದ ಮಧ್ಯಭಾಗದ ಪ್ರಚೋದನೆಗಳ ನಡುವಿನ ಒಯಾಸಿಸ್‌ಗಳಂತೆ ಕಾಣಬಹುದಾಗಿದೆ
KN ಪುರಾಣಗಳಲ್ಲಿ ದ್ವಾರಕೆಯ ಬಗ್ಗೆ ಬಹಳ ಮನೋಹರವಾಗಿ ಚಿತ್ರಿಸಿದ್ದಾರೆ ಜರಾಸಂಧ ಮತ್ತು ಕಾಲಯವನನ ಆ ಕ್ರಮಣದಿಂದ ಯಾದವ ಜನಾಂಗವನ್ನು ಪಾರು ಮಾಡಬೇಕೆಂದು ಶ್ರೀಕೃಷ್ಣನು ಯಾದವರೊಡನೆ ಮಥುರೆಯನ್ನು ಬಿಟ್ಟು ಸೌರಾಷ್ಟ್ರದ ದಡಕ್ಕೆ ಬಂದು ಸೇರಿದರು ನಂತರ ಅಲ್ಲಿ ತಮ್ಮ ರಾಜಧಾನಿಯನ್ನು ನಿರ್ಮಿಸಲೆಂದು ದೇವಶಿಲ್ಪಿ ವಿಶ್ವಕರ್ಮನಿಗೆ ಮೊರೆಯಿಟ್ಟರು ಆದರೆ ವಿಶ್ವಕರ್ಮನು ಈ ಕಾರ್ಯ ಸಮುದ್ರದೇವ ಸ್ವಲ್ಪ ಭೂಮಿಯನ್ನು ಕೊಟ್ಟರೆ ಮಾತ್ರ ಸಾಧ್ಯ ಎಂದನು ಅದರಂತೆಯೇ ಶ್ರೀ ಕೃಷ್ಣನು ಸಮುದ್ರದೇವನನ್ನು ಕುರಿತು ಪ್ರಾರ್ಥಿಸಿದಾಗ ಸಮುದ್ರ ದೇವನು ಕೃಷ್ಣನಿಗೆ ೧೨ ಯೋಜನಾ ಅಳತೆಯ ಭೂಮಿಯನ್ನು ಕೊಟ್ಟನಂತೆ ನಂತರ ದೇವಶಿಲ್ಪಿ ವಿಶ್ವಕರ್ಮ ದ್ವಾರಕೆಯನ್ನು ಬಂಗಾರದಿಂದ ನಿರ್ಮಿಸಿದನಂತೆ
KN ಕಾರ್ಯಗಳ ಹಂಚಿಕೆಯ ಜೊತೆಗೆ ಒಬ್ಬ ವ್ಯಕ್ತಿಯು ಯಾರಿಂದ ಕೆಲಸದ ಅಜ್ಞೆಗಳನ್ನು ತೆಗೆದುಕೊಳ್ಳಬೇಕುಯಾರಿಗೆ ಜವಾಬ್ದಾರನಾಗಿರಬೇಕು ಎಂಬುದನ್ನು ತಿಳಿದಿರಬೇಕು ಈ ರೀತಿಯ ಸ್ಪಷ್ಟತೆಯಿಂದ ವಿವಿಧ ವಿಭಾಗಗಳ ನಡುವೆ ಉತ್ತಮ ಸಂಬಂಧ ರಚನೆಯಾಗಿ ಹೊಂದಾಣಿಕೆ ಮೂಡುವುದು
KN ಟೆಂಪ್ಲೇಟು ಮಾಡಬೇಕಾದ ಕೆಲಸಗಳು
KN ಎಸ್ ಪಿ ಬಾಲಸುಬ್ರಹ್ಮಣ್ಯಂ ಈ ಚಿತ್ರದ ಸಂಗೀತಕ್ಕೆ ಸಾಲಿನ ಅತ್ಯುತ್ತಮ ಹಿನ್ನೆಲೆ ಗಾಯಕ ರಾಷ್ಟ್ರಪ್ರಶಸ್ತಿ ಗಳಿಸಿದರು
KN ಕಾಮಧೇನು ಅಥವಾ ಸುರಭಿ ಕೋರಿದುದನ್ನು ನೀಡುವ ಹಸು
KN ವರ್ಗ ಚಲನಚಿತ್ರಗಳು
KN ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ
KN ಮಾದರಿಯು ಕೆಲವೊಂದು ಅಸಾಮಾನ್ಯವಾದ ಲಕ್ಷಣಗಳನ್ನು ಹೊಂದಿದ್ದು ಇದರ ಬ್ಯಾಟರಿ ವಿದ್ಯುತ್‌ ಪೂರಣದ ವ್ಯವಸ್ಥೆಯು ಅವುಗಳಲ್ಲೊಂದಾಗಿದೆ ಕಾರಿನ ಮೇಲಿರುವ ಶಕ್ತಿ ನಿರ್ವಹಣಾ ವ್ಯವಸ್ಥೆಗೆ ಒದಗಿಸಲಾಗಿರುವ ಟೆಲಿಮ್ಯಾಟಿಕ್ ದೂರಸ್ಥ ಸಂಪರ್ಕವು ಬರಿದಾಗುತ್ತಿರುವ ಬ್ಯಾಟರಿಯೊಂದರ ಕುರಿತು ಮನವಿಯ ಮೇರೆಗೆ ವಿಶ್ಲೇಷಿಸಲು ಗೆ ಅನುವು ಮಾಡಿಕೊಡುತ್ತದೆ ದ ಬೆಂಬಲ ಕೇಂದ್ರವು ಕೆಲವೇ ಸೆಕೆಂಡುಗಳಲ್ಲಿ ಬ್ಯಾಟರಿಯ ಸ್ಥಿತಿಗತಿಯನ್ನು ಪ್ರತ್ಯೇಕವಾಗಿ ನಿರ್ಣಯಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ ಹಾಗೂ ಉಳಿದಿರುವ ವಿದ್ಯುತ್‌ ಪೂರಣಕ್ಕೆ ಸಂಪರ್ಕವನ್ನು ಕಲ್ಪಿಸಲು ಅವಕಾಶ ಮಾಡಿಕೊಡುತ್ತದೆ ಇದು ಕಾರ್ಯತಃ ಒಂದು ಮೀಸಲು ಬ್ಯಾಕ್‌ ಅಪ್‌ ಬ್ಯಾಟರಿಯ ರೀತಿಯಲ್ಲಿ ಕಾರ್ಯನಿರ್ವಹಿಸುವುದರ ಜೊತೆಗೇ ಬರಿದಾಗುವಿಕೆಯ ಕಾರಣದಿಂದಾಗಿ ವಿದ್ಯುತ್‌ ಸಂಪುಟಕ್ಕೆ ಒದಗುವ ಹಾನಿಯ ಅಪಾಯವನ್ನೂ ತಗ್ಗಿಸುತ್ತದೆ
KN ವರ್ಗ ಯುನಿವರ್ಸಲ್‌ ಪಿಕ್ಚರ್ಸ್‌ ಸಿನಿಮಾಗಳು
KN ವರ್ಷ ೧೬೩೩ ಗ್ರೆಗೋರಿಯನ್ ಪಂಚಾಂಗದ ಶನಿವಾರ ಆರಂಭವಾದ ಸಾಮಾನ್ಯ ವರ್ಷವಾಗಿತ್ತು
KN ವಿಶ್ವಕಪ್ ಕ್ರಿಕೆಟ್
KN ವರ್ಗ ಭಾರತದ ಕಾನೂನು
KN ಉಪಕರ್ಮ ದೇವಾಲಯದ ಈ ದಿನದ ಸಂಪೂರ್ಣ ಖರ್ಚುಗಳನ್ನು ಹೇಳುವುದು ಈ ದಿನದಂದು ಯಜೋ ಪವಿತಾ ವನ್ನು ಆರ್ಕಕಗಳಿಂದ ದೇವತೆಯ ಮೂರ್ತಿಗೆ ಇಡುವ ಅಪ್ರತಿತ್ವವಿದೆ
KN ರಲ್ಲಿ ವಿಶ್ವದಲ್ಲಿ ದಶಲಕ್ಷ ಪೌಷ್ಟಿಕತೆರಹಿತ ಜನರಿದ್ದರು ವಿಶ್ವವು ಈಗಾಗಲೇ ಎಲ್ಲರಿಗೂ ಶತಕೋಟಿ ಜನರಿಗೆ ಸಾಕಾಗುವಷ್ಟು ಆಹಾರವನ್ನು ಉತ್ಪಾದಿಸುತ್ತಿದೆ ಹಾಗೂ ಇದರ ಎರಡರಷ್ಟು ಶತಕೋಟಿ ಜನರಿಗೆ ಆಹಾರ ಒದಗಿಸಬಲ್ಲದು ಎಂಬ ವಾಸ್ತವದ ಹೊರತಾಗಿಯೂ ಕ್ಕಿಂತ ದಶಲಕ್ಷ ಜನರ ಏರಿಕೆಯನ್ನು ಇದು ಹೊಂದಿತ್ತು
KN ಶ್ರೀ ವೆಂಕಟೇಶ್ವರ ದೇವಾಲಯ
KN ಸಾಂಸ್ಥಿಕಯೋಜನೆ
KN ಗುಲಾಬಿಗಳಲ್ಲಿ ಸ್ಕಾಟ್ಸ್ ಸ್ವೀಟ್ ಬ್ರೈಯರ್‌ನಂತಹ ಕೆಲವೊಂದು ಚಿಕ್ಕ ವರ್ಗಗಳೂ ಮತ್ತು ಹಳೆಯ ಗುಲಾಬಿಗಳ ಐರ್‌ಶೈರ್ ಕ್ಲೈಂಬಿಂಗ್ ಚೈನಾ ಲೆವಿಗೇಟಾ ಸೆಂಪರ್‌ವಿರೆನ್ಸ್ ಬೌರ್‌ಸಾಲ್ಟ್‌ ಕ್ಲೈಂಬಿಂಗ್ ಟೀ ಮತ್ತು ಕ್ಲೈಂಬಿಂಗ್ ಬರ್ಬನ್‌ ಸೇರಿದಂತೆ ಕೆಲವೊಂದು ಏರುಬಳ್ಳಿಯ ವರ್ಗಗಳೂ ಇವೆ ಏರುಬಳ್ಳಿ ಮತ್ತು ಪೊದೆಸಸ್ಯದ ಸ್ವರೂಪಗಳೆರಡನ್ನೂ ಹೊಂದಿರುವ ವರ್ಗಗಳನ್ನು ಒಮ್ಮೊಮ್ಮೆ ಒಟ್ಟಿಗೆ ಸೇರಿಸಲಾಗಿದೆ
KN ಸಿಎ ಕಾಲದ ಅಲ್ ಬಿರುನಿ ಯ ಇಂಡಿಕಾ ವು ಹಿಂದೂ ವಿಜ್ಞಾನದ ಎಲ್ಲಾ ಶಾಖೆಗಳ ವಿವರಪೂರ್ಣ ವಿವರಗಳನ್ನು ಒಳಗೊಂಡಿದೆ
KN ಉತ್ತರದಲ್ಲಿಯ ಜಗತಿಯಾಲ್ ಮಹದೇವಪುರ ಮತ್ತು ಪಶ್ಚಿಮದ ಸಿರಿಸಿಲ್ಲ ಪ್ರದೇಶಗಳ ವಿನಾ ಉಳಿದ ಭಾಗಗಳು ಆರೋಗ್ಯಕರವಾಗಿವೆ ಸಮುದ್ರದಿಂದ ದೂರವಾಗಿ ಒಳನಾಡಿನಲ್ಲಿ ಇರುವುದರಿಂದ ಬೇಸಗೆಯಲ್ಲಿ ಉಷ್ಣತೆ ಹೆಚ್ಚು ಕರೀಂನಗರ ಮತ್ತು ಜಮಿಕುಂಟಗಳಲ್ಲಿ ಮೇ ಮತ್ತು ಡಿಸೆಂಬರ್ ತಿಂಗಳುಗಳ ಉಷ್ಣತೆ ಕ್ರಮವಾಗಿ ಲಿ ಸೆ ಫ್ಯಾ ಮತ್ತು ಲಿ ಸೆ ಫ್ಯಾ
KN ಸಣ್ಣ ಜಲರಾಶಿಯಲ್ಲಿ ಪರಭಕ್ಷಗಳ ಸಮಸ್ಯೆ ಇಲ್ಲದಿದ್ದಾಗ್ಯೂ ಗೊದಮೊಟ್ಟೆ ಮರಿಗಳ ನಡುವೆ ಸ್ಪರ್ಧೆಯ ಮೇಲೆ ಅವುಗಳ ಬದುಕುವಿಕೆ ನಿಂತಿರುತ್ತದೆ ಕೆಲವು ಕಪ್ಪೆಗಳ ಪ್ರಭೇದಗಳು ಇದಕ್ಕೆ ಪರಿಹಾರವಾಗಿ ಫೈಟೊಟೆಲಮೆಟ ಭೂಸಸ್ಯಗಳ ಮೇಲಿರುವ ನೀರು ಗಳಲ್ಲಿ ಕೆಲವು ಗೊದಮೊಟ್ಟೆ ಮರಿಗಳನ್ನು ಇಡತೊಡಗಿದವು ಆದರೆ ಇಂತಹ ಸ್ಥಳಗಳಲ್ಲಿ ಸಾಕಷ್ಟು ಪೋಷಕಾಂಶಗಳು ತಂದೆತಾಯಿಗಳ ಸಹಾಯವಿಲ್ಲದೆ ಲಭ್ಯವಾಗುವುದಿಲ್ಲ ಇದಕ್ಕೆ ಉತ್ತರವಾಗಿ ಕಪ್ಪೆಗಳು ಸಂತತಿಗೆ ಪೋಷಕಾಂಶಗಳಾಗಿ ಪಲವತ್ತಾಗಿರದ ಮೊಟ್ಟೆಗಳನ್ನು ಇಡತೊಡಗಿದವು ಸ್ಟ್ರಾಬೆರ್ರಿ ವಿಷ ಸೂಜಿ ಕಪ್ಪೆ ಉಫಗ ಪುಮಿಲಿಯೊ ಅಡವಿಯ ಅಂಗಳದಲ್ಲಿ ಮೊಟ್ಟೆ ಇಡುತ್ತದೆ ಗಂಡುಕಪ್ಪೆ ಅವುಗಳನ್ನು ಪರಭಕ್ಷಗಳಿಂದ ರಕ್ಷಿಸುತ್ತದೆ ಮತ್ತು ತನ್ನ ಮಲಕುಳಿಯಲ್ಲಿ ನೀರು ತಂದು ತೇವಾಂಶ ಭರಿತವಾಗಿರುಸುತ್ತದೆ ಅವು ಮರಿಗಳಾದ ಮೇಲೆ ಹೆಣ್ಣು ಕಪ್ಪೆ ಅವುಗಳನ್ನು ತನ್ನ ಬೆನ್ನಿನ ಮೇಲೆ ಒಯ್ದು ಫೈಟೊಟೆಲಮೆಟ ನೀರಿನ ರಾಶಿಯಲ್ಲಿ ಪ್ರತಿಯೊಂದರಲ್ಲೂ ಒಂದು ಮರಿಯಂತೆ ಬಿಡುತ್ತದೆ ಹೆಣ್ಣು ಕಪ್ಪೆ ಈ ಮರಿಗಳು ರೂಪಾಂತರ ಗೊಳ್ಳುವವರೆಗೂ ಅಲ್ಲಿಗೆ ಬೇಟಿಕೊಟ್ಟು ಒಂದು ಅಥವಾ ಎರಡು ಪಲವತ್ತಾಗಿರದ ಮೊಟ್ಟೆಗಳನ್ನು ಆಹಾರವಾಗಿ ಕೊಡುತ್ತಿರುತ್ತದೆ ಸಾಮಾನ್ಯ ಸೂಲಗಿತ್ತಿ ನೆಲಗಪ್ಪೆಯ ಅಲೈಟಸ್ ಒಬ್‌ಸ್ಟೆಟ್ರಿಶಿಯನ್ಸ್ ಗಂಡು ಮೊಟ್ಟೆಗಳನ್ನು ತನ್ನ ಹಿಂಗಾಲಿಗೆ ಅಂಟಿಸಿಕೊಂಡು ಓಡಾಡುತ್ತದೆ ಒಣ ಹವಮಾನದಲ್ಲಿ ಕೆರೆಯಲ್ಲಿ ಮುಳುಗುವ ಮೂಲಕ ತೇವಾಂಶಭರಿತವಾಗಿರುವಂತೆ ನೋಡಿಕೊಳ್ಳುತ್ತದೆ ಮತ್ತು ಚೌಗು ಪ್ರದೇಶದ ಸಸ್ಯಗಳ ಮೂಲಕ ಹಾಯುವಾಗ ತೀರ ಹೆಚ್ಚು ತೇವಾಂಶವಾಗದಂತೆ ಹಿಂಬದಿಯನ್ನು ಮೇಲೆಕ್ಕೆ ಇರಿಸುತ್ತದೆ ಮೂರರಿಂದ ಆರು ವಾರಗಳ ನಂತರ ಕೆರೆಗೆ ಹೋಗಿ ಮೊಟ್ಟೆಗಳು ಮರಿಗಳಾಗುವಂತೆ ನೋಡಿಕೊಳ್ಳುತ್ತದೆ
KN ಪುಣೆಯಲ್ಲಿರುವ ಷಾನಿವಾರ್ ವಾಡ ಕೋಟೆ
KN ಸ್ವಾತಂತ್ರ
KN ಕಾಂಡ ಮತ್ತು ಎಲೆಯ ಪ್ರದರ್ಶನಗಳು
KN ವರ್ಗ ರಸಾಯನಶಾಸ್ತ್ರ
KN ಉಮ್ಮಾಗುಮ್ಮ ಮತ್ತು ಆಟಮ್‌ ಹಾರ್ಟ್‌ ಮದರ್‌
KN ಎಫೇಸಸ್‌ನ ಮೊದಲ ವ್ಯಾಪಾರಿ ಸಿರ್ಯಾಕ್ಯೂಸ್‌ನ ಆಂತಿಫೋಲಸ್‌ನ ಗೆಳೆಯ
KN ದೆಹಲಿ ಸುಲ್ತಾನ ಅಲ್ಲಾದ್ದೀನ್ ಖಿಲ್ಜಿಯ ದಂಡನಾಯಕ ಮಲ್ಲಿಕಾಫರ್ ೧೩೧೧ ರಲ್ಲಿ ಮಧುರೈ ಮೇಲೆ ದಂಡೆತ್ತಿ ಹೋಗಿ ಅದನ್ನು ಲೂಟಿ ಮಾಡಿದ ಪಾಂಡ್ಯರು ಮತ್ತು ಅವರ ವಂಶಸ್ಥರು ತಿರುನಲ್ವೇಲಿ ಸುತ್ತ ಸಣ್ಣ ಪ್ರದೇಶದಲ್ಲಿ ಕೆಲವು ವರ್ಷಗಳ ಕಾಲ ಉಳಿಯಬೇಕಾಯಿತು ಕುಲಶೇಖರ ಪಾಂಡ್ಯನ ಚೇರ ಸಾಮಂತ ರಾಜನಾಗಿದ್ದ ರವಿವರ್ಮ ಕುಲಶೇಖರ – ಪಾಂಡ್ಯ ಸಿಂಹಾಸನದ ಮೇಲೆ ತನ್ನ ಹಕ್ಕು ಪ್ರತಿಪಾದಿಸಿದ
KN ವರ್ಗ
KN ಭಾಷೆಗಳು
KN ಇವರ ಬದುಕು ಮತ್ತು ಸಾಹಿತ್ಯಕ್ಕೆ ಕೊಡುಗೆಗಳು
KN ಸಾಹ್ನಿಯ ಹೆಂಡತಿ ದಮಯಂತಿ ತೀರಾ ಕಿರಿಯ ವಯಸ್ಸಿನಲ್ಲಿ ರಲ್ಲಿ ತೀರಿಕೊಂಡಳು ಈಕೆ ಗುಡಿಯಾ ಎಂಬ ಅವನ ಚಲನಚಿತ್ರದಲ್ಲಿ ನಾಯಕಿಯ ಪಾತ್ರವನ್ನು ವಹಿಸಿದ್ದಳು ಎರಡು ವರ್ಷಗಳ ನಂತರ ತನ್ನ ಸೋದರತ್ತೆಯ ಮಗಳಾದ ಸಂತೋಷ್‌ ಚಾಂದೋಕ್‌ಳನ್ನು ಆತ ಮದುವೆಯಾದ ನಂತರದ ದಿನಗಳಲ್ಲಿ ಈಕೆ ಓರ್ವ ಲೇಖಕಿ ಮತ್ತು ದೂರದರ್ಶನ ಬರಹಗಾರ್ತಿಯಾಗಿ ಹೆಸರು ಪಡೆದಳು
KN ೧ ಉಪನ್ಯಾಸಕರು ಶ್ರೀ ಬಿ ಎನ್ ನಾಗರಾಜ ಭಟ್ಟರ ಕಾವ್ಯಗರ್ಭ ವಿಮರ್ಶಾಗ್ರಂಥ
KN –
KN ಸೃಷ್ಟಿಯ ಕುರಿತು ನಮಗೆ ತಿಳಿದಿರುವ ಎರಡು ಅತ್ಯುತ್ತಮ ವೈದಿಕ ವಿವರಣೆಗಳೆಂದರೆ ಪುರುಷಸೂಕ್ತ ಹಾಗೂ ನಸಾದಿಯ ಸೂಕ್ತ
KN ρ
KN ಅತ್ಯಂತ ಹತ್ತಿರದ ಡಾಂಬರ ರಸ್ತೆ ಗ್ರಾಮದಿಂದ ೫ ಕಿಲೋಮೀಟರಗಿಂತ ಕಡಿಮೆ ದೂರದಲ್ಲಿದೆ
KN ಜನಪ್ರತಿನಿಧಿಗಳ ವಿವರ
KN ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ
KN ಹಳೆಯ ಗ್ಲ್ಯಾಸ್ಗೋ ನಗರವು ಗ್ಲ್ಯಾಸ್ಗೋ ಕ್ಯಾತೆಡ್ರಾಲ್‌ ಮತ್ತು ಹಳೆಯ ಹೈ ಸ್ಟ್ರೀಟ್‌ನ ಕೆಳಭಾಗದಿಂದ ಕ್ಲೈಡ್‌ ನದಿಯ ಮೂಲಕ ಗ್ಲ್ಯಾಸ್ಗೋ ಕ್ರಾಸ್‌ನ ಸುತ್ತಮುತ್ತಲವರೆಗೂ ಬೆಳೆಯಿತು
KN ಪ್ರಥಮ ಚಿಕಿತ್ಸಾ ಕಿಟ್‌ನ ಸೂಚಿಸಲಾದ ಕನಿಷ್ಟ ಸಾಮಗ್ರಿಗಳಿಗೆ ಆಧಾರವೆಂಬಂತೆ ಆಧುನಿಕ ಪ್ರಥಮ ಚಿಕಿತ್ಸಾ ಕಿಟ್‌‌ ಬಗೆಗಿನ ಮಾಹಿತಿಯ ಮತ್ತೊಂದು ಮೂಲವೆಂದರೆ ಯುನೈಟೆಡ್‌ ಸ್ಟೇಟ್ಸ್‌ ಅರಣ್ಯ ಸೇವಾನಿಬಂಧನೆಗಳು ಇದು ವಿಭಿನ್ನ ಗಾತ್ರದ ಗುಂಪನ್ನು ಶುಶ್ರೂಷೆ ಮಾಡುವ ವಿಭಿನ್ನ ಗಾತ್ರದ ಕಿಟ್‌ಗಳಲ್ಲಿ ಇರಬೇಕಾದ ಸಾಮಗ್ರಿಗಳನ್ನು ಸ್ಪಷ್ಟಪಡಿಸುತ್ತದೆ ಇದೇ ಅದು ಇರಬೇಕಾದ ರೀತಿ
KN ಪ್ರಸ್ತುತ ವೈಜ್ಞಾನಿಕ ಒಮ್ಮತದ ಪ್ರಕಾರ ಮತ್ತು ಮಿಲಿಯನ್ ೨೪ ಕೋಟಿ ವರ್ಷಗಳ ಹಿಂದೆ ಇವುಗಳ ಮೂಲ ಅಥವಾ ಮೊದಲ ಅಸ್ತಿತ್ವ ಕಾಲವನ್ನು ಇರಿಸುತ್ತದೆ ಅವು ಮಿಲಿಯನ್ ವರ್ಷಗಳ ಹಿಂದೆ ಟ್ರಿಯಾಸಿಕ್ ಜುರಾಸಿಕ್ ಅಳಿವಿನ ಘಟನೆಯ ನಂತರ ಪ್ರಬಲ ಪ್ರಾದೇಶಿಕ ಕಶೇರುಕಗಳು ಕಾಣೀಸಿಕೊಂಡವು ಅವುಗಳ ಪ್ರಾಬಲ್ಯ ಜುರಾಸಿಕ್ ಮತ್ತು ಕ್ರಿಟೇಷಿಯಸ್ ಅವಧಿಗಳಲ್ಲಿ ಮುಂದುವರೆದು ಕ್ರೇಟಾಶಿಯಸ್ ಪ್ಯಾಲಿಯೋಜೀನ್ ಅಳಿವಿನ ಮಿಲಿಯನ್ ವರ್ಷಗಳ ಹಿಂದೆ ಹೆಚ್ಚಿನ ಡೈನೋಸಾರ್ ಗುಂಪುಗಳ ಅಳಿವಿಗೆ ಅಸಾಧಾರಣ ಕಾರಣವಾಗಿ ಕೊನೆಗೊಂಡಿತು
KN ಜೇನುಗೂಡು ಚಿತ್ರವು ೨೮ ೧೦ ೧೯೬೩ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ ಈ ಚಿತ್ರವನ್ನು ವೈ ಆರ್ ಸ್ವಾಮಿರವರು ಬಿಡುಗಡೆಯಾದ ಚಿತ್ರ ಟಿ ವಾಸಣ್ಣರವರು ಈ ಚಿತ್ರವನ್ನು ನಿರ್ಮಾಣವಾದ ಚಿತ್ರ
KN ತಮ್ಮ ೧೬ನೆಯ ವಯಸ್ಸಿಗಾಗಲೆ ಸಾಹಿತ್ಯಕೃಷಿ ಆರಂಭಿಸಿದ ಹರಿಹರಪ್ರಿಯ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಬರೆದಿದ್ದಾರೆ ಇವರ ಸಾಹಿತ್ಯ ಕವನ ಕಾದಂಬರಿ ಜೀವನ ಚರಿತ್ರೆ ಪತ್ರಸಾಹಿತ್ಯ ತೌಲನಿಕ ಅಧ್ಯಯನ ವಿಮರ್ಶೆ ಮಕ್ಕಳ ಸಾಹಿತ್ಯ ಅಂಕಣ ಸಾಹಿತ್ಯ ಗಳನ್ನು ವ್ಯಾಪಿಸಿದೆ ೧೯೭೪ರಿಂದ ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ ಜೆ ಪಿ ಚಳುವಳಿ ಬಂಡಾಯ ಸಾಹಿತ್ಯ ಸಂಘಟನೆ ಕರ್ನಾಟಕ ವಿಕಾಸ ವೇದಿಕೆ ದಲಿತ ಸಂಘರ್ಷ ಸಮಿತಿ ಪ್ರಜಾಸಾಹಿತಿ ಬಳಗ ಹೀಗೆ ಹಲವು ಸಂಘಟನೆಗಳಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ ಕೆನ್ ಕಲಾಶಾಲೆ ಕಲಾಮಂದಿರಗಳಲ್ಲಿ ಸಾಹಿತ್ಯ ಕಲಾಚರಿತ್ರೆ ಕುರಿತು ಗೌರವ ಅಧ್ಯಾಪಕರಾಗಿ ಬೋಧಿಸಿದ್ದಾರೆ ೧೯೭೬ರಲ್ಲಿ ಕುವೆಂಪು ದರ್ಶನ ಎಂಬ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದರು ಆನಂತರ ಕಾಗಿನೆಲೆಯ ಕನಕ ಪ್ರತಿಷ್ಠಾನದ ಕನಕ ಸ್ಫೂರ್ತಿ ಮಾಸಪತ್ರಿಕೆಯ ಗೌರವ ಸಂಪಾದಕರು ಹಾಗೂ ರಂಗಭೂಮಿ ಕುರಿತಾದ ರೇ ಮಾಸ ನಾಟಕ ಪತ್ರಿಕೆಗೂ ಗೌರವ ಸಂಪಾದಕರಾಗಿದ್ದರು
KN ಈತ ಅನೇಕ ಸಂಘ ಸಂಸ್ಥೆಗಳಲ್ಲಿ ಗೌರವಾನ್ವಿತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ ನ್ಯೂಫೌಂಡ್ಲೆಂಡ್ನ ಮೆಮೋರಿಯಲ್ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಮುಖ್ಯಸ್ಥನಾಗಿ ಸೇವೆ ಸಲ್ಲಿಸಿದ ರಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಪ್ರಾರಂಭಿಸಿ ಜಾನಪದ ವಿಷಯದ ಕೃತಿಗಳನ್ನು ಪ್ರಕಟಿಸಿದ್ದಾನೆ ಈತ ಜಾನಪದ ಕುರಿತು ಕೃತಿಗಳನ್ನೂ ಪಾಂಡಿತ್ಯಪೂರ್ಣ ಲೇಖನಗಳನ್ನೂ ಪ್ರಕಟಿಸಿದ್ದಾನೆ
KN ಆಲದ ಮರ ಬೇವಿನ ಮರ ಜಾಲಿ ಮರ ಹೈಬ್ರೀಡ್ ಜಾಲಿ ಮರ ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ
KN ಹರಾತ್ಮಕ ಆಂದೋಲಕಗಳು
KN ಶರೀರರದ ಗಾತ್ರ ಸೂಚಿ
KN ಇಂಚಿಯಾನ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕ ಗೆದ್ದು ಪಿ ಟಿ ಉಷಾ ದಾಖಲೆ ಮುರಿದ ಐತಿಹಾಸಿಕ ದಾಖಲೆ ನಿರ್ಮಿಸಿದ ಪ್ಯಾರಾಲಿಂಪಿಕ್ಸ್ ಕ್ರೀಡಾಪಟು ಶರತ್ ಗಾಯಕ್ವಾಡ್ ಒಟ್ಟು ಲಕ್ಷ ರೂ ಅತಿ ಹೆಚ್ಚು ಬಹುಮಾನಗಳಿಸಿದರೆ ಏಷ್ಯನ್ ಗೇಮ್ಸ್‌ನಲ್ಲಿ ಬಂಗಾರ ಮತ್ತು ಕಂಚಿನ ಪದಕ ಗೆದ್ದ ಎ ಆರ್ ಪೂವಮ್ಮ ಲಕ್ಷ ರೂ ಎರಡನೇ ಅತಿ ಹೆಚ್ಚು ಬಹುಮಾನ ಪಡೆಯಲಿದ್ದಾರೆ ರಾಜ್ಯ ಸರ್ಕಾರ ಈ ಬಾರಿ ಒಟ್ಟು ಕೋಟಿ ಲಕ್ಷ ರೂ ನಗದು ನೀಡುತ್ತಿದೆ
KN ಎಡ್ವಿನ್ ಮೆರ್ರಿಕ್ ಅಮೇರಿಕನ್ ಬಿಸಿ ನೆಸ್ ಕಾರ್ಪೊರೇಷನ್ಸ್ ಅಂಟಿಲ್ ವಿತ್ ಸ್ಪೇಷಲ್ ರೆಫ್ರೆನ್ಸ್ ಟು ಮ್ಯಾಸ್ಚುಸೆಟ್ಟ್ಸ್
KN ಇನ್ನು ತಾಯಿ ಮಕ್ಕಳು ಸೊಸೆಯ ನಡುವೆ ನಡೆಯುವ ಜಗಳದಲ್ಲಿ ಆಡುವ ಮಾತುಗಳು ಎಷ್ಟೇ ಬಿರುಸಾಗಿ ಕಂಡುಬರಲಿ ಆ ಇಡೀ ಪ್ರಸಂಗ ಒಂದು ಫಾರ್ಸ್ ಅಥವಾ ಪ್ರಹಸನವಾಗಿ ಕಂಡುಬರುತ್ತದೆ ಗೌರವ್ವನ ಹಿರಿಯ ಮಗನ ನಿರಂತರ ರೋಗವನ್ನು ಆ ಕುಟುಂಬ ಹೇಗೆ ಸ್ವೀಕರಿಸಿದೆ ನೋಡಿ ಅದಕ್ಕೆ ಇದ್ದಂಥ ಕಾಯಿಲೆ ಯಾವ ಕಾಲಕ್ಕೂ ವಾಸಿಯಾಗವುದಿಲ್ಲ ಎಂದು ಅದ ನೋಡಿದವರು ಅದರೊಡನೆ ಅದರ ಅವ್ವನೂ ಅಂದುಕೊಂಡಿದ್ದಳು ಅದೂನೂ ಅಂತಲೆ ಅಂದುಕೊಂಡಿತ್ತು
KN ಈ ಕಾರ್ಯವಿಧಾನವು ಹೆಚ್ಚಾಗಿ ಪಾಲಿಸ್ಯಾಕರೈಡ್‌ಗಳಲ್ಲಿರುವ ಅಣುಗಳ ತೂಕ ಅಳೆಯಲು ಬಳಸಲ್ಪಡುತ್ತದೆ ಅಣುವಿನ ತೂಕವನ್ನು ಮಾರುಕಟ್ಟೆಯಲ್ಲಿ ಸಿಗುವ ಹಲವು ಕಡಿಮೆ ತೂಕದ ಹ್ಯಾಪರಿನ್ಗಳ ಅಣುವಿನ ಜೊತೆ ಹೋಲಿಸುವುದು ಯ ಅಧಿಕೃತ ಕಾರ್ಯವಿಧಾವಾಗಿದೆ ಯುರೋಪಿಯನ್ ಔಷಧ ತಯಾರಕ ಒಕ್ಕೂಟದಿಂದ ಸೂಚಿಸಲ್ಪಟ್ಟದ್ದು
KN ಶ್ರೀ ದುರ್ಗಾಪರಮೆಶ್ವರೀ ದಶಾವತಾರ ಯಕ್ಷಗಾನ ಮಂಡಳಿ ಮಂದಾರ್ತಿ
KN ಬಾಹ್ಯ ಕೊಂಡಿಗಳು
KN ಚರ್ಚೆ ೦೩ ೫೮ ೧೭ ಆಗಸ್ಟ್ ೨೦೧೭
KN ಅದಲ್ಲದೇ ನ ಸುಮಾರು ಅಮೇರಿಕದ ಫುಟ್ ಬಾಲ್ ಮೈದಾನದಷ್ಟಿದೆ ಗಾತ್ರದಿಂದಾಗಿ ಮತ್ತು ಇದರ ಸೌರ ಫಲಕಗಳು ನೀಡುವ ಅತ್ಯಂತ ದೊಡ್ಡ ಪ್ರತಿಫಲಿತ ಪ್ರದೇಶದಿಂದಾಗಿ ಒಂದು ವೇಳೆ ವೀಕ್ಷಕನು ಸೂಕ್ತ ಸಮಯದಲ್ಲಿ ಸೂಕ್ತ ಸ್ಥಳದಲ್ಲಿದ್ದರೆ ನಿಲ್ದಾಣ ವನ್ನು ಭೂಮಿಯಿಂದ ಬರಿಕಣ್ಣಿನಲ್ಲಿ ವೀಕ್ಷಿಸಬಹುದಾಗಿದೆ ಅನೇಕ ಸಂದರ್ಭಗಳಲ್ಲಿ ನಿಲ್ದಾಣವು ಬರಿಕಣ್ಣಿನಿಂದ ನೋಡಬಹುದಾದ ಆಕಾಶದಲ್ಲಿರುವ ವಸ್ತುವಾಗಿದೆ ಆದರೂ ಇದನ್ನು ಕೇವಲ ಎರಡರಿಂದ ಐದುನಿಮಿಷಗಳ ಕಾಲಾವಧಿಯವರೆಗೆ ಮಾತ್ರ ನೋಡಬಹುದಾಗಿದೆ
KN ರಾಜ್ಯ
KN ಚರ್ಚೆ ೦೭ ೩೦ ೩ ಜೂನ್ ೨೦೧೮
KN ವಿದ್ಯುನ್ಮಾನ ಮತ್ತು ಸಂವಹನ ಎಂಜಿನಿಯರಿಂಗ್
KN ಮದುವೆಯ ಸಂದರ್ಭದಲ್ಲಿನ ಧಾರೆಯೆರೆಯುವ ದೃಶ್ಯಾವಳಿಯ ಕೆತ್ತನೆ ಮತ್ತು ಪಾರ್ವತಿಯನ್ನು ಹೆಂಗಸರು ವಿವಾಹಕ್ಕಾಗಿ ಸಿದ್ದತೆ ಮಾಡುತ್ತಿರುವುದು ಹೆಣ್ಣು ತನ್ನ ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳುವ ವಿಧಾನ ಮತ್ತು ಹೆಂಗಸರು ಎತ್ತರದ ಹಿಮ್ಮಡಿ ಇರುವ ಚಪ್ಪಲಿ ಧರಿಸುವ ಪದ್ದತಿ ಆಗ ಸಹ ರೂಢಿಯಲ್ಲಿತ್ತು ಎನ್ನುವುದು ಅಲ್ಲಿರುವ ಶಿಲ್ಪಗಳಿಂದ ತಿಳಿಯುತ್ತದೆ
KN ೨೦೦೨ ಮುಳಬಾಗಿಲಿನ ಶ್ರೀ ಶ್ರೀಪಾದರಾಜ ಮಠದ ಧ್ರುವ ಪ್ರಶಸ್ತಿ
KN ದಡಾರ–ರುಬೆಲ್ಲಾ ಲಸಿಕೆಯು ದಡಾರ ಮತ್ತು ರುಬೆಲ್ಲಾ ಕಾಯಿಲೆಗಳಿಂದ ರಕ್ಷಣೆ ನೀಡುತ್ತದೆ ಲಸಿಕೆಯನ್ನು ವಿಶೇಷ ಅಭಿಯಾನದ ಮೂಲಕ ರಾಜ್ಯದ ಒಂಬತ್ತು ತಿಂಗಳಿಂದ ವರ್ಷದೊಳಗಿನ ಎಲ್ಲ ಮಕ್ಕಳಿಗೂ ನೀಡಲಾಗುತ್ತದೆ ಈ ಅಭಿಯಾನವು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಎಲ್ಲ ಸರ್ಕಾರಿ ಆರೋಗ್ಯ ಸಂಸ್ಥೆಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ ಈ ಹಿಂದೆ ಲಸಿಕೆ ಪಡೆದಿದ್ದರೂ ಅಭಿಯಾನದ ಸಂದರ್ಭದಲ್ಲಿ ಲಸಿಕೆಯನ್ನು ನೀಡಬೇಕಾಗುತ್ತದೆ ಸಾರ್ವಜನಿಕರು ತಮ್ಮ ಪ್ರದೇಶದಲ್ಲಿರುವ ಒಂಬತ್ತು ತಿಂಗಳಿಂದ ವರ್ಷದ ಮಕ್ಕಳನ್ನು ಸಮೀಪದ ಲಸಿಕಾ ಕೇಂದ್ರಗಳಿಗೆ ಕರೆದುಕೊಂಡು ಹೋಗಬೇಕು ಶಾಲೆಗೆ ಹೋಗುವ ತಮ್ಮ ಮಕ್ಕಳಿಗೆ ಶಾಲೆಯಲ್ಲಿ ದಡಾರ–ರುಬೆಲ್ಲಾ ಲಸಿಕೆಯನ್ನು ಪಡೆಯಲು ಅನುಮತಿಯನ್ನೂ ನೀಡಬೇಕು
KN ಸರ್ಕಾರಿ ಕಾರ್ಯಗಳು
KN ಮಾಹಿತಿ ಕೃಪೆ
KN ವರ್ಗ ವಿಜಯಪೂರ ತಾಲ್ಲೂಕಿನ ಹಳ್ಳಿಗಳು
KN ಕೇಂದ್ರೀಯ ವಿದ್ಯಾಲಯ ಕೆ ವಿ ಹಾಸನ
KN –
KN ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಮುಳವಾಡ ಏತ ನೀರಾವರಿ ಕಾಲುವೆ ಕಾಲುವೆಯಿದ್ದು ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ
KN ಸಿಸ್ಟಮ್ ನೊಂದಿಗೆ ಕಾರ್ಯನಿರ್ವಹಿಸಲು ಬಳಕೆದಾರರು ಸಿಸ್ಟಮ್ ನ ಸ್ಥಿತಿಯನ್ನು ನಿರ್ಣಯಿಸುವಂತಿರಬೇಕು ಮತ್ತು ನಿಯಂತ್ರಿಸುವಂತಿರಬೇಕು ಉದಾಹರಣೆಗೆ ಮೋಟಾರು ವಾಹನವನ್ನು ಓಡಿಸುವಾಗ ಚಾಲಕನು ವಾಹನದ ದಿಕ್ಕನ್ನು ನಿಯಂತ್ರಿಸಲು ಚಾಲನ ಚಕ್ರವನ್ನು ಬಳಸುತ್ತಾನೆ ಅಲ್ಲದೇ ವಾಹನದ ವೇಗವನ್ನು ನಿಯಂತ್ರಿಸಲು ಆಕ್ಸಲೇಟರ್ ಪೆಡಲ್ ಬ್ರೇಕ್ ಪೆಡಲ್ ಮತ್ತು ಗೇರ್ ಸ್ಟಿಕ್ ಅನ್ನು ಬಳಸುತ್ತಾನೆ ಚಾಲಕನು ಗಾಳಿತಡೆಯಿಂದ ನೋಡುವುದರ ಮೂಲಕ ವಾಹನದ ಸ್ಥಿತಿಯನ್ನು ಗ್ರಹಿಸುತ್ತಾನೆ ಅಲ್ಲದೇ ವಾಹನದ ನಿಖರ ವೇಗವನ್ನು ವೇಗಮಾಪಕದೆಡೆಗೆ ಕಣ್ಣು ಹಾಯಿಸುವ ಮೂಲಕ ತಿಳಿದುಕೊಳ್ಳುತ್ತಾನೆ ಇಲ್ಲಿ ವಾಹನದ ಬಳಕೆದಾರರ ಅಂತರಸಂಪರ್ಕ ಚಾಲನೆಯ ಕಾರ್ಯವನ್ನು ನಿರ್ವಹಿಸಲು ಮತ್ತು ವಾಹನವನ್ನು ನಿಭಾಯಿಸಲು ಚಾಲಕ ಬಳಸುವ ಎಲ್ಲಾ ಸಾಧನಗಳ ಸಂಯೋಜನೆಯಾಗಿದೆ
KN ಹ್ಯೂಮನ್‌ ಪ್ಯಾಪಿಲೋಮವೈರಸ್‌ ಸೋಂಕು
KN ತಥೈವ ನಾಶಾಯ ವಿಶಂತಿ ಲೋಕಾಃ ತವಾಪಿ ವಕ್ತ್ರಾಣಿ ಸಮೃದ್ಧವೇಗಾಃ ।।೨೯।।
KN ವೆಬ್
KN ೨೦೦೧ ಜೂನ ೨೧
KN ಕನ್ನಡ
KN ಫೆಬ್ರವರಿ – ಮಾರ್ಚ್ ಲೆ ಜ ಕೆನ್ನೆಥ್ ಎ ಮೊನಿಹಾನ್
KN • ಪದ್ಮಶ್ರೀ ಭಾರತ ಸರ್ಕಾರದ ಗಣರಾಜ್ಯೋತ್ಸವ ಪ್ರಶಸ್ತಿ ರಲ್ಲಿ
KN ಕೇನ್ ಎಂಬ ಬಾಡಿಗೆ ಬಂಗಲೆಯಲ್ಲಿ ಜೆ ಆರ್ ಡಿ ಟಾಟಾ ಹಾಗೂ ಥೆಲ್ಮಟಾಟ ತಮ್ಮ ದೀರ್ಘಕಾಲದ ವಾಸ್ಯವ್ಯವನ್ನು ನಡೆಸಿದ್ದರು ಈ ಚಾರಿತ್ರ್ಯಿಕ ಮಹತ್ವದ ಬಂಗಲೆ ಮುಂಬಯಿನ ಅಲ್ಟಾಮೌಂಟ್ ರೋಡ್ ನಲ್ಲಿದೆ ಭಾರತದ ಬೃಹತ್ ಟಾಟ ಮಹಾಸಂಸ್ಥೆಯ ಮಹಾನಿರ್ದೇಶಕ ಡಾ ಜೆ ಆರ್ ಡಿ ಟಾಟ ರವರು ಬಹಳ ತೃಪ್ತಿಯಿಂದ ವಾಸ್ತ್ಯವ್ಯಮಾಡಿದ ದಕ್ಷಿಣ ಮುಂಬಯಿನ ಪುರಾತನ ಬಂಗಲೆ ಕೇನ್ ಈ ಬಂಗಲೆಯ ಕಾಂಪೌಂಡ್ ನ ಬದಿಯಲ್ಲೆ ನೌಕರರ ಮನೆಗಳು ಮತ್ತು ಇತರ ಸದಸ್ಯರ ನಿವಾಸಗಳಿವೆ ಬೆಟ್ಟದ ಪರಿಸರವಿರುರುವ ಕೇನ್ ಬಂಗಲೆ ಯ ಗೇಟ್ ನಿಂದ ಸ್ವಲ್ಪ ನಡೆದು ಮೇಲೇರಿ ವೃತ್ತಾಕಾರವಾಗಿ ನಿರ್ಮಿಸಿರುವ ೫೩ ಮೆಟ್ಟಿಲನ್ನು ಹತ್ತಿ ಸಾಗಿದರೆ ಜೆ ಆರ್ ಡಿ ಮತ್ತು ಥೆಲ್ಮ ರವರ ಕೊಠಡಿಗಳಿಗೆ ಹೋಗಬಹುದು
KN ವರ್ಗ ವಿಜ್ಞಾನಿಗಳು
KN ಎಂ ರಾಘವೇಂದ್ರರಾವ್
KN ಅತನ ಶ್ರೇಷ್ಟವಾದ ಸಾಮರ್ಥ್ಯವೆಂದರೆ ಆತನ ಮೊದಲ ಎಸೆತವಾಗಿದೆ
KN ಚೈತನ್ಯ ಮಹಿಳಾ ಸಹಕಾರಿ ಬ್ಯಾಂಕ ಬಿಜಾಪೂರ ಮುಖ್ಯ ಕಚೇರಿ
KN ಪೂರ್ಣವಾಗಿ ವಿಕಸನಗೊಂಡ ಸಮುದ್ರವು ನಿರ್ದಿಷ್ಟ ಬಲ ಅವಧಿ ಮತ್ತು ಹರವಿನ ಗಾಳಿಗೆ ಸೈದ್ಧಾಂತಿಕವಾಗಿ ಸಾಧ್ಯವಾದ ಗರಿಷ್ಠ ಅಲೆ ಗಾತ್ರವನ್ನು ಹೊಂದಿರುತ್ತದೆ ಆ ಗಾಳಿಗೆ ಹೆಚ್ಚಿನ ಒಡ್ಡಿಕೆಯು ಕೇವಲ ಶಕ್ತಿಯ ಚೆದುರುವಿಕೆ ಉಂಟುಮಾಡಬಹುದು ಏಕೆಂದರೆ ಅಲೆಗಳ ಶಿಖರಗಳು ಒಡೆಯುತ್ತವೆ ಮತ್ತು ನೊರೆಹೊತ್ತ ಹೆದ್ದೆರೆಗಳ ರಚನೆಯಾಗುತ್ತದೆ ಒಂದು ನಿರ್ದಿಷ್ಟ ಪ್ರದೇಶದಲ್ಲಿನ ಅಲೆಗಳು ವಿಶಿಷ್ಟವಾಗಿ ಎತ್ತರದ ಶ್ರೇಣಿಯನ್ನು ಹೊಂದಿರುತ್ತವೆ
KN ಬ್ಲ್ಯಾಕ್ ಸಬ್ಬತ್‌ ರ ಡಿಸೆಂಬರ್‌ನಲ್ಲಿ ಫಿಲಿಪ್ಸ್‌ ರೆಕಾರ್ಡ್ಸ್‌ಗೆ ಸಹಿಹಾಕಿತು ನಂತರ ಅದರ ಮೊದಲ ಏಕಗೀತದ ತಟ್ಟೆ ಎವಿಲ್ ವುಮನ್‌ ಅನ್ನು ಫಿಲಿಪ್ಸ್‌ ಅಂಗಸಂಸ್ಥೆ ಫೋಂಟಾನ ರೆಕಾರ್ಡ್ಸ್‌ನ ಮ‌ೂಲಕ ರ ಜನವರಿಯಲ್ಲಿ ಬಿಡುಗಡೆಗೊಳಿಸಿತು ನಂತರದ ಬಿಡುಗಡೆಗಳು ಫಿಲಿಪ್ಸ್‌ನ ಹೊಸದಾಗಿ ಹುಟ್ಟಿಕೊಂಡ ಪ್ರಗತಿಶೀಲ ರಾಕ್‌ ಧ್ವನಿಮುದ್ರಣ ಸಂಸ್ಥೆ ವರ್ಟಿಗೊ ರೆಕಾರ್ಡ್ಸ್‌‌ನಿಂದ ನಿರ್ವಹಿಸಲ್ಪಟ್ಟವು ಆ ಏಕಗೀತದ ರೆಕಾರ್ಡ್‌ ಪಟ್ಟಿಯಲ್ಲಿ ಸೇರ್ಪಡೆಗೊಳ್ಳಲು ವಿಫಲವಾದರೂ ವಾದ್ಯ ಮೇಳವು ಜನವರಿಯ ಕೊನೆಯಲ್ಲಿ ಅದರ ಪ್ರಥಮ ಆಲ್ಬಮ್ಅನ್ನು ರೋಡ್ಜರ್ ಬೈನ್‌‌ನ ನಿರ್ಮಾಣದಲ್ಲಿ ಧ್ವನಿಮುದ್ರಣ ಮಾಡಲು ಎರಡು ದಿನಗಳ ಸ್ಟುಡಿಯೊ ಕಾಲದಲ್ಲಿ ಸಮರ್ಥವಾಯಿತು ಐಯೋಮಿಯು ನೇರ ಧ್ವನಿಮುದ್ರಣ ಮಾಡಿದ ಸಂದರ್ಭವನ್ನು ಹೀಗೆಂದು ನೆನಪು ಮಾಡಿಕೊಳ್ಳುತ್ತಾನೆ ಅದನ್ನು ಮಾಡಲು ನಮಗೆ ಎರಡು ದಿನಗಳಿದ್ದವೆಂದು ನಾವು ಭಾವಿಸಿದೆವು ಅದರಲ್ಲಿ ಒಂದು ದಿನ ಸಂಕಲನ ಮಾಡಬೇಕಿತ್ತು ಆದ್ದರಿಂದ ನಾವು ನೇರವಾಗಿ ನುಡಿಸಿದೆವು ಅದೇ ಸಮಯದಲ್ಲಿ ಓಜ್ಜೀಯು ಹಾಡುತ್ತಿದ್ದ ಅವನನ್ನು ನಾವು ಒಂದು ಬೇರೆಯೇ ಬೂತ್ ಒಳಗೆ ಕುಳ್ಳಿರಿಸಿ ನಾವು ಬೇರೆ ಹೋಗಿದ್ದೆವು ನಾವು ಎರಡನೇ ಬಾರಿಗೆ ಬಹುತೇಕ ಹಾಡುಗಳನ್ನು ನುಡಿಸಲೇ ಇಲ್ಲ
KN ಹುಲ್ಲು ಬೆಳೆಸುವುದು ಕೃಷಿಯಲ್ಲಿ ಆರ್ಥಿಕವಾಗಿ ಉತ್ತಮ ಆದಾಯದ ವಿಧಾನ ಲ್ಯಾಂಡ್ರೇಸಸ್‌ ಬೇಸಾಯದ ಚಟುವಟಿಕೆಗಳು ಇಲ್ಲದಾಗ ಕೃಷಿಕ ತನ್ನ ಭೂಮಿಯಲ್ಲಿ ಹುಲ್ಲು ಬೆಳೆಯುತ್ತಾನೆ ಇದು ಅರ್ಥಿಕ ಮೌಲ್ಯ ವೃದ್ಧಿಗೆ ಪೂರಕವಾಗುತ್ತದೆ ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ ಇದರಿಂದ ಇಳುವರಿ ಹೆಚ್ಚಳವೂ ಇದೆ ಆಲೂಗಡ್ಡೆ ಮತ್ತು ಕಾಫಿಯಂತಹ ಪ್ರಮುಖ ಬೆಳೆಗಳು ಕೇವಲ ಕೆಲವೇ ತಳಿ ಅಭಿವೃದ್ಧಿಯ ಫಲಿತಾಂಶಗಳಾಗಿವೆ ಇದಕ್ಕೆ ನಿಗದಿತ ಕಾಲಘಟ್ಟವನ್ನು ಹೊಂದಲಾಗಿದೆ ಕಳೆದ ಕೆಲವರ್ಷಗಳಿಂದ ಆಹಾರ ಧಾನ್ಯಗಳ ಅಧಿಕ ಇಳುವರಿಗೆ ಹಲವಾರು ವೈಜ್ಣಾನಿಕ ಸುಧಾರಣೆ ತರಲಾಗಿದೆ ಸುಧಾರಿತ ಮತ್ತು ಹೈಬ್ರೀಡ್ ತಳಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುವುದು ಕಾರಣವಾಗಿದೆ ಅಂತರ್ ಜಾತೀಯ ತಳಿಗಳ ಮಿಶ್ರಣ ಮತ್ತು ಅಧಿಕ ಇಳುವರಿ ಜಾತಿಗಳ ಸಂಶೋಧನೆ ಇಂದಿನ ಅಗತ್ಯವಾಗಿದೆ ವಿಶೇಷ ತಳಿಗಳ ಆವಿಷ್ಕಾರದಿಂದ ಇಳುವರಿ ದುಪ್ಪಟ್ಟುಗೊಂಡು ಹಸಿರು ಕ್ರಾಂತಿಗೆ ನಾಂದಿ ಹಾಡಿತು ವರ್ಷಗಳಿಂದ ಇವುಗಳ ಸಂಶೋಧನೆ ಇಂದು ಫಲಿತಾಂಶ ನೀಡಿದೆ
KN ವಿಷ್ಣುವಿನ ಹತ್ತು ಅವತಾರಗಳ ಮೈದಾಳುವಿಕೆ ಪೈಕಿ ಪರಶುರಾಮನದು ಆರನೆಯ ಅವತಾರವಾಗಿತ್ತು ಪರಶು ಎಂಬ ಪದವು ಸಂಸ್ಕೃತದಲ್ಲಿ ಕೊಡಲಿ ಎಂಬ ಅರ್ಥವನ್ನು ನೀಡುತ್ತದೆ ಆದ್ದರಿಂದ ಪರಶುರಾಮ ಎಂದರೆ ಕೊಡಲಿಯನ್ನು ಹೊಂದಿರುವ ರಾಮ ಎಂದರ್ಥ ಆಳುವ ಕುಲಕ್ಕೆ ಸೇರಿದ ಕ್ಷತ್ರಿಯರ ಸೊಕ್ಕಿನ ಪೀಡನೆಯಿಂದ ಪ್ರಪಂಚವನ್ನು ವಿಮೋಚನೆಗೊಳಿಸುವುದು ಅವನ ಜನನದ ಗುರಿಯಾಗಿತ್ತು ಭೂಮಿಯ ಮೇಲಿನ ಎಲ್ಲಾ ಪುರುಷ ಕ್ಷತ್ರಿಯರನ್ನು ಅವನು ಸಾಯಿಸಿದ ಮತ್ತು ಅವರ ರಕ್ತವನ್ನು ಐದು ಸರೋವರಗಳಲ್ಲಿ ಭರ್ತಿಮಾಡಿದ ಕ್ಷತ್ರಿಯ ರಾಜರನ್ನು ನಾಶಪಡಿಸಿದ ನಂತರ ತನ್ನ ಪಾಪಗಳಿಗಾಗಿ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳುವ ಮಾರ್ಗವೊಂದನ್ನು ಕಂಡುಕೊಳ್ಳಲು ಅವನು ವಿದ್ವಜ್ಜನರ ಸಮೂಹವನ್ನು ಸಂಪರ್ಕಿಸಿದ ಶಾಶ್ವತ ನರಕ ಶಿಕ್ಷೆಯಿಂದ ತನ್ನ ಆತ್ಮವನ್ನು ರಕ್ಷಿಸಿಕೊಳ್ಳಬೇಕೆಂದರೆ ತಾನು ಜಯಿಸಿದ್ದ ಭೂಭಾಗಗಳನ್ನು ಬ್ರಾಹ್ಮಣರಿಗೆ ಅವನು ಹಸ್ತಾಂತರಿಸಬೇಕು ಎಂಬ ಸಲಹೆಯು ಅವನಿಗೆ ದಕ್ಕಿತು ಅವರು ಸಲಹೆ ನೀಡಿದಂತೆಯೇ ಅವನು ನಡೆದುಕೊಂಡ ಮತ್ತು ಗೋಕರ್ಣಂನಲ್ಲಿ ಧ್ಯಾನಕ್ಕೆ ಕುಳಿತುಕೊಂಡ ಅಲ್ಲಿ ಸಾಗರಗಳ ದೇವರಾದ ವರುಣ ಮತ್ತು ಭೂಮಿಯ ದೇವತೆಯಾದ ಭೂಮಿದೇವಿ ಅವನನ್ನು ಹರಸಿದರು ಗೋಕರ್ಣಂನಿಂದ ಹೊರಟು ಅವನು ಕನ್ಯಾಕುಮಾರಿಯನ್ನು ತಲುಪಿದ ಮತ್ತು ತನ್ನ ಕೊಡಲಿಯನ್ನು ಸಾಗರದ ಆ ಬದಿಯ ಉತ್ತರದ ಕಡೆಗೆ ಎಸೆದ ಆ ಕೊಡಲಿಯು ಬಂದು ನೆಲೆಗೊಂಡ ಸ್ಥಳವು ಕೇರಳವಾಗಿತ್ತು ಇದು ಗೋಕರ್ಣಂ ಮತ್ತು ಕನ್ಯಾಕುಮಾರಿಗಳ ನಡುವೆ ನೆಲೆಗೊಂಡಿರುವ ೧೬೦ ಕಾತಮ್‌ನಷ್ಟಿರುವ ಒಂದು ಹಳೆಯ ಅಳತೆ ಭೂಭಾಗವಾಗಿತ್ತು ಪುರಾಣಗಳು ಹೇಳುವ ಪ್ರಕಾರ ಪರಶುರಾಮನು ೬೪ ಬ್ರಾಹ್ಮಣ ಕುಟುಂಬಗಳನ್ನು ಕೇರಳದಲ್ಲಿ ನೆಲೆಗೊಳಿಸಿದ ಕ್ಷತ್ರಿಯರನ್ನು ತಾನು ಕೊಂದ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದು ಇವರನ್ನು ಆತ ಉತ್ತರದಿಂದ ಕರೆತಂದ ಪುರಾಣಗಳ ಅನುಸಾರ ಕೇರಳವು ಪರಶುರಾಮ ಕ್ಷೇತ್ರಂ ಅಂದರೆ ಪರಶುರಾಮನ ಭೂಭಾಗ ಎಂಬುದಾಗಿಯೂ ಕರೆಯಲ್ಪಡುತ್ತದೆ ಸಮುದ್ರದಿಂದ ಸದರಿ ಭೂಭಾಗವನ್ನು ಅವನು ವಾಸಯೋಗ್ಯವಾಗಿಸಿದ ಎಂಬ ಐತಿಹ್ಯವೇ ಈ ಹೆಸರಿಗೆ ಕಾರಣ
KN ತ್ರಿಹಿತಕರಣ ಬಾಲಿಯ ಹಿಂದೂಗಳ ಜೀವನದ ಮುಖ್ಯ ಪದ್ಧತಿ ಸಮಾಜದ ಜನರು ಪ್ರಕೃತಿ ಮತ್ತು ದೇವರೊಡನೆ ಶಾಂತಿಯಿಂದ ನಡೆಸುವ ಸಹಜೀವನದಲ್ಲಿ ಹಿತ ಅಡಗಿದೆ ಎಂಬುದು ಇದರ ಅರ್ಥ ಹಾಗಾಗಿಯೇ ಮನೆಗಳು ಬೇರೆ ಇದ್ದರೂ ಹಬ್ಬ ಸಮಾರಂಭಗಳಲ್ಲಿ ಊರಿಗೆ ಊರೇ ಭಾಗಿಯಾಗುತ್ತದೆ ಇಡೀ ಹಳ್ಳಿಯೇ ದೊಡ್ಡ ಅವಿಭಕ್ತ ಕುಟುಂಬದಂತೆ ದೇವರನ್ನು ಕುರಿತು ಭಕ್ತಿಯಿದೆ ಪ್ರತೀ ಮನೆಯಲ್ಲೂ ದೇಗುಲವಿರುತ್ತದೆ ಆದರೆ ಒಳಗೆ ಯಾವುದೇ ಮೂರ್ತಿಯಿಲ್ಲ ದೇವರು ಹಿರಿಯರು ಶಕ್ತಿ ಸ್ವರೂಪಿಗಳು
KN ಹೋಮಿಯೋಪತಿ ರಾಷ್ಟ್ರೀಯ ಸಂಸ್ಥೆ
KN ಶೌಕೀನ್‌ ೧೯೮೧ ರವಿ ಆನಂದ್‌
KN ಋತ
KN ಇ ಪಾರ್ಶ್ವಕಸಿ ವಿಧಾನ ಇದಕ್ಕೆ ಸೈಡ್‌ಗ್ರ್ಯಾಪ್ಟಿಂಗ್‌ ಎನ್ನುತ್ತಾರೆ ಫ್ಲೋರಿಡಾದಲ್ಲಿ ಈ ವಿಧಾನ ಬಹಳ ಯಶಸ್ವಿಯಾಗಿ ಕಂಡುಬಂದಿದೆ ಇದರಲ್ಲಿ ಸಹ ಬೀಜ ಸಸಿಗಳನ್ನು ಬೇರು ಸಸಿಗಳನ್ನಾಗಿ ಬಳಸುತ್ತಾರೆ ಸ್ವಲ್ಪ ದೊಡ್ಡವಿರುವ ಮರಗಳಲ್ಲಿಯೂ ಸಹ ಈ ವಿಧಾನವನ್ನು ಅನುಸರಿಸಬಹುದು ಬೇರು ಸಸಿಯ ಕಾಂಡ ದಪ್ಪನಾಗಿದ್ದರೂ ಅಡ್ಡಿಯಿಲ್ಲ ಕಸಿಮಾಡುವ ಕಾಲಕ್ಕೆ ಅದರಲ್ಲಿ ಕೂಡುಪದರ ರಸವತ್ತಾಗಿರುವುದು ಬಹು ಮುಖ್ಯ ಕಸಿಕಡ್ಡಿಗಳ ಉಪಚಾರ ವೆನೀರ್ ವಿಧಾನದಲ್ಲಿ ಇದ್ದಂತೆ ಅವುಗಳನ್ನು ಕಸಿ ಮಾಡುವ ದಿನ ತಂಪುಹೊತ್ತಿನಲ್ಲಿ ತಾಯಿಮರದಿಂದ ಬೇರ್ಪಡಿಸಿ ತಂದು ಕಸಿ ಮಾಡಲು ಬಳಸಬೇಕು ಕಸಿಕಡ್ಡಿಯ ಬುಡದಲ್ಲಿ ಎರಡೂ ಮಗ್ಗುಲಲ್ಲಿ ಇಳಿಜಾರು ಕಚ್ಚುಕೊಟ್ಟು ಚೂಪುಮಾಡಬೇಕು
KN –
KN ಒತ್ತಡಗುಂಪುಗಳು
KN ಸಾಮನೇ ಆ ಕೆ ತುಝ್ಕೋ ಪುಕಾರ ನಹೀ
KN ಎ ಔಟ್‌ಪುಟ್‌ನೊಂದಿಗೆ ಐಪ್ಯಾಡ್ ಯುಎಸ್‌ಬಿ ಪವರ್ ಅಡಾಪ್ಟರ್
KN ಭಾರತೀಯ ಸರಕಾರದ ರ ಗಣತಿಯ ವರದಿ ಪ್ರಕಾರ ಒಟ್ಟು ಬರೇಲಿ ನಗರ ಪ್ರದೇಶದ ಬರೇಲಿ ಮುನಿಸಿಪಲ್‌ ಕಾರ್ಪೋರೇಶನ್‌ ಮತ್ತು ಬರೇಲಿ ಜನಸಂಖ್ಯೆಯ ರಲ್ಲಿ ಗಂಡಸರು ಹಾಗು ಸುಮಾರು ಹೆಂಗಸರು ಇದ್ದರು ಈ ನಗರ ಪ್ರದೇಶ ಚದರ ಕಿ ಮೀ ನಷ್ಟು ಜಾಗದಿಂದ ಕೂಡಿದೆ ಆದರೆ ಇದರ ಜನಸಾಂದ್ರತೆ ಪ್ರತಿ ಕಿ ಮೀಟರ್‌ಗೆ ದೇಶದಲ್ಲಿಯೇ ಅತಿ ಹೆಚ್ಚು ಇದೆ ಇಲ್ಲಿನ ಜನಸಂಖ್ಯೆಯಲ್ಲಿ ಬಹುಪಾಲು ಜಟವಾಗಳು ಮತ್ತು ಬಾಲ್ಮಿಕೀಗಳು ಮತ್ತು ಬನಿಯಾಗಳು ಠಾಕೂರರು ಕಯಸ್ತಾಗಳು ಮತ್ತು ಪಂಜಾಬಿಗಳಂತಹ ಹಿಂದುಳಿದ ವರ್ಗಗಗಳಿಂದ ಕೂಡಿದೆ ಶೇ ರಷ್ಟು ಹಿಂದೂ ಜನಸಂಖ್ಯೆಯಿದ್ದರೆ ಶೇ ರಷ್ಟು ಮುಸ್ಲಿಮರು ಶೇ ರಷ್ಟು ಸಿಖ್‌ ಜನಸಂಖ್ಯೆ ಮತ್ತು ಉಳಿದಂತೆ ಜೈನರು ಬೌದ್ಧರು ಮತ್ತು ಕ್ರೈಸ್ತರುಗಳಿದ್ದಾರೆ ಬರೇಲಿಯು ರಾಷ್ಟ್ರದ ಸರಾಸರಿ ಸಾಕ್ಷರ ಪ್ರಮಾಣಕ್ಕಿಂತಲೂ ಹೆಚ್ಚಿನ ಅಂದರೆ ಶೇ ರಷ್ಟು ಸಾಕ್ಷರತೆಯನ್ನು ಹೊಂದಿದ್ದು ಶೇ ರಷ್ಟು ಗಂಡಸರು ಮತ್ತು ಶೇ ರಷ್ಟು ಹೆಣ್ಣುಮಕ್ಕಳು ವಿದ್ಯಾವಂತರಿದ್ದು ಉತ್ತರಖಾಂಡದ ಸಾಕ್ಷರತೆಯಲ್ಲಿ ಅಭಿವೃದ್ಧಿ ಹೊಂದಿದ ಮೂರು ಜಿಲ್ಲೆಗಳಲ್ಲಿ ಒಂದನ್ನಾಗಿ ಮಾಡಿದೆ
KN ವರ್ಗ ಕನ್ನಡ ಚಿತ್ರರಂಗದ ನಟರು
KN ಕಾಗಷೀಯ …
KN ಪೀರ್ ಮೌಲ್ಯಮಾಪನಗಳಲ್ಲಿ ಮೂರು ವಿಧಾನಗಳಿವೆ
KN ಒಂದು ದಿನದ ಕಥೆಯ ಹಿನ್ನೆಲೆಯೊಳಗೆ ಸಜ್ಜುಗೊಂಡ ಚಲನಚಿತ್ರಗಳು
KN ದುರುಗ ಮುರುಗಿಯು ಉತ್ತರ ಕರ್ನಾಟಕ ಭಾಗದ ಒಂದು ವಿಶಿಷ್ಟ ಕಲೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಕಲೆಯನ್ನು ದುರುಗ ಮುರುಗಿಯೊಂದೂ ಮುರುಗಮ್ಮನಾಡಿಸುವವರು ಎಂದು ದಕ್ಷಿಣ ಕರ್ನಾಟಕದಲ್ಲಿ ಉರು ಮಾರಿಯಮ್ಮ ಅಥವಾ ಕೊಲ್ಲಾಪುರದಮ್ಮ ಎಂಬ ವಿವಿಧ ಹೆಸರುಗಳಲ್ಲಿ ಕರೆಯಲಾಗುವುದು ಈ ಕಲೆ ಜನರಿಗೆ ತುಂಬಾ ವಿಶಿಷ್ಟವಾದದ್ದು ಯಾಕೆಂದರೆ ಮಾರಮ್ಮನ ರೂಪದ ಈ ದೇವತೆ ಒಂದು ಕಡೆ ನೆಲೆ ನಿಲ್ಲುವವಳಲ್ಲ ಊರೂರು ಸುತ್ತುವಳು ಎಂಬ ನಂಬಿಕೆ ದುರುಗ ಮುರುಗಿಯವರು ಅಥವಾ ಮುರುಗಮ್ಮದವರು ಎಂದೇ ಕರೆಯುಲಾಗುವ ಒಂದು ವಿಶೇಷ ಜನಾಂಗ ತಮ್ಮ ದೇವತೆಯನ್ನು ಪೆಟ್ಟಿಗೆಯಲ್ಲಿಟ್ಟು ಅದನ್ನು ಹೊತ್ತುಕೊಂಡು ಊರಾಡುತ್ತಾರೆ ಊರಾಡುವ ಸಂದರ್ಭದಲ್ಲಿ ಪೆಟ್ಟಿಗೆಯನ್ನು ಹೊತ್ತು ಉರುಮೆ ಅಥವಾ ಅರೆ ವಾದ್ಯದ ಬಡಿತಕ್ಕೆ ತಕ್ಕಂತೆ ಕುಣಿಯುವುದಲ್ಲದೆ ಪೋತುರಾಜನ ವೇಷ ಹಾಗು ಸೋಮನ ಮುಖವಾಡ ಪ್ರದರ್ಶನ ಕೂಡ ನೀಡುತ್ತಾರೆ ಇವರಲ್ಲಿ ಪೆಟ್ಟಿಗೆ ದುರುಗ ಮುರುಗಿಯವರು ಹಾಗೂ ಬುಟ್ಟಿ ದುರುಗ ಮುರುಗಿಯರೆಂದು ಎರಡು ವಿಧ ಬುಟ್ಟಿ ದುರುಗ ಮುರುಗಿಯವರು ಬುಟ್ಟಿಯಲ್ಲಿ ತಮ್ಮ ದೇವರನ್ನಿಟ್ಟು ಹೊತ್ತು ಊರಾಡುತ್ತಾರೆ
KN ವೈರಾಣುವಿನ ಸೋಂಕು
KN ಬಫಲೋ ರಾಯಲ್ಸ್ ವಿಶ್ವ ತಂಡ ಟಿನಿಸ್ ಲೀಗ್‌‌
KN ಉಲ್ಲೇಖಿಸಲ್ಪಟ್ಟ ಕೃತಿಗಳು
KN ಸಿಂದಗಿ ಕ್ಷೇತ್ರದಿಂದ ಬಾರಿ ಶಾಸಕರಾಗಿರುವ ರಮೇಶ ಭೂಸನೂರ ಗ್ರಾಮ ಮಟ್ಟದಿಂದ ರಾಜಕೀಯ ಜೀವನಕ್ಕೆ ಕಾಲಿಟ್ಟವರು ಇವರು ಪಂಚಾಯತ್‌ ರಾಜ್‌ ವ್ಯವಸ್ಥೆಯ ಹಂತಗಳಲ್ಲಿ ಮಂಡಲ ಪಂಚಾಯಿತಿ ತಾಪಂ ಜಿಪಂ ಸದಸ್ಯರಾಗಿ ಆಯ್ಕೆಯಾದವರು ರಲ್ಲಿ ಮಂಡಲ ಪಂಚಾಯಿತಿ ಸದಸ್ಯರಾಗಿ ಪ್ರಧಾನ ಆಗಿದ್ದರು ರಲ್ಲಿ ತಾಪಂ ಸದಸ್ಯ ದಲ್ಲಿ ಆಲಮೇಲ ಜಿಪಂ ಕ್ಷೇತ್ರದಿಂದ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದರು ರಲ್ಲಿ ವಿಧಾನಸಭೆ ಪ್ರವೇಶಿಸಲು ಇಂಡಿ ಕ್ಷೇತ್ರದ ಕಾಂಗ್ರೆಸ್‌ ಆಕಾಂಕ್ಷಿಯಾಗಿದ್ದರು ಆದರೆ ಟಿಕೆಟ್‌ ಸಿಗಲಿಲ್ಲ ರಲ್ಲಿ ಸಿಂದಗಿ ಕ್ಷೇತ್ರದ ಬಿಜೆಪಿಯಿಂದ ಕಣಕ್ಕಿಳಿದು ಮೊದಲ ಶಾಸಕರಾಗಿ ವಿಧಾನಸಭೆ ಮೆಟ್ಟಿಲೇರಿದರು ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ನೇ ಬಾರಿ ಶಾಸಕರಾದರು
KN ಏರಿಕೆಯ ಉಳಿಕೆ
KN ಚಿತ್ರಕ್ಕೆ ಸಂಬಂಧಿಕ ಫೋಟೋ ಶ್ರೇಯವನ್ನು ಚಿತ್ರದ ಬಗೆಗಿನ ಮಾಹಿತಿ ಪುಟದಲ್ಲಿ ನೀಡಿರಬೇಕು
KN ಮಾನವ ಜೀನ್‌ನ ಒಂದು ರೂಪಾಂತರಿತ ಸ್ವರೂಪವನ್ನು ಅಭಿವ್ಯಕ್ತಿಸುವ ಜೀವಾಂತರ ಇಲಿಗಳು ನಾರಿನಂಥ ಅಮಿಲಾಯ್ಡ್‌‌ ದದ್ದುಗಳನ್ನು ಹಾಗೂ ದೈಶಿಕ ಅರಿವಿನ ಕೊರತೆಗಳೊಂದಿಗಿನ ಆಲ್‌ಝೈಮರ್‌ನ ರೀತಿಯ ಮಿದುಳು ರೋಗಲಕ್ಷಣವನ್ನು ಉಂಟುಮಾಡುತ್ತವೆ ಎಂಬ ಆವಿಷ್ಕಾರದಿಂದ ಮತ್ತಷ್ಟು ಪುರಾವೆಯು ದೊರೆಯುತ್ತದೆ
KN ಮಲೆನಾಡ ಚಿಪ್ಪಣಬೆ ಮಾಲ್‌ಗೆ ಬಂದ ಮಲೆನಾಡ ಚಿಪ್ಪಣಬೆ ಪ್ರಜಾವಾಣಿ ವಾರ್ತೆ
KN ಹಂತ ಮಾಹಿತಿ ಸಂಗ್ರಹಣೆ ಮತ್ತು ಯೋಜನೆ
KN ೧೯೪೪ ರಲ್ಲಿ ನೋಬಲ್ ಪ್ರಶಸ್ತಿಯನ್ನು ಘೋಷಿಸಿದರು
KN ನೀರಾವರಿ
KN ರಲ್ಲಿ ಮೆಕ್ಸಿಕೋ ಸ್ಪೇನ್ ನಿಂದ ಸ್ವಾತಂತ್ರ್ಯವನ್ನು ಸಾಧಿಸಿತು ಮತ್ತು ಸ್ಯಾನ್ ಡಿಯಾಗೋ ಅಲ್ಟಾ ಕ್ಯಾಲಿಫೋರ್ನಿಯಾದಲ್ಲಿ ಮೆಕ್ಸಿಕನ್ ರಾಜ್ಯದ ಭಾಗವಾಯಿತು ಸ್ಯಾನ್ ಡಿಯಾಗೋ ಪಟ್ಟಣದ ಪ್ರೆಸಿಡಿಯೊ ಬೆಟ್ಟದ ಕೆಳಗಿನ ಮಟ್ಟದ ಭೂಮಿ ಮೇಲೆ ಬೆಳೆದ ಸಂದರ್ಭದಲ್ಲಿ ಪ್ರೆಸಿಡಿಯೊ ಹಿಲ್ ಫೋರ್ಟ್ ಕ್ರಮೇಣ ಕೈಬಿಡಲಾಯಿತು ಮಿಷನ್ ರಲ್ಲಿ ಮೆಕ್ಸಿಕನ್ ಸರ್ಕಾರ ಜಾತ್ಯತೀತಗೊಳಗಾಯಿತು ಮತ್ತು ಮಿಷನ್ ಭೂಮಿಗಳು ಶ್ರೀಮಂತ ಕ್ಯಾಲಿಫೋರ್ನಿಯೋ ವಲಸಿಗರಿಗೆ ಮಾರಾಟವಾದವು ಪಟ್ಟಣದ ನಿವಾಸಿಗಳು ಒಂದು ಪುಬ್ಲೊ ರೂಪಿಸಲು ಗವರ್ನರ್ ಅಹವಾಲು ಮಾಡಿದರುಮತ್ತು ಜುವಾನ್ ಮಾರಿಯಾ ಪಿಯೊ ಪಿಕೋ ಸೋಲಿಸಿ ಮೊದಲ ಪುರಸಭೆಯ ಮ್ಯಾಜಿಸ್ಟ್ರೇಟ್ ಆಗಿ ಆಯ್ಕೆಯಾದರು ಆದಾಗ್ಯೂ ಸ್ಯಾನ್ ಡಿಯಾಗೋ ಉದ್ದಕ್ಕೂ ಜನಸಂಖ್ಯೆ ಸೋತು ಅದರ ಗಾತ್ರ ಅಂದಾಜು ನಿವಾಸಿಗಳಿಗೆ ಕುಸಿಯಿತು ಏಕೆಂದರೆ ರಲ್ಲಿ ಪಟ್ಟಣದ ಪುಬ್ಲೊ ಸ್ಥಾನಮಾನವನ್ನು ಕಳೆದುಕೊಂಡಿತು ಪಟ್ಟಣದ ಬಿಯಾಂಡ್ ಮೆಕ್ಸಿಕನ್ ಭೂಮಿ ಅನುದಾನ ಕ್ಯಾಲಿಫೋರ್ನಿಯಾ ರಾಂಚೊಸ್ ಸಂಖ್ಯೆ ವಿಸ್ತರಿಸಿತು ಮತ್ತು ಸಾಧಾರಣ ಸ್ಥಳೀಯ ಆರ್ಥಿಕ ಹೆಚ್ಚೆ ಮಾಡಿತು
KN ಅಕ್ಷರ ಬ್ರಹ್ಮ ಯೋಗ ೨೮೩೩೮
KN ಅ ನಾ ಪ್ರಹ್ಲಾದರಾವ್ ಅವರ ಪದಬಂಧ ಪ್ರಕಟಗೊಳ್ಳುತ್ತಿರುವ ಪತ್ರಿಕೆಗಳು
KN ೧ ಗೋಚರ ಸರಕುಗಳ ರಪ್ತು
KN ನಿಮ್ಮ ಅರವತ್ತನೇ ಜನ್ಮದಿನದ ಈ ಶುಭ ಸಂದರ್ಭದಲ್ಲಿ ವಿಶೇಷವಾಗಿ ಉಷ್ಣಬಲ ವಿಜ್ಞಾನ ಕ್ಷೇತ್ರದಲ್ಲಿ ಮಾಡಿದ ಅದ್ಭುತ ಸಾಧನೆಗಳಿಗಾಗಿ ನಿಮ್ಮನ್ನು ಅಭಿನಂದಿಸುವ ಅವಕಾಶವನ್ನು ಪಡೆದುದಕ್ಕಾಗಿ ನಾನು ಸಂತೋಷಿಸುತ್ತೇನೆ ನಿಮಗೆ ತಿಳಿದಂತೆ ನಾನು ಒಂದು ಬಾರಿ ಈ ಕ್ಷೇತ್ರದಲ್ಲಿನ ನಿಮ್ಮ ಕೆಲಸಕ್ಕಾಗಿ ನಿಮ್ಮನ್ನು ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶಗೊಳಿಸುವ ವಿಶೇಷ ಅಧಿಕಾರವನ್ನು ಹೊಂದಿದ್ದೆ ಅರ್ತುರ್ ಕಾಂಪ್ಟನ್
KN ಪಿನ್
KN –
KN ಇತರ ಕೆಲಸ
KN ಸಂಗೀತ ಪಂಚಮೇಳಗಾರರು
KN ಮೇಲ್ಕಾಣಸಿರುವ ವಿವಿಧ ಘಟ್ಟದ ಶಿಲಾಪ್ರಸ್ತರಗಳನ್ನು ಕೆಳಗಿನಿಂದ ಮೇಲಕ್ಕೆ ಓದಬೇಕು ಏಕೆಂದರೆ ಅವನ್ನು ಇಲ್ಲಿ ನಿಕ್ಷೇಪಗೊಂಡ ಕ್ರಮದಲ್ಲೇ ಜೋಡಿಸಿದೆ ಅವುಗಳ ಒಟ್ಟು ಮಂದ ಮೀ
KN ಸಂಸ್ಥೆಯ ಇತಿಹಾಸ
KN ರಮಣೀಯವಾಗಿರುವ ಪ್ರೇಮಲೋಕ
KN ಚಿತ್ರ
KN ಗದ್ದಿಗೆ ಮರಿ
KN ಸಂಘದ ಕಲಾಪಗಳನ್ನು ಮಂದಿ ಸದಸ್ಯರ ಕೇಂದ್ರೀಯ ಸಮಿತಿ ನಿರ್ವಹಿಸುತ್ತದೆ ನೀತಿನಿರೂಪಣೆ ಮಾಡಿ ಕಾರ್ಯವನ್ನು ನಿರ್ದೇಶಿಸುವುದರಲ್ಲಿ ಈ ಸಮಿತಿಯದೇ ಪರಮಾಧಿಕಾರ ಪ್ರಾಥಮಿಕ ಸದಸ್ಯತ್ವದ ಅಂಗಸಂಸ್ಥೆಗಳ ಹಾಗೂ ಪ್ರಾದೇಶಿಕ ಸಂಘಗಳ ಜಾಲದ ಮೂಲಕ ಇದು ಇಡೀ ದೇಶದಲ್ಲಿ ಹರಡಿರುವ ದೊಡ್ಡ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಸಹಸ್ರಾರು ಉತ್ಪಾದಕರನ್ನು ಪ್ರತಿನಿಧಿಸುತ್ತದೆ
KN ಅನೇಕ ಜಾತಿಯ ಉಪ್ಪುನೇರಳೆ ಕೃಷಿಯಲ್ಲಿವೆ ಜಪಾನಿನಲ್ಲಿ ಜಾತಿಗಳಿದದ್ದು ಅವುಗಳಲ್ಲಿ ಸುಮಾರು ನ್ನು ವ್ಯಾಪಕವಾಗಿ ಬೆಳೆಸುತ್ತಾರೆ ಭಾರತದಲ್ಲಿ ರೇಷ್ಮೆ ಹುಳುಗಳಿಗೆ ತಿನ್ನಿಸುವುದಕ್ಕೆ ಮಲ್ಟಿ ಕ್ಯಾಲಿಸ್ ಎಂಬ ಚೀನೀಜಾತಿಯ ಉಪ್ಪು ನೇರಳೆ ವ್ಯಾಪಕವಾಗಿ ಕೃಷಿಯಲ್ಲಿದೆ ಆಟ್ರೋ ಪರ್ ಪ್ಯುರಿಯ ಎಂಬ ಇನ್ನೊಂದು ಜಾತಿಯ ಚೀನೀ ತಳಿ ಸಹ ಹಲವೆಡೆ ಬಳಕೆಯಲ್ಲಿದೆ ಇದನ್ನು ರಸ್ತೆ ಮತ್ತು ಜಮೀನಿನ ಅಂಚುಗಳಲ್ಲಿ ಬೆಳೆಸುವುದು ಸಾಮಾನ್ಯ ಮೈಸೂರಿನಲ್ಲಿ ತಳಿ ಅಭಿವೃದ್ದಿ ಕೆಲಸ ಅಷ್ಟಾಗಿ ಆಗಿಲ್ಲ ಬಂಗಾಳದಲ್ಲಿ ಹೊರತಂದ ಸ್ಥಳೀಯ ತಳಿಗಳಿಗಿಂತ ಹೆಚ್ಚು ಇಳುವರಿ ಕೊಡುವುದು ಕಂಡುಬಂದಿದೆ ಕೊಳ್ಳೆಗಾಲದ ಪ್ರದೇಶದಲ್ಲಿ ಇದನ್ನು ಕಸಿ ಮಡುವುದಕ್ಕೆ ಉಪಯೋಗಿಸುತ್ತಾರೆ ಮೈಸೂರಿನಲ್ಲಿ ಹೊರತಂದ ಮತ್ತು ತಳಿಗಳು ಹೆಚ್ಚು ಇಳುವರಿ ಕೊಡುವುದು ಕಂಡುಬಂದಿದೆ
KN ಪ್ರತಿವರ್ಷ ಕಾರ ಹುಣ್ಣುಮೆ ಯುಗಾದಿ ದಸರಾ ದೀಪಾವಳಿ ನಾಗರ ಪಂಚಮಿ ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ
KN ನೆಯ ಶತಮಾನದಲ್ಲಿ ಹುಟ್ಟಿದ ಮುಮ್ಮಡಿ ಕೃಷ್ಣರಾಜ ಒಡೆಯರ ಶ್ರೀತತ್ತ್ವನಿಧಿ ಒಂದು ಸಚಿತ್ರ ಗ್ರಂಥ ಇದರಲ್ಲಿ ಸಂವತ್ಸರಾಭಿಮಾನಿ ದೇವತೆಗಳು ರಾಗಾಭಿಮಾನಿ ದೇವತೆಗಳೇ ಮೊದಲಾಗಿ ನಾನಾ ದೇವತೆಗಳ ಶಿವವಿಷ್ಣುವಿನ ನಾನಾ ರೂಪಗಳ ಸಂಸ್ಕೃತದ ಧ್ಯಾನ ಶ್ಲೋಕಗಳೊಡನೆ ಅದಕ್ಕೆ ಅನುಗುಣವಾದ ವರ್ಣರಂಜಿತ ಚಿತ್ರಗಳನ್ನು ಕೊಡಲಾಗಿದೆ ಸಂಖ್ಯಾರತ್ನಮಾಲಾ ಒಂದು ಬಗೆಯ ಕೋಶ ಪ್ರಪಂಚದಲ್ಲಿ ಕೆಲವೊಂದು ಪದಾರ್ಥಗಳು ಒಂಟಿಯಾಗಿರಬಹುದು ಜೊತೆಜೊತೆಯಾಗಿರಬಹುದು ಇಲ್ಲವೇ ಮೂರು ಅಥವಾ ಅದಕ್ಕೆ ಹೆಚ್ಚಿನ ಸಂಖ್ಯೆಯಲ್ಲಿನ ಗುಂಪುಗಳಲ್ಲಿರಬಹುದು ಅಂಥ ಒಂಟಿ ಪದಾರ್ಥಗಳನ್ನೂ ಎರಡು ಅಥವಾ ಹೆಚ್ಚಿನ ಸಂಖ್ಯೆಯ ಗುಂಪುಗಳಲ್ಲಿ ಸೇರಿದ ವಸ್ತುಗಳ ಹೆಸರುಗಳನ್ನೂ ಆಯಾ ಸಂಖ್ಯೆಯ ಕ್ರಮದಲ್ಲಿ ಕೊಡಲಾಗಿದೆ ಹೀಗೆ ಕೊನೆಯ ಸಂಖ್ಯೆ ‘ಗ್ರಹಣದರ್ಪಣ ರ ವರೆಗಿನ ಅವಧಿಯಲ್ಲಿನ ಗ್ರಹಣದ ಬಗ್ಗೆ ಮಾಹಿತಿ ನೀಡುವ ಗ್ರಂಥ
KN ಫಿಲಿಪ್ಪೀನ್ಸ್‌‌‌ನಲ್ಲಿ ಮೂಲದ ಗಾತ್ರವನ್ನು ಆಧರಿಸಿದ ಮಿಶ್ರಣದೊಂದಿಗೆ ಲೊಂಗಾನಿಜ ಅಥವಾ ಲೊಂಗಾನಿಸ ಎಂದು ಕರೆಯುವ ವಿವಿಧ ಭಗೆಯ ಸಾಸೇಜ್‌ಗಳಿವೆ ವಿಗನ್ ಲೊಂಗಾನಿಜ ಲಕ್ಬನ್ ಲೊಂಗಾನಿಜ ಮತ್ತು ಸೆಬು ಲೊಂಗಾನಿಜಗಳು ಕೆಲವು ಉದಾಹರಣೆಗಳಾಗಿವೆ
KN —
KN ಬೆಂಗಳೂರಿನಲ್ಲಿ ಶ್ರೀಮಾತೆ ಸ್ವಾಮಿ ರಾಘವೇಶಾನಂದ ಇದ್ದಲ್ಲೇ ಮನಸ್ಸು ಶಾಂತವಾಗಿರಲು ಸಾಧ್ಯವಾದರೆ ತೀರ್ಥಯಾತ್ರೆಯ ಅಗತ್ಯವಾದರೂ ಏನಿದೆ
KN ಕಡಿಮೆ ಪ್ರಮಾಣದಲ್ಲಿ ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌‍ ಮತ್ತು ಇತರೆ ಜಂಕ್‌ ಆಹಾರಗಳ ಬಳಕೆ
KN ಇನ್ನಿತರ ಕೆಲವು ಹಿಮಾಲಯ ನದಿಗಳೆಂದರೆ ಇರವಡ್ಡಿ ಸಲ್ವೀನ್ ಮೊದಲಾದವು ಬರ್ಮಾ ದತ್ತ ಹರಿಯುತ್ತವೆ
KN ಇಂಗ್ಲಿಷ್ ಕಾಲುವೆಯನ್ನು ಈಜಿದ ಕೆಲವೇ ತಿಂಗಳಲ್ಲಿ ಭಕ್ತಿ ಲೇಕ್ ಜ್ಯೂರಿಚ್ ಸ್ಪರ್ಧೆಯಲ್ಲಿ ಸ್ವರ್ಣ ಗೆದ್ದರು ರಲ್ಲಿ ಗಲ್ಫ್ ಆಪ್ ಮೆಕ್ಸಿಕೊ ಪೆಸಿಫಿಕ್ ಮಹಾಸಾಗರದ ರಾಕ್ ಅಟ್ಲಾಂಟಿಕ್ ಮಹಾಸಾಗರದಲ್ಲಿ ನಡೆದ ಮ್ಯಾರಥಾನ್‌ನಲ್ಲಿ ಸ್ವರ್ಣಪದಕ ಪಡೆದರು ಮೆಡಿಟರೇನಿಯನ್ ಸಮುದ್ರದ ಸ್ಟ್ರೈಟ್ ಆಫ್ ಜಿಬ್ರಾಲ್ಟರ್ ದಾಟಿ ದಾಖಲೆಗಳ ಮೇಲೆ ದಾಖಲೆ ಸ್ಥಾಪಿಸಿದರು
KN ಮೋಳಿಗೆ ಮಾರಯ್ಯ ನಿಃಕಳಂಕ ಮಲ್ಲಿಕಾರ್ಜುನ
KN ಉರಿವ ಬತ್ತಿ ತೈಲ
KN ದಿ ಕಾಂಗ್ರೆವ್ ರಾಕೆಟ್
KN ಸರ್ವೇಸಾಮಾನ್ಯವಾಗಿ ಬಳಕೆಯಾಗುವ ವಿಕಿ ಸಂಕೇತಗಳೆಂದರೆ ದಪ್ಪ ಅಕ್ಷರ ಮತ್ತು ಓರೆ ಅಕ್ಷರಗಳನ್ನಾಗಿ ಮರ್ಪಾಟು ಮಾಡುವ ಸಂಕೇತಗಳು ಅಕ್ಷರಗಳನ್ನು ದಪ್ಪ ಅಥವಾ ಓರೆ ಮಾಡಲು ಹಲವು ವಿಭಕ್ತಿ ಅಥವಾ ಉದ್ಧರಣ ಚಿಹ್ನೆಗಳ ಸಂಕೇತವನ್ನು ಬಳಸಲಾಗುತ್ತದೆ
KN ಶ್ರೀ ವೆಂಕಟೇಶ್ವರ ದೇವಾಲಯ
KN ನಿಗಧಿಸುವರ್ ಗದ್ಯಕಥಾ ಪ್ರ
KN ಮೇಲ್ಭಾಗದ ಬೆಲ್ವೆಡೆರೆ
KN ಚಿಕಿತ್ಸೆಗಳಿಗೆ ಸಾಮಾನ್ಯವಾಗಿ ಜೀವನದ ಗುಣಮಟ್ಟವನ್ನು ಗರಿಷ್ಠಗೊಳಿಸಲು ರೋಗಲಕ್ಷಣಗಳನ್ನು ನಿಯಂತ್ರಿಸುವ ಗುರಿ ಇರುತ್ತದೆ ಇವುಗಳನ್ನು ನಿರ್ದಿಷ್ಟ ಪ್ರಶ್ನಾವಳಿಗಳು ಮೂಲಕ ಅಳೆಯಬಹುದು ಮತ್ತು ಅವು ಹೀಗಿವೆ
KN ಒರ್ಲ್ಯಾಂಡೊ ಬೆಚ್ಚಗಿನ ಮತ್ತು ಆರ್ದ್ರ ಉಪ ಉಷ್ಣಪ್ರದೇಶದ ಹವಾಮಾಣ ಹ್ಯುಮಿಡ್ ಸಬ್‌ಟ್ರಾಪಿಕಲ್ ಕ್ಲೈಮೇಟ್ ಹೊಂದಿದೆ ಜೊತೆಗೆ ಕೋಪಿಯನ್ ಕ್ಲೈಮೇಟ್ ವರ್ಗೀಕರಣವನ್ನು ಹೊಂದಿದೆ ಮತ್ತು ಇಲ್ಲಿ ವರ್ಷಕ್ಕೆ ಎರಡು ಪ್ರಮುಖ ಋತುಗಳಿರುತ್ತವೆ ಒಂದು ತುಂಬ ಬೇಸಿಗೆ ಮತ್ತು ಇನ್ನೊಂದು ಮಳೆಗಾಲ ಜೂನ್‌ನಿಂದ ಶುರುವಾಗಿ ಸೆಪ್ಟೆಂಬರ್ ಕೊನೆಯವರೆಗೆ ಇರುತ್ತದೆ ಸುಮಾರಾಗಿ ಅಟ್ಲಾಂಟಿಕ್ ಹರಿಕೇನ್ ಋತುವಿನೊಂದಿಗೆ ಹೊಂದಿಕೆಯಾಗುತ್ತದೆ ಇನ್ನೊಂದು ಶುಷ್ಕ ಋತು ಅಕ್ಟೋಬರ್‌ನಿಂದ ಮೇ ವರೆಗೆ ಈ ಸಮಯದಲ್ಲಿ ಹೆಚ್ಚು ಉಷ್ಣತೆಯಿರುತ್ತದೆ ಮತ್ತು ಮಳೆ ಆಗೀಗ ಮಾತ್ರ ಬರುತ್ತಿರುತ್ತದೆ ಈ ಪ್ರದೇಶದ ಬೆಚ್ಚಗಿನ ಮತ್ತು ಆರ್ದ್ರತೆಯ ಹವಾಮಾನವು ಪ್ರಮುಖವಾಗಿ ಕಡಿಮೆ ಎತ್ತರದಲ್ಲಿರುವುದು ಲೋ ಎಲಿವೇಶನ್ ಟ್ರಾಪಿಕ್ ಆಫ್ ಕ್ಯಾನ್ಸರ್‌‌ ಗೆ ಸ್ವಲ್ಪ ಹತ್ತಿರದಲ್ಲಿರುವುದು ಮತ್ತು ಪ್ರಸ್ಥಭೂಮಿಯ ಕೇಂದ್ರದಲ್ಲಿ ಇರುವುದು ಈ ಎಲ್ಲವೂ ಸೇರಿ ಉಂಟಾಗಿದೆ ಈ ಹವಾಮಾನದ ಅನೇಕ ಲಕ್ಷಣಗಳು ಗಲ್ಫ್‌ ಸ್ಟ್ರೀಮ್‌ ಗೆ ಹತ್ತಿರದಲ್ಲಿರುವುದರಿಂದ ಉಂಟಾಗಿದೆ ಈ ಗಲ್ಫ್‌ ಸ್ಟ್ರೀಮ್ ಫ್ಲೋರಿಡಾ ಪರ್ಯಾಯಭೂಮಿಯ ಸುತ್ತಲೂ ಹರಿಯುತ್ತಿರುತ್ತದೆ
KN ಶುಕ್ರವಾರದ ಬೆಳಗಿನ ಸೆಷನ್ನಿನಲ್ಲಿ ಭಾಗವಹಿಸುವುದು ಕಷ್ಟ ಅವತ್ತಿನ ಮಧ್ಯಾಹ್ನ ಮತ್ತು ಶನಿವಾರ ಭಾನುವಾರದ ಸೆಷನ್ನುಗಳಲ್ಲಿ ಭಾಗವಹಿಸುವ ಇಚ್ಛೆಯಿದೆ ಪ್ರಶಸ್ತಿ ಚರ್ಚೆ ೧೬ ೧೨ ೬ ಜೂನ್ ೨೦೧೬
KN ಅರುಣಾ ಜಯಂತಿಯವರು ೧೯೬೪ರಲ್ಲಿ ಜನಿಸಿದರು
KN ಆವರಣ
KN ಇಲ್ಲಿ ಸು ನೆಯ ಶತಮಾನಕ್ಕೆ ಸೇರಿದ ಭವಾನಿ ದೇವಾಲಯ ರಾಚಿರಂ ಬಾವಿ ಇವೆ ಮರಾಠಿ ಇತಿಹಾಸದ ಪ್ರಕಾರ ಜನವರಿ ರಂದು ಶಿವಾಜಿಯ ತಂದೆ ಶಹಾಜಿ ಇಲ್ಲಿ ಮರಣಹೊಂದಿದನೆಂದು ತಿಳಿದುಬರುತ್ತದೆ ಅವನ ಗೋರಿ ಇಲ್ಲಿದೆ ಈ ಗೋರಿಯ ಮೇಲೆ ಒಂದು ಶಾಸನವಿದ್ದು ಶ್ರೀ ಶಹಾಜಿ ರಾಜನ ಸಮಾಧಿ ಎಂದು ಕನ್ನಡದಲ್ಲಿ ಬರೆಯಲಾಗಿದೆ
KN ಮಾರಿ ಹಬ್ಬ
KN ಗ್ರಂಥಾಲಯ
KN ಸಿಂದಗಿ ತಾಲ್ಲೂಕು
KN ಹುಬ್ಬಳ್ಳಿ ಧಾರವಾಡ ಮಹಾನಗರಸಭೆಯ ರಾಜ್ಯೋತ್ಸವ ಪ್ರಶಸ್ತಿ
KN ಮಾನವರು ಸೌತೆಕಾಯಿಗಳೆಡೆಗೆ ಹೊಂದಿರುವ ಘ್ರಾಣಸಂಬಂಧಿ ಪ್ರತಿಸ್ಪಂದನದಲ್ಲಿ ವ್ಯತ್ಯಯನೀಯತೆಯಿರುವುದು ಕಂಡುಬರುತ್ತದೆ ಸೌತೆಕಾಯಿಯು ಒಂದು ಲಘುವಾದ ಹೆಚ್ಚೂಕಮ್ಮಿ ನೀರಸವಾದ ಪರಿಮಳವನ್ನು ಅಥವಾ ಒಂದು ನವಿರಾದ ಕಲ್ಲಂಗಡಿಯ ರುಚಿಯನ್ನು ಹೊಂದಿದೆ ಎಂದು ಬಹುಪಾಲು ಜನರು ತಿಳಿಸಿದರೆ ಇನ್ನು ಕೆಲವರು ಹೇಳುವ ಪ್ರಕಾರ
KN ಉತ್ತರರಾಮಚರಿತೆ
KN ಭಕ್ತಳೊಬ್ಬಳು ಮೈಮೇಲೆ ಬಂದಂತೆ ಕಿರುಚಿ ಕಿರುಚಿ ಚಪ್ಪರಕ್ಕೆ ಕಟ್ಟಿದ್ದ ಹಸಿರು ಎಲೆಗಳನ್ನು ಕಚಪಚ ಅಗಿಯತೊಡಗಿದಳು ತಾನೂ ಅಲ್ಲಾಡದೆ ಕುಳಿತು ಕಣ್ಣು ಗುಡ್ಡೆಗಳನ್ನು ಉರುಳಿಸುತ್ತಾ ಶೂನ್ಯದ ಕಡೆ ನಿಟ್ಟಿಸಿ ನೋಡತೊಡಗಿದಳು ಹಳ್ಳಿಯ ಜನರು ಈ ದೃಶ್ಯವನ್ನೂ ಶಾಂತವಾಗಿ ನೋಡಿದರು ಸಮಾಧಿ ಸ್ಥಿತಿಯಲ್ಲಿದ್ದ ಭಕ್ತರ ಆಶೀರ್ವಾದಗಳನ್ನು ಪಡೆದರು ಆ ಭಕ್ಕರಾದರೋ ಪ್ರೇಕ್ಷಕರ ಹಣೆಗಳನ್ನು ತಮ್ಮ ಹೆಬ್ಬೆರಳಿನಿಂದ ಉಜ್ಜುವ ಮೂಲಕ ತಮ್ಮ ಆನಂದವನ್ನು ಅವರಿಗೆ ತಲುಪಿಸಿದರು
KN ಫಿಲ್ ಅಪ್ ಗೇಮ್
KN ಸ್ತಂಭ ಆಧಾರಿತ
KN ಕೇಂದ್ರ ಸರ್ಕಾರದ ಮುಂಗಡ ಪತ್ರ ಆದಾಯ ತೆರಿಗೆ ಭಾರತ
KN ಮೊದಲನೆಯ ಮಹಾಯುದ್ಧಕ್ಕೆ ಮುಂಚೆ ಬ್ರಾಂಕ್ಸ್‌ನಿಂದ ಮಾರ್ಬ್ಲ್‌ ಹಿಲ್‌ನ್ನು ಪ್ರತ್ಯೇಕಿಸಿದ ಮೂಲ ಹಾರ್ಲೆಮ್‌ ನದಿ ಕಾಲುವೆಯನ್ನು ಭರ್ತಿ ಮಾಡಿದಾಗ ಮಾರ್ಬ್ಲ್‌ ಹಿಲ್‌ ಪ್ರಧಾನ ಭೂಭಾಗದೊಂದಿಗೆ ಒಂದಾಯಿತು
KN ಕಾಳಿದಾಸ ಸಮ್ಮಾನ್
KN ಅತಿ ಪವಿತ್ರ ರಕ್ಷಕ ಯೇಸು ಚರ್ಚು ಬೆಳ್ತಂಗಡಿ
KN ಈ ಪುಟವು ನಮ್ಮ ಮೆಟ್ರೋ ಅಥವಾ ಬೆಂಗಳೂರು ಮೆಟ್ರೋ ದ ನಿಲ್ದಾಣಗಳನ್ನು ಪಟ್ಟಿ ಮಾಡುತ್ತದೆ ನಮ್ಮ ಮೆಟ್ರೋ ಬೆಂಗಳೂರು ನಗರಕ್ಕೆ ಕ್ಷಿಪ್ರ ಸಾರಿಗೆ ವ್ಯವಸ್ಥೆಯನ್ನು ಒದಗಿಸಲಿದೆ ಜೂನ್ ೨೦೧೭ರ ವೇಳೆಗೆ ಸಂಪೂರ್ಣಗೊಂಡ ಮೊದಲ ಹಂತದ ಮೆಟ್ರೋ ಜಾಲವು ಒಟ್ಟು ೪೨ ಮೆಟ್ರೋ ನಿಲ್ದಾಣಗಳನ್ನು ಹೊಂದಿದೆ
KN ಉಸ್ತುವಾರಿ
KN ವರ್ಗ ತಂತ್ರಜ್ಞಾನ
KN ಯುದ್ಧದ ಅಂತ್ಯದಿಂದ ಫೆ ದವರೆಗೆ ಭಾರತೀಯ ಷೇರುಪೇಟೆ ಏರಿಕೆ ಕಂಡಿತು ಮುಂದಿನ ಭಾರತೀಯ ರಾಷ್ಟ್ರೀಯ ಬಜೆಟ್‌ನಲ್ಲಿ ಸೇನೆ ವೆಚ್ಚಕ್ಕೆ ಪ್ರಮುಖ ಹೆಚ್ಚಳಗಳು ಸೇರಿದ್ದವು
KN ಅರ್ರೆಯ್ಗಳು ಅವುಗಳ ಅಂಶಗಳಿಗೆ ವಿಸ್ತರಿಸಿವೆ ಹ್ಯಾಷ್ ಗಳು ಒಂದು ಕೀಮೌಲ್ಯದ ಜೋಡಿಯ ಪಟ್ಟಿಗೆ ವಿಸ್ತರಿಸಿವೆ ಇದು ಬಹಳಷ್ಟು ಸಬ್ರುಟೀನ್ಗಳಿಗೆ ಒಂದು ಸಮವಾದ ಸ್ಕೆಲಾರ ಪಟ್ಟಿಯಾಗಿ ರವಾನೆಯಾಗಿವೆ
KN ನಾಯಿ
KN ಪಾರ್ಥಿವ
KN ಬ್ರ್ಯಾಂಡ್ ಹೆಸರಿನ ಪರಿಶೀಲನೆ ಉತ್ಪನ್ನಗಳಿಗೆ ಇಡಲಾದ ಹೆಸರಿನ ಬಗ್ಗೆ ಗ್ರಾಹಕರಲ್ಲಿ ಉಂಟಾಗುವ ಭಾವನೆಗಳೇನು
KN ಪಶ್ಚಿಮಕ್ಕೆ ಸಂತೆಪೇಟೆ
KN ಸ್ವಾಭಾವಿಕ ಪ್ರದೇಶಗಳು
KN –
KN ನೇ ಜಾಗತಿಕ ಸಮರವು ವಿಮಾನವಾಹಕ ನೌಕೆಯ ಮೊದಲ ದೊಡ್ಡ ಪ್ರಮಾಣದ ಬಳಕೆ ಹಾಗೂ ಮತ್ತಷ್ಟು ಪರಿಷ್ಕರಣೆಯನ್ನು ಕಂಡಿತು ಮತ್ತು ಹಲವಾರು ಬಗೆಗಳ ವಿಮಾನವಾಹಕ ನೌಕೆಗಳು ಈ ಅವಧಿಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಉತ್ಪಾದಿಸಲ್ಪಟ್ಟವು ನಂಥ ಬೆಂಗಾವಲು ವಿಮಾನವಾಹಕ ನೌಕೆಗಳು ಕೇವಲ ನೇ ಜಾಗತಿಕ ಸಮರದ ಅವಧಿಯಲ್ಲಿ ನಿರ್ಮಾಣಗೊಂಡವು ಅವುಗಳಲ್ಲಿ ಕೆಲವೊಂದು ಉದ್ದೇಶ ನಿರ್ಮಿತ ನೌಕೆಗಳಾಗಿದ್ದರೂ ಬಹುಪಾಲು ನೌಕೆಗಳು ವಾಣಿಜ್ಯ ಹಡಗುಗಳಿಂದ ಮಾರ್ಪಡಿಸಲ್ಪಟ್ಟವುಗಳಾಗಿದ್ದವು ಬೆಂಗಾವಲು ರಕ್ಷಣೆಗಳಿಗೆ ಮತ್ತು ಉಭಯಪಡೆಗಳ ಸಹಕಾರದ ಆಕ್ರಮಣಗಳಿಗೆ ವಾಯುದಾಳಿಯ ಬೆಂಬಲವನ್ನು ಒದಗಿಸುವ ದೃಷ್ಟಿಯಿಂದ ಕೈಗೊಳ್ಳಲಾದ ಒಂದು ಹಂಗಾಮಿ ಕ್ರಮ ಇದಾಗಿತ್ತು ನಂಥ ಲಘು ವಿಮಾನವಾಹಕ ನೌಕೆಗಳು ಬೆಂಗಾವಲು ವಾಹಕನೌಕೆಯ ಪರಿಕಲ್ಪನೆಯ ಒಂದು ದೊಡ್ಡದಾದ ಹೆಚ್ಚಿನ ರೀತಿಯಲ್ಲಿ ಹೋರಾಟಕ್ಕೆ ಸಜ್ಜುಗೊಳಿಸಲ್ಪಟ್ಟ ಆವೃತ್ತಿಯಾಗಿ ಪ್ರತಿನಿಧಿಸಲ್ಪಟ್ಟವು ಬೆಂಗಾವಲು ವಾಹಕನೌಕೆಗಳ ರೀತಿಯಲ್ಲಿಯೇ ಲಘು ವಾಹಕನೌಕೆಗಳೂ ಸಹ ಅದೇ ಗಾತ್ರದ ವಿಮಾನ ಸಮೂಹಗಳನ್ನು ಸಾಗಿಸಿದವಾದರೂ ಅವು ಹೆಚ್ಚಿನ ವೇಗದ ಪ್ರಯೋಜನವನ್ನು ಹೊಂದಿದ್ದವು ನಿರ್ಮಾಣದ ಹಂತದಲ್ಲಿದ್ದ ಠಳಾಯಿಸುವ ಹಡಗುಗಳನ್ನು ಮಾರ್ಪಡಿಸಿ ವಾಹಕನೌಕೆಗಳಾಗಿಸಿದ್ದು ಅವುಗಳ ಈ ವೇಗಕ್ಕೆ ಕಾರಣವಾಗಿತ್ತು
KN ರಾಜ್ಯ
KN ಕರ್ನಾಟದ ಗಣ್ಯ ಪ್ರತಿಭೆ
KN ಪ್ರಾಯದ ಕೀಟವೂ ಕಾಳನ್ನು ಹೊರಗಿನಿಂದ ಕೊರೆಯುವುದರಿಂದ ಈ ಕೀಟದ ಉಪಟಳ ಉಗ್ರಾಣದ ಕಾಳಿಗೆ ವಿಪರೀತ ಹೆಚ್ಚು ಕಾಳಿನ ಗಾತ್ರದ ಮೇಲೆ ಪ್ರೌಢಕೀಟದ ಗಾತ್ರ ನಿರ್ಣಯವಾಗುವುದುಂಟು ಅಂದರೆ ಸಣ್ಣ ಕಾಳಿನಿಂದ ಉದಾ ಸಜ್ಜೆ ಉತ್ಪತ್ತಿಯಾದ ಕೀಟ ದೊಡ್ಡ ಕಾಳಿನಿಂದ ಉದಾ ಮುಸುಕಿನ ಜೋಳ ಬರುವ ಕೀಟಕ್ಕಿಂತ ಚಿಕ್ಕದು ಇದರ ಹತ್ತಿರದ ಸಂಬಂಧಿಯಾದ ಸೈ ಗ್ರನೇರಿಯ ಎಂಬುದು ಪಾಶ್ಚಾತ್ಯ ದೇಶಗಳಲ್ಲಿ ಹೆಚ್ಚು ಪ್ರಬಲವಾಗಿದೆ ನಮ್ಮ ದೇಶದಲ್ಲಿ ಇದರ ಹಾವಳಿ ಅತ್ಯಲ್ಪ
KN ವರ್ಷ ೧೯೭೧ ಕನ್ನಡಚಿತ್ರಗಳು
KN ಪವನ್ ಪ್ರಸಾದ್
KN ದೇಶ ಸುತ್ತು ಕೋಶ ಓದು
KN ಗೂಗಲ್ ಅರ್ಥ್ ಪ್ಲಗ್ ಇನ್ ಸದ್ಯ ಈ ಕೆಳಗಿನ ಬ್ರೌಸರ್‌ಗಳು ಮತ್ತು ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಮಾತ್ರ ಲಭ್ಯವಿದೆ
KN ಇಸ್ಲಾಂ ಧರ್ಮೀಯರ ಪವಿತ್ರ ಗ್ರಂಥ ಪವಿತ್ರ ಖುರಾನ್ ವಿಶ್ವದ ಒಡೆಯನಾದ ಅಲ್ಲಾಹನಿಂದ ಅವನ ಪ್ರವಾದಿ ಮುಹಮ್ಮದ್ ಸ ರವರ ಮೇಲೆ ಅವತೀರ್ಣವಾದ ಗ್ರಂಥ ಇದು ಮುಸಲ್ಮಾನರಿಗಾಗಿ ಮಾತ್ರ ಬಂದಂತಹ ಗ್ರಂಥ ಅಲ್ಲ ಇದು ಸಕಲ ಮಾನವರಿಗಾಗಿ ಸನ್ಮಾರ್ಗವನ್ನು ತೋರಿಸುವ ಒಳಿತು ಕೆಡುಕುಗಳ ಅಂತರವನ್ನು ಅಳೆಯುವ ಪವಿತ್ರ ಗ್ರಂಥ ಇಸ್ಲಾಮಿನ ನಂಬಿಕೆಯಂತೆ ಇದು ಮಾನವ ನಿರ್ಮಿತ ಗ್ರಂಥ ಅಲ್ಲ ಮತ್ತು ಜಗತ್ತಿನಲ್ಲಿ ಅತೀ ಹೆಚ್ಚು ಓದಲ್ಪಡುವ ಗ್ರಂಥ ಖುರಾನ್ ೧೧೪ ಸುರಾಗಳನ್ನು ಹಾಗೂ ೬೨೩೬ ಅಯಾತ್ ವ್ಯಾಖ್ಯೆ ಗಳನ್ನು ಒಳಗೊಂಡಿದೆ
KN ವರ್ಗ ಬಿಜಾಪುರ ಜಿಲ್ಲೆ
KN ಬೋಸ್ಟನ್‌ ಸಹಜವಾಗಿ ಭೂಖಂಡದ ಹವಾಗುಣವನ್ನು ಹೊಂದಿರುತ್ತದೆ ಆದರೆ ಅದರ ಕರಾವಳಿಯ ಜಾಗದ ಕಾರಣ ಕಡಲಿನ ಪ್ರಾಬಲ್ಯಗಳನ್ನು ಹೊಂದಿರುತ್ತದೆ ನ್ಯೂ ಇಂಗ್ಲಾಂಡ್ ದಕ್ಷಿಣದಿಕ್ಕಿನ ಕರಾವಳಿಯಲ್ಲಿ ಇದು ಸರ್ವೇಸಾಮಾನ್ಯ ಈ ಹವಾಗುಣವನ್ನು ತೇವವಾದ ಭೂಖಂಡದ ಅಥವಾ ತೇವವಾದ ಸಬ್‌ಟ್ರೋಪಿಕಲ್ ಕಡಿಮೆ ಉಷ್ಣವಲಯದ ಕ್ರಮವಾಗಿ ಕೊಪೆನ್ ಡಿಪ ಸಿಪ ಗಳನ್ನಾಗಿ ವಿಂಗಡಿಸಲಾಗುವುದು ಬೇಸಿಗೆಗಾಲಗಳು ಸಾಂಕೇತಿಕವಾಗಿ ಬೆಚ್ಚಗೆ ಮಳೆಯಿಂದ ಮತ್ತು ತೇವವಾಗಿ ಇರುತ್ತವೆ ಅದೇರೀತಿ ಚಳಿಗಾಲಗಳು ತಂಪಾಗಿ ಗಾಳಿಬೀಸುವಿಕೆಯಿಂದ ಮತ್ತು ಮಂಜಿನಿಂದ ಕೂಡಿರುತ್ತವೆ ವಸಂತ ಕಾಲ ಮತ್ತು ಶರತ್ಕಾಲಗಳು ಸಾಮಾನ್ಯವಾಗಿ ಶಾಂತವಾಗಿರುತ್ತವೆ ಆದರೆ ಗಾಳಿಯ ದಿಕ್ಕು ಮತ್ತು ಧಾರೆಯ ಪ್ರವಾಹದ ಸ್ಥಿತಿಗಳನ್ನು ಆಧರಿಸಿ ಪರಿಸ್ಥಿತಿಗಳು ಬಹಳ ವಿಭಿನ್ನವಾಗಿರುತ್ತವೆ ಸಮುದ್ರ ಪ್ರದೇಶಗಳಿಗೆ ಬೀಸುವ ರೂಢಿಯಲ್ಲಿರುವ ಗಾಳಿಯ ವಿಧಾನಗಳು ಬೋಸ್ಟನ್‌ನ ಮೇಲೆ ಪ್ರಭಾವಬೀರಿ ಅಟ್ಲಾಂಟಿಕ್ ಸಾಗರದ ಪ್ರಾಬಲ್ಯವನ್ನು ಕಡಿಮೆಗೊಳಿಸುತ್ತವೆ
KN ಹೊರಗಿನ ಕೊಂಡಿಗಳು
KN ಗಂಧಕದ ಆಕ್ಸೈಡ್‌ಗಳು ಅದರಲ್ಲೂ ವಿಶೇಷವಾಗಿ ರಾಸಾಯನಿಕಗಳ ಮಿಶ್ರಣವಾಗಿರುವ ಅಂದರೆ ಗಂಧಕದ ಡೈಯಾಕ್ಸೈಡ್‌ ಅಗ್ನಿಪರ್ವತಗಳಿಂದ ಹಾಗೂ ವಿವಿಧ ರೀತಿಯ ಕೈಗಾರಿಕಾ ಪ್ರಕ್ರಿಯೆಗಳಿಂದ ಉತ್ಪತ್ತಿಯಾಗುತ್ತದೆ
KN ಫೋಟಾನ್ ಯುಗ
KN ಜೇಡಿಪಾತ್ರೆಯು ಸಾಮಾನ್ಯವಾಗಿತ್ತು ಬಹುಪಾಲು ಪ್ರಾಂತೀಯ ಒಲೆಗಳಲ್ಲಿ ತಯಾರಿಸಲಾದ ಕುಂಬಾರಿಕೆಯ ಮಣ್ಣಿನ ಪಾತ್ರೆಯು ಹೆಚ್ಚು ಬಳಕೆಯಲ್ಲಿತ್ತು ಪಿಂಗಾಣಿಯ ಪಾತ್ರೆಗಳು ಅಪರೂಪದ್ದಾಗಿದ್ದರೆ ಡ್ರ್ಯಾಗನ್‌ ಚಿತ್ರವನ್ನೊಳಗೊಂಡ ಅತ್ಯಂತ ವೈಭವದ ಪಿಂಗಾಣಿಯಂತೂ ದುರ್ಲಭವಾಗಿತ್ತು ಚಹಾದ ಉತ್ಸವಾಚರಣೆಗಳಲ್ಲಿ ಬಳಸಲಾಗಿದ್ದ ಚಹಾದ ಆರಂಭಿಕ ವಿಧಗಳು ಕಪ್ಪು ಚಹಾವನ್ನು ಚೆನ್ನಾಗಿ ಒತ್ತಿ ಮಾಡಿದ ದಪ್ಪಬಿಲ್ಲೆಗಳಾಗಿದ್ದು ಚೀನಾದಲ್ಲಿ ಇನ್ನೂ ಜನಪ್ರಿಯವಾಗಿರುವ ಹಳೆಯ ಪು ಎರ್ಹ್‌ ಚಹಾಕ್ಕೆ ಅವು ಸರಿಸಮಾನವಾಗಿದ್ದವು ಆದಾಗ್ಯೂ ಬೌದ್ಧ ಧರ್ಮೀಯ ಸನ್ಯಾಸಿಗಳ ಕಡೆಯಿಂದ ನಡೆದ ಚಹಾದ ಆಮದುಕಾರ್ಯವು ಕೊರಿಯಾದೊಳಗಡೆಗೆ ಮತ್ತು ಚಹಾ ಉತ್ಸವಾಚರಣೆಗೆ ಒಂದು ಅತ್ಯಂತ ಉತ್ಕೃಷ್ಟವಾದ ಚಹಾಗಳ ಶ್ರೇಣಿಯನ್ನೇ ತಂದುಕೊಟ್ಟವು ಎಂದು ಹೇಳಬಹುದು ಚಕ್ಸೋಲ್‌ ಅಥವಾ ಚುಂಗೋ ಎಂದು ಕರೆಯಲಾಗುವ ಹಸಿರು ಚಹಾವನ್ನು ಅತ್ಯಂತ ಹೆಚ್ಚುಬಾರಿ ವಿತರಿಸಲಾಗುತ್ತದೆ ಆದಾಗ್ಯೂ ಬೈಯೋಕ್ಸೊರ್ಯಂಗ್‌ ಚುನ್ಹಾಚೂನ್‌ ವೂಜೆಯಾನ್‌ ಜಾಕ್ಸಿಯೋಲ್‌ ಜೂಕ್ರೋ ಒಕೆಚೆಯಾನ್‌ನಂಥ ಚಹಾಗಳಷ್ಟೇ ಅಲ್ಲದೇ ಸೇವಂತಿಗೆ ಚಹಾ ಪರ್ಸಿಮನ್‌ ಎಲೆ ಚಹಾ ಅಥವಾ ಮಗ್‌ವರ್ಟ್‌ ಚಹಾದಂಥ ಇತರ ಚಹಾಗಳೂ ವರ್ಷದ ವಿವಿಧ ಕಾಲಗಳಲ್ಲಿ ವಿತರಿಸಲ್ಪಡಬಹುದು
KN ರಲ್ಲಿ ಕಾರ್ತಿಕೇಯನ್ ಅವರು ಇಂಡಿಯಾನಾಪೋಲಿಸ್ ರೇಸ್‌ಗಾಗಿ ರೆಡ್ ಬುಲ್ ಚೀವರ್ ರೇಸಿಂಗ್ ತಂಡಕ್ಕಾಗಿ ಇಂಡಿ ರೇಸಿಂಗ್ ಲೀಗ್ ಐಆರ್ಎಲ್ ಕಾರನ್ನು ಪರೀಕ್ಷಿಸಿದರು ಮತ್ತು ಪ್ರಾರಂಭಿಕ ಶುಲ್ಕವಾಗಿ ಅವರಿಗೆ ಅರ್ಧ ಮಿಲಿಯನ್ ಯುಎಸ್ ಡಾಲರ್‌ಗಳನ್ನು ನೀಡಲಾಯಿತು ಆದರೆ ಒಪ್ಪಂದವು ಪೂರ್ಣಗೊಳ್ಳಲಿಲ್ಲ
KN ವರ್ಗ ಕಿರುತೆರೆ ಕಾರ್ಯಕ್ರಮಗಳು
KN ಜಿಗ್ಮೆ ದೋರ್ಜಿ ವಾಂಗ್‍ಚುಕ್ – ಭೂತಾನ್ ದೇಶದ ಅರಸರಾಗಿದ್ದರು ಭೂತಾನನ್ನು ಆಧುನಿಕ ಜಗತ್ತಿಗೆ ತೆರೆದವರು ಅಲ್ಲಿ ಪ್ರಚಲಿತವಿದ್ದ ಊಳಿಗಮಾನ್ಯ ಪದ್ಧತಿ ಮತ್ತು ಗುಲಾಮ ಪದ್ಧತಿಗಳನ್ನು ರದ್ದುಗೊಳಿಸಿದರು ರಾಜಾಡಳಿತದ ಒಳಗೆ ಪ್ರಜಾಪ್ರಭುತ್ವವನ್ನು ಜಾರಿಗೆ ತಂದರು
KN ಈ ದೈತ್ಯ ಸಂಹಾರಗಳೊಂದಿಗೆ ಸಂಬಂಧಿಸಿದ ಮತ್ತೊಂದು ಸಮಾಚಾರವೇನೆಂದರೆ ತಂಡಗಳು ಸಾಧಾರಣವಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಸಾಧನೆ ಮಾಡಿರುವುದು ಅಗ್ರ ವಿಭಾಗದ ಹೊರಗಿರುವಾಗಲೇ ಕೆಲ ತಂಡಗಳು ಕಪ್‌‌ಅನ್ನು ಗೆದ್ದಿದ್ದರೂ ಫುಟ್‌ಬಾಲ್‌ ಲೀಗ್‌‌ನ ತೃತೀಯ ಮಟ್ಟದ ಯಾವುದೇ ತಂಡವು ಫೈನಲ್‌ ಪಂದ್ಯದವರೆಗೆ ಪ್ರಗತಿ ಸಾಧಿಸಿಲ್ಲ ಲೀಗ್‌ ಏತರ‌ ತಂಡಗಳ ಮಟ್ಟಿಗೆ ಎಲ್ಲಾ ಅಗ್ರಮಾನ್ಯ ವಿಭಾಗಗಳ ತಂಡಗಳು ಪ್ರವೇಶಿಸುವ ತೃತೀಯ ಸುತ್ತನ್ನು ಪ್ರವೇಶಿಸುವುದೇ ಪ್ರಮುಖ ಸಾಧನೆಯೆಂದು ಪರಿಗಣಿಸಲಾಗುತ್ತದೆ ನೇ ಸಾಲಿನ ಕಪ್‌‌ನ ಸಂದರ್ಭದಲ್ಲಿ ದಾಖಲೆ ಪ್ರಮಾಣದ ಒಂಬತ್ತು ತಂಡಗಳು ಈ ಸಾಧನೆಯನ್ನು ಮಾಡಿದ್ದರೆ ಟೋಟ್ಟೆನ್‌‌ಹ್ಯಾಮ್‌‌ ಹಾಟ್ಸ್‌ಪರ್‌ ದಕ್ಷಿಣ ಲೀಗ್‌‌ ಕ್ಲಬ್‌ ಆಗಿ ರ ಕಪ್‌‌ಅನ್ನು ಗೆದ್ದ ನಂತರ ಯಾವುದೇ ಲೀಗ್‌ ಏತರ‌ ತಂಡವು ಐದನೆಯದನ್ನು ಸುತ್ತನ್ನು ದಾಟಿ ಪ್ರಗತಿಯನ್ನು ಪಡೆದಿಲ್ಲ ಈ ಸಾಧನೆಯನ್ನು ಇತ್ತೀಚೆಗೆ ೧೯೯೪ರಲ್ಲಿ ಕಿಡ್ಡರ್‌ಮಿನ್‌‌ಸ್ಟರ್‌‌ ಹ್ಯಾರಿಯರ್ಸ್‌‌‌ ಮಾಡಿತ್ತು
KN ರಿಂಗ್‌ಟೋನ್ ವ್ಯವಹಾರವು ಉದ್ಯಮದ ವ್ಯವಹಾರ ಅಭ್ಯಾಸಗಳ ಬಗ್ಗೆ ವಿವಾದಕ್ಕೆ ಕಾರಣವಾಯಿತು
KN ರಾಕಿ ೧೯೮೧
KN ವರ್ಗ ಹಿಂದಿನ ಕಾಲದ ರಾಜ್ಯಗಳು
KN ಭೂಭಾಗದ ಅತ್ಯಧಿಕ ಸ್ಥಳ
KN ಮೂಲಸೌಕರ್ಯವು ಅದು ಸೇವೆ ನೀಡುವ ವ್ಯವಸ್ಥೆ ಅಥವಾ ಸಂಸ್ಥೆಗೆ ಸಾಂಸ್ಥಿಕ ರಚನೆ ಮತ್ತು ಬೆಂಬಲ ಒದಗಿಸುತ್ತದೆಂಬ ಕಲ್ಪನೆಯು ಈ ಹೆಚ್ಚು ಅಮೂರ್ತ ಬಳಕೆಗಳಿಗೆ ಮೂಲಾಧಾರವಾಗಿದೆ ಅದುನಗರ ಒಂದು ರಾಷ್ಟ್ರಒಂದು ನಿಗಮ ಅಥವಾ ಸಮಾನ ಹಿತಾಸಕ್ತಿಯ ಜನರ ಗುಂಪಾಗಿರಬಹುದು ಉದಾಹರಣೆಗೆ ಮೂಲಸೌಕರ್ಯ ಸಂಶೋಧನೆ ಮೂಲಸೌಕರ್ಯ ಭಯೋತ್ಪಾದನೆ ಮೂಲಸೌಕರ್ಯ ಪ್ರವಾಸೋದ್ಯಮ ಮೂಲಸೌಕರ್ಯ
KN ಹಿಟ್‌ ಅಂಡ್‌ ರಾಕ್‌
KN ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ ನಿರ್ವಿಘ್ನಂ ಕುರು ಮೇ ದೇವ ಸರ್ವ ಕಾರ್ಯೇಷು ಸರ್ವದಾ ಇತಿ ಗಣಪತಿಂ ಪ್ರಾರ್ಥ್ಯ
KN ವಿಮರ್ಷಣೆ ವ್ಹೀಲರ್ ಎಂ ಥಾಕ್ಸ್ಟನ್ ನ್ಯೂಯಾರ್ಕ್ ೨೦೦೨
KN ಪದಕ ಗಳಿಕೆ ಪಟ್ಟಿ
KN ಅಯೋವಾದಲ್ಲಿ ಇಂಗ್ಲೀಷ್ ಮಾತನಾಡುವವರು ಎರಡು ದೊಡ್ಡ ಭಾಷಾವಾರು ಪ್ರದೇಶಗಳಾಗಿ ವಿಭಾಗವಾಗಿದೆ ಎಂದು ವಿಲಿಯಮ್ ಲೆಬೋ ಮತ್ತು ಸಹೋದ್ಯೋಗಿಗಳು ಅಟ್ಲಾಸ್ ಆಫ್ ನಾರ್ಥ್ ಅಮೇರಿಕನ್ ಇಂಗ್ಲೀಷ್ ಸ್ಮಾರಕದಲ್ಲಿ ಕಂಡುಹಿಡಿದಿದ್ದಾರೆ ಸೂ ಸಿಟಿ ಫೋರ್ಟ್ ದಜ್ ಮತ್ತು ವಾಟರ್‌ಲೂ ಪ್ರದೇಶ ಸೇರಿದಂತೆ ಉತ್ತರ ಅಯೋವಾದ ಸ್ಥಳೀಯರು ಉತ್ತರ ಕೇಂದ್ರ ಅಮೆರಿಕನ್ನರ ಇಂಗ್ಲೀಷ್ ಎಂದು ಭಾಷಾತಜ್ಞರು ಕರೆಯುವ ಭಾಷೆಯನ್ನು ಮಾತನಾಡುತ್ತಾರೆ ಇದು ಉತ್ತರ ಮತ್ತು ದಕ್ಷಿಣ ಡಕೋಟ ಮಿನೆಸೋಟ ವಿಸ್ಕೊನ್ಸಿನ್ ಮತ್ತು ಮಿಚಿಗನ್‍ಗಳಲ್ಲಿ ಸಹ ಕಂಡುಬಂದಿದೆ ಕೌನ್ಸಿಲ್ ಬ್ಲಫ್ಸ್ ಡೆಮೋಯಿನ್‌ ಮತ್ತು ಅಯೋವಾ ಸಿಟಿ ಸೇರಿದಂತೆ ಕೇಂದ್ರ ಮತ್ತು ದಕ್ಷಿಣ ಅಯೋವಾದ ಸ್ಥಳೀಯರು ಉತ್ತರ ಮಿಡ್‌ಲ್ಯಾಂಡ್‌ ಭಾಷೆಯನ್ನು ಮಾತನಾಡುತ್ತಿದ್ದು ಅದು ನೆಬ್ರಸ್ಕಾ ಸೆಂಟ್ರಲ್ ಇಲಿನೋಸ್ ಮತ್ತು ಸೆಂಟ್ರಲ್ ಇಂಡಿಯಾನಾಗಳಲ್ಲಿ ಕಂಡುಬರುತ್ತದೆ
KN ರೇಂಜ್ ನೀರಿನ ಒಳಹರಿವು ಮತ್ತು ನೀರಿನ ಹೊರಹರಿವಿನ ಮಧ್ಯದಲ್ಲಿನ ತಾಪಮಾನದ ವ್ಯತ್ಯಾಸವನ್ನು ರೇಂಜ್ ಎಂದು ಕರೆಯುತ್ತಾರೆ
KN ಮಾನಸ ಪಟ್ಟಣವು ಬೇಸಿಗೆಕಾಲದಲ್ಲಿ ಬಿಸಿ ಮತ್ತು ಧೂಳಿನ ಹವಾಮಾನವನ್ನು ಹೊಂದಿದೆ ಮಳೆಗಾಲದ ಸಮಯವು ಬಹಳ ಕಡಿಮೆಯಾಗಿದ್ದು ಅತ್ಯಂತ ಕಡಿಮೆ ಮಳೆಯಿಂದ ಅಧಿಕ ಆರ್ದ್ರತೆ ಹೊಂದಿರುತ್ತದೆ ಮಳೆಗಾಲ ಕಳೆದನಂತರ ಅಕ್ಟೋಬರ್ ಮತ್ತು ನವೆಂಬರ್ ತಿಂಗಳಲ್ಲಿ ಪ್ರವಾಸೋದ್ಯಮಕ್ಕೆ ಪರಿಪೂರ್ಣ ತಂಪಾದ ಹವಾಮಾನವಿರುತ್ತದೆ ಇದರ ನಂತರ ಬರುವ ಚಳಿಗಾಲದಲ್ಲಿ ಕಡಿಮೆ ತಾಪಮಾನ ಮತ್ತು ತಣ್ಣನೆಯ ಗಾಳಿಬೀಸುತ್ತಿರುತ್ತದೆ
KN ಈ ವಿಚಾರಗಳು ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಸುದ್ದಿಯಾಗಿ ಪ್ರಕಟವಾಗಿರಬೇಕು
KN ಶಾಟ್
KN ವರ್ಗ ದಿನಗಳು
KN ಸೆಪ್ಟೆಂಬರ್೧೦
KN ಥಾಮಸ್ ಕ್ಯಾಂಪ್ಬೆಲ್
KN ಶ್ರೀ ರಾಜಾ ರಾಜೇಶ್ವರಿ ದೇವಾಲಯ
KN – ನಾಮನಿರ್ದೇಶನಗೊಂಡಿದ್ದ ಪ್ರಮುಖ
KN ಆಡಳಿತದ ಮೇಲುಸ್ತುವಾರಿ
KN ಭವಿಷ್ಯತ್ ಕಾಲದ ಧಾತು ಮೂಲರೂಪ ಮತ್ತು ಇಬ್ ಕೂಡಿ ಆಗುತ್ತದೆ ಉದಾ ನಾನು ಮಾಡುವೆನು ಕರಿಮ್ ನೀನು ಮುರ್ಯಾದಾಪರ ಮಾಡುವೆ ಕರಿಬ ಇತ್ಯಾದಿ ಭವಿಷ್ಯತ್‍ಕಾಲದ ಅಪೂರ್ವ ಪ್ರತ್ಯಯಗಳಿಲ್ಲ
KN ಬಾಲಿ ಕೋರಲ್ ಹವಳ ತ್ರಿಕೋಣದ ಭಾಗವಾಗಿದೆ ಇದು ಸಮುದ್ರ ಜಾತಿಗಳ ಅತಿ ಹೆಚ್ಚು ಜೀವವೈವಿಧ್ಯತೆಯ ಪ್ರದೇಶವಾಗಿದೆ ಈ ರೀತಿಯಾಗಿ ರೀಫ್ ಕಟ್ಟಡದ ದಂಡೆ ಹವಳದ ಜಾತಿಗಳನ್ನು ಕಾಣಬಹುದು ಹೋಲಿಕೆಯಲ್ಲಿ ಇಡೀ ಕೆರಿಬಿಯನ್ನಲ್ಲಿರುವುದಕ್ಕಿಂತ ಇದು ಸುಮಾರು ಪಟ್ಟು ಹೆಚ್ಚಾಗಿದೆ ಇತ್ತೀಚೆಗೆ ಬಾಲಿ ಏಷಿಯಾನ್ ಶೃಂಗಸಭೆ ಅಪೆಕ್ ಮತ್ತು ವಿಶ್ವ ಸುಂದರಿ ರ ಸ್ಪರ್ಧೆಗೆ ಆತಿಥೇಯವಾಗಿತ್ತು ಬಾಲಿ ಯುನೆಸ್ಕೊ ವಿಶ್ವ ಪರಂಪರೆಯ ತಾಣವಾದ ಸುಬಾಕ್ ನೀರಾವರಿ ವ್ಯವಸ್ಥೆಯನ್ನು ಹೊಂದಿದೆ
KN ಒಂದು ಪ್ರಕರಣದಲ್ಲಂತೂ ವಿಲಿಯಂ ಹ್ಯಾಂಪ್ಟನ್ ಎಂಬ ಪ್ರಾಣಿ ಸಂಗ್ರಹಾಲಯದ ಮಾಲೀಕನು ಪ್ರಾಣಿಗಳನ್ನು ಖರೀದಿಸುವುದಲ್ಲದೇ ಅವುಗಳನ್ನು ಕ್ರಮವಾಗಿ ಬಲಿಕೊಟ್ಟು ಅವುಗಳ ಚರ್ಮ ತಲೆ ಮತ್ತು ಚರ್ಮವನ್ನು ಟ್ರೋಫಿಗಳ ರೀತಿಯಲ್ಲಿ ಮಾರಾಟ ಮಾಡುತ್ತಿದ್ದನು ಎಂಬುದು ಕಂಡುಬಂದಿದೆ
KN ಲೆಹೆಂಗಾ ಶೈಲಿಯ ಸೀರೆ ಮತ್ತು ಸಾಂಪ್ರದಾಯಿಕ ಸೀರೆಯ ನಡುವಿನ ವ್ಯತ್ಯಾಸವೆಂದರೆ ಸಾಂಪ್ರದಾಯಿಕ ಸೀರೆಯಲ್ಲಿ ನಾವು ನೆರಿಗೆಗಳನ್ನು ಸೀರೆಯ ಮುಂಭಾಗದಲ್ಲಿ ಬರುವಂತೆ ಧರಿಸುತ್ತೇವೆ ಆದರೆ ಲೆಹೆಂಗಾ ಮಾದರಿಯ ಸೀರೆಯಲ್ಲಿ ಇದು ಕಂಡು ಬರುವುದಿಲ್ಲ ಮತ್ತು ಕೆಲವು ಲೆಹೆಂಗಾ ಶೈಲಿಯ ಸೀರೆಗಳು ಸೀರೆಯ ಬದಿಯಲ್ಲಿ ಹುಕ್‍ಗಳನ್ನು ಹೊಂದಿರುತ್ತವೆ ಈ ಹುಕ್‍ಗಳನ್ನು ಬಳಸಿಕೊಂಡು ಸುಲಭವಾಗಿ ತಮ್ಮ ಅಳತೆಗೆ ತಕ್ಕಂತೆ ಸೀರೆಯನ್ನು ಧರಿಸಬಹುದು
KN ಹರಿದು ಬರುವುದು
KN ಉಪಯುಕ್ತ ಕೊಂಡಿಗಳು
KN ಕಾನೂನು ಮತ್ತು ಸರ್ಕಾರ
KN ಸಾಮಾನ್ಯ ತಜ್ಞ ಮತ್ತು ವಿಶೇಷ ತಜ್ಞ ವೆಂಬ ಎರಡು ಉದ್ಯೋಗಗಳಿವೆ ಇದರ ಉದ್ಯೋಗವಕಾಶಗಳು ಉದ್ಯೋಗನೇಮಕಾತಿ ಮತ್ತು ನಿಯೋಜನೆಗೆ ಸಂಬಂಧಿಸಿವೆ ಅಲ್ಲದೇ ಇವುಗಳನ್ನು ಸಾಮಾನ್ಯವಾಗಿ ಸಂದರ್ಶನದ ಮೂಲಕ ಮಾಡಲಾಗುತ್ತದೆ ಸಂದರ್ಶನವನ್ನು ಸಮಾನ ಉದ್ಯೋಗ ಅವಕಾಶ ನ ಪರಿಣಿತರು ಅಥವಾ ಕಾಲೇಜಿನಲ್ಲಿ ನೇಮಕಾತಿ ಮಾಡಿಕೊಳ್ಳುವವರು ನಡೆಸುತ್ತಾರೆ ತರಬೇತಿ ಮತ್ತು ವಿಕಸನದ ಸೀಮಿತ ವೈಶಿಷ್ಟ್ಯತೆಯನ್ನು ಸಾಮಾನ್ಯವಾಗಿ ತರಬೇತುದಾರರು ಮತ್ತು ಪರಿಚಯಿಸುವ ವಿಶೇಷ ತಜ್ಞರು ನಿರ್ದೇಶಿಸುತ್ತಾರೆ ಪರಿಹಾರ ಮತ್ತು ಅನುಕೂಲಕರ ಕೆಲಸಗಳಿಗೆ ಸಂಬಂಧಿಸಿರುವುದನ್ನು ಪರಿಹಾರ ವಿಶ್ಲೇಷಕರು ವೇತನ ನಿರ್ವಾಹಕರು ಮತ್ತು ಸೌಲಭ್ಯಅನುಕೂಲತೆಗಳ ನಿರ್ವಾಹಕರು ನೋಡಿಕೊಳ್ಳುತ್ತಾರೆ
KN ೧೯೯೬ ರ ವಿಶ್ವಕಪ್ ಇಂಗ್ಲೆಂಡ್ ನಲ್ಲಿ ಜರುಗಿತು ಆಗಿನ ಬಿ ಸಿ ಐ ಅಧ್ಯಕ್ಷ ಮಾದವರಾವ್ ಸಿಂಧಿಯ ಭಾರತದಲ್ಲೇ ಆಯೋಜಿಸುವ ಮನಸ್ಸುಹೊಂದಿದ್ದರು ಆಗ ಕಾರ್ಯದರ್ಶಿಯಾಗಿದ್ದ ದಾಲ್ಮಿಯ ಸಿಂಧಿಯಗೆ ನೆರವಾದರು ಸಂಪತ್ತಿನ ಬಲದಿಂದ ಇಂಗ್ಲೆಂಡಿನ ಕ್ರಿಕೆಟ್ ಮಂಡಳಿಯ ಮನಒಲಿಸಿ ಭಾರತ ಶ್ರೀಲಂಕ ಮತ್ತು ಪಾಕೀಸ್ಥಾನದಲ್ಲಿ ನಡೆಸಲು ವ್ಯವಸ್ಥೆ ಮಾಡಿದರು ಆಸ್ತ್ರೇಲಿಯ ಇಂಗ್ಲೆಂಡ್ನ್ಯೂಸಿದೆಂಡ್ ಕ್ರಿಕೆಟ್ ಮಂದಲಿಗಳು ಐ ಸಿ ಸಿನಲ್ಲಿ ಪ್ರಭುತ್ವ ಸಾಧಿಸಿದವು ಸೂಕ್ಷ್ಮಗ್ರಾಹಿಯಾದ ದಾಲ್ಮಿಯ ಈ ಬೆಳವಣಿಗೆ ಗಳನ್ನು ಹತ್ತಿರದಿಂದ ಗಮನಿಸಿ ದಕ್ಷಿಣ ಆಫ್ರಿಕ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗಳ ಜೊತೆ ಸ್ನೇಹ ಬೆಳೆಸಿಕೊಂಡರುಏಷ್ಯಾನ್ ಕ್ರಿಕೆಟ್ ಸಮಿತಿ ರಚಿಸಿಏಷ್ಯಾದ ರಾಷ್ಟ್ರಗಳ ಪ್ರಭುತ್ವ ಸಂಪಾದಿಸಿದರು ಏಷ್ಯದ ಕ್ರಿಕೆಟ್ ರಾಷ್ಟ್ರಗಳಾದ ಪಾಕೀಸ್ಥಾನ ಶ್ರೀಲಂಕದ ಜೊತೆಗೆ ಬಂಗ್ಲಾದೇಶ್ ಮತ್ತು ಯು ಎ ಇ ರಾಷ್ಟ್ರಗಳೂ ಅಡುವಂತೆ ಆಯಿತು ದಾಲ್ಮಿಯರ ತಂತ್ರಗಾರಿಕೆಯಿಂದ ಆ ರಾಷ್ಟ್ರಗಳೂ ಅಂತಾರಾಷ್ಟ್ರೀಯ ತಂಡಗಳಾಗಿ ರೂಪುಗೊಳ್ಳಲು ಅನುಕೂಲವಾಯಿತು ೧೯೯೭ ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಅಧ್ಯಕ್ಷರಾದರು ಅವರ ಅವಧಿಯಲ್ಲಿ ಕ್ರಿಕೆಟ್ ಆಟದ ಚಿತ್ರಣವನ್ನೇ ಬದಲಾಯಿಸಿದರು ಹಣ ಕೇವಲ ಮಂಡಳಿಗೂ ಸಿಗಬೇಕಲ್ಲದೆ ಆಟಗಾರರಿಗೂ ಸಿಗಬೇಕೆಂದು ಆಯೋಜಿಸಿ ಮಾರುಕಟ್ಟೆಯ ಮೌಲ್ಯವನ್ನು ಹೆಚ್ಚಿಸಿದರು ಮ್ಯಾಚ್ ಫಿಕ್ಸಿಂಗ್ ಎನ್ನುವ ಪೆಡಂಭೂತ ಅವರ ಕಾಲದಲ್ಲಿಯೇ ಕಾಣಿಸಿಕೊಂಡಿತು ಪ್ರತ್ಯೇಕ ಸಮಿತಿಯೊಂದನ್ನು ರಚಿಸಿ ಮ್ಯಾಚ್ ಫಿಕ್ಸಿಂಗ್ ನಲ್ಲಿ ಭಾಗಿಯಾದ ವ್ಯಕ್ತಿಗೆ ಶಿಕ್ಷೆ ವಿಧಿಸುವುದರಲ್ಲಿ ಸಫಲರಾದರು ಕ್ರಿಕೆಟ್ ಆಟದ ಜನಪ್ರಿಯತೆ ಅವರ ಅವಧಿಯಲ್ಲಿ ಹೆಚ್ಚಾಯಿತು ವಿವಿಧ ದೇಶಗಳಲ್ಲಿ ಕ್ರಿಕೆಟ್ ಪರಿಚಯಿಸಿದರು ಸಮಿತಿಯ ಬೊಕ್ಕಸ ತುಂಬಿತು ೧೯೯೯ ರಲ್ಲಿ ವಿಶ್ವಕಪ್ ಟೂರ್ನಿ ಐಸಿಸಿಯೇ ವಿವಿಧ ಕಂಪೆನಿಗಳ ಪ್ರಾಯೋಜಕತ್ವ ಗಳಿಸಿ ಸಂಘಟಿಸಿತ್ತು ಇದೇ ಸಂಪ್ರದಾಯ ಮುಂದುವರೆಯುತ್ತಿದೆ
KN ತೋಳ ನರಿ ಹಾವು ಮೊಲ ನವಿಲು ಬೆಳ್ಳಕ್ಕಿ ಗುಬ್ಬಿ ಕಾಗೆ ಕೋಗಿಲೆ ಇತ್ಯಾದಿ
KN ಕಪ್ಪೆ ಅರೆಭಟ್ಟ ೭ನೇ ಶತಮಾನದ ಒಬ್ಬ ಚಾಲುಕ್ಯ ಯೋಧ ಇತನ ಬಗ್ಗೆ ಬಾದಾಮಿಯ ಒಂದು ಬಂಡೆಗಲ್ಲಿನ ಮೇಲೆ ರಚಿತವಾದ ಶಾಸನ ಐತಿಹಾಸಿಕ ಮೌಲ್ಯವನ್ನು ಹೊಂದಿದೆ ಅರಭಟ್ಟ ಮಹಾಪುರುಷನ ಸ್ತುತಿಪರ ಪದ್ಯಗಳು ಈ ಶಾಸನದಲ್ಲಿ ದೊರೆ ಯುತ್ತವೆ ಏಳನೆಯ ಶತಮಾನದ ಹಳಗನ್ನಡ ಲಿಪಿಯಲ್ಲಿ ರಚಿತವಾಗಿದೆ ಈ ಶಾಸನ ಕಪ್ಪೆ ಅರಭಟ್ಟನ ಬಗ್ಗೆ ರಚಿತವಾಗಿರುವುದರಿಂದ ಅವನ ಹೆಸರಿನಿಂದಲೇ ಈ ಶಾಸನವನ್ನು ಗುರುತಿಸುತ್ತಾರೆ ಈ ಶಾಸನದಲ್ಲಿ ಕನ್ನಡದ ಮೊಟ್ಟಮೂದಲ ತ್ರಿಪದಿಗಳು ದೊರೆಯುತ್ತವೆ
KN ಪ್ರತಿವರ್ಷ ಕಾರ ಹುಣ್ಣುಮೆ ಯುಗಾದಿ ದಸರಾ ದೀಪಾವಳಿ ನಾಗರ ಪಂಚಮಿ ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ
KN ಇವರ ಲೇಖನಗಳು ವಿಜಯ ಕರ್ನಾಟಕ ಸಂಯುಕ್ತ ಕರ್ನಾಟಕ ಜನಪದ ಜನತಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇವರು ಅಂಕಣಕಾರರಾಗಿ ಹಿಸ್ಟ್ರಿಮಿಸ್ಟ್ರಿ ಎಂಬ ಅಂಕಣ ನೀಡಿದ್ದಾರೆ ಗಂಗಾಧರರಾವ್ ದೇಶಪಾಂಡೆ ರೂಪಕ ಹೊಯ್ಸಳರು ಏಸೂರು ಕೊಟ್ಟರೂ ಈಸೂರು ಕೊಡೆವು ಮಕ್ಕಳ ನಾಟಕ ಬರೆದಿದ್ದಾರೆ ಹೈದರಾಬಾದ್ ಸಂಸ್ಥಾನ ನಿಜಾಮ ಸಂಸ್ಥಾನ ವಿಮೋಚನೆ ಕುರಿತು ಸಂಶೋಧನೆ ಮಾಡಿದ್ದಾರೆ ಸ್ವಾತಂತ್ರ್ಯ ಸೇನಾನಿ ಶೋಯೆಬುಲ್ಲಾ ಖಾನ್ ಧೂಮಪಾನ ಮದ್ಯಪಾನ ಇತ್ಯಾದಿ ನಮ್ಮ ಪರಂಪರೆ ಉಳಿಸಿ ಬೆಳೆಸೋಣ ತಥಾಗಥ ಗ್ರ್ಯಾಂಡ್ ಓಲ್ದ್ ವುಮೆನ್ ಆಫ್ ಇಂಡಿಯಾ ಇವರ ಲೇಖನಗಳು
KN ಸಿಬ್ಬಂದಿ ಸಮಗ್ರತೆ ಆತ್ಮವಿಶ್ವಾಸ ಸಾಂಸ್ಥಿಕ ಸಂಸ್ಕೃತಿ ಪ್ರೇರಣೆ ತಂಡದ ಸ್ಫೂರ್ತಿ ಮತ್ತು ಗುಣಮಟ್ಟದ ಸಂಬಂಧಗಳಂತಹ ಅಂಶಗಳು ಈ ಮೂರು ಅಂಶಗಳಲ್ಲಿ ಯಾವುದೇ ರೀತಿಯಲ್ಲಿ ಕೊರತೆಯಿದ್ದರೆ ಉತ್ಪನ್ನಗಳ ಗುಣಮಟ್ಟ ಅಪಾಯದಲ್ಲಿರುತ್ತದೆ
KN ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ
KN ಒಂದು ಬೃಹತ್ ಬುಡಕಟ್ಟು ಹಲವಾರು ಬುಡಕಟ್ಟುಗಳೊಂದಿಗೆ ಸೇರಿ ಹೊಸ ಘಟಕವಾಗಿ ಅತ್ಯಂತ ಮುಂಚಿನ ವೈದಿಕ ರಾಜ್ಯವಾದ ಕುರು ರಾಜ್ಯದ ರಚನೆಯಾಯಿತು ಈ ರಾಜ್ಯವನ್ನು ಆಳಲು ವೈದಿಕ ಸೂಕ್ತಗಳನ್ನು ಸಂಗ್ರಹಿಸಿ ಕೈ ಅಕ್ಷರದಲ್ಲಿ ಪ್ರತಿ ಮಾಡಲಾಯಿತು ಮತ್ತು ಹೊಸ ಧರ್ಮಾಚರಣೆಗಳನ್ನು ಅಭಿವೃದ್ಧಿಗೊಳಿಸಲಾಯಿತು ಇವೇ ಈಗಿನ ಸಂಪ್ರದಾಯಬದ್ಧ ಶ್ರೌತ ಕ್ರಿಯಾವಿಧಿಗಳನ್ನು ರೂಪಿಸಿದವು ರಾಜ ಪರೀಕ್ಷಿತ ಮತ್ತು ಅವನ ಉತ್ತರಾಧಿಕಾರಿ ಜನಮೇಜಯ ಕುರು ರಾಜ್ಯದ ಅಭಿವೃದ್ಧಿಯ ಪ್ರಕ್ರಿಯೆಯಲ್ಲಿನ ಇಬ್ಬರು ಪ್ರಮುಖ ವ್ಯಕ್ತಿಗಳು ಇವರಿಬ್ಬರು ಈ ರಾಜ್ಯವನ್ನು ಕಬ್ಬಿಣ ಯುಗದ ಉತ್ತರ ಭಾರತದ ಪ್ರಬಲ ರಾಜಕೀಯ ಮತ್ತು ಸಾಂಸ್ಕೃತಿಕ ಶಕ್ತಿಯಾಗಿ ಮಾರ್ಪಡಿಸಿದರು
KN ನಾಂಬಿಯ ವಿರುದ್ಧ ೨ ಹಾಗೂ ಇಂಗ್ಲೆಂಡ್ ವಿರುದ್ಧ ೧೮ ಗಳಿಸಿ ಕಳಪೆ ಪ್ರದರ್ಶನ ನೀಡಿ ಆಸ್ಟ್ರೇಲಿಯ ಪಂದ್ಯದಲ್ಲಿ ಬರಿ ಸ್ವಲ್ಪದರಲ್ಲಿ ಗೆಲುವಂತೆ ಆಯಿತು ಇವನ್ನು ಸೇರಿ ಉಳಿದ ಗುಂಪು ಪಂದ್ಯಗಳಲ್ಲಿ ಒಳ್ಳೆ ಪ್ರದರ್ಶನ ನೀಡುವಲ್ಲಿ ವಿಫಲರಾದರು ಅವರು ಸೂಪರ್ ಸಿಕ್ಸ್‌ನ ಹಂತ ಶ್ರೀಲಂಕಾದ ವಿರುದ್ಧದ ಪಂದ್ಯದಲ್ಲಿ ಭಾರಿ ೧೧೪ ಗಳಿಸಿ ಆರಂಬಿಸಿದರು ಈ ಇನ್ನಿಂಗ್ಸ್‌ನಲ್ಲಿ ೪ ಆರುಗಳು ಒಳಗೊಂಡಿತು ಹಾಗೂ ಅವರು ಆಕ್ರಮಣಾಕಾರಿಯಾಗಿದ್ದರು ಉಳಿದ ಸೂಪರ್ ಸಿಕ್ಸ್ ಹಂತದಲ್ಲಿ ಹಾಗೂ ಶ್ರೀಲಂಕಾದ ವಿರುದ್ಧದ ಉಪಾಂತ್ಯ ಪಂದ್ಯದಲ್ಲಿ ಅವರು ವಿಫಲರಾದರು ಅಂತಿಮದಲ್ಲಿ ಅವರು ಭಾರತಕ್ಕೆ ಎದುರಾದರು ಇವರನ್ನು ಗುಂಪು ಹಂತದಲ್ಲಿ ಅವರು ಸೋಲಿಸಿದ್ದರು ಭಾರತದ ಕ್ಯಾಪ್ಟನ್ ಸೌರವ್ ಗಂಗೂಲಿ ಆಸ್ಟ್ರೇಲಿಯನ್ನರಿಗೆಮ್ ಮೋಡಗಳು ತುಂಬಿದ ಕಾರಣ ನೀಡಿ ವಿವಾದಾತ್ಮಕವಾಗಿ ಬ್ಯಾಟ್ ಮಾಡಲು ಕಳಹಿಸಿದ್ದರು ಆದರೆ ಪೊಂಟಿಗ್‌ರ ಬ್ಯಾಟ್ಸ್ ಮ್ಯಾನರು ತಕ್ಷಣ ದಾಳಿ ಹೂಡಿ ಭಾರತದ ಬೌಲರ್ ಗಳಿಗೆ ಒತ್ತಡ ತಂದಿಟ್ಟರು ಅವರು ೩೫೯ ೨ ಗಳಿಸಿದರು ಇದು ವಿಶ್ವ ಕಪ್ ಅಂತಿಮಕ್ಕೆ ೧೦೦ ರನ್ನಗಿಂತ ಹೆಚ್ಚಿನ ದಾಖಲೆ ಆಗಿತ್ತು ಪಾಂಟಿಂಗ್ ೧೨೧ ಬಾಲ್‌ಗಳಲ್ಲಿ ಉತ್ಕೃಷ್ಟ ೧೪೦ ಗಳಿಸಿ ಅತಿ ಹೆಚ್ಚು ರನ್ನಗಳನ್ನು ಪಡೆದರು ಭಾರತದ ಬ್ಯಾಟ್ಸ್ ಮ್ಯಾನ್ ಲಕ್ಷ್ಯವನ್ನು ಎಟುಕಲು ಆಗಲಿಲ್ಲ ಮತ್ತು ದಾಖಲೆಯ ವಿಶ್ವ ಕಪ್ ಅಂತಿಮ ಪಂದ್ಯಗಳಲ್ಲಿ ೧೨೫ ರನ್ನುಗಳಿಂದ ಸೋಲಿತು ನನ್ನ ವೃತ್ತಿಯಲ್ಲಿ ಕೆಲವು ಆಶ್ಚರ್ಯಕರ ಸಮಯಗಳು ಹಾಗೂ ಕೆಲವು ಹೆಮ್ಮೆಯ ಘಳಿಗೆಗಳು ಇದ್ದವು ಆದರೆ ಅಲೆಮಾರಿಯ ಪ್ರಸಂಗಗಳು ಅತ್ಯುತ್ತಮವಾಗಿವೆ ೨೦ ಇತರ ಹೆಮ್ಮೆಯ ಆಸ್ಟ್ರೇಲಿಯನ್‌ರೊಂದಿಗೆ ವಿಶ್ವಕಪ್ ಎತುತ್ತಾ ಇದು ಸಂಶಯವಿಲ್ಲದೆ ನನ್ನ ಕ್ರಿಕೆಟಿನ ಜೀವನದ ಅತ್ಯುತ್ತಮ ಘಳಿಗೆ ೨೦೦೩ ಕ್ರಿಕೆಟ್ ವಿಶ್ವ ಕಪ್‌ನಲ್ಲಿ ಪಾಂಟಿಂಗ್ ತನ್ನ ತಂಡವನ್ನು ಒಂದು ಪ್ರಧಾನ ಸೋಲಿಲ್ಲದ ಪ್ರದರ್ಶನದತ್ತ ಕರೆದು ಒಯಿದರು ಇದರಲ್ಲಿ ಅವರು ತಮ್ಮ ಎಲ್ಲ ೧೧ ಪಂದ್ಯಗಳಲ್ಲಿ ಜಯಿಸಿದ್ದರು
KN ಸನ್ ೧೯೮೦ ರಲ್ಲಿ ಇಸ್ಲಾಮಿ ಅಧ್ಯಯನ ಸಂಸ್ಥೆ ಯ ಸ್ಥಾಪನೆಯಾಯಿತು
KN ವರ್ಗ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
KN ನಡೆಯುತ್ತಿದ್ದವು ಅವುಗಳಲ್ಲಿ ಮುಖ್ಯವಾದ ಪ್ರಯತ್ನಗಳು ಕೆಳಗೆ ಬರೆಯಲ್ಪಟ್ಟಿದೆ
KN ಪ್ರೊ ಶಿವರುದ್ರ ಕಲ್ಲೋಳಕರ್
KN ಕೋಪನ್ ಹ್ಯಾಗನ್ ಅಧಿಕೃತ ಪ್ರವಾಸ ಜಾಲತಾಣ
KN ಸಾಂಪ್ರದಾಯಿಕ ಚನ್ನಪಟ್ಟಣದ ಮರದ ಗೊಂಬೆಗಳು
KN ಸಮುರಾಯ್‌ಗಳನ್ನು ಒಳಗೊಂಡಿರುವ ಕೆಲವೊಂದು ಜನಪ್ರಿಯ ಜಪಾನೀ ಶೀರ್ಷಿಕೆಗಳಲ್ಲಿ ಇವು ಸೇರಿವೆ ಶಿಂಗೆನ್‌ ದಿ ರೂಲರ್‌ ಬುಷಿಡೊ ಬ್ಲೇಡ್‌ ಸಮುರಾಯ್‌ ವಾರಿಯರ್ಸ್‌ ಬ್ರೇವ್‌ ಫೆನ್ಸರ್‌ ಮುಸಾಶಿ ಮತ್ತು ಸೆವೆನ್‌ ಸಮುರಾಯ್‌ ಅಷ್ಟೇ ಅಲ್ಲ ಕ್ಸೆನೊಸಾಗಾ ಎಪಿಸೋಡ್‌ ಜೆನ್‌ಸೀಟ್ಸ್‌ ವಾನ್‌ ಗಟ್‌ ಅಂಡ್‌ ಬೋಸ್‌ ಎಂಬ ವೈಜ್ಞಾನಿಕ ಕಾದಂಬರಿಯ ರೋಮಾಂಚಕ ಆಟದಲ್ಲಿ ಓರ್ವ ಸಮುರಾಯ್‌ನ್ನು ಚಿತ್ರಿಸುವ ಜಿನ್‌ ಉಝುಕಿ ಎಂಬ ಹೆಸರಿನ ಪ್ರಮುಖ ಪಾತ್ರವೊಂದಿದೆ ಷಿಯೊನ್‌ ಉಝುಕಿಯ ಸೋದರನಾಗಿರುವ ಜಿನ್‌ ಉಝುಕಿಯು ಓರ್ವ ಸಮುರಾಯ್‌ ಆಗಿದ್ದು ಕೇವಲ ಒಂದು ಕತ್ತಿಯೊಂದಿಗೆ ಮಾತ್ರ ಹೋರಾಡುತ್ತಾನೆ ಹಾಗೂ ಒಂದು ಸಾಂಪ್ರದಾಯಿಕ ನಿಲುವಂಗಿಯನ್ನು ಧರಿಸುತ್ತಾನೆ ಸಮುರಾಯ್‌ಗಳನ್ನು ಪ್ರಮುಖ ಪಾತ್ರಗಳಾಗಿ ಒಳಗೊಂಡಿರುವ ಜಪಾನಿನ ಇತರ ಜನಪ್ರಿಯ ಆಟಗಳಲ್ಲಿ ಒನಿಮೂಷಾ ಮತ್ತು ವೇ ಆಫ್‌ ದಿ ಸಮುರಾಯ್‌ ಸರಣಿಗಳು ಸೇರಿವೆ
KN ಚಿಂತಾಮಣಿ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ ಕೈವಾರ ಮುರುಗಮಲ್ಲ ತಾಲೂಕಿನ ಪ್ರಮುಖ ಧಾರ್ಮಿಕ ಕ್ಷೇತ್ರಗಳಾಗಿವೆ ಪ್ರತಿ ಭಾನುವಾರ ಚಿಂತಾಮಣಿ ಸಂತೆಯಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ ಕೃಷಿ ಉತ್ಪನ್ನಗಳಿಂದ ಹಿಡಿದು ಜಾನುವಾರುಗಳವರೆಗೆ ಭಾರೀ ವಹಿವಾಟು ನಡೆಯುತ್ತದೆ ತಾಲೂಕಿನಲ್ಲಿ ಸಾಹಿತ್ಯಪ್ರೇಮ ಅಷ್ಟಾಗಿ ಕಂಡು ಬರದಿದ್ದರೂ ಖ್ಯಾತ ಕವಿ ಬಿ ಆರ್​ ಲಕ್ಷ್ಮಣರಾವ್ ಚಿಂತಾಮಣಿಯವರಾಗಿರುವುದು ಹೆಮ್ಮೆಯ ಸಂಗತಿ ಪಟ್ಟಣಕ್ಕೆ ಚಿಂತಾಮಣಿ ಎಂಬ ಆಕರ್ಷಕ ಹೆಸರು ಬಂದಿರುವುದರ ಹಿಂದೆ ಸ್ವಾರಸ್ಯಕರ ಕಥೆಯಿದೆ ಈ ಪ್ರಾಂತ್ಯ ಹಿಂದೆ ಮರಾಠರ ಆಳ್ವಿಕೆಯಲ್ಲಿತ್ತು ಆಗಿನ ರಾಜ ಚಿಂತಾಮಣಿರಾವ್​ ಪಟ್ಟಣವನ್ನು ನಿರ್ಮಿಸಿದ ಹಾಗೆಯೇ ಪಟ್ಟಣಕ್ಕೆ ತುಸು ದೂರದಲ್ಲಿರುವ ದೊಡ್ಡ ಬೆಟ್ಟಗಳಿಗೆ ಅಂಬಾಜಿ ದುರ್ಗ ಎಂದು ಹೆಸರಿಡಲಾಗಿದೆ ಈ ಅಂಬಾಜಿ ರಾವ್​ ಸಹ ಮರಾಠ ರಾಜನಾಗಿದ್ದ ಪಟ್ಟಣದ ಹೃದಯ ಭಾಗದಲ್ಲಿರುವ ವರದಾಂಜನೇಯ ಬೆಟ್ಟ ಊರಿಗೆ ಕಳಶ ಪ್ರಾಯವಾಗಿದೆ
KN ಭೌಗೋಳಿಕ ಬಳಕೆ
KN ಟ್ರೂ ಲೈಸ್
KN ಚರ್ಚೆ ೦೪ ೦೮ ೨೦ ನವೆಂಬರ್ ೨೦೧೫
KN ನೊವಿಟ್ಜ್ ಡೇವಿಡ್ ೧೯೯೨ ದ ಬೌಂಡರೀಸ್ ಆಫ್ ಆರ್ಟ್ಸ್
KN ಕೃಷಿ ಮಹಾವಿದ್ಯಾಲಯಹಿಟ್ಟಿನಹಳ್ಳಿ ವಿಜಯಪುರ
KN ಕರ್ ನಾಟ್ ಅಗಂ ಎಂದರೆ ಕರಿಯ ನಾಡನ್ನು ಒಳಗೊಂಡ ಪ್ರದೇಶ ಆದರೆ ಶಬ್ದರೂಪ ಕರ್ಣಾಟಕವೇ ಹೊರತು ಕರ್ನಾಟಕ ಅಲ್ಲ ಇದು ಬಿ ಎಂ ಶ್ರೀ ಅವರ ಧೋರಣೆ ಒಟ್ಟಿನಲ್ಲಿ ಇದು ಗುಂಡರ್ಟ್ ಅವರ ಅಭಿಪ್ರಾಯವನ್ನು ಪೋಷಿಸುತ್ತದೆ
KN ಸರಿಸುಮಾರು ಇದೇ ಸಮಯಕ್ಕೆ ಅಮೆರಿಕಾದ ವಿಲ್ಬರ್ ರೈಟ್ ಹಾಗೂ ಆರ್ವಿಲ್ ರೈಟ್ ಎಂಬ ಸಹೋದರರೂ ವಿಮಾನ ರಚನೆಯಲ್ಲಿ ಬಹಳಷ್ಟು ಪ್ರಯತ್ನಗಳನ್ನು ನಡೆಸಿದ್ದರು ಮೊದಲು ಗ್ಲೈಡೆರ್‌ಗಳನ್ನು ನಿರ್ಮಿಸಿ ಹಾರಾಟ ನಡೆಸಿದ ಇವರು ಅವುಗಳಿಗೆ ಇಂಜಿನ್‌ಗಳನ್ನು ಅಳವಡಿಸುವುದರಲ್ಲೂ ಯಶಸ್ಸುಗಳಿಸಿ ಮುಂದೆ ಆಧುನಿಕ ವಿಮಾನದ ಸೃಷ್ಟಿಕರ್ತರೆಂದು ವಿಶ್ವವಿಖ್ಯಾತರಾದರು
KN ವರ್ಗ ಪಾಕಿಸ್ತಾನಿ ಕ್ರಿಕೆಟ್ ನಾಯಕರು
KN ಈ ವಿಚಾರವನ್ನು ವೇದ ವಿದ್ವಾಂಸರೂ ಆರ್ಯಸಮಾಜ ಪ್ರವರ್ತಕರೂ ಆದ ಮಹರ್ಷಿ ದಯಾನಂದ ಸರಸ್ವತಿ ಯವರು ತಮ್ಮ ‘ಸತ್ಯಾರ್ಥ ಪ್ರಕಾಶ ಗ್ರಂಥದಲ್ಲಿ ಬರೆದಿದ್ದಾರೆ ಪುಟ ಕನ್ನಡಾನುವಾದ ಪರಿಷ್ಕøತ ಮುದ್ರಣ ಅನುವಾದಕರು ಪಂಡಿತ ಸುಧಾಕರ
KN ಪರ್ಧಾನ್ ಭಾಷೆ ದ್ರಾವಿಡ ಭಾಷೆಗಳಗುಂಪಿಗೆ ಸೇರಿದ ಒಂದು ಭಾಷೆ ಇದು ತೆಲಂಗಾಣಆಂಧ್ರ ಪ್ರದೇಶಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರರಾಜ್ಯಗಳ ಹಲವಾರು ಜಿಲ್ಲೆಗಳಲ್ಲಿ ಹರಡಿದಂತೆ ಬಳಕೆಯಲ್ಲಿದೆ ಸುಮಾರು ೧೪೦೦೦೦ ಜನರು ಇದನ್ನು ಬಳಸುತ್ತಾರೆ ಜಗತ್ತಿನ ಭಾಷೆಗಳಲ್ಲಿ ಇದಕ್ಕೆ ೧೧೦೧ನೆಯ ಸ್ಥಾನವಿದೆ
KN ವಿದ್ಯುನ್ಮಾನ ಮಾಹಿತಿ ತಂತ್ರಜ್ಞಾನ
KN ಆದರೆ ವಿಶೇಷವಾಗಿ ಬಳಕೆಯಲ್ಲಿ ಇರುವ ಉಪಕರಣ ಟೆಂಟ್ದ ಆಬ್ರಿಯೆಂಬ ಸಾಮಾನ್ಯ ಗುಡಾರ ಹಂಸಪಾದದ ಆಕಾರದಲ್ಲಿ ನಿಲ್ಲುತ್ತದೆ ಪಕ್ಕಗಳಲ್ಲಿ ಕಿರುಗೋಡೆಯಂಥ ಬಟ್ಟೆಗಳಿರಬಹುದು ಚಿತ್ರ ಅವು ಇಲ್ಲದೆ ಮುಂದೂ ಹಿಂದೂ ತ್ರಿಕೋನಾಕಾರದ ಬಟ್ಟೆಕದ ಇರಬಹುದು ಚಿತ್ರ ನೆಲದ ಮೇಲೆ ಕಟ್ಟಿದ ಜಗಲಿಯ ಮೇಲೆ ಗುಡಾರವನ್ನು ನಿಲ್ಲಸಲೂ ಬರುತ್ತದೆ ಚಿತ್ರ ಪಕ್ಕದ ಭಿತ್ತಿ ಬಟ್ಟೆಗಳನ್ನು ಸ್ವಲ್ಪ ಎತ್ತರವಾಗಿ ಇರಿಸಿಕೊಳ್ಳುವುದೂ ಸಾಧ್ಯ ಚಿತ್ರ ಅದರಿಂದ ಒಳಗಡೆಯ ಇಕ್ಕಟ್ಟು ಕೊಂಚ ಕಡಿಮೆಯಾಗುತ್ತದೆ ಆದರೂ ಈ ಗುಡಾರ ಆರು ಜನರಿಗೆ ಮಲಗಲೂ ಕೂರಲೂ ಅವಕಾಶ ಒದಗಿಸುವುದಕ್ಕಾಗಿ ಮಾತ್ರ ರಚಿತವಾಗಿದೆ ಅದರ ಮಧ್ಯದಲ್ಲಿ ತಲೆಯೆತ್ತಿ ನಿಲ್ಲಬಹುದೇ ಹೊರತು ಮಿಕ್ಕ ಕಡೆ ಆಗುವುದಿಲ್ಲ ಬಹಳ ಉಪಯುಕ್ತವೂ ವಿಶ್ವವ್ಯಾಪಿಯೂ ಆದ ಈ ಗುಡಾರದ ಅಂಗಾಂಗಗಳನ್ನು ಚಿತ್ರ ಅರಿತುಕೊಳ್ಳುವುದು ಅಗತ್ಯ
KN ಸೋಲಾರಿಸ್ ಗ್ರ್ಯಾಫಿಕಲ್‌ ಕಾನ್ಸೊಲ್‌ನಿಂದ ಪರಸ್ಪರಕಾರ್ಯದ ಮೂಲಕ ಅಳವಡಿಸಬಹುದಾಗಿದೆ
KN ವರ್ಗ ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳಿಗಳು
KN ವರ್ಗ ದಸರಾ ಸಂಗೀತ ವಿದ್ವಾನ್ ಪ್ರಶಸ್ತಿ ಪುರಸ್ಕೃತರು
KN ಒಣಹವೆ ಮರುಭೂಮಿಯಂತಹ ಭೂಭಾಗವಿದ್ದರೂ ನೀರಾವರಿ ಸಹಾಯ
KN ಉರಿಯೂತವನ್ನು ಅಪಧಮನಿಯ ಕಾಠಿಣ್ಯದ ಪ್ಲೇಕ್ ರಚನೆಯ ಪ್ರಕ್ರಿಯೆಯಲ್ಲಿ ಒಂದು ಪ್ರಮುಖ ಹಂತವೆಂದು ಹೇಳಲಾಗುತ್ತದೆ ಕ್ರಿಯಾಶೀಲ ಪ್ರೋಟೀನ್ ಉರಿಯೂತಕ್ಕೆ ಒಂದು ಸಂವೇದನಾಶೀಲ ಆದರೆ ನಿರ್ದಿಷ್ಟವಲ್ಲದ ಗುರುತುಗವಾಗಿದೆ ವಿಶೇಷವಾಗಿ ಹೆಚ್ಚು ಸಂವೇದನಾಶೀಲ ಪರೀಕ್ಷಣೀಯ ವಸ್ತುಗಳನ್ನು ಹೊಂದಿರುವ ಹೆಚ್ಚಿನ ರಕ್ತ ಪ್ರಮಾಣವು ಮಾತ್ರವಲ್ಲದೆ ಪಾರ್ಶ್ವವಾಯುವಿನ ಹೊಡೆತ ಮತ್ತು ಮಧುಮೇಹದ ಬೆಳವಣಿಗೆಯ ಅಪಾಯಕ್ಕೆ ಮುನ್ಸೂಚನೆ ನೀಡಬಹುದು ಗೆ ನೀಡುವ ಕೆಲವು ಔಷಧಗಳು ಮಟ್ಟವನ್ನು ಕಡಿಮೆ ಮಾಡಬಲ್ಲವು ಸಾಮಾನ್ಯ ಜನರನ್ನು ಪರೀಕ್ಷಿಸುವ ಸಾಧನವಾಗಿ ಹೆಚ್ಚು ಸಂವೇದನಾಶೀಲ ಪರೀಕ್ಷಕ ವಸ್ತುಗಳ ಬಳಕೆಯನ್ನು ನಿರ್ಬಂಧಿತವೆಂದು ಸೂಚಿಸಲಾಗುತ್ತದೆ ಆದರೆ ಇದನ್ನು ಇತರ ಅಪಾಯಕಾರಿ ಅಂಶಗಳನ್ನು ಅಥವಾ ಪರಿಧಮನಿ ಕಾಯಿಲೆಯನ್ನು ಹೊಂದಿರುವ ರೋಗಿಗಳಲ್ಲಿ ವೈದ್ಯರ ನಿರ್ಧಾರದಂತೆ ಐಚ್ಛಿಕವಾಗಿ ಬಳಸಬಹುದು ಅಪಧಮನಿ ಕಾಠಿಣ್ಯದಲ್ಲಿ ನೇರವಾದ ಪಾತ್ರ ವಹಿಸುತ್ತದೆಯೇ ಎಂಬುದು ಅಸ್ಪಷ್ಟವಾಗಿದೆ
KN ಇತಿಹಾಸದಲ್ಲಿ ಈ ದಿನ
KN ಕನ್ನಡ ವಿಕಿ ಲೋಕದಲ್ಲೊಂದು ಸ
KN ಕ್ರಿ ಶಕ ಏಳನೇ ಶತಮಾನದಲ್ಲಿ ಅರಬರು ಈ ಪ್ರದೇಶವನ್ನು ಗೆದ್ದುಕೊಂಡರು ಮತ್ತು ತಮ್ಮ ಜೊತೆಯಲ್ಲಿ ಇಸ್ಲಾಮ್ ತಂದರು ಮಹಾನ್ ಮಧ್ಯಪ್ರಾಚ್ಯ ಸಂಸ್ಕೃತಿಯಲ್ಲಿ ತುರ್ಕಮೆನಿಸ್ತಾನವನ್ನು ಸೇರಿಸಿಕೊಂಡರು ಕಲಿಫ್ ಅಲ್ ಮಾಮುನ್ ತನ್ನ ರಾಜಧಾನಿಯನ್ನು ಮೆರ್ವ್ ಗೆ ಸ್ಥಳಾಂತರಿಸಿದ ಬಳಿಕ ತುರ್ಕಮೆನಿಸ್ತಾನ್ ಪ್ರದೇಶವು ಬೇಗನೆ ಗ್ರೇಟರ್ ಕೊರಾಸನ್ ನ ರಾಜಧಾನಿಯಾಗಿ ಪ್ರಚಾರಕ್ಕೆ ಬಂತು
KN ಕುಮಾರರಾಮ ನಾಯಕ ಬೇಡ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಪರಾಕ್ರಮಿ ರಾಜ ಇವನು ೧೩ನೇ ಶತಮಾನದಲ್ಲಿ ಕಮ್ಮಟದುರ್ಗದ ಆಡಳಿತಕ್ಕೆ ನೆರವಾದವನು ನೇ ಶತಮಾನದಲ್ಲಿ ಕಂಪ್ಲಿ ರಾಜ್ಯದ ಈ ಊರು ಬಳ್ಳಾರಿ ಜಿಲ್ಲೆಯಲ್ಲಿದೆ ವೀರ ರಾಜಕುಮಾರನಾದ ಕುಮಾರರಾಮ ಕ್ರಿ ಶ ಕ್ರಿ ಶ ತನ್ನ ಶೌರ್ಯ ಪಿತೃಭಕ್ತಿ ಶರಣಾಗತ ರಕ್ಷಣೆ ಎಂಬ ಉದಾತ್ತ ಗುಣಗಳನ್ನು ಪಾಲಿಸಿಕೊಂಡು ಬಂದು ಪರನಾರಿ ಸಹೋದರನೆಂಬ ಖ್ಯಾತಿಯನ್ನು ಹೊಂದಿದ್ದು ಕನ್ನಡಿಗರಲ್ಲಿ ಅಗ್ರಗಣ್ಯನಾಗಿದ್ದನೆಂಬುದಕ್ಕೆ ಸಾಕಷ್ಟು ಚಾರಿತ್ರಿಕ ಘಟನೆಗಳ ಉಲ್ಲೇಖನಗಳು ಸಿಕ್ಕುತ್ತವೆ ಬಳ್ಳಾರಿ ಜಿಲ್ಲೆಯ ಹಂಪಿ ಆನೆಗೊಂದಿ ಕಂಪ್ಲಿ ಹೊಸಪೇಟೆ ಈ ಭಾಗಗಳಲ್ಲಿ ಕುಮಾರರಾಮನ ಕಥೆ ಬಹು ಪ್ರಸಿದ್ದ
KN ಡ್ಯಾನ್ಸ್ ಮಾಡಿದ್ದು ಏನಕೆ
KN ಸಮುದ್ರಜೀವಿ ಸಾಕಣೆ ಎಂಬುದು ಸಮುದ್ರದ ನೀರಿನಲ್ಲಿನ ಸಾಮಾನ್ಯವಾಗಿ ತೀರಪ್ರದೇಶದ ರಕ್ಷಿತ ಜಲಭಾಗದಲ್ಲಿನ ಸಮುದ್ರ ಜೀವಿಗಳ ಬೆಳೆಸುವಿಕೆಗೆ ಸಂಬಂಧಿಸಿದ ಪದವಾಗಿದೆ ನಿರ್ದಿಷ್ಟವಾಗಿ ಹೇಳುವುದಾದರೆ ಸಮುದ್ರ ಮೀನಿನ ಸಾಕುವಿಕೆಯು ಸಮುದ್ರಜೀವಿ ಸಾಕಣೆಯ ಒಂದು ಉದಾಹರಣೆಯಾಗಿದೆ ಮತ್ತು ಸಮುದ್ರ ಕಠಿಣಚರ್ಮಿಗಳು ಇಂಚಾಕಗಳಂಥವು ಮೃದ್ವಂಗಿಗಳು ಸಿಂಪಿಗಳ ರೀತಿಯವು ಹಾಗೂ ಕಡಲಕಳೆಯ ಸಾಕುವಿಕೆಗೂ ಇದು ಅನ್ವಯಿಸುತ್ತದೆ
KN ಲೆಕ್ಕಪತ್ರ ನಿರ್ವಹಣೆ
KN ಬಾಲಹಿಂಭಾಗದ ಕಿರಿದಾಗಿರುವಿಕೆಯಿಂದ ಉಂಟಾದ ಸ್ಥಳಾವಕಾಶ ಕೊರತೆಯಿಂದಾಗಿ ಓಲ್ಡ್‌‌ ಟೌನ್‌‌ ಪ್ರದೇಶವು ಅತೀ ಮುಂಚೆ ಎತ್ತರಕ್ಕೇರಿಸಲ್ಪಟ್ಟ ಕೆಲ ವಸತಿ ಕಟ್ಟಡಗಳ ನೆಲೆಯಾಯಿತು ಲ್ಯಾಂಡ್ಸ್‌‌ಭೂಮಿಗಳು ಎಂದು ಕರೆಯಲಾಗುತ್ತಿದ್ದ ಬಹು ಮಹಡಿ ವಸತಿಪ್ರದೇಶಗಳು ರ ದಶಕದ ನಂತರ ಸಾಧಾರಣವೆಂದರೆ ಹತ್ತು ಮತ್ತು ಹನ್ನೊಂದು ಮಹಡಿಗಳು ಹಾಗೂ ಕೆಲವೊಂದು ಹದಿನಾಲ್ಕು ಮಹಡಿಗಳನ್ನೂ ಮುಟ್ಟಿದ ಉದಾಹರಣೆಗಳಿವೆ ಇವುಗಳ ಜೊತೆಗೆ ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ಪ್ರಮುಖವಾಗಿ ಐರಿಷ್‌‌ ವಲಸೆ ಬರುವವರಿಗೆ ವಸತಿ ಅವಕಾಶ ಕಲ್ಪಿಸಲು ಅನೇಕ ಬೀದಿ ಮಟ್ಟಕ್ಕಿಂತ ಕೆಳಗಿರುವ ನೆಲಮಾಳಿಗೆಗಳನ್ನು ಕೂಡಾ ನಿರ್ಮಿಸಿ ವಾಸಕ್ಕೆ ಬಳಸಲಾಯಿತು ಇಂತಹಾ ನೆಲಮಾಳಿಗೆಗಳು ಇಂದಿಗೂ ಭೂಮಿಯೊಳಗಿನ ಮಹಾನಗರದ ಕಲ್ಪನೆಗಳಿಗೆ ಆಕರವಾಗುತ್ತಾ ಮುಂದುವರೆಯುತ್ತಿವೆ ಇಂದು ಎಡಿನ್‌ಬರ್ಗ್‌‌ನಲ್ಲಿ ಅನೇಕ ಈ ತರಹದ ಪ್ರವಾಸಗಳಿದ್ದು ಅವುಗಳು ಎಡಿನ್‌ಬರ್ಗ್‌‌ ವಾಲ್ಟ್ಸ್‌‌‌ನೆಲಮಾಳಿಗೆಗಳು ಎಂಬ ಭೂಮಿಯ ಕೆಳಗಿರುವ ಮಹಾನಗರಕ್ಕೆ ಕರೆದೊಯ್ಯುತ್ತವೆ
KN ಪೆನಾಂಗ ನ ಅತಿದೊಡ್ಡ ಮೆಟ್ರೊಪೊಲಿ ಪ್ರದೇಶ ಜಾರ್ಜ್ ಟೌನ್ ಪಟ್ಟಣ ಕೂಟ
KN –
KN ಅಕ್ಬರ್ ಬೀರಬಲ್
KN ಸಾಗರ ಅಗ್ರಿ ಟೆಕ್ ಶೀತಲಿಕರಣ ಘಟಕ ವಿಜಯಪುರ
KN ವರ್ಗ ಮುಂಬಯಿ
KN ಸಂಗೀತದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡ ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸರ್ಕಾರಿ ಅಂಧ ಬಾಲಕರ ಪಾಠಶಾಲೆ ಹುಬ್ಬಳ್ಳಿಯಲ್ಲಿ ಮುಗಿಸಿ ಸಂಗೀತಾಭ್ಯಾಸವನ್ನು ಗುರುಗಳಾದ ಈಶ್ರರಪ್ಪ ಅರಣ್ಯವರ ಎಂಬುವರಲ್ಲಿ ಪ್ರಾರಭಿಸಿದರು ಪ್ರೌಢಶಿಕ್ಷಣವನ್ನು ಜಗದ್ಗುರು ಶ್ರೀ ಬಾಲಗಂಗಾಧರನಾಥ ಅಂಧ ಮಕ್ಕಳ ವಸತಿಯುತ ಶಾಲೆ ಅರ್ಚಕರಹಳ್ಳಿಯ ರಾಮನಗರ ಜಿಲ್ಲೆಯಲ್ಲಿ ಮುಗಿಸಿದರು ವಿಜಯಪುರ ಜಿಲ್ಲೆಯ ನೂತನ ಕಲಾ ಮಹಾವಿದ್ಯಾಯಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ ಜೊತೆಗೆ ಸಂಗೀತ ವಿದ್ವಾಂಸರಾದ ಪಂಡಿತ್ ಪುಟ್ಟರಾಜ ಗವಾಯಿಪುಟ್ಟರಾಜ ಗವಾಯಿಗಳು ಮತ್ತು ಚನ್ನವೀರ ಬನ್ನೂರುರ ಬಳಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅಭ್ಯಾಸವನ್ನು ಮಾಡಿದ್ದಾರೆ
KN ಕಾಗದದಿಂದ ಉಂಟಾಗುವ ಪರಿಸರ ಪರಿಣಾಮಗಳು
KN ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿ ನಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಯಿತು ಅರುಣನಾರಾಯಣರು ಪುತ್ತೂರಿನ ಸೇಂಟ್ ಫಿಲೋಮಿನ ಕಾಲೇಜ್ ನಲ್ಲಿ ಪದವಿಯನ್ನು ಗಳಿಸಿನಂತರ ಉಡುಪಿಯ ಸಂತ ಫಿಲೋಮಿನಾಸ್ ಕಾಲೇಜ್ ನಲ್ಲಿ ಸ್ವಲ್ಪ ಕಾಲಉಪನ್ಯಾಸಕರಾಗಿದ್ದರು ಮಂಗಳಗಂಗೋತ್ರಿ ಯಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಗಳಿಸಿದರು ಇದಾದ ನಂತರ ಸೋವಿಯತ್ ರಾಯಭಾರಿ ಕಚೇರಿ ಗೆ ಚೆನ್ನೈನಿಂದ ಪ್ರಕಟವಾಗುತ್ತಿದ್ದ ಸೋವಿಯತ್ ಲ್ಯಾಂಡ್ ಕನ್ನಡ ಸಮಾಚಾರಪತ್ರಿಕೆಯ ಪ್ರಧಾನ ತರ್ಜುಮೆದಾರರಾಗಿ ದುಡಿದರು ಪತ್ರಕರ್ತರಾಗಿ ವೃತ್ತಿಯನ್ನು ಪ್ರಾರಂಭಿಸಿದ್ದು ಹೀಗೆ ಅರುಣ ನಾರಾಯಣರ ಚಿಕ್ಕಪ್ಪ ಬೋಳಂತಕೋಡಿ ಈಶ್ವರಭಟ್ಟರು ಪುತ್ತೂರಿನ ಕರ್ನಾಟಕ ಸಂಘ ದ ಮೂಲಕ ಇದನ್ನು ಸ್ಥಾಪಿಸುವುದರಲ್ಲಿ ಶಿವರಾಮ ಕಾರಂತರ ಪಾತ್ರ ದೊಡ್ಡದು ಹಲವು ಮೌಲಿಕ ಕೃತಿಗಳನ್ನು ಪ್ರಕಟಿಸಿದ್ದರು ಇಂತಹ ಪರಿವಾರಕ್ಕೆ ಸೇರಿದ ಅರುಣ ನಾರಾಯಣ ರು ಸಹಜವಾಗಿ ಪರ್ತಿಕೋದ್ಯಮದಲ್ಲಿ ಒಂದು ಸಾಧನೆಯನ್ನೇ ಮಾಡಿದರು
KN ಮೋಡಿಲಿಪಿ ನೇ ಶತಮಾನದಿಂದ ನೇ ಶತಮಾನದ ಕೊನೆವರೆಗೂ ಬಳಕೆಯಲ್ಲಿತ್ತು ದೇವಗಿರಿಯ ಯಾದವರ ಕಾಲದಲ್ಲಿ ಪ್ರಾರಂಭವಾಗಿ ಮರಾಠರು ಹಾಗೂ ಪೇಶ್ವೆಗಳ ಕಾಲದಲ್ಲಿ ಹೆಚ್ಚು ಬಳಕೆಯಾಯಿತು ಗುಪ್ತ ವಿಷಯಗಳನ್ನು ಕಾಪಾಡುವ ಸಲುವಾಗಿ ಮತ್ತು ವೈರಿಗಳಿಗೆ ಗೊತ್ತಾಗದ ಹಾಗೇ ವಿಷಯಗಳನ್ನು ತಿಳಿಸಲು ಈ ಲಿಪಿಯನ್ನು ಬಳಸಲಾಗುತ್ತಿತ್ತು
KN ಮೇಘನಾ ಸಜ್ಜನರ್
KN ಕನ್ನಡ ವಿಕಿಪೀಡಿಯ ಸಂಪಾದಕ ಸಮುದಾಯವನ್ನು ಬಲಪಡಿಸುವುದು
KN ಅಸ್ಸಾಂ ಜನರ ಹಕ್ಕು
KN ಸ್ವಾಮ್ಯಸೂಚಕ ಅಪಾಸ್ಟ್ರಫಿಯನ್ನು ಅವಲಂಬಿಸಿದ ಅರ್ಥವುಳ್ಳ ವಾಕ್ಯ ರಚಿಸಿರೆಂದು ಕಿಂಗ್‌ಸ್ಲೇ ಅಮಿಸ್‌ಗೆ ಸವಾಲೆಸೆದಾಗ ಅವರು ಪ್ರತಿಕ್ರಿಯೆಯಲ್ಲಿ ಈ ಉದಾಹರಣೆಗಳನ್ನು ಉಲ್ಲೇಖಿಸಿದರು
KN ಅನಂತ್ ಚರ್ಚೆ ೧೫ ೫೪ ೨೩ ಸೆಪ್ಟೆಂಬರ್ ೨೦೧೬
KN ಮೈಸೂರಿನ ಒಡೆಯರು ಕಲೆ ವಿಜ್ಞಾನ ಶಾಸ್ತ್ರ ಇತ್ಯಾದಿಗಳ ಪುರೋಭಿವೃದ್ಧಿಗೆ ಆಶ್ರಯವಿತ್ತಿದ್ದುದು ಕರ್ನಾಟಕದ ಇತಿಹಾಸದಲ್ಲಿ ಪ್ರಧಾನವಾಗಿ ಎದ್ದು ಕಾಣುತ್ತದೆ ರಾಜ್ಯದ ಅಧಿಕಾರ ಹೈದರ್ ಅಲಿ ಟಿಪ್ಪು ಸುಲ್ತಾನರ ಕೈಸೇರಿದಾಗ ಹಿಂದೂ ಶಿಕ್ಷಣಕ್ಕೆ ಅಷ್ಟಾಗಿ ಪ್ರೋತ್ಸಾಹವಿರಲಿಲ್ಲ ಟಿಪ್ಪುಸುಲ್ತಾನ ವಿದ್ಯಾಪ್ರೇಮಿಯಾಗಿದ್ದರೂ ಮುಖ್ಯವಾಗಿ ಮುಸ್ಲಿಂ ಶಿಕ್ಷಣದ ಕಡೆ ಗಮನ ಕೊಟ್ಟಿದ್ದ
KN ಹೌ ಟು ಷೌಲ್ಡರ್‌ ಅಸೈಡ್‌ ದಿ ಟೈಟನ್ಸ್‌ ಜೀನ್‌ ಬೈಲಿನ್ಸ್‌ಕಿ ಫಾರ್ಚೂನ್‌ ಮೇ ೧೮ ೧೯೯೨ ಆಕ್ಟೆಲ್‌ ಕೀಪ್ಸ್‌ ಬ್ರಿಂಗಿಂಗ್‌ ಯು ವಾಯ್ಸ್‌ ಮೇಲ್‌ ಗ್ಲೋಬಲ್‌ ಟೆಲಿಕಾಮ್ಸ್‌ ಬಿಸಿನೆಸ್‌ ಫೆಬ್ರುವರಿಮಾರ್ಚ್‌ ೧೯೯೬ ಪುಟಗಳು ೨೨–೨೪
KN ವರ್ಗ ಕನ್ನಡ ಚಲನಚಿತ್ರಗಳು
KN ತೋನಕಲ್ ಗೋಪಿ ಈವೆಂಟ್ ಮ್ಯಾರಥಾನ್ ಸಂದೀಪ್ ಕುಮಾರ್ ಕಿ ಮೀ ವಾಕ್ ಖೇತಾರಾಮ್ ಮ್ಯಾರಥಾನ್ ಮನೀಶ್ ಸಿಂಗ್ ರಾವತ್ ಕಿ ಮೀ ವಾಕ್ ನಿತೀಂದರ್ ಸಿಂಗ್ ರಾವತ್ ಮ್ಯಾರಥಾನ್ à್ಬಲೀಂದರ್ ಸಿಂಗ್ ಗುರ್ಮೀತ್ ಸಿಂಗ್ ಮತ್ತು ಇರ್ಫಾನ್ ಕುಲೋತ್ತುಮ್ ತೋಡಿ ಕಿಮೀ ನಡೆಯಲು ಟಿಂಟು ಲುಕಾ ಮೀ ಲಲಿತಾ ಬಾಬರ್ ತಡೆಗಾಲೋಟ ಕುಶ್ಬೀರ್ ಕೌರ್ ಕಿಮೀ ವಾಕ್ ಸಪ್ನಾ ಪುನಿಯ ಕಿಮೀ ವಾಕ್ ಕವಿತಾ ರಾವುತ್ ಸುಧಾ ಸಿಂಗ್ ಒ ಪಿ ಜೈಷಾ ಗಳಿಸಿದ ಸ್ಪೇನ್‌ ಆಟಗಾರ್ತಿ ಕ್ಯಾರೊಲಿನಾ ಮರಿನ್‍ ಚಿನ್ನದ ಪದಕ ಮತ್ತು ಜಪಾನಿನ ನೊಜೊಮಿ ಒಕುಹರಾ ಕಂಚಿನ ಪದಕ ಪಡೆದರು
KN ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ
KN ಬ್ರಿಟಿಷ್ ಅಧಿಕಾರಿ ಜೇಮ್ಸ್ ಸ್ಕಾರ್ರಿಯವರ ಪ್ರಕಾರ ಸೆರೆ ಹಿಡಿದ ೩೦೦೦೦ ಮಂಗಳೂರು ಕ್ರಿಶ್ಚಿಯನ್ನವರನ್ನ ಟಿಪ್ಪು ಸುಲ್ತಾನ್ ಬಲವಂತಾಗಿ ಇಸ್ಲಾಂ ಧರ್ಮಕ್ಕೆ ಪರಿವರ್ತನೆ ಮಾಡಿದ ನು ಕ್ರಿಶ್ಛಿಯನ್ ಧರ್ಮದ ಯುವ ಮಹಿಳೆಯರು ಮತ್ತು ಹುಡುಗಿಯರನ್ನು ಬಲವಂತವಾಗಿ ಅಲ್ಲಿ ವಾಸಿಸುತ್ತಿದ್ದ ಮುಸ್ಲಿಂಮರಿಗೆ ಪತ್ನಿಯರನ್ನಾಗಿ ಮಾಡಲಾಯಿತು ಇದಕ್ಕೆ ವಿರೋಧ ವನ್ನು ತೋರುತ್ತಿದ್ದ ಕ್ರಿಶ್ಛಿಯನ್ ಯುವಕರಿಗೆ ಮತ್ತು ಗಂಡಸರಿಗೆ ತಮ್ಮ ಮೂಗುಗಳನ್ನು ಮೇಲ್ ತುಟಿಗಳನ್ನು ಮತ್ತು ಕಿವಿಗಳನ್ನು ಕತ್ತರಿಸಿ ಬಿಡಲು ಆದೇಶ ಮಾಡಿ ಅವರು ಏನನ್ನು ಮಾತನಾಡಲು ಬಿಡದೆ ಕ್ರೂರ ಹಿಂಸೆಗೆ ಟಿಪ್ಪು ಸುಲ್ತಾನ್ ಒಳಪಡಿಸುತ್ತಿದ್ದನು
KN ಅಕಾಡೆಮಿ ಪ್ರಶಸ್ತಿಗಳು
KN ಸಂಸ್ಥೆಯು ಬಿಜಿನೆಸ್‌ ವೀಕ್‌ ನಿಯತಕಾಲಿಕೆಯು ಹೊರಡಿಸಿದ ಏಷ್ಯಾದ ಭಾರೀ ಬೆಳವಣಿಗೆ ಹೊಂದುತ್ತಿರುವ ಕಂಪೆನಿಗಳ ಪಟ್ಟಿಯಲ್ಲಿ ಉನ್ನತ ಸ್ಥಾನ ಪಡೆದ ಭಾರತೀಯ ಎಂಬ ಹೆಗ್ಗಳಿಕೆ ಪಡೆದುಕೊಂಡಿತು
KN ಗ್ರಾಮವು ಭೌಗೋಳಿಕವಾಗಿ ೧೬ ೩೨ ೧೦ ಉತ್ತರ ಅಕ್ಷಾಂಶ ಮತ್ತು ೭೫ ೩೧ ೧೯ ಪೂರ್ವ ರೇಖಾಂಶದಲ್ಲಿ ಬರುತ್ತದೆ
KN ವರ್ಗ ಭಾರತೀಯ ಸೈನ್ಯ
KN ಬಾಹ್ಯ ಸಂಪರ್ಕಗಳು
KN ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯವರಾದ ಅಂಬೇಡ್ಕರರ ತಂದೆ ರಾಮ್ ಜೀ ಸಕ್ಪಾಲ್ ಅವರು ಮರಾಠಿ ಹಾಗೂ ಇಂಗ್ಲೀಷಿನಲ್ಲಿ ಕಲಿತರು ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರರಾಗಿ ಸೇವೆ ಸಲ್ಲಿಸಿದ್ದರು ಇದರ ಆಧಾರದ ಮೇಲೆ ಅವರು ತಮ್ಮ ಮಕ್ಕಳಿಗೆ ಅದರಲ್ಲಿಯೂ ಮುಖ್ಯವಾಗಿ ಭೀಮರಾಯರಿಗೆ ಸ್ವತಃ ಕಲಿಸಿ ಅವರ ಜ್ಞಾನಾರ್ಜನೆಯಲ್ಲಿ ಪ್ರೋತ್ಸಾಹಿಸಲು ಸಾಧ್ಯವಾಯಿತು
KN ಇದರ ಥರದ ಒಂದು ಸಸ್ಯೋದ್ಯಾನವು ಲ್ಯಾಟಿನೋ ಸಮುದಾಯದ ಅಗತ್ಯಗಳನ್ನು ಪೂರೈಸುತ್ತದೆ ಮತ್ತು ಸಂತರ ಪ್ರತಿಮೆಗಳು ಪ್ರಾರ್ಥನೆಗಳೊಂದಿಗೆ ಅಲಂಕರಿಸಲ್ಪಟ್ಟ ಮೋಂಬತ್ತಿಗಳು ಮತ್ತು ಇತರ ವಸ್ತುಗಳ ಜೊತೆಯಲ್ಲಿ ಜಾನಪದ ಔಷಧವನ್ನು ಮಾರಾಟ ಮಾಡುತ್ತದೆ
KN ವರ್ಗ ಭಾರತದ ರಾಜಧಾನಿ ಪಟ್ಟಣಗಳು
KN ೬೦ ಘಟಿಕ ೧ ಹಗಲು ಮತ್ತು ರಾತ್ರಿ
KN ನಕ್ಷೆಗಳು ನಕ್ಷೆಗಳು
KN ವರ್ಗ ಇತಿಹಾಸ
KN ಹರಿದ್ವಾರದಿಂದ ೪ ಕಿ ಮೀ ದಕ್ಷಿಣದಲ್ಲಿ ಕಂಖಾಲ್ ಪಟ್ಟಣದಲ್ಲಿ ದಕ್ಷ ಮಹಾದೇವನ ಪ್ರಾಚೀನ ಮಂದಿರವಿದೆ ಹಿಂದೂ ಪುರಾಣಗಳ ಪ್ರಕಾರ ದಾಕ್ಷಾಯಣಿಯ ತಂದೆ ದಕ್ಷ ಪ್ರಜಾಪತಿಯು ಇಲ್ಲಿ ಒಂದು ಯಜ್ಞವನ್ನು ನಡೆಸಿದನು ಆದರೆ ಆ ಯಜ್ಞಕ್ಕೆ ತನ್ನ ಅಳಿಯ ಶಿವನನ್ನು ಆಹ್ವಾನಿಸಲಿಲ್ಲ ನಂತರ ಪತ್ನಿ ದಾಕ್ಷಾಯಣಿಯ ಒತ್ತಾಯಕ್ಕೆ ಮಣಿದು ಶಿವನು ಅನಾಹೂತನಾಗಿ ಯಜ್ಞಕ್ಕೆ ಆಗಮಿಸಿದಾಗ ದಕ್ಷನು ಶಿವನನ್ನು ಅಪಮಾನಿಸಿದನು ಇದರಿಂದ ನೊಂದ ದಾಕ್ಷಾಯಣಿ ಸತಿ ಯಜ್ಞಕುಂಡದಲ್ಲಿ ಬಿದ್ದು ಪ್ರಾಣ ನೀಗಿಕೊಂಡಳು ಈ ಕುಂಡವನ್ನು ಈಗ ಸತಿ ಕುಂಡವೆಂದು ಕರೆಯಲಾಗುತ್ತದೆ ಶಿವನು ಕ್ರುದ್ಧನಾಗಿ ವೀರಭದ್ರನೆಂಬ ಮಹಾಭೂತವನ್ನು ಸೃಷ್ಟಿಸಿದನು ಈ ವೀರಭದ್ರನು ದಕ್ಷನನ್ನು ಸಂಹರಿಸಿದನು ಮತ್ತೆ ಸೌಮ್ಯರೂಪಕ್ಕೆ ಮರಳಿದ ಶಿವನು ಇತರ ದೇವತೆಗಳ ಪ್ರಾರ್ಥನೆಗೆ ಮಣಿದು ದಕ್ಷನಿಗೆ ಪ್ರಾಣವನ್ನು ಮರಳಿ ನೀಡಲು ಒಪ್ಪಿ ಆಡಿನ ತಲೆಯೊಂದನ್ನು ದಕ್ಷನ ಮುಂಡಕ್ಕೆ ಜೋಡಿಸಿ ಪುನರ್ಜನ್ಮ ಕರುಣಿಸಿದನು ಕಂಖಾಲ್ ಈ ಘಟನಾವಳಿಗಳೆಲ್ಲ ನಡೆದ ಸ್ಥಳವೆಂದು ನಂಬಲಾಗಿದೆ
KN ೩ ಒಂದು ಟೂಲ್ ಕಿಟ್ ತಂತ್ರಾಂಶವಿದ್ದಿದ್ದರೆ ಅನುಕೂಲವಾಗುತ್ತಿತ್ತು ಇದರಲ್ಲಿ ವಿಕಿಯಲ್ಲಿ ಕೆಲಸಮಾಡುವ ಅನೇಕ ಕಂಪ್ಯೂಟರ್ ವಿಜ್ಞಾನದ ಇಂಜನೀರ್ಗಳಿದ್ದಾರೆ ಅವರ ಒಂದು ಟೀಮ್ ಉಚಿತವಾಗಿ ಈ ಕೆಲಸ ಮಾಡಲು ಸಾಧ್ಯವೇ
KN ಆದರ್ಶ ಡೈರಿ ಫಾರ್ಮ್
KN ಭಾರತದ ಏಕ ದಿನ ಅಂತರಾಷ್ಟ್ರೀಯ ಕ್ರಿಕೆಟಿಗರು
KN ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ೧೯೮೨
KN ರಾಯಸದ ಮಂಚಣ್ಣ ಜಾಂಬೇಶ್ವರ
KN ನವ ವಿಶ್ವಾಸವು ತೊಟ್ಟಾವು
KN ಕಳ್ಳಸಾಗಣೆಗೆ ವಿವಿಧ ಪ್ರೇರಣೆಗಳು ಇವೆ ಈ ಕಳ್ಳಸಾಗಣೆ ಮಾಡುವವರು ಜೈಲು ನಿವಾಸಿಗಳು ಅಂದರೆ ವಸ್ತುಗಲನ್ನು ಕಳ್ಳತನವಾಗಿ ವ್ಯಾಪಾರ ಮಾಡುವುದುಅಕ್ರಮ ವಲಸೆ ಬರುವುದು ಅಥವಾ ಬೇರೆ ದೇಶಕ್ಕೆ ಅಕ್ರಮವಾಗಿ ವಲಸೆ ಹೋಗುವುದುಸರ್ಕಾರಕ್ಕೆ ತೆರಿಗೆ ಕಟ್ಟದೆ ಮೋಸಮಾಡುವುದುಔಷಧ ವ್ಯಾಪಾರದಲ್ಲಿ ಅಕ್ರಮ ಯ್ವಾಪರ ಮಾಡುವುದು ಕಳ್ಳಸಾಗಣೆ ಬಹುಶಃ ಕರ್ತವ್ಯಗಳನ್ನು ಯಾವುದೇ ರೂಪದಲ್ಲಿ ವಿಧಿಸಲಾಯಿತುಅಥವಾ ಯಾವುದೇ ಪ್ರಯತ್ನ ಸಂಚಾರ ರೂಪ ನಿಷೇಧಿಸಲು ಮಾಡಿದ ಮೊದಲ ಕಾಲಕ್ಕೆಧಿರ್ಘ ಮತ್ತು ವಿವಾದಾತ್ಮಕ ಇತಿಹಾಸವಿದೆ
KN ಉತ್ತರ ಐರ್ಲೆಂಡಿನಲ್ಲಿನ ಸೇವೆಗಳು ಉಳಿದ ಐರ್ಲೆಂಡ್ ಮತ್ತು ಬ್ರಿಟೇನ್ ಗಳಿಗೆ ಹೋಲಿಸಿದರೆ ತೀರ ವಿರಳ ಮತ್ತು ಅಲ್ಲಲ್ಲಿ ಚದುರಿದಂತಿವೆ ಒಂದು ದೊಡ್ಡ ಪ್ರಮಾಣದ ರೈಲ್ವೆ ಸಂಪರ್ಕ ಜಾಲ್ವು ೧೯೫೦ ೬೦ರ ದಶಕದಲ್ಲಿ ಕತ್ತರಿಸಿ ಹೋದ ವಿಷಯ ಮಾತ್ರ ಗಂಭೀರವಾದುದು ಸದ್ಯದ ಸೇವೆಗಳು ಉಪನಗರದ ಮಾರ್ಗಗಳಾದ ಲಾರ್ನೆನಿವ್ರಿ ಮತ್ತು ಬ್ಯಾಂಗರಅದಲ್ಲದೇ ಡೆರಿಗೂ ಈ ಸೌಲಭ್ಯ ವಿಸ್ತರಿಸಲಾಗಿದೆ ಅದರಲ್ಲಿ ಕೊಲೆರೇನ್ ನಿನ ಶಾಖೆಯಿಂದ ಪೊರ್ಟ್ರುಶ್ ವರೆಗಿನ ಸಂಪರ್ಕವೂ ಸೇರಿದೆ
KN ಕರಾವಳಿಯಲ್ಲಿ ಮುಖ್ಯವಾಗಿ ಪಶ್ಚಿಮ ಘಟ್ಟದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದವೆ ಬೆಳ್ಗಣ್ಣ ಗೆ ಊರಿಗಿಂತಲೂ ಕಾಡು ಪ್ರದೇಶ ಹೆಚ್ಚು ಇಷ್ಟ ಶೋಲಾ ಅರಣ್ಯ ಪರ್ಣಫಪಾತಿ ಕಾಡು ಕುರುಚಲು ಕಾಡು ಹಣ್ಣಿನ ತೋಟಗಳಲ್ಲಿ ಸಾಮಾನ್ಯವಾಗಿ ಇರುತ್ತದೆ ಬಿಳಿಗಿರಿ ರಂಗನ ಬೆಟ್ಟ ಕೊಡಗು ಮೇಲುಕೋಟೆ ಎಚ್ ಡಿ ಕೋಟೆ ಸೇರಿದಂತೆ ನಮ್ಮ ಮೈಸೂರಿನ ಚಾಮುಂಡಿ ಬೆಟ್ಟದಲ್ಲೂ ಕಾಣಲು ಸಿಗುತ್ತವೆ
KN ೪೨ ಡದೊಳಾಳೆ ಪೊಯ್ಯದಿರನಾರೇನೆ ಪೇಳ್ದಪೆಂ ರಾಯಭೇರುಂಡಂ ರಾಯರ ಚಕ್ರವರ್ತ್ತಿ ರಣದೊಳ್ಬಲ್ಲಾಳಭೂಪಾಳಕಂ ಉರಿಯಂತಂತಟ್ಟಿಯಿಂ ಸುಟ್ಟುರಿಸಿ ನೆಗೆಯ ನೆತ್ತರ್ಮಹೀ
KN ಆರೋಹಣ ಸ ರಿ೩ ಗ೩ ಮ೦ ಪ ದ೧ ನಿ೨ ಸ
KN ೩ ನೇ ಒಕ್ಕೋಟ
KN ದೂರವಾಣಿ ಸ್ಥಿರ ಗ್ರಾಮದಲ್ಲಿ ಲಭ್ಯವಿದೆ
KN ಚರ್ಚೆ ೦೫ ೦೨ ೨೮ ಮೇ ೨೦೧೬
KN ವರ್ಗ ಏಷ್ಯಾ ಖಂಡದ ದೇಶಗಳು
KN ಬಾಹ್ಯ ಸಂಪರ್ಕಗಳು
KN ತಮ್ಮ ಸರಳತೆ ಸಜ್ಜನಿಕೆ ಸ್ನೇಹಪರತೆ ಮತ್ತು ಸಾತ್ವಿಕ ನಡೆನುಡಿಗಳಿಂದಾಗಿ ಶಿಷ್ಯರು ಗೆಳೆಯರಿಗೆಲ್ಲ ಆತ್ಮೀಯರಾಗಿದ್ದು ಶ್ರೀಯುತರು ತುಂಬು ಸಾರ್ಥಕ ಜೀವನ ನಡೆಸಿ ರಂದು ಧಾರವಾಡದ ಪ್ರಶಾಂತ ಪರಿಸರದಲ್ಲಿರುವ ತಮ್ಮ ಮನೆ ಪರಂಜ್ಯೋತಿಯಲ್ಲಿ ಶಿವೈಕ್ಯರಾದರು
KN ಬಹಮನಿ ಸುಲ್ತಾನರು
KN ಕುಚ್ ತೋ ಹೈ ಕನು ಗಿಲ್
KN ರಾಜ್ಯಸರಕಾರದ ನಿರ್ವಹಣೆಯಿಂದ ನಡೆಸಲ್ಪಡುವ ಈ ಏಕಸ್ವಾಮ್ಯತೆಯನ್ನು ಉಳಿಸುವ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಲೇ ಇವೆ
KN ಕೈಸರ್ ಯುನಿವರ್ಸಿಟಿ ಖಾಸಗಿ
KN é
KN ಅಳಿಸುವಿಕೆಯ ಚರ್ಚೆ
KN ಈ ಪುಟವನ್ನು ಸ್ಥಳಾಂತರಿಸಬೇಕಾಗಿದೆ
KN ಹೊಂದಿಕೊಳ್ಳುವ ಸಂಶೋಧನೆ ವಿನ್ಯಾಸಗಳ ಉದಾಹರಣೆಗಳು
KN ಕೇಂದ್ರೀಯ ವಿದ್ಯಾಲಯ ಚಂಡಿಮಂದಿರ್‌
KN ಹೊಟ್ಟೆ ಸೆಳೆತ
KN ವರ್ಗ ಸಾಮಾಜಿಕ ಮಾಹಿತಿ ಪ್ರಕ್ರಿಯೆ
KN ಚಿತ್ರ
KN ಬಾಬರ್‌ ನೆಲೆ
KN ಕೋಲಾಟ ಒಂದು ಗಂಡು ಕಲೆ ಹೆಣ್ಣು ಮಕ್ಕಳು ಕೋಲಾಡುವುದು ಅಪರೂಪ ಹಾಡು ಮತ್ತು ಕುಣಿತವು ಬೆರೆತಿರುವಂತಹ ಕಲೆಯಾಗಿರುವುದು ಗೋಕುಲದಲ್ಲಿ ಶ್ರೀಕೃಷ್ಣನ ಜನನವಾದಾಗ ಯಾದವರು ಕೋಲಾಡುವ ಮೂಲಕ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದುದು ಮತ್ತು ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟದ ಪ್ರಾಚೀನವಾದ ಕಲೆಯನ್ನು ತಿಳಿಸುತ್ತದೆ ಗಂಡಸರು ಹಾಗೂ ಹುಡುಗಿಯರ ಗುಂಪು ಎದುರಾಗಿ ನಿಂತು ನರ್ತಿಸುವ ಅಥವಾ ಹುಡುಗಿಯರು ಮಾತ್ರವೇ ನರ್ತಿಸುವ ದಕ್ಷಿಣ ಭಾರತದ ಉತ್ಸವಗಳಲ್ಲಿ ಒಂದು ಕೋಲು ನೃತ್ಯ ಇದು ಕುಮ್ಮಿಗಳ ಕೈ ಚಪ್ಪಾಳೆ ನೃತ್ಯದಂತೆಯೇ ಇದೆ ಇಲ್ಲಿ ನೃತ್ಯಗಾರರು ಕೈಯಲ್ಲಿ ಹಿಡಿದಿರುವ ಎರಡು ಕೋಲುಗಳನ್ನು ದೇಹದ ವಿವಿಧ ಭಾಗಗಳ ಬಳಿ ತಲೆಯ ಮೇಲೆ ಹೆಗಲ ಮೇಲೆ ಹಿಂಭಾಗದಲ್ಲಿ ಮೊಣಕಾಲ ಬಳಿ ಹೊಡೆಯುತ್ತಾರೆ ಅಥವಾ ಸಂಗಾತಿಗಳ ಕೋಲನ್ನು ವಿವಿಧ ವಿನ್ಯಾಸಗಳಲ್ಲಿ ಹಾಗೂ ಲಯಗಳಲ್ಲಿ ಹೊಡೆಯುತ್ತಾರೆ ಯುರೋಪಿನ ಕೋಲು ನೃತ್ಯಗಳಿಗಿಂತ ಈ ನೃತ್ಯದಲ್ಲಿ ಮೈ ಹಾಗೂ ಮೊಣಕಾಲಿನ ಬಳುಕುಗಳು ಗಮನಾರ್ಹವಾಗಿರುತ್ತದೆ ಪಿನ್ನಾಲ್ ಕೋಲಾಟದಲ್ಲಿ ನೃತ್ಯಗಾರರು ಬಲಗೈಯಲ್ಲಿ ಒಂದು ಕೋಲನ್ನೂ ಎಡಗೈಯಲ್ಲಿ ಕೆಂಪು ಅಥವಾ ಬಿಳಿಯ ಹುರಿಯನ್ನು ಹಿಡಿದಿರುತ್ತಾರೆ ಇವುಗಳನ್ನು ಅವರು ಮೆಪೋಲ್ ವಿನ್ಯಾಸದಲ್ಲಿ ಹೆಣೆಯುತ್ತಾ ಮೇಪೋಲ್ ಮೇ ಉತ್ಸವದ ದಿನ ಅವರ ಸುತ್ತಲು ಕುಣಿಯುವುದಕ್ಕಾಗಿ ಬಣ್ಣ ಬಳಿದು ಹೂವಿನಿಂದ ಅಲಂಕರಿಸಿದ ಕಂಬ ಅದೇ ಸಮಯದಲ್ಲಿ ಹೆಣೆವ ರೀತಿಯಲ್ಲಿ ಹೆಜ್ಜೆಗಳನ್ನು ಹಾಕುತ್ತಾ ಕೋಲುಗಳನ್ನು ಹೊಡೆಯುತ್ತಾರೆ ಈ ಹೆಣೆಯುವಿಕೆ ಯುರೋಪಿಯನ್ ಮತ್ತು ಅಮೇರಿಕನ್ ಮೇಪೋಲ್ನ ವೃತ್ತಾಕಾರದ ಸುರುಳಿಗಷ್ಟೇ ಸೀಮಿತವಾಗಿರದೇ ಚೌಕಾಕೃತಿಯ ಮತ್ತು ಲಂಬಾಕೃತಿಯ ರಚನೆಗಳನ್ನೂ ಒಳಗೊಳ್ಳುತ್ತದೆ ಮೂಲತಃ ಅವುಗಳಿಗೆ ಸಸ್ಯಜೀವನದ ಸಾಂಕೇತಿಕತೆ ಇದ್ದಿರಬಹುದು
KN ವರ್ಗ ಪುಟ್ಟರಾಜ ಗವಾಯಿಗಳು ರಚಿಸಿದ ರಚಿಸಿದ ನಾಟಕಗಳು
KN ಇಂದು ಬಳಸುವ ಆನ್ಲೈನ್ ಬ್ಯಾಂಕಿಂಗ್ ಮೇಲಿನ ದಾಳಿಗಳು ಲಾಗಿನ್ ದಶಮಾಂಶ ಮತ್ತು ಮಾನ್ಯ ಟಾನ್ಸ್ ಕದಿಯಲು ಬಳಕೆದಾರ ಮೋಸ ಆಧರಿಸಿವೆ ಆ ದಾಳಿ ಇಬ್ಬರು ಪ್ರಖ್ಯಾತ ಉದಾಹರಣೆಗಳು ಮಾಡಲಾಗುತ್ತದೆ ಫಿಶಿಂಗ್ ಕ್ರಾಸ್ ಸೈಟ್ ಸ್ಕ್ರಿಪ್ಟಿಂಗ್ ಮತ್ತು ಕೀಲಿ ಭೇದಕರಿಂದ ಟ್ರೋಜನ್ ಹಾರ್ಸ್ಗಳು ಲಾಗಿನ್ ಮಾಹಿತಿಗಾಗಿ ಕದಿಯಲು ಬಳಸಬಹುದು
KN ಲಾಂಡಾ ೧೦ನೇ ಶತಮಾನ
KN ಕಾರಣ ಪ್ರೇರಕಶಕ್ತಿಯಾಗಿದೆ ಎಂದು ಅಧ್ಯಕ್ಷ ಜೂಲ್ಸ್ ಜೊತೆ ಒಲಿಂಪಿಕ್ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಫೀಫಾ ಯಶಸ್ಸಿಗೆ ಮತ್ತೆ ಒಲಿಂಪಿಕ್ಸ್ ಹೊರಗೆ ತನ್ನ ಸ್ವಂತ ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ ನಡೆಯುತ್ತಿದ್ದ ನೋಡುವುದರಿಂದ ಆರಂಭಿಸಿದರು ಮೇ ಆಮ್ಸ್ಟರ್ಡ್ಯಾಮ್ನಲ್ಲಿ ಫೀಫಾ ಕಾಂಗ್ರೆಸ್ ಒಂದು ವಿಶ್ವ ಚಾಂಪಿಯನ್ಷಿಪ್ ಸ್ವತಃ ಪ್ರದರ್ಶಿಸಲು ಮಾತ್ರ ನಿರ್ಧರಿಸಿತು ಈಗ ಎರಡು ಬಾರಿ ಅಧಿಕೃತ ಫುಟ್ಬಾಲ್ ವಿಶ್ವ ಚಾಂಪಿಯನ್ ಉರುಗ್ವೆ ಮತ್ತು ರಲ್ಲಿ ಸ್ವಾತಂತ್ರ್ಯ ತನ್ನ ಶತಮಾನೋತ್ಸವವನ್ನು ಆಚರಿಸುವ ಫೀಫಾ ಅತಿಥೇಯ ದೇಶದ ಮಾಹಿತಿ ಉರುಗ್ವೆ ಹೆಸರಿನ ಉದ್ಘಾಟನಾ ವಿಶ್ವಕಪ್
KN ಬೇಸಿಗೆಕಾಲ ° ° ಫೆಬ್ರುವರಿ ಮಾರ್ಚ ಏಪ್ರೀಲ್ ಮತ್ತು ಮೇ ತಿಂಗಳು
KN ಒಲಿಂಪಿಕ್ಸ್‌ನಲ್ಲಿ ಭಾರತ
KN ಕುಡುಗೊಕ್ಕು ಹರಟೆಮಲ್ಲ
KN ಅನೇಕ ಕಾಹಿಲೆ ರೋಗ ದೈಹಿಕ ತೊಂದರೆಗೆ ಮನೆಯಲ್ಲೇ ಆಹಾರ ನೀರು ಮನೆಯಲ್ಲಿರುವ ಅಡಿಗೆಗೆ ಉಪಯೋಗಿಸುವ ಸೊಪ್ಪು ತರಕಾರಿ ವಸ್ತು ಸಸ್ಯ ನಾರು ಬೇರುಗಳಿಂದ ಔಷಧಿ ಮಾಡಿಕೊಂಡು ವಾಸಿಮಾಡಿಕೊಳ್ಳಬಹುದು ಈ ಪದ್ದತಿ ಅನೂಚಾನವಾಗಿ ವಾಡಿಕೆಯಿಂದ ತಲೆಮಾರಿನಿಂಧ ತಲೆಮಾರಿಗೆ ಮನೆ ಮನೆಗಳಲ್ಲಿ ನಡೆದುಕೊಂಡು ಬಂದಿದೆ ಬರವಣಿಗೆಗಳ ದಾಖಲೆ ಸಿಗುವುದು ಕಷ್ಟ ಈಚೆಗೆ ಇದನ್ನು ಈ ಮನೆ ಮದ್ದಿನ ಬಗೆಯನ್ನು ದಾಖಲು ಮಾಡಲಾಗುತ್ತಿದೆ
KN ತೀವ್ರ ಸಕ್ಕರೆ ಕೊರತೆ ರೋಗದ ವಿರುದ್ಧ ಕ್ರಿಯೆ
KN ಹಿಂದಿ ಕೃತಿಗಳು
KN ಟೆನ್ನಿಸ್ ಅಂಪೈರಿಂಗ್ ವಲಯ ದಲ್ಲಿ ಗೋಲ್ಡ್ ಬ್ಯಾಡ್ಜ್ ರೆಫ್ರಿ ಗಳ ಸಂಖ್ಯೆ ಕೇವಲ ೧೬ಮಾತ್ರ
KN ನಾಮೆಚ್ಚಿದಹುಡುಗ
KN ಈ ಘಟನಾ ಕಾಲಕ್ರಮವು ಜಗತ್ತಿನಾದ್ಯಂತ ಇರುವ ಪ್ರತಿಯೊಂದು ರಕ್ತ ಪ್ರಕಾರದ ಪ್ರತಿಶತ ಜನರ ಲೆಕ್ಕವನ್ನು ಒಳಗೊಂಡಿದೆ ಇದು ಜಗತ್ತಿನ ವಿವಿಧೆಡೆಗಳಲ್ಲಿ ಪ್ರಾರಂಭಿಕ ಜನ ವಲಸೆ ಮತ್ತು ಬದಲಾಗುತ್ತಿರುವ ವಿಸ್ತಾರವಾಗಿ ಹರಡುತ್ತಿರುವ ರಕ್ತ ಪ್ರಕಾರಗಳ ಸ್ವೀಕೃತ ಪ್ರಕಾರಗಳೊಂದಿಗೆ ಅದು ಸ್ಥಿರತೆಯನ್ನು ಹೊಂದಿದೆ ಉದಾಹರಣೆಗೆ ಏಷ್ಯಾದ ಸಂತತಿಯವರಲ್ಲಿ ಬಹಳ ಸಾಮಾನ್ಯವಾಗಿದೆ ಆದರೆ ಇದು ಪಾಶ್ಚಾತ್ಯ ಯೂರೋಪಿಯನ್ ಸಂತತಿಯವರಲ್ಲಿ ಬಹಳ ವಿರಳವಾಗಿದೆ ಇನ್ನೊಂದು ಸಿದ್ಧಾಂತದ ಪ್ರಕಾರ ಎಬಿಒ ವಂಶವಾಹಿಗಳ ನಾಲ್ಕು ಮುಖ್ಯ ವಂಶಾವಳಿಗಳಿವೆ ಮತ್ತು ರಕ್ತದಲ್ಲಿ ಒ ಗುಂಪನ್ನು ರಚಿಸುವಂತಹ ರೂಪಾಂತರಗಳು ಕನಿಷ್ಟ ಮೂರು ಬಾರಿ ಮಾನವರಲ್ಲಿ ಉಂಟಾಗಿವೆ ಅತ್ಯಂತ ಹಳೆಯದರಿಂದ ಅತ್ಯಂತ ಇತ್ತೀಚಿನದರವರೆಗೆ ಈ ವಂಶಾವಳಿಗಳು ಈ ಅಲೀಲ್‌ಗಳನ್ನು ಅಡಕ ಮಾಡಿಕೊಂಡಿವೆ ಮತ್ತು ಒ ಅಲೀಲ್‌ಗಳ ನಿರಂತರವಾದ ಅಸ್ತಿತ್ವವನ್ನು ಸಮತೂಗಿಸುವ ಆಯ್ಕೆಯ ಫಲವೆಂದು ಊಹೆ ಮಾಡಲಾಗಿದೆ ಈ ಎರಡೂ ಸಿದ್ಧಾಂತಗಳೂ ಮೊದಲಿನ ಸಿದ್ಧಾಂತವಾದ ಒ ಪ್ರಕಾರದ ರಕ್ತ ಮೊದಲು ಹುಟ್ಟಿತು ಎಂಬುದನ್ನು ಅಲ್ಲಗಳೆಯುತ್ತವೆ ಮತ್ತು ಅದಕ್ಕೆ ಎಲ್ಲ ಮಾನವರೂ ಪ್ರಕಾರದವರನ್ನು ಬಿಟ್ಟು ಅದನ್ನು ಸ್ವೀಕರಿಸಬಹುದು ಎಂಬ ಸಂಗತಿಯು ಬೆಂಬಲಿಸುತ್ತದೆ ದ ಬ್ರಿಟಿಷ್ ನ್ಯಾಶನಲ್ ಬ್ಲಡ್ ಟ್ರಾನ್ಸ್‌ಫ್ಯೂಶನ್ ಸರ್ವಿಸ್ ಪ್ರಕಾರ ಇದನ್ನು ಕೆಳಗೆ ಬಾಹ್ಯ ಲಿಂಕ್‌ಗಳಲ್ಲಿ ವೆಬ್ ಲಿಂಕ್ ನೋಡಿ ಮತ್ತು ಪ್ರಾರಂಭಿಕವಾಗಿ ಎಲ್ಲ ಮಾನವರೂ ಒ ಪ್ರಕಾರದ ರಕ್ತ ಗುಂಪನ್ನು ಹೊಂದಿದ್ದರು ಎಂದು ಹೇಳುತ್ತದೆ
KN ದೊಡ್ಡ ಮೊತ್ತಗಳಲ್ಲಿ ಸಿಗುವ ಪದಾರ್ಥಗಳೆಂದರೆ ಎಪೋಕ್ಸಿ ರೆಸಿನ್ಸ್‌ ಫೈಬರ್‌ಗ್ಲಾಸ್‌ ಪಿಸಿಬಿಗಳು ಪಿವಿಸಿ ತರ್ಮೋಸೆಟ್ಟಿಂಗ್‌ ಪ್ಲಾಸ್ಟಿಕ್‌ಗಳು ಸೀಸ ತವರ ತಾಮ್ರ ಸಿಲಿಕಾನ್‌ ಬೆರಿಲಿಯಮ್ ಇಂಗಾಲ ಕಬ್ಬಿಣ ಮತ್ತು ಅಲ್ಯೂಮಿನಿಯಮ್‌
KN ವರ್ಗ ಮೆಡಿಟರೇನಿಯನ್ ಪ್ರದೇಶ
KN ವರ್ಗ ರಾಜಕೀಯ ತತ್ವಗಳು
KN ೧ ಪ್ರಾಥಮಿಕ ಆರೋಗ್ಯ ಕೇಂದ್ರ ಗ್ರಾಮದಲ್ಲಿದೆ
KN ಅಲ್ಕೋಹಾಲ್ ಬಳಕೆಯನ್ನು ಕಡಿಮೆಗೊಳಿಸುವುದು ಈ ಏಕಸ್ವಾಮ್ಯದ ಉದ್ದೇಶಗಳು ಎಂದು ಈ ರಾಷ್ಟ್ರಗಳ ಸರಕಾರಗಳು ಹೇಳಿವೆ ನಾರ್ಡಿಕ್ ರಾಷ್ಟ್ರಗಳಲ್ಲಿ ಪಾನಕೇಳಿ ಮದ್ಯಪಾನ ಕೂಟ ಬಿಂಗೆ ಒಂದು ಪುರಾತನ ಸಂಪ್ರದಾಯ ಹಿಂದಿನ ಕಾಲದಲ್ಲಿ ಈ ಏಕಸ್ವಾಮ್ಯಗಳು ಉತ್ತಮ ಯಶಸ್ಸನ್ನೇ ಕಂಡಿದ್ದು ಯುರೊಪಿಯನ್ ಯೂನಿಯನ್‌ಗೆ ಸೇರಿದ ನಂತರ ಇಯು ರಾಷ್ಟ್ರಗಳಿಂದ ಆಮದಾಗುವ ಕಾನೂನುಬದ್ಧ ಅಥವಾ ಅಕ್ರಮ ಲಿಕ್ಕರ್‌ನ ಮೇಲೆ ನಿಯಂತ್ರಣ ಸಾಧಿಸಲು ಇದಕ್ಕೆ ಕಷ್ಟವಾಯಿತು ಇದರಿಂದ ಮಿತಿವೀರಿದ ಮದ್ಯ ಸೇವನೆಯ ಮೇಲೆ ನಿಯಂತ್ರಣ ಸಾಧಿಸಲು ಈ ಏಕಸ್ವಾಮ್ಯತೆಯು ತನ್ನ ಸಾಮರ್ಥ್ಯವನ್ನು ಕಳೆದುಕೊಂಡಿತು
KN ಬೆಂಗಳೂರು ವಿಶ್ವವಿದ್ಯಾಲಯದ ಬೋರ್ಡ್ ಆಫ್ ಸ್ಟಡೀಸ್ ನ ಸದಸ್ಯೆಯಾಗಿ
KN ತೆಪ್ಪವಾಗಿ ತೇಲುತ್ತಿರುವ ಇರುವೆಗಳ ಬೃಹತ್ ಗುಂಪು
KN ಕಾರ್ಪೊರೇಷನ್ ಅಧ್ಯಯನ ಎಂಬ ಖಾಸಗಿ ಆಂತರಿಕ ತನಿಖೆ ೧೯೬೮
KN ಭಾರತ ಮತ್ತು ಥೈಲ್ಯಾಂಡ್ನಲ್ಲಿ ಈ ಶಬ್ದವು ದಂಡಕ್ಕೆ ಜೋಡಿಸಿದ ಚಿಕ್ಕದಾದ ಶಸ್ತ್ರಾಸ್ತ್ರವನ್ನು ಸೂಚಿಸುತ್ತದೆ ಆದರೆ ಓಕಿನಾನ್ ಸಾಯಿಯಂತಲ್ಲದೆ ತ್ರಿಶೂಲವನ್ನು ಹೆಚ್ಚಾಗಿ ಹರಿತಗೊಳಿಸಲಾಗುತ್ತದೆ ಮಲಯ ಮತ್ತು ಇಂಡೋನೇಷಿಯನ್ ಭಾಷೆಗಳಲ್ಲಿ ತ್ರಿಶೂಲ ಸಾಮಾನ್ಯವಾಗಿ ಉದ್ದನೆಯ ಮೂರು ಮೊನೆಗಳ ಶಸ್ತ್ರವನ್ನು ನಿರ್ದಿಷ್ಟವಾಗಿ ಸೂಚಿಸುತ್ತದೆ ಆದರೆ ಗಿಡ್ಡನೆಯ ಆಯುಧವನ್ನು ಸಾಮಾನ್ಯವಾಗಿ ಚಾಬಂಗ್ ಅಥವಾ ಟೆಕಿ ಎಂದು ಕರೆಯಲಾಗುತ್ತದೆ
KN ರೋಮನ್ ಸಾಮ್ರಾಜ್ಯದ ಕ್ಷೇಮ ಹಾಗೂ ಒಳಿತೇ ಆಕ್ಟೇವಿಯಸ್ಸನ ಗುರಿ ಎಲ್ಲ ವರ್ಗಗಳ ಪ್ರೀತಿ ವಿಶ್ವಾಸವನ್ನು ಆತ ಗಳಿಸಿದ್ದ ಅವನನ್ನು ರೋಮ್ ಸಾಮ್ರಾಜ್ಯದ ರಕ್ಷಕನೆಂದೂ ಪ್ರತ್ಯಕ್ಷ ದೇವತೆಯೆಂದೂ ಪ್ರಜೆಗಳು ಪುಜಿಸಲಾರಂಭಿಸಿದರು ವಿಶಾಲಸಾಮ್ರಾಜ್ಯದಲ್ಲಿದ್ದ ಭಿನ್ನ ಭಿನ್ನ ಪಂಗಡ ಮತ್ತು ಮತೀಯರಿಗೆ ಸಮಾನತೆಯ ಆಧಾರದ ಮೇಲೆ ನ್ಯಾಯ ಮತ್ತು ರಕ್ಷಣೆ ದೊರೆಯುವಂತಾಯಿತು ರೋಮನ್ ಸಾಮ್ರಾಜ್ಯದಲ್ಲೆಲ್ಲಾ ಶಾಂತಿ ನೆಲೆಸಿತು
KN ನೆಕ್ಸ್ಟ್‌ ಜೆನ್‌ ಸಿಕ್ವೆನ್ಸಿಂಗ್‌ ಡಾಟಾ ಅನಲಿಸಿಸ್‌ ಫಾರ್‌ ಇಲ್ಯುಮಿನಾ ಅಂಡ್‌ ಸರ್ವಿಸ್‌ ಫ್ರಮ್‌ ಜಿನೊಮ್‌ ಟೆಕ್ನಾಲಜೀಸ್‌
KN ವಿಶ್ಲೇಷಣಾತ್ಮಕ ಮನಶ್ಶಾಸ್ತ್ರದ ಪರಿಭಾಷೆಯಲ್ಲಿ ಚೀನೀ ರಸವಿದ್ಯೆಯ ಗ್ರಂಥಗಳ ವ್ಯಾಖ್ಯಾನವು ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ರಸವಿದ್ಯಾ ಕಲ್ಪನೆಗಳನ್ನು ಹಾಗೂ ಮೂಲಭೂತ ಅಂಶಗಳನ್ನು ಹಾಗೂ ಅದರಿಂದಲೇ ಸಾಧ್ಯವಾದ ಆಂತರಿಕ ಮೂಲಗಳನ್ನು ಮೂಲರೂಪಗಳು ಹೋಲಿಸುವ ಉದ್ದೇಶವನ್ನೂ ಪೂರೈಸಿವೆ
KN ನಮ್ಮ ಕನ್ನಡ ವಿಕಿಪೀಡಿಯದಲ್ಲಿ ೧೯೨೬೪ ಲೇಖನಗಳಿವೆ ಅದರಲ್ಲಿ ಅಂದಾಜು ೭೦೦೦ ಚುಟುಕು ಲೇಖನಗಳಿವೆ ಮತ್ತು ಹೆಚ್ಚಿನ ಲೇಖನಗಳಿಗೆ ಉಲ್ಲೇಖನಗಳಿಲ್ಲ ಲೇಖನಗಳ ಗುಣಮಟ್ಟ ಹೆಚಿಸಲು ಪುಸ್ತಕಗಳ ಅಗತ್ಯವಿದೆ ಈ ಪುಟದಲ್ಲಿ ಅಗತ್ಯವಿರುವ ಪುಸ್ತಕಗಳನ್ನು ಕೇಳಬಹುದು ಕೆಳಗಿರು ಕೊಂಡಿಗಳಲ್ಲಿ ಕೆಲವು ಪುಸ್ತಕಗಳಿವೆ
KN ಸಿ ಕ್ರಮವಿಧಿಭಾಷೆ
KN ಪೂರ್ವ ಭಾರತ
KN ಪುಸ್ತಕವು ೨೩೯ ಆಹಾರ ಭಕ್ಷ್ಯಗಳು ೫೨ ವೈನ್ಗಳು ಅಥವಾ ಕಾರ್ಡಿಯಲ್ಗಳು ೨೧ ಔಷಧೀಯ ಪರಿಹಾರಗಳು ೨೫ ಉಪ್ಪಿನಕಾಯಿಗಳು ಮತ್ತು ೩೮ ಸಂರಕ್ಷಣೆಗಾಗಿ ಪಾಕವಿಧಾನಗಳನ್ನು ಒಳಗೊಂಡಿದೆ ಉಲ್ಲೇಖಿಸಲಾಗಿದೆ ಮೂಲಗಳು ಕೆಲವೆಂದರೆ ಲೇಡಿ ಡ್ರೇಕ್ ಲೇಡಿ ಚರ್ಚಿಲ್ ಲೇಡಿ ಹೊಲ್ಟ್ಲೇಡಿ ಟೋರಿಂಗ್ಟನ್ ಅವರ ಕಿತ್ತಳೆ ನೀರು ಗಾಗಿ ಪಾಕವಿಧಾನ ಬಂಗಾರದ ೨ ಎಲೆಗಳು ಸೇರಿಸಲಾಗಿದೆ ಲೇಡಿ ಲಗಾಮಿನ ಉಂಗುರ ಲೇಡಿ ಚಿಕ್ ಎಚ್ ಎಲೆಯ್ ಮತ್ತು ಲೇಡಿ ಫೇನ್ ಮೊದಲಕ್ಷರಗಳನ್ನು ಮಾತ್ರ ದಾಖಲಿಸಲಾಗಿದೆ ಮೂಲವು ಮನೆಕೆಲಸಗಾರನಾಗಿರಬಹುದು ಓರ್ಬಾರ್ಸ್ನ ಹನ್ನಾ ಫ್ರೆಂಚ್ನಂತೆ ಮೂರು ಪುರುಷರು ಪಾಕವಿಧಾನಗಳನ್ನು ನೀಡಿದ್ದಾರೆ ಶ್ರೀ ಕ್ಲಾರ್ಕ್ ಕೆಂಪು ಸ್ಟ್ರಕ್ ಸೈಡರ್ ಮಾಡಲು ಕ್ಯಾಪ್ಟನ್ ರೈಡರ್ ಕಿತ್ತಳೆ ಪುಡಿಂಗ್ ಮತ್ತು ಡಾ ಕಲ್ಪೆಪರ್ ಡಾ ಸ್ಟೀಫನ್ಸ್ ನೀರು ಹೆರಿಗೆಯ ಬಳಕೆಗಾಗಿ ಹದಿನೇಳನೇ ಶತಮಾನದ ಗ್ರಂಥಗಳಲ್ಲಿ ಡಾ ಸ್ಟೀಫನ್ಸ್ ನೀರಿನ ಪರಿಚಲನೆಗೆ ಕಲ್ಪೆಪರ್ನ ಪಾಕವಿಧಾನ ಒಂದಾಗಿದೆ
KN ಆಮ್ಲಜನಕ
KN ಅಸಹಕಾರ ಚಳುವಳಿಯು ಸ್ಥಗಿತಗೊಂಡ ನಂತರ ಆಜಾದರು ಇನ್ನೂ ಹೆಚ್ಚಿನ ಆಕ್ರಮಣಶಾಲಿ ಹಾಗೂ ಉಗ್ರ ಕ್ರಾಂತಿಕಾರಿ ಆದರ್ಶಗಳಿಂದ ಆಕರ್ಷಿತರಾದರು ಯಾವುದೇ ಮಾರ್ಗದಿಂದಾದರೂ ಸಂಪೂರ್ಣ ಸ್ವಾತಂತ್ರ್ಯ ಪಡೆಯುವ ಧ್ಯೇಯಕ್ಕೆ ತಮ್ಮ ಮುಡಿಪಾಗಿಡಲು ನಿರ್ಧರಿಸಿದರು ಈ ನಿಟ್ಟಿನೆಡೆಗೆ ಮುಂದುವರೆಯುವ ಪ್ರಥಮ ಹೆಜ್ಜೆಯಾಗಿ ಅವರು ಹಿಂದೂಸ್ತಾನ್‌‌ ಸಮಾಜವಾದಿ ಪ್ರಜಾಪ್ರಭುತ್ವವಾದಿ ಸಂಘಟನೆ ಹಿಂದೂಸ್ತಾನ್‌‌ ಸೋಷಲಿಸ್ಟ್‌‌ ರಿಪಬ್ಲಿಕನ್‌ ಅಸೋಸಿಯೇಷನ್ ‌ ಎಂಬ ಸಂಘವನ್ನು ಆರಂಭಿಸಿದರಲ್ಲದೇ ಭಗತ್‌‌ ಸಿಂಗ್‌‌ ಸುಖದೇವ್‌‌ ಬಟುಕೇಶ್ವರ ದತ್ತ ಮತ್ತು ರಾಜ‌ಗುರುರಂತಹಾ ಕ್ರಾಂತಿಕಾರಿಗಳಿಗೆ ಮಾರ್ಗದರ್ಶಕರಾದರು ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ದೊರಕಿಸಿಕೊಳ್ಳುವುದೇ ಸಂಘಟನೆಯ ಗುರಿಯಾಗಿತ್ತು ಅಲ್ಲದೇ ಸಮಾಜವಾದಿ ಮೂಲತತ್ವದ ಮೇಲೆ ಆಧಾರಿತವಾದ ನವೀನ ಭಾರತವನ್ನು ಕಟ್ಟುವ ಮಹೋದ್ದೇಶವನ್ನು ಹೊಂದಿತ್ತು ಆಜಾದರು ಮತ್ತು ಅವರ ದೇಶಬಾಂಧವರು ಬ್ರಿಟಿಷರ ವಿರುದ್ಧ ಅನೇಕ ಹಿಂಸಾತ್ಮಕ ಪ್ರತಿಭಟನೆಗಳನ್ನು ಯೋಜಿಸಿ ಕಾರ್ಯಗತಗೊಳಿಸಿದ್ದರು ಕಾಕೊರಿ ರೈಲು ದರೋಡೆ ೧೯೨೫ ವೈಸರಾಯ್‌ರ ರೈಲನ್ನು ಸ್ಫೋಟಿಸಲು ನಡೆಸಿದ ವಿಫಲ ಯತ್ನ ೧೯೨೬ ಮತ್ತು ಲಾಲಾ ಲಜಪತ ರಾಯ್‌‌ರನ್ನು ಕೊಂದುದರ ಪ್ರತೀಕಾರವಾಗಿ ಲಾಹೋರ್‌‌ನಲ್ಲಿ ೧೯೨೮ ಜಾನ್‌ ಪಾಯಂಟ್ಜ್‌ ಸಾಂಡರ್ಸ್‌‌ನನ್ನು ಗುಂಡು ಹಾರಿಸಿ ಕೊಂದಂತಹಾ ಅನೇಕ ಹಿಂಸಾತ್ಮಕ ಚಟುವಟಿಕೆಗಳಲ್ಲಿ ಅವರು ಭಾಗವಹಿಸಿದ್ದರು
KN ಆಕರಗಳು ಮತ್ತು ಟಿಪ್ಪಣಿ
KN ದಟ್ಟಣೆ ಆಕಾರ ನೀಡುವಿಕೆ ದರ ಸೀಮಿತಗೊಳಿಸುವಿಕೆ
KN ಅಲ್ ಅಮೀನ್ ಫಾತೀಮಾ ಶುಶ್ರೂಷಾ ಮಹಾವಿದ್ಯಾಲಯ ಬಿಜಾಪೂರ
KN ಅವು ಕೆಲವು ಕ್ಷೇತ್ರಗಳಲ್ಲಿ ನೇರ ಸಂಪರ್ಕ ಹೊಂದಿವೆ ಉದಾಹರಣೆಗೆಕಟ್ಟಡವಿನ್ಯಾಸಭೂಪ್ರದೇಶ ವಿನ್ಯಾಸಕೈಗಾರಿಕೆ ವಿನ್ಯಾಸ ಈ ವಿಭಾಗಗಳನ್ನು ಕೆಲವು ಬಾರಿ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಬೋಧನಾವಿಭಾಗದಲ್ಲಿ ಅಳವಡಿಸಿರಬಹುದು ಉಳಿದವುಗಳಲ್ಲಿ ಪರೋಕ್ಷವಾಗಿ
KN ವರ್ಗ ೧೯೩೦
KN ವರ್ಗ ಕ್ಯಾಲೆಂಡರ್ ಟೆಂಪ್ಲೇಟುಗಳು
KN ಮಸೀದಿ
KN ಪಿಂಗಳ
KN ‌‌ ಸೌತ್‌ವೆಸ್ಟ್‌ ಏಷ್ಯಾ ಸೀಸ್‌ ಫೈರ್ ರ ಏಪ್ರಿಲ್‌ ರಿಂದ ರ ನವೆಂಬರ್‌‌ ರವರೆಗೆ ಆಪರೇಷನ್‌‌ ಪ್ರೊವೈಡ್‌ ಕಂಫರ್ಟ್‌ ಸೇರಿದಂತೆ
KN ಗ್ಲಾಸ್ ಮತ್ತು ಕಾಂಕ್ರೀಟ್ стёкла и бетон ಮತ್ತೊಂದು ಶೀರ್ಷಿಕೆ ಮತಿವಿಕಲ್ಪ
KN ರ ಜೂನ್ ರಂದು ರೇಸ್‌ನ ಪ್ರಾರಂಭಕ್ಕೂ ಮೊದಲು ಬಿದ್ದು ಗಾಯಗೊಂಡು ತಮ್ಮ ಭುಜದ ಸ್ಥಾನಪಲ್ಲಟಕ್ಕೆ ಒಳಗಾದರು ಅವರು ಅಭ್ಯಾಸ ಮತ್ತು ಅರ್ಹತಾ ಸುತ್ತಿನ ಪ್ರದರ್ಶನದಲ್ಲಿ ಅಮೋಘ ನಿರ್ವಹಣೆಯೊಂದಿಗೆ ಮರಳಿದರು ಮತ್ತು ಅವರು ಪ್ರಾರಂಭಿಕ ದ್ವಿಗುಣ ಕಾರ್ಯವನ್ನು ಮಾಡಲು ನಿಗದಿಯಾಗಿತ್ತು ಔಡಿ ವೈದ್ಯರುಗಳು ಕಾರ್ತಿಕೇಯನ್ ಅವರು ಸಮರ್ಥರೆಂದು ಅನುಮೋದಿಸಿದ್ದರೂ ಬೆಳಗ್ಗಿನ ಗಂಟೆಗೆ ಎಸಿಓ ಸಂಘಟನೆಯು ಅವರನ್ನು ಚಾಲನೆ ಮಾಡಲು ತಕ್ಕುದಾಗಿಲ್ಲವೆಂದು ಘೋಷಿಸಿದರು
KN ಶ್ರೀ ದುರ್ಗಾದೇವಿ ದೇವಾಲಯ
KN ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ
KN ಭಾರತದಲ್ಲಿ ಮಲೇರಿಯಾ
KN ಆಸ್ತಿಕಮತ್ತುನಾಸ್ತಿಕ
KN ಮತ್ತು ಇತರ ಪ್ರಸಿದ್ಧ ಉತ್ಪನ್ನಗಳನ್ನು ಕ್ಯಾಡ್ಬರಿ ಕಂಪನಿ ತಯಾರಿಸಿದೆ
KN ಯೋಜನೆ ನಿರ್ವಹಣೆಯ ಸಾಫ್ಟ್‌ವೇರ್ ಪಟ್ಟಿ
KN ಅನೆಕಟ್ಟೆ ಜನಗಣತಿ ಸಂಖ್ಯೆ ೬೧೦೧೯೮
KN ಆಹಾರ ಬೆಳೆಗಳು
KN ಪಾಯಿಂಟ್ ಬ್ರೇಕ್ ೧೯೯೧ ಜನಪ್ರಿಯತೆಯನ್ನು ತಂದುಕೊಟ್ಟವು
KN ಪ್ರಣಯ ತಾಂಡವ
KN ಬಾಹ್ಯ ಸಂಪರ್ಕ
KN ಬೆಂಗಳೂರಿನಿಂದ ಸುಮಾರು ೧೦೦ ಕಿ ಮೀ ಹಾಗೂ ಅರ್ಕಾವತಿ ಮತ್ತು ಕಾವೇರಿ ನದಿಗಳ ಸಂಗಮ ಸ್ಥಾನದಿಂದ ೪ ಕಿ ಮೀ ದೂರದಲ್ಲಿ ಮೇಕೆದಾಟು ಇದೆ ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿನ ಬಹುತೇಕ ತಾಲ್ಲೂಕುಗಳು ಬರಪೀಡಿತವಾಗಿದ್ದು ಅಂತರ್ಜಲವನ್ನು ಹೆಚ್ಚಾಗಿ ಅವಲಂಬಿಸಿವೆ ಇದರಿಂದ ಕೊಳವೆ ಬಾವಿಗಳು ಒಣಗಿಹೋಗಿವೆ ೬೦೦ ಅಡಿ ಆಳದವರೆಗೆ ಕೊರೆದಿರುವ ಕೊಳವೆ ಬಾವಿಗಳಲ್ಲಿನ ನೀರು ಫ್ಲೋರೈಡ್ ಮತ್ತು ನೈಟ್ರೇಟ್‌ಯುಕ್ತವಾಗಿದ್ದು ಕುಡಿಯಲು ಯೋಗ್ಯವಾಗಿಲ್ಲ ಬೆಂಗಳೂರು ನಗರದ ಜನಸಂಖ್ಯೆಯೂ ಬಹಳ ವೇಗವಾಗಿ ಏರುತ್ತಿದ್ದು ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿದೆ ಇದರಿಂದ ಮೇಕೆದಾಟುವಿನ ಬಳಿ ಸುಮಾರು ೪೫ ಟಿಎಂಸಿ ಅಡಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲು ಯೋಜಿಸಲಾಗುತ್ತಿದೆ
KN ಹಾಲ್ ಹೆರೌಲ್ಟ್ ವಿಧಾನ
KN ವಿಕಿಪೀಡಿಯ ಕೈಪಿಡಿ
KN ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ೧೯೯೬
KN ಹೆಲೆನ್ ರಇಮೆನ್ಸ್ನಯ್ದೆರ್ ಮಾರ್ಟಿನ್ ನ ರ ಸಬಿನ ಏ ಸ್ಟೋರಿ ಒಫ್ ದ ಅಮಿಶ್ ಕಾದಂಬರಿ ಅವಳ ರ ಟಿಲ್ಲೈ ಏ ಮೆನ್ನೊನೈಟ್ಸ್ ಮೈಡ್ ಕಾದಂಬರಿಗೆ ಸಮಾನವಾಗಿದೆ ತುಂಬಾ ಕಠಿಣವಾದ ಕೂಗಿನ ತಪ್ಪು ವರದಿಯನ್ನು ಅದರ ವಿಷಯದಲ್ಲಿ ವರ್ಣಿಸಲಾಗಿದೆ ರ ಅಣ್ಣ ಬಲ್ಮೆರ್ ಮೈಏರ್ಸ್ ನ ಪಟ್ಚ್ವರ್ಕ್ ಏ ಸ್ಟೋರಿ ಒಫ್ ದ ಪ್ಲೈನ್ ಪೀಪಲ್ ಕಾದಂಬರಿ ಮತ್ತು ಅವಳ ತರನೇ ರ ಅಮಂಡ ಏ ಡುಗ್ಹ್ಟರ್ ಒಫ್ ದ ಮೆನ್ನೊನೈಟ್ಸ್ ಕಾದಂಬರಿ ಅದನ್ನು ಸಾಮಾನ್ಯವಾಗಿ ಮಾರ್ಟಿನ್ ರ ಕೆಲಸಕ್ಕೆ ಸನ್ಮಾರ್ಗಕ್ಕೆ ತರುವ ಮನ್ನಣೆಯಾಗಿತ್ತು ರ ರುತ್ ಲಿನಿನ್ಗೇರ್ ಡೋಬ್ಸನ್ ಅವರ ಸ್ತ್ರವ್ ಇನ್ ದ ವಿಂಡ್ ಕಾದಂಬರಿಯನ್ನು ಮಿಚಿಗನ್ ವಿಶ್ವವಿದ್ಯಾಲಯದ ಒಂದು ವಿದ್ಯಾರ್ಥಿ ಬರೆದನಿ ಮತ್ತು ಶಾಲೆಯ ಹೋಪ್ವುಡ್ ಪ್ರಶಸ್ತಿಯನ್ನು ಪಡೆದನು ತುಂಬಾ ಅಭಾವಾತ್ಮಕವಾಗಿ ಅಮಿಶ್ ಒಫ್ ಇಂಡಿಯಾನ ವನ್ನು ವರ್ಣಿಸಿದನು ಅದೇನೆಂದರೆ ಜೋಸೆಫ್ ಯೋಡೆರ್ ಪ್ರೇರಿಸಿ ತೀವ್ರ ಸ್ತೆರೆಒಟೈಪೆಸ್ ಅನ್ನು ತುಂಬಾ ಸರಿಯಾದ ಅಮಿಶ್ ವಯ್ ಒಫ್ ಲೈಫ್ ಪುಸ್ತಕದಿಂದ ಸರಿಪಡಿಸಿದನು ರಲ್ಲಿ ಜೆಂಟ್ಲರ್ ರೋಸನ್ನ ಒಫ್ ದ ಅಮಿಶ್ ಅವನ ತಾಯಿಯ ಜೀವನ ಕುರಿತು ಬರೆದನು ಮತ್ತು ಅವನ ಸ್ವಂತ ನಂತರ ಒಂದು ಮುಂದುವರಿಕೆ ಬರೆದನು ರೋಸಂನ್ನ ಸ್ ಬಾಯ್ಸ್ ಅದರ ಜೊತೆಗೆ ಅಮಿಶ್ ಸಂಸ್ಕೃತಿ ನಿಜವಾದ ಚಿತ್ರದ ಪುಸ್ತಕವನ್ನು ನಮೂದಿಸಿದನು
KN ಬದನೆಕಾಯಿ ಟೊಮ್ಯಾಟೊ ಹೀರೇಕಾಯಿ ನುಗ್ಗೆಕಾಯಿ ಗೆಣಸು ಗಜ್ಜರಿ ಮೆಣಸಿನಕಾಯಿ ಸೌತೆಕಾಯಿ ಮೊಲಂಗಿ ಅವರೆಕಾಯಿ ಪಡವಲಕಾಯಿ ಕುಂಬಳಕಾಯಿ ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ
KN ವರದೇಲುಟ್ಟಿರುವ ಮಗ ಚೆಂದ
KN ವಿವಿಧೋದ್ದೇಶ ಯೋಜನೆ
KN ದಕ್ಷಿಣ ಭಾರತ
KN ಕೀರ್ತಿಯಾರ್ಜುನೀಯಮ್ ನಕ್ಷತ್ರಿಕರ ಲೋಕದಲ್ಲಿ ನೂರೊಂದು ನೆನಪುಗಳು ಮೊದಲಾದವು ಇವರ ಕೃತಿಗಳು ವಿಡಂಬನೆ ಮತ್ತು ಹಾಸ್ಯಭರಿತ ಲೇಖನಗಳನ್ನು ಬರೆದು ಓದುಗರ ಮೆಚ್ಚುಗೆಯನ್ನು ಪಡೆದಿರುವರು ವೇದೋಪನಿಷತ್ತುಗಳನ್ನು ಆಧಾರಿತ ಕತೆ ಲೇಖನಗಳನ್ನು ಬರೆದ ಇವರು ಕವಿಗಳೂ ಹೌದು ಕನ್ನಡದ ಅನೇಕ ಪತ್ರಿಕೆಗಳಲ್ಲಿ ಇವರ ಬರೆಹಗಳು ಪ್ರಕಟಗೊಂಡಿವೆ
KN ನಿರ್ಮಾಪಕರ ಸೇನೆಯು ಜಾನೆಟ್ ಜಾಕ್ಸನ್‌ಳ ಅದ್ಭುತ ಸ್ಮರಣ ಶಕ್ತಿ ಈಕೆಗೆ ಇಲ್ಲ ಎಂದಿದೆ ಬ್ರಿಟ್ನಿಯ ನಾಯಕರುಗಳು ಯಾರೂ ಸಹ ದೊಡ್ಡ ಗಾಯಕರುಗಳಲ್ಲ ಆದರವರು ನಿಜಕ್ಕೂ ವಾಸ್ತವಿಕವಾಗಿ ಒಳ್ಳೆಯ ಹಾಡುಗಾರರು ಸ್ಪಿಯರ್ಸ್ ಧ್ವನಿ ಅವಳ ಹಾಡುಗಳಲ್ಲಿ ರೊಬೋಟಿಕ್‌ ಆಗಿ ಕೆಲವೊಮ್ಮೆ ಅಮಾನವೀಯವಾಗಿ ಗಡಸು ದ್ವನಿ ಯ ಡಿಜಿಟಲ್ ಏರಿಳಿತಗಳು ಮತ್ತು ಸಿಂತಸೈಜರ್ ಕ್ರಮಗಳಿರುತ್ತವೆ
KN ವಿಂಧ್ಯಶಕ್ತಿ ೨೫೦ ೨೭೦ ಈ ರಾಜವಂಶದ ಸಂಸ್ಥಾಪಕ ಇವನ ಹೆಸರು ವಿಂಧ್ಯಾ ದೇವತೆಯ ಹೆಸರಿನಿಂದ ಹುಟ್ಟಿಕೊಂಡಿದೆ ಈ ರಾಜವಂಶ ಅಲ್ಲಿ ಹುಟ್ಟಿಕೊಂಡಿರಬಹುದು ವಿಂಧ್ಯಶಕ್ತಿಯ ಬಹುತೇಕ ಎನೂ ಗೊತ್ತಿಲ್ಲ ಅಜಂತಾದ ಹದಿನಾರನೇ ಗುಹೆಯ ಅಭಿಲೇಖದಲ್ಲಿ ಇವನನ್ನು ವಾಕಾಟಕ ಕುಟುಂಬದ ಧ್ವಜ ಹಾಗೂ ಒಬ್ಬ ದ್ವಿಜನೆಂದು ವರ್ಣಿಸಲಾಗಿದೆ ದೊಡ್ಡ ಯುದ್ಧಗಳನ್ನು ಹೊಡೆದಾಡಿ ಇವನು ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡನು ಮತ್ತು ಇವನು ದೊಡ್ಡ ಅಶ್ವದಳವನ್ನು ಹೊಂದಿದ್ದನು ಎಂದು ಈ ಶಾಸನದಲ್ಲಿ ಹೇಳಲಾಗಿದೆ ಆದರೆ ಈ ಶಾಸನದಲ್ಲಿ ಇವನ ಹೆಸರ ಹಿಂದೆ ಯಾವುದೇ ಸಾಮ್ರಾಜ್ಯಶಾಹಿ ಬಿರುದನ್ನು ಸೇರಿಸಲಾಗಿಲ್ಲ ಇವನು ೯೬ ವರ್ಷಗಳು ಆಳಿದನು ಎಂದು ಪುರಾಣಗಳು ಹೇಳುತ್ತವೆ
KN ಇದಕ್ಕೆ ಕಾವ್ಯಸಾರ ಎಂಬ ಹೆಸರೂ ಇದೆ ಈ ಗ್ರಂಥ ಕನ್ನಡ ಸಾಹಿತ್ಯದಲ್ಲಿ ಕವಿಗಳ ಕಾಲ ನಿರ್ಣಾಯಕ್ಕೆ ಕರ್ತೃತ್ವ ನಿರ್ಣಯಕ್ಕೆ ಉಪಯುಕ್ತ ಗ್ರಂಥವಾಗಿದೆ ಈ ಕಾವ್ಯಸಾರದಲ್ಲಿ ಹೊಯ್ಸಳರ ವಂಶದ ಸ್ಥಾಪನೆಯಾದ ವಿಷಯ ವಂಶವೃಕ್ಷ ವೀರ ಸೋಮೇಶ್ವರನ ಶೌರ್ಯ ಪ್ರತಾಪಗಳು ವಿವರವಾಗಿ ಚಿತ್ರಿಸಲಾಗಿದೆ
KN ಮನೋವೈದ್ಯಶಾಸ್ತ್ರದಲ್ಲಿ ಬಳಸುವ ರೋಗನಿದಾನದ ವರ್ಗೀಕರಣ ಮತ್ತು ಪ್ರಮಾಣದ ಮಾನದಂಡಗಳು ರೇಟಿಂಗ್ ಸ್ಕೇಲ್ಸ್ ಅನ್ನೂ ನೋಡಿರಿ
KN ಪುಸ್ತಕಗಳು ಸುದ್ದಿಗಳು ಮತ್ತು ಮ್ಯಾಗಜೀನ್ ವಿಷಯಗಳು
KN ಆಲದ ಮರ ಬೇವಿನ ಮರ ಜಾಲಿ ಮರ ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ
KN ವರ್ಗ ಇಂಡಿ ತಾಲ್ಲೂಕಿನ ಹಳ್ಳಿಗಳು
KN ಲೀಗ್‌‌ ನ ಉಪಕ್ರಮದ ನಂತರ ಪ್ರೀಮಿಯರ್‌ ಲೀಗ್‌‌ ಗೋಲನ್ನು ಬಿಟ್ಟುಕೊಟ್ಟ ಪ್ರಥಮಮೊದಲ ತಂಡವೆನಿಸಿಕೊಂಡ ಮಿಡಲ್ಸ್‌‌ಬರೋ – ರ ಸೋಲು ಕಂಡ – ರ ಕ್ರೀಡಾಋತುವಿನ ಪಂದ್ಯವೊಂದರಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಗೋಲು ಗಳಿಸಿದ ನಂತರ ಮ್ಯಾಂಚೆಸ್ಟರ್‌ ಯುನೈಟೆಡ್‌‌ ಈ ಲೀಗ್‌‌ನಲ್ಲಿ ಗೋಲುಗಳನ್ನು ಗಳಿಸಿದ ಪ್ರಥಮಮೊದಲ ತಂಡವೆನಿಸಿಕೊಂಡಿತು ಆರ್ಸೆನಲ್‌ ಚೆಲ್ಸಿಯಾ ಹಾಗೂ ಲಿವರ್‌ಪೂಲ್‌‌ಗಳು ಗೋಲಿನ ಗುರಿಯನ್ನು ಮುಟ್ಟಿದ ಕೆಲವೇ ಇತರೆ ತಂಡಗಳಾಗಿವೆ ಪ್ರೀಮಿಯರ್‌ ಲೀಗ್‌‌ನಲ್ಲಿನ ಇದುವರೆಗಿನ ಅತ್ಯಧಿಕ ಅಂಕಗಳಿಕೆಯು ಸೆಪ್ಟೆಂಬರ್‌ ರಂದು ಪೋರ್ಟ್ಸ್‌ಮೌತ್‌‌ ರೀಡಿಂಗ್‌ರನ್ನು ರಿಂದ ಸೋಲಿಸಿದಾಗ ಸಾಧ್ಯವಾಗಿತ್ತು ಒಂದು ಪ್ರೀಮಿಯರ್‌ ಲೀಗ್‌‌ ಪಂದ್ಯದಲ್ಲಿ ಆಟಗಾರನೋರ್ವನ ದಾಖಲೆ ವೈಯಕ್ತಿಕ ಗಳಿಕೆಯು ಐದು ಗೋಲುಗಳಾಗಿದ್ದು ನವೆಂಬರ್‌ ರವರೆಗೆ ಕೇವಲ ಮೂವರು ಆಟಗಾರರು ಈ ಸಾಧನೆಯನ್ನು ಸಾಧಿಸಿದವರಾಗಿದ್ದಾರೆ ಪ್ರಥಮರು ಆಂಡಿ ಕೋಲ್‌ ನಂತರ ಅಲನ್‌ ಷಿಯರರ್‌ ಹಾಗೂ ಅವರ ನಂತರ ಜರ್ಮೇನ್‌ ಡೆಫೋ ಕೇವಲ ಮ್ಯಾಂಚೆಸ್ಟರ್‌ ಯುನೈಟೆಡ್‌‌ನ ರ್ರ್ಯಾನ್‌‌ ಗಿಗ್ಸ್‌‌ ಮಾತ್ರವೇ ಎಲ್ಲಾ ಪ್ರೀಮಿಯರ್‌ ಲೀಗ್‌‌ ಕ್ರೀಡಾಋತುಗಳಲ್ಲಿಯೂ ಗೋಲುಗಳನ್ನು ಗಳಿಸಿದವರಾಗಿದ್ದಾರೆ
KN ಮಾನವ ಜಿನೊಮ್‌ನ್ನು ಮಾಪನ ಮಾಡಲು ಹಾಗೂ ಅನುಕ್ರಮಗೊಳಿಸಲು ಮಾನವ ಜಿನೊಮ್‌ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು ಹೆಗ್ಗಣ ಅಕ್ಕಿ ಅರಬಿಡಾಪ್ಸಿಸ್‌ ತಾಳಿಯಾನಾ ಗಿಡ ಬುದ್ದಲಿ ಮೀನು ಇ ಕೊಲಿಯಂತಹ ಬ್ಯಾಕ್ಟೀರಿಯಾ ಇತ್ಯಾದಿ ಜೀವಿಗಳು ಇತರೆ ಜಿನೊಮ್‌ ಯೋಜನೆಗಳ ಅಂಗವಾಗಿತ್ತು ಇಸವಿ ರಲ್ಲಿ ಬೆಲ್ಜಿಯಮ್‌ ದೇಶದ ಘೆಂಟ್‌ ವಿಶ್ವವಿದ್ಯಾನಿಲಯದಲ್ಲಿ ವಾಲ್ಟರ್‌ ಫಯರ್ಸ್‌ ವೈರಲ್‌ ಜಿನೊಮ್‌ ಬ್ಯಾಕ್ಟೀರಿಯೊಫೇಜ್‌ ನ ಸಂಪೂರ್ಣ ನೂಕ್ಲಿಯೊಟೈಡ್‌ ಅನುಕ್ರಮವನ್ನು ಸ್ಥಿರಪಡಿಸುವಲ್ಲಿ ಮೊದಲಿಗರಾಗಿದ್ದರು ಫೇಜ್‌ φ ಸಂಪೂರ್ಣವಾದ ಮೊದಲ ಜಿನೊಮ್‌ ಯೋಜನೆಯಾಗಿತ್ತು ಇದರಲ್ಲಿ ಕೇವಲ ಮೂಲ ಜೋಡಿಗಳಿದ್ದು ರಲ್ಲಿ ಫ್ರೆಡ್‌ ಸ್ಯಾಂಗರ್‌ ಇದನ್ನು ಅನುಕ್ರಮಗೊಳಿಸಿದ್ದರು ಇಸವಿ ರಲ್ಲಿ ಜಿನೊಮಿಕ್‌ ಸಂಶೋಧನಾ ಸಂಸ್ಥೆಯಲ್ಲಿ ವಿಜ್ಞಾನಿಗಳ ತಂಡವು ಸಂಪೂರ್ಣಗೊಳಿಸಿದ ಹಿಮೊಫಿಲಸ್‌ ಇಂಫ್ಲುಯೆನ್ಜೇ ಮೊದಲ ಬ್ಯಾಕ್ಟೀರಿಯ ಜಿನೋಮ್‌ ಆಗಿತ್ತು
KN ಓಥೆಲೋ ಸದಸ್ಯ
KN ಸಾಂಖ್ಯ ಮತ್ತು ಯೋಗಗಳದ್ದು ಒಂದು ಜೋಡಿ ಸಾಂಖ್ಯದ ತತ್ವಗಳನ್ನು ಯೋಗ ಒಪ್ಪುತ್ತದೆ ಸಾಂಖ್ಯರ ಪೃಕೃತಿ ಪುರುಷರ ವಿವೇಕ ಜ್ಞಾನಕ್ಕೆ ದಾರಿದೀಪವೆಂಬ ಸಿದ್ಧಾಂತವನ್ನು ಯೋಗ ಒಪ್ಪುತ್ತದೆ
KN ²
KN ವರ್ಗ ಕನ್ನಡ ಪತ್ರಿಕೆಗಳು
KN ವೆಂಕಯ್ಯ ನಾಯ್ಡು
KN ಭಾರತೀಯ
KN ನೈಟ್ ಅಂಡ್ ದಿ ಮೋಟರ್ ಲಾಂಚ್ ೧೯೧೩
KN ಇದನ್ನು ಮೈಕ್ರೋದಲ್ಲಿ ಎರಡನೇ ಪ್ರೊಸೆಸರ್ ಆಗಿ ಬಳಸಿದಾಗ ಇದರ ಮೊದಲ ನಿಜಾವಾದ ಪ್ರಯೋಜನ ಪಡೆಯಲಾಯಿತು ಇದನ್ನು ಸಿಮ್ಯುಲೇಷನ್ ಸಾಪ್ಟ್‌ವೇರ್ ಅಭಿವೃದ್ಧಿ ಪಡಿಸಿ ಸಪೋರ್ಟ್ ಚಿಪ್‌ಗಳ ಕೆಲಸವನ್ನು ಪೂರ್ಣಮಾಡಲು ಬಳಸಲಾಯಿತು ಇದಲ್ಲದೆ ಇದರಿಂದ ಯನ್ನು ಅಭಿವೃದ್ಧಿ ಮಾಡಲು ಬಳಸಲಾಗುತ್ತಿದ್ದ ಕ್ಯಾಡ್ ಸಾಪ್ಟ್‌ವೇರ್‌ನ ಕಾರ್ಯಕ್ಷಮತೆಯ ವೇಗ ಹೆಚ್ಚಿಸಲು ಕೂಡ ಬಳಸಲಾಯಿತು ವಿಲ್ಸನ್ ತರುವಾಯ ಅಸೆಂಬ್ಲಿ ಲ್ಯಾಂಗ್ವೇಜಿನಲ್ಲಿ ಬೇಸಿಕ್ ಅನ್ನು ಕೋಡ್ ಮಾಡಿದನು ಈ ಸೂಚನಾ ಸಮೂಹ ಇನ್‌ಸ್ಟ್ರಕ್ಷನ್ ಸೆಟ್ ಅನ್ನು ಅಭಿವೃದ್ಧಿ ಮಾಡಿದ್ದರಿಂದ ಸಿಕ್ಕ ಅಳವಾದ ಜ್ಞಾನ ಬಳಸಿ ಈ ಕೋಡನ್ನು ಅತ್ಯಂತ ಸಾಂದ್ರವಾಗಿ ಮಾಡಲು ಸಾಧ್ಯವಾಯಿತು ಹೀಗಾಗಿ ಯಾವುದೇ ಎಮುಲೇಟರ್ ಅನ್ನು ಪರೀಕ್ಷಿಸಲು ಬೇಸಿಕ್ ಉತ್ತಮವಾದ ಮಾಪನವಾಯಿತು ಅಧಾರಿತ ಕಂಪ್ಯೂಟರ್ ಅನ್ನು ತಯಾರಿಸುವ ಇವರ ಮೂಲ ಉದ್ದೇಶ ರಲ್ಲಿ ಆಕ್ರಾನ್ ಆರ್ಕಿಮೆಡಿಸ್ ಬಿಡುಗಡೆಯಾಗುವುದರೊಂದಿಗೆ ಸಾಕಾರವಾಯಿತು
KN ಚಾಂಪಿಯನ್ ಗಳ ಪಂದ್ಯಾವಳಿ ಯನ್ನು ರಲ್ಲಿ ಪ್ರಾರಂಭಿಸುವ ಮೂಲಕ ಹೆಚ್ಚು ಕಡಿಮೆ ವಾರ್ಷಿಕ ಪಂದ್ಯಾವಳಿಯ ರೂಪದಲ್ಲಿ ಪ್ರಾರಂಭಿಸಲಾಯಿತು ಇದು ಅಗ್ರ ಹದಿನೈದು ಚಾಂಪಿಯನ್ ಗಳನ್ನು ಹಾಗು ಹಿಂದಿನ ಪಂದ್ಯಾವಳಿಯಿಂದೀಚೆಗೆ ಪ್ರದರ್ಶನದಲ್ಲಿ ಕಾಣಿಸಿಕೊಂಡ ಅತ್ಯತ್ತಮ ವಿಜೇತರನ್ನು ಒಳಗೊಂಡಿತ್ತು ಪಂದ್ಯಾವಳಿಯ ಸ್ವರೂಪವನ್ನು ಅಲೆಕ್ಸ್ ಟ್ರೆಬೆಕ್ ರೂಪಿಸಿದನು ಅಲ್ಲದೇ ಇದನ್ನು ಹತ್ತು ಅನುಕ್ರಮ ಎಪಿಸೋಡ್ ಗಳಾಗಿ ನಡೆಸಲಾಯಿತು
KN ಟೆಕ್ಸಾಸ್‌ ಇನ್‌ಸ್ಟ್ರುಮೆಂಟ್ಸ್‌ ರ ಪೂರೈಕೆದಾರ ಉತ್ಕೃಷ್ಟತಾ ಪ್ರಶಸ್ತಿ ಮೈಂಡ್‌ಟ್ರೀ ಈ ಪ್ರಶಸ್ತಿಯನ್ನು ಗೆಲ್ಲುವಲ್ಲಿನ ಮೊದಲ ಭಾರತೀಯ ಕಂಪನಿಯಾಗಿದೆ
KN ಕುಂಜಮುಖ ಹಾಗೂ ಸುಂದರ ಮುಖ ಮುಖ ಕಮಲದ ರೀತಿಯ ಕಂಜ್
KN ವಾಸ್ತವವಾಗಿ ಈ ಮೇಲ್ಪಂಕ್ತಿಯನ್ನು ಸಾಧಿಸಿದ ಮತ್ತು ಅದರಂತೆಯೇ ತಮ್ಮ ಜೀವನವನ್ನು ಸಾಗಿಸಿದ ಪುರುಷರ ಸಂಖ್ಯೆಯು ಹೆಚ್ಚಾಗಿತ್ತು ಯೋಧ ಎಂಬುದಕ್ಕಾಗಿದ್ದ ಒಂದು ಮುಂಚಿನ ಪದವಾದ ಉರುವಾಶೈ ಎಂಬುದು ಒಂದು ಕಾಂಜೀ ಲಿಪಿಯೊಂದಿಗೆ ಬರೆಯಲ್ಪಡುತ್ತಿತ್ತು ಈ ಬರಹವು ಸಾಹಿತ್ಯಿಕ ಅಧ್ಯಯನಕ್ಕಾಗಿದ್ದ ಬನ್‌ 文 ಅಕ್ಷರಗಳು ಮತ್ತು ಸೇನಾ ಕಲೆಗಳ ಬು 武 ಅಕ್ಷರಗಳೊಂದಿಗೆ ಸಂಯೋಜಿಸುತ್ತಿತ್ತು ಮತ್ತು ಅದು ಹೀಕೆ ಮೊನೋಗಟಾರಿಯಲ್ಲಿ ನೇ ಶತಮಾನದ ಅಂತ್ಯದಲ್ಲಿ ಉಲ್ಲೇಖಿಸಲ್ಪಟ್ಟಿದೆ ತೈರಾ ನೊ ತದನೋರಿಯ ಸಾವಿನ ಕುರಿತಾಗಿ ತಾನು ಮಾಡಿರುವ ನಮೂದಿನಲ್ಲಿ ವಿದ್ಯೆಕಲಿತ ಕವಿ ಕತ್ತಿವರಸೆಗಾರನ ಆದರ್ಶದ ಕುರಿತು ಹೀಕೆ ಮೊನೋಗಟಾರಿ ಉಲ್ಲೇಖಿಸುತ್ತದೆ
KN ಕೆ ಎಲ್ ರಾಹುಲ್ ಶತಕದ ಖೇಲ್
KN ಸಮೀಕ್ಷೆಯೊಂದರ ಪ್ರಕಾರ ದೇಶದಲ್ಲಿ ಲಕ್ಷ ಹೆಕ್ಟೇರ್ ಹಾಗೂ ಕರ್ನಾಟಕದಲ್ಲಿ ಹೆಕ್ಟೇರ್ ವ್ಯಾಪ್ತಿಯಲ್ಲಿ ಹಲಸು ಬೆಳೆಯಿದೆ ಭಾರತದಲ್ಲಿ ಹಲಸು ಬೆಳೆಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದ್ದರೆ ತಮಿಳುನಾಡು ದ್ವಿತೀಯ ಹಾಗೂ ಕರ್ನಾಟಕ ತೃತೀಯ ಸ್ಥಾನದಲ್ಲಿದೆ ೨೯ ೬ ೨೦೧೪ ರ ಪ್ರಜಾವಾಣಿ
KN ಜನಪ್ರಿಯ ಚಿತ್ರಗಳನ್ನು ಇವರು ಚಂದನವನಕ್ಕೆ ನೀಡಿದ್ದಾರೆ ರಾಮಾಚಾರಿ ಚಿತ್ರವು ಆಗಿನ ಕಾಲದಲ್ಲೇ ಕೆನಡಾದ ಓಂಟಾರಿಯೋ ಫ಼್ಹಿಲಂ ಫ಼ೆಸ್ಟಿನಲ್ಲಿ ಪ್ರದರ್ಶನಗೊಂಡಿದ್ದು ಗಮನಾರ್ಹ ಸಂಗತಿ
KN ಮರುಭೂಮಿಯ ದಕ್ಷಿಣದಲ್ಲಿ ವಾಸಿಸುವ ನೀಗ್ರೊ
KN ಯಾನ ಪುಸ್ತಕ
KN ಪೂರೈಕೆ ಮತ್ತು ಬೇಡಿಕೆ
KN ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦ ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ ಇದರೊಂದಿಗೆ ಹೈನುಗಾರಿಕೆ ಕೋಳಿ ಸಾಕಾಣಿಕೆ ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ
KN ಊ ಬ್ಯಾಂಕುಗಳು ಗ್ರಾಹಕರ ಸಂಚಾಲಕರಾಗಿ ಮತ್ತು ಪ್ರತಿನಿಧಿಗಳಾಗಿ ಸೇವೆ ಸಲ್ಲಿಸುತ್ತವೆ
KN ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ
KN ಕುಮಾರವ್ಯಾಸ ಕೋಶ
KN ಶ್ರೀ ಅಮೋಘಸಿದ್ದೇಶ್ವರ ದೇವಾಲಯ
KN ಘನ
KN ಶ್ರೀನಾಥ್
KN ದ ನ್ಯೂಯಾರ್ಕರ್ ದಿ ಡ್ಯೂಕ್ ಇನ್ ಹೀಸ್ ಡೊಮೈನ್ ರಲ್ಲಿ ಟ್ರೂಮನ್ ಕ್ಯಾಪೋಟ್‌ರ ಪ್ರಭಾವತ್ಮಕ ಸಂದರ್ಶನ
KN ಈ ಎರಡೂ ಪಕ್ಷಗಳ ಮನವೊಲಿಕೆಗಳಿಂದ ಮತದಾರರು ಪ್ರಭಾವಿತರಾದಂತೆ ಕಾಣಲಿಲ್ಲ ಯು ಸ್ಥಾನಗಳನ್ನು ಗೆದ್ದುಕೊಂಡರೆ ಕಾಂಗ್ರೆಸ್‌ ಪಕ್ಷವು ಸ್ಥಾನಗಳನ್ನು ಗೆದ್ದುಕೊಂಡಿತು ಸಂಸತ್ತಿನಲ್ಲಿನ ಅರೆಮಟ್ಟದ ಗುರುತು ಸ್ಥಾನಗಳಾಗಿದ್ದವು
KN ಅಧಿಕೃತ ಕನ್ನಡ
KN ಹೇಳಿಕೆಯನ್ನು ನಿರ್ಬಂಧಿಸಿ
KN ಶಿವರಂಜಿನಿ ಅಭಿನಯದ ಚಿತ್ರಗಳು
KN –
KN ಭಾರತೀಯ ದರ್ಶನಗಳು ದೇವಿಪ್ರಸಾದ್ ಚಟ್ಟೋಪಾಧ್ಯಾಯ ಯವರು ಬರೆದ ಪುಸ್ತಕ ಕನ್ನಡಕ್ಕೆ ಅನುವಾದ ಕಕ್ಕಿಲ್ಲಾಯ ಬಿ ವಿ
KN ಹಾಗೂ ಕೃತಿಗಳಲ್ಲಿ ಪ್ರಾಚೀನ ಕಾಲದಲ್ಲಿ ರೋಮ್ ಮತ್ತು ಚೀನಾದೊಂದಿಗಿನ ರಾಜತಾಂತ್ರಿಕ ಮತ್ತು ಸಾಂಸ್ಕೃತಿಕ ಸಂಬಂಧವನ್ನು ವಸ್ತು ನಿಷ್ಠವಾಗಿ ವಿಶ್ಲೇಷಿಸಿದ್ದಾರೆ
KN ವರ್ಗ ವಿವಾದಾತ್ಮಕ ಕಾದಂಬರಿಗಳು
KN ಪರಿಚಿತ ಪ್ರಸಂಗಗಳಿಗೆ ಮಾತುಗಳಿಗೆ ಭಟ್ಟರು ತರುವ ಅನಿರೀಕ್ಷಿತ ತಿರುವಿನಿಂದಲೇ ಒಂದು ಸ್ವಾರಸ್ಯ ಉಂಟಾಗುತ್ತದೆ ಹಳೆಯ ಗಾದೆಯ ಮಾತುಗಳಿಗೆ ಅವರು ವಿಲಕ್ಷಣ ಪ್ರತಿಕ್ರಿಯೆಯನ್ನೊದಗಿಸುತ್ತಾರೆ ಪದಗಳಲ್ಲಿ ತೀರ ಹೊಸ ಅರ್ಥವನ್ನೂ ಅವರು ಒಮ್ಮೊಮ್ಮೆ ಹೊಮ್ಮಿಸಬಲ್ಲರು ಆತ್ಮವಿಮರ್ಶೆ ಈ ವಚನಗಳಲ್ಲಿ ತಾನೇ ತಾನಾಗಿ ತುಂಬಿಕೊಂಡಿದೆ ಒಟ್ಟಿನಲ್ಲಿ ಆಧುನಿಕ ವಚನಸಾಹಿತ್ಯದ ಬೆಳಸು ಆಶಾದಾಯಕವಾಗಿದೆ ಎನ್ನಬಹುದು
KN ಸಾಮ್ರಾಜ್ಯಶಾಹಿಯ ಬಹುಪಾಲು ಅಧಿಕಾರಿಗಳನ್ನು ತೈಹೋ ಸಂಹಿತೆಯು ದರ್ಜೆಗಳಾಗಿ ವರ್ಗೀಕರಿಸಿತು ಪ್ರತಿ ದರ್ಜೆಯೂ ಎರಡು ಉಪ ದರ್ಜೆಗಳಾಗಿ ವಿಭಜಿಸಲ್ಪಟ್ಟು ಅದರಲ್ಲಿನ ನೇ ದರ್ಜೆಗೆ ಚಕ್ರವರ್ತಿ ಉನ್ನತ ಸಲಹೆಗಾರನಾಗಿರುವ ಸ್ಥಾನವನ್ನು ನೀಡಲಾಯಿತು ನೇ ದರ್ಜೆ ಮತ್ತು ಅದಕ್ಕಿಂತ ಕೆಳಗಿನವರನ್ನು ಸಮುರಾಯ್‌ ಎಂದು ಉಲ್ಲೇಖಿಸಲಾಗುತ್ತಿತ್ತು ಮತ್ತು ದೈನಂದಿನ ವಿದ್ಯಮಾನಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಅವರಿಗೆ ವಹಿಸಲಾಯಿತು ಈ ಸಮುರಾಯ್‌ ಗಳು ನಾಗರಿಕ ಸಾರ್ವಜನಿಕ ಸೇವಕರಾಗಿದ್ದರೂ ಸಹ ಆ ಹೆಸರು ಈ ಪದದಿಂದಲೇ ಜನ್ಯವಾಗಿದೆ ಎಂದು ನಂಬಲಾಗಿದೆ ಆದಾಗ್ಯೂ ಸೇನೆಯ ಜನರನ್ನು ಅನೇಕ ಶತಮಾನಗಳವರೆಗೆ ಸಮುರಾಯ್‌ ಎಂಬುದಾಗಿ ಉಲ್ಲೇಖಿಸುತ್ತಿರಲಿಲ್ಲ
KN ಶಾಸ್ತ್ರೀಯವಾಗಿ ಸುಪ್ತ ಮನಸ್ಸಿನ ಯೋಚನೆಗಳು ಹಾಗೂ ಭಾವನೆಗಳನ್ನು ಜಾಗೃತ ಮನಸ್ಸಿನಲ್ಲಿ ತಂದುಕೊಳ್ಳುವ ವಿಧಾನವು ರೋಗಿಯೊಂದಿಗೆ ಮುಕ್ತ ಸಂವಾದದಲ್ಲಿ ತೊಡಗಿ ಕನಸುಗಳ ಬಗೆಗೆ ಚರ್ಚಿಸುವುದಾಗಿರುತ್ತದೆ ಮಾನಸಿಕ ವಿಶ್ಲೇಷಣೆಯ ಮತ್ತೊಂದು ಪ್ರಧಾನ ಅಂಶವೆಂದರೆ ವಿಶ್ಲೇಷಕನ ನೇರ ತೊಡಗಿಸಕೊಳ್ಳದಿರುವಿಕೆಯಾಗಿದ್ದು ಇದರ ಮುಖ್ಯ ಉದ್ದೇಶವು ರೋಗಿಯು ತನ್ನ ಆಲೋಚನೆಗಳು ಹಾಗೂ ಭಾವನೆಗಳನ್ನು ವಿಶ್ಲೇಷಕನ ಮುಂದೆ ವ್ಯಕ್ತಪಡಿಸುವುದಾಗಿರುತ್ತದೆ ಸ್ಥಾನಾಂತರ ಎನ್ನಬಹುದಾದ ಈ ಪ್ರಕ್ರಿಯೆಯಿಂದ ರೋಗಿಯು ತನ್ನಲ್ಲಿ ದಮನಿತವಾದ ಸಮಸ್ಯೆಗಳನ್ನು ವಿಶೇಷವಾಗಿ ಪೋಷಕರೊಡನೆಯ ಅಥವಾ ಅವರ ಬಗೆಗಿನ ಬಾಲ್ಯಾವಧಿಯ ಸಮಸ್ಯೆಗಳ ವಿಚಾರವಾಗಿ ಪುನಃ ಕಾರ್ಯಪ್ರವೃತ್ತವಾಗಿ ಅವುಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಾಗುತ್ತದೆ
KN ಸಾಂಸ್ಕೃತಿಕ
KN ರ ಡಿಸೆಂಬರ್‌ನಲ್ಲಿ ಟೆರ್ರಾ ಫರ್ಮಾ ಇನ್ವೆಸ್ಟ್‌ಮೆಂಟ್ಸ್‌ ಎಂಬ ಬ್ರಿಟಿಷ್‌ ಇಕ್ವಿಟಿ ಸಂಸ್ಥೆಯು ಸಿಟಿಗ್ರೂಪ್‌‌‌‌‌ ವಿರುದ್ಧ ದಾವೆಹೂಡಿತು ಸಂಗೀತ ಸಂಸ್ಥೆಯಾದ ನ ಹಣೆಪಟ್ಟಿ ಹಾಗೂ ಸಂಗೀತ ಪ್ರಕಟಿಸುವ ಹಿತಾಸಕ್ತಿಗಳನ್ನು ಖರೀದಿಸಿದ ಟೆರ್ರಾ ಫರ್ಮಾ ಇನ್ವೆಸ್ಟ್‌ಮೆಂಟ್ಸ್‌‌ಗೆ ವಂಚಿಸಿದ್ದಕ್ಕೆ ಸಂಬಂಧಿಸಿದಂತೆ ಈ ದಾವೆಯು ಹೂಡಲ್ಪಟ್ಟಿತು
KN ೧೪ ಶುಕ್ರ
KN ವರ್ಗ ವರ್ಷ ೨೦೦೮ ಕನ್ನಡಚಿತ್ರಗಳು
KN ಆಲಮೇಲ ಒಂದು ಪಟ್ಟಣ ಹಾಗೂ ಪುಣ್ಯಕ್ಷೇತ್ರ ಜಿಲ್ಲಾ ಕೇಂದ್ರ ವಿಜಯಪುರದಿಂದ ಸುಮಾರು ೫೦ ಕಿ ಮಿ ಇದೆ ಇದು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನಲ್ಲಿದೆ
KN ಕಾರ್ಪೋರೇಷನ್ ಬ್ಯಾಂಕ್
KN ಧರ್ಮ
KN ಇವನ್ನೂ ಗಮನಿಸಿ
KN ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ ಪುರುಷರು ದೋತ್ರ ನೆಹರು ಅಂಗಿ ಮತ್ತು ಗಾಂಧಿ ಟೋಪಿ ಅಥವಾ ಬಿಳಿರೇಷ್ಮೆ ರುಮಾಲು ಪಟಕ ಧರಿಸುತ್ತಾರೆ ಮಹಿಳೆಯರು ಇಲಕಲ್ಲ ಸೀರೆ ಯನ್ನು ಧರಿಸುತ್ತಾರೆ
KN ನೌಶೀನ್ ಆಲಿ ಅಬಿನಯಿಸಿದ ಕೆಲವು ಕಿರ್ದಾರ್ ಗಳು
KN ಕರ್ಟೆರ್ ಮಿರಾನ್ಡ ತ್ರಿ ಎಂಪರೆರ್ಸ್ ತ್ರಿ ಕಸಿನ್ಸ್ ತ್ರಿ ಎಂಪಯರ್ಸ್ ಮತ್ತು ರೊಡ್ ಟು ದ ಫಸ್ಟ್ ವೊರ್ಡ್ಸ್ ವಾರ್ ಲಂಡನ್ ಪೆಂಗ್ವಿನ್ ಐಎಸ್‌ಬಿಎನ್
KN ಮರಳಿನ ಕಣಗಳ ಹತ್ತಿರದ ನೋಟ
KN ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಠಲ ಮೂರ್ತಿಯವರು ಮುಂಬಯಿಯ ಮೈಸೂರ್ ಅಸೋಸಿಯೇಷನ್ ಗೆ ಭೇಟಿಕೊಟ್ಟರು
KN ೯
KN ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳಿದ್ದು ಈ ಪೈಕಿ ಬೋಧಕ ಹಾಗೂ ಬೋಧಕತೇರ ಹುದ್ದೆಗಳು ಖಾಲಿ ಇವೆ ಪ್ರಾಧ್ಯಾಪಕ ಸಹಾಯಕ ಪ್ರಾಧ್ಯಾಪಕ ಹಾಗೂ ಸಹ ಪ್ರಾಧ್ಯಾಪಕರ ಹುದ್ದೆಗಳು ಮಂಜೂರಾಗಿವೆ ಕ್ಕೂ ಅಧಿಕ ಅತಿಥಿ ಉಪನ್ಯಾಸಕರು ಸೇವೆ ಸಲ್ಲಿಸುತ್ತಿದ್ದಾರೆ ಕನ್ನಡ ಸಂಶೋಧನೆಯ ಆಶಯದಿಂದ ಸ್ಥಾಪನೆಯಾಗಿ ಎರಡೂವರೆ ದಶಕಗಳನ್ನು ಕಂಡಿರುವ ಕನ್ನಡ ವಿಶ್ವವಿದ್ಯಾಲಯವೂ ಖಾಲಿಮನೆಯಾಗಿದೆ ಕುಲಪತಿ ಪ್ರೊ ಮಲ್ಲಿಕಾ ಘಂಟಿ
KN ಬೌಲ್ಡರ್ ಕೊಲೆರಾಡೋಅಮೇರಿಕ ಸಂಯುಕ್ತ ಸಂಸ್ಥಾನ
KN ಆಮ್ಲಜನಕ ಸಂಯೋಜನೆ ಆಮ್ಲಜನಕವು ಇತರ ಖನಿಜಗಳ ಧಾತುಗಳೊಂದಿಗೆ ಸಂಯೋಗ ಹೊಂದಿದಾಗ ದ್ರಾವಣದಲ್ಲಿ ಆಮ್ಲಜನಕಕ್ಕೆ ಧಾತುಗಳು ಎಲೆಕ್ಟ್ರಾನ್ಗಳನ್ನು ಬಿಟ್ಟುಕೊಡುತ್ತವೆ ಈ ಕ್ರಿಯೆಗೆ ಭಸ್ಮೀಕರಣ ಎನ್ನುವರು ಶಿಲೆಗಳಲ್ಲಿನ ಸಲ್ಮೈಡ್ ಮೈಕಾ ಪೆರಸ್ ಸ್ಥಿತಿಯ ಕಬ್ಬಿಣ ಮತ್ತು ಇಂಗಾಲಮ್ಲದ ಸಾವಯುವ ವಸ್ತುಗಳ ಜೊತೆ ಆಮ್ಲಜನಕ ಭಸ್ಮೀಕರಣ ಹೊಂದಿ ಶಿಥಿಲೀಕರಣ ಹೊಂದುತ್ತವೆ ಬಸಾಲ್ಟ್ ಹಾರ್ನ್ ಬ್ಲೆಂಡ್ ಅಗಾಯಿಟ್ ಮತ್ತು ಪೈರೇಟ್ ಶಿಲೆಗಳು ಈ ರೀತಿಯ ಶಿಥಿಲೀಕರಣಕ್ಕೆ ಒಳಗಾಗುತ್ತವೆ
KN ೧೯೭೩ ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭ
KN ರ ಅಂತ್ಯದಲ್ಲಿ
KN ಶಿವೋ ಮೇ ಅಸ್ತು ಸದಾಶಿವೋಂ ೫ ಯಿತಿ ಪಂಚ ಬ್ರಹ್ಮ ಮಂತ್ರೈರಭಿಮಂತ್ರ್ಯ
KN ಸಂಕರಣ ಜೀವಶಾಸ್ತ್ರದಲ್ಲಿ ಒಂದು ವಿವಿಧ ಜೀವಿಗಳನ್ನು ಒಂದುಗೂಡಿಸಿ ಮತ್ತೊಂದು ಮಿಶ್ರತಳಿ ನಿರ್ಮಿಸುವ ಪ್ರಕ್ರಿಯೆಯಾಗಿದೆ
KN ದೇ ಜ ಗೌ
KN ಟ್ರಾನ್ಸೆಂಡೆಂಟಲ್ ಡಿಡಕ್ಷನ್ ಇಂದ್ರಿಯಾನುಭವದ ವಿಷಯದಿಂದ ಅಲಭ್ಯವಾದ ದೇಶ ಕಾಲಗಳಿಗೆ ಒಳಪಟ್ಟ ರೂಪ ಸಮುದಾಯದಿಂದ ಪ್ರಾರಂಭಿಸಿ ಅವುಗಳಲ್ಲಿ ಬುದ್ಧಿಯ ಮೂಲಕ ಬಿಕ್ಕಟ್ಟು ಹೇಗೆ ಏರ್ಪಡುತ್ತದೆ ಎಂಬುದನ್ನು ವಿಶದಪಡಿಸುತ್ತದೆ ಬುದ್ಧಿಯ ವಿಕಲ್ಪಗಳಿಂದ ಒಂದು ಗೂಡಿಸಲ್ಪಟ್ಟದ್ದನ್ನು ಕಾಂಟ್ ಜ್ಞಾನದ ವಿಷಯವೆಂದು ಕರೆದಿರುತ್ತಾನೆ ದೇಶಕಾಲಗಳಿಗೆ ಒಳಪಟ್ಟ ರೂಪಗಳು ಇಂದ್ರಿಯಾನುಭವಕ್ಕೆ ಆಂತರಿಕವಾಗಿರುವಂತೆ ವಿಕಲ್ಪಗಳು ಬೌದ್ಧಿಕಜ್ಞಾನಕ್ಕೆ ಆಂತರಿಕವಾದುವು ಇಂದ್ರಿಯದ ರೂಪ ಸಮುದಾಯ ವೈಜ್ಞಾನಿಕ ವಿಷಯವಾಗಿ ಪರಿವರ್ತನೆಯಾಗುವುದಕ್ಕೆ ನಾನು ಆಲೋಚಿಸುತ್ತೇನೆ ಎಂಬ ಆತ್ಮ ಚೇತನ ಅತ್ಯಗತ್ಯವಾದ ತಳಹದಿ
KN ನಾಯರ್‌ ಗಳು ಅವರ ಜನಾಂಗದ ವ್ಯಕ್ತಿಯನ್ನು ಮುಟ್ಟಿದ್ದರಿಂದಾಗಿ ಆ ತಕ್ಷಣದಲ್ಲಿ ತೈರ್‌ ಅಥವಾ ಮೂಕಾಗಳನ್ನು ತೊಡೆದುಹಾಕುವುದನ್ನು ನಿರೀಕ್ಷಿಸಿದ್ದರು ಮತ್ತು ಅವರ ಹಣೆಬರಹವು ಅವರನ್ನು ಕೊನೆಗಾಣಿಸುವುದಕ್ಕೆ ಹೊಂಚುಹಾಕುತ್ತಿತ್ತು ನಾಯರುಗಳು ಚಲಿಸುವಂತಹ ರಸ್ತೆಗಳನ್ನು ಅವರು ಬಳಸುವಂತೆಯೇ ಇರಲಿಲ್ಲ
KN ಸಂಗೀತದ ಸಂಕಲನದ ವಿನ್ಯಾಸವು ಐಪಾಡ್‌ನ್ನು ಅಥವಾ ಸದ್ಯದ ಸಿಂಬಿಯನ್‌ ಹೋಲುತ್ತದೆ ಹಾಡುಗಳು ಗಾಯನ ಕಲಾವಿದರು ಆಲ್ಬಮ್‌ಗಳು ವೀಡಿಯೊಗಳು ಪ್ಲೇಲಿಸ್ಟ್‌ಗಳು ನುಡಿಸಬೇಕಾದ ಹಾಡುಗಳ ನಿರ್ದಿಷ್ಟ ಪಟ್ಟಿ ಗಾಯನ ಶೈಲಿಗಳು ಸಂಗೀತ ಸಂಯೋಜಕರು ಪಾಡ್‌ಕ್ಯಾಸ್ಟ್‌ಗಳು ಆಡಿಯೊಹೊತ್ತಿಗೆಗಳು ಮತ್ತು ಸಂಗ್ರಹಣಗಳ ಪ್ರಕಾರವಾಗಿ ತನ್ನ ಮೀಡಿಯಾ ಸಂಕಲನವನ್ನು ಐಫೋನ್‌ ವಿಂಗಡಿಸಬಹುದು
KN ಕೃಷಿ ಪ್ರವಾಸೋದ್ಯಮ
KN ರ ಫೆಬ್ರುವರಿ ರಂದು ದ್ವೀಪದ ಸಂಸ್ಥಾನವನ್ನು ಉದ್ದೇಶಿಸಿ ಮಾಡಿದ ತನ್ನ ಕೊನೆಯ ಭಾಷಣದಲ್ಲಿ ಕಾಯಾಧ್ಯಕ್ಷ ಫೆಲಿಕ್ಸ್‌ ಕೆಮಾಚೊ ಗುವಾಮ್‌ನ ಹೆಸರು ಚಮೊರೊ ಭಾಷೆಯ ಗುವಾಹಾನ್‌‌ ಗುವಾಹಾನ್‌‌ ಎಂಬುದಕ್ಕೆ ಔಪಚಾರಿಕವಾಗಿ ಬದಲಾವಣೆಗೊಳ್ಳಬೇಕು ಎಂಬುದಾಗಿ ಕರೆನೀಡಿದ ದ್ವೀಪ ಪ್ರದೇಶದ ಹೆಸರನ್ನು ಗುವಾಮ್‌‌ನಿಂದ ಗುವಾಹಾನ್ ಎಂಬುದಕ್ಕೆ ಬದಲಾಯಿಸುವುದಕ್ಕೆ ಸಂಬಂಧಿಸಿದ ಒಂದು ಕಾರ್ಯಕಾರಿ ಆದೇಶವನ್ನು ಅದೇ ದಿನದಂದು ಕೆಮಾಚೊ ನೀಡಿದ‌‌ ಅಷ್ಟೇ ಅಲ್ಲ ಇದರ ಜೊತೆಜೊತೆಗೇ ತನ್ನನ್ನು ಗುವಾಹಾನ್‌‌ನ ಕಾಯಾಧ್ಯಕ್ಷ ಎಂಬುದಾಗಿ ಉಲ್ಲೇಖಿಸಲೂ ಕೆಮಾಚೊ ಪ್ರಾರಂಭಿಸಿದ
KN ಕಿವಿ ಶ್ರವಣಕ್ಕೆ ಅಗತ್ಯವಾದ ಮತ್ತು ದೇಹವನ್ನು ಸಮತೋಲದಲ್ಲಿಡಲು ಸಹಾಯಕವಾದ ಮುಖ್ಯ ಅಂಗ ಕಿವಿಗೆ ಸಂಬಂಧಿಸಿದ ಯಾವುದೇ ಕಾಯಿಲೆ ಅದರ ಈ ಎರಡು ಮುಖ್ಯವಾದ ಕಾರ್ಯಗಳಿಗೆ ಅಡಚಣೆಯನ್ನುಂಟುಮಾಡಬಲ್ಲುದು ಹೊರಗಿವಿಗೆ ಪೆಟ್ಟುಬಿದ್ದಾಗ ರಕ್ತಿದ ಹೊಪ್ಪಳೆ ಅಥವಾ ಸೋಂಕುಂಟಾಗಬಹುದು ಅನಂತರ ಆ ಜಾಗದಲ್ಲಿ ಗಾಯದ ಕಲೆ ಉಳಿದು ಹೊರಗಿವಿ ಸೊಟ್ಟಗಾಗುತ್ತದೆ ಸಾಮಾನ್ಯವಾಗಿ ಕುಸ್ತಿಮಾಡುವವರಲ್ಲಿ ಮತ್ತು ಮುಷ್ಟಿಕಾಳಗದ ಜಟ್ಟಿಗಳಲ್ಲಿ ಹೊರಗಿವಿಗೆ ಪೆಟ್ಟುಬಿದ್ದು ಅದು ಹೂಕೋಸಿನಾಕಾರದಲ್ಲಿರುವುದುಂಟು ಕೆಲವರಲ್ಲಿ ಕಿವಿಯನಾಳದ ಚರ್ಮ ಸೂಕ್ಷ್ಮವಾಗಿದ್ದು ಪೈತ್ಯಕಾರಕಗಳು ಅಲ್ಲರ್ಜನ್ಸ್ ಅದನ್ನು ಸೋಂಕಿದಾಗ ಕಿವಿಯ ಕಡಿತವುಂಟಾಗುತ್ತದೆ ಇದರಲ್ಲಿ ಚರ್ಮ ಒಣಗಿ ಚೆಕ್ಕೆಯಾಗಿಯೂ ಅಥವಾ ತೇವವಾಗಿ ಜಿನುಗುತ್ತಲೂ ಇರುತ್ತದೆ ಕಿವಿಯನ್ನು ಕೆರೆದುಕೊಳ್ಳುವುದನ್ನು ಹಾಗೂ ಸಾಬೂನು ಮತ್ತು ನೀರನ್ನು ಅದಕ್ಕೆ ಹಾಕುವುದನ್ನು ನಿಲ್ಲಿಸಿದಲ್ಲಿ ಕಡಿತ ಶಮನಗೊಳ್ಳುತ್ತದೆ ಹೊರಗಿವಿಯ ನಾಳದಲ್ಲಿರುವ ಮೇಣಗ್ರಂಥಿಗಳು ಕಿವಿಯ ಮೇಣವನ್ನು ಉತ್ಪತ್ತಿ ಮಾಡುತ್ತವೆ ಈ ಮೇಣ ಹೆಚ್ಚಾಗಿ ಶೇಖರಗೊಂಡಾಗ ಕಿವಿ ಗುಮ್ಮೆನ್ನುತ್ತದೆ ಮತ್ತು ಶ್ರವಣಶಕ್ತಿ ಕಡಿಮೆಯಾಗುತ್ತದೆ ಮೇಣವನ್ನು ಹೊರದೆಗೆದಾಗ ಈ ಚಿಹ್ನೆಗಳು ಇಲ್ಲವಾಗುತ್ತವೆ
KN ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ ಇವೆ
KN ಮನ್‌ಹತ್ತನ್‌ದಲ್ಲಿನ ನೇ ವೈಭವದ ಸಮಯದಲ್ಲಿ ಪಾಲಿನ್‍ರವರು ಮೇ
KN ಯೋಗ ದರ್ಶನ ರಾಜಯೋಗ
KN ಮುಜುಮ್ದಾರ್ ಡಾ ಆರ್ ಸಿ ದ ಹಿಸ್ಟರಿ ಆ‍ಯ್‌೦ಡ್ ಕಲ್ಚರ್ ಆಫ್ ದ ಇಂಡಿಯನ್ ಹೌಸ್ ಸಂಪುಟ ಬಾಂಬೆ
KN ರಾಜಮರ್ಯಾದೆ ಮತ್ತು ಅಧಿಕಾರ ಬಲದ ಚಿಹ್ನೆಗಳನ್ನು ಧರಿಸಿರುವುದನ್ನು ತೋರಿಸುತ್ತಿರುವ ಫೇರೋನ ಚಿತ್ರ
KN ದುಷ್ಟಬುದ್ದಿಯು ಕೊಲೆಯಾದ ಮಗನನ್ನು ಅಂಬಿಕಾಚಂಡಿಕಾದೇವಿಯ ಗುಡಿಯಲ್ಲಿ ಕಾಣುವ ಸಂದರ್ಭದಲ್ಲಿ
KN ಶೇಷ ನವರತ್ನರಿಂದ ನಾಲ್ಕು ವೇದಗಳು ಎಂಬ ಸಂಪುಟಗಳು ಹೊರಬಂದಿವೆ ಶ್ರೀಮಧ್ವಾಚಾರ್ಯರ ದ್ವೈತ ವೇದಾಂತ ದರ್ಶನ ಎಂಬ ಶೀರ್ಷಿಕೆಯಲ್ಲಿ ಸುರೇಂದ್ರನಾಥ್ ದಾಸಗುಪ್ತರ ಆಂಗ್ಲ ಕೃತಿಯನ್ನು ಆರ್ ಜಿ ಕುಲಕರ್ಣಿಯವರು ಕನ್ನಡೀಕರಿಸಿದ್ದಾರೆ
KN ತೋಳ ನರಿ ಹಾವು ಮೊಲ ನವಿಲು ಬೆಳ್ಳಕ್ಕಿ ಗುಬ್ಬಿ ಕಾಗೆ ಕೋಗಿಲೆ ಇತ್ಯಾದಿ
KN ಇವುಗಳಲ್ಲಿ ಸುಮಾರು ನೇ ರಷ್ಟು ನೌಕೆಗಳು ತಮ್ಮ ಉದ್ದಿಷ್ಟ ಕಾರ್ಯವನ್ನು ಪೂರ್ಣಗೊಳಿಸುವುದಕ್ಕೆ ಮುನ್ನ ಅಥವಾ ಆರಂಭಿಸುವುದಕ್ಕೆ ಮುನ್ನವೇ ವಿಫಲವಾಗಿ ಹೋಗಿವೆ ಈ ವೈಫಲ್ಯತೆಗಳಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಉಂಟಾದುವು ಆದರೆ ಇನ್ನು ಹಲವು ನೌಕೆಗಳು ಅರ್ಥವಾಗದ ಯಾವುದೋ ಕಾರಣದಿಂದ ವಿಫಲವಾಗಿಯೋಭೂಮಿಯ ಜೊತೆ ಸಂಪರ್ಕ ಕಡಿದುಕೊಂಡೋ ಬಾಹ್ಯಾಕಾಶದಲ್ಲಿ ಕಳೆದುಹೋಗಿವೆ ಈ ರೀತಿ ಸಾಕಷ್ಟು ನೌಕೆಗಳು ಕಳೆದು ಹೋಗಿರುವುದರಿಂದ ಕೆಲವು ಸಂಶೋಧಕರು ತಮಾಷೆಯಾಗಿ ಭೂಮಿ ಮಂಗಳದ ನಡುವೆ ಬರ್ಮುಡಾ ತ್ರಿಕೋಣ ಅಥವಾ ದ ಬಗ್ಗೆ ಮಾತಾಡುತ್ತಾರೆ ಮತ್ತು ಮಂಗಳಕ್ಕೆ ಹೊರಟ ನೌಕೆಗಳನ್ನು ತಿನ್ನುವ ಒಂದು ಬೃಹತ್ ಬ್ರಹ್ಮಾಂಡ ಪಿಶಾಚಿ ಯನ್ನು ಉಲ್ಲೇಖಿಸುತ್ತಾರೆ
KN ಜನಸಂಖೈಯ ಸೇಕಡ ೮೬ ೫ ರಷ್ಟು ಮಂದಿ ಅಕ್ಷರಸ್ಥರು ರಲ್ಲಿ ಕಾಲೇಜುಗಳೂ ಪ್ರೌಢಶಾಲೆಗಳೂ ಮಾಧ್ಯಮಿಕ ಮತ್ತು ಪ್ರಾಥಮಿಕ ಶಾಲೆಗಳೂ ನರ್ಸರಿ ಶಾಲೆಗಳು ವೈದ್ಯಕೀಯ ಕಾಲೇಜೂ ಕಾನೂನು ಕಾಲೇಜೂ ಪಾಲಿಟೆಕ್ನಿಕ್ ಶಾಲೆಯೂ ಇದ್ದವು
KN ನಗರದ ಹಣಕಾಸು ಸೇವಾ ಕ್ಷೇತ್ರದಲ್ಲಿ ಸುಮಾರು ಉದ್ಯೋಗಿಗಳಿದ್ದಾರೆ ಉನ್ನತ ತಂತ್ರಜ್ಞಾನ ಕ್ಷೇತ್ರ ಹೈಟೆಕ್‌ ಸೆಕ್ಟರ್‌ ಸಹ ಬಹಳ ಮುಖ್ಯವಾಗಿದೆ ರಲ್ಲಿ ಆರಂಭಗೊಂಡ ಹ್ಯೂಲೆಟ್‌ ಪ್ಯಾಕರ್ಡ್‌ ರಾಷ್ಟ್ರೀಯ ಸಂಶೋಧನಾ ಪ್ರಯೋಗಾಲಯಗಳು ಸೇರಿದಂತೆ ಮೈಕ್ರೊ ಇಲೆಕ್ಟ್ರಾನಿಕ್ಸ್‌ ಮತ್ತು ಸಿಲಿಕಾನ್‌ ವಿನ್ಯಾಸ ಉದ್ದಿಮೆಗಳಲ್ಲಿ ಸುಮಾರು ಮಂದಿ ಉದ್ಯೋಗಿಗಳಿದ್ದಾರೆ
KN ಚೀನಿಯರು ಕಬ್ಬಿಣದ ಉತ್ಪಾದನೆಯ ತಮ್ಮ ಮೊದಲ ವಿಧಾನವಾಗಿ ಬೀಡು ಕಬ್ಬಿಣವನ್ನು ಮತ್ತು ಊದುಕುಲುಮೆಯನ್ನು ಅಭಿವೃದ್ಧಿಪಡಿಸಿದರು ಎಂಬುದಾಗಿ ಬಹಳ ಹಿಂದೆ ಭಾವಿಸಲಾಗಿತ್ತು ಆದರೆ ಡೊನಾಲ್ಡ್‌ ವ್ಯಾಗ್ನರ್‌‌ ಮೇಲೆ ಉಲ್ಲೇಖಿಸಲ್ಪಟ್ಟ ಅಧ್ಯಯನದ ಲೇಖಕ ಎಂಬಾತ ತೀರಾ ಇತ್ತೀಚಿಗೆ ಒಂದು ವಿದ್ವತ್‌ಪೂರ್ಣ ಲೇಖನವನ್ನು ಪ್ರಕಟಿಸಿದ್ದು ಹಿಂದಿನ ಕೃತಿಯಲ್ಲಿನ ಕೆಲವೊಂದು ಹೇಳಿಕೆಗಳನ್ನು ಅದು ರದ್ದುಗೊಳಿಸುತ್ತದೆ ಹೊಸದಾಗಿ ಸಾದರಪಡಿಸಲಾದ ವಿದ್ವತ್‌ಪೂರ್ಣ ಲೇಖನವು ಬೀಡು ಕಬ್ಬಿಣದ ಮೊದಲ ಪ್ರಾಕ್ತನ ಕೃತಿಗಳ ಕಾಲವು ೪ನೇ ಮತ್ತು ೫ನೇ ಶತಮಾನದ ಗೆ ಸೇರುತ್ತದೆ ಎಂದು ಈಗಲೂ ಪ್ರತಿಪಾದಿಸುತ್ತದೆಯಾದರೂ ಹಿಂದಿನ ಸಲಾಕಿ ಕುಲುಮೆಯ ಬಳಕೆಯನ್ನು ಸಮರ್ಥಿಸುವ ಪುರಾವೆಯನ್ನೂ ಒದಗಿಸುತ್ತದೆ ಲಾಂಗ್‌ಶಾನ್‌ ಸಂಸ್ಕೃತಿಯ ಅಂತ್ಯಭಾಗದ ೨೦೦೦ ಚೀನಿಯರ ಕಂಚಿನ ಯುಗದ ಆರಂಭದ ಅವಧಿಯಲ್ಲಿ ಇವು ಪಾಶ್ಚಾತ್ಯ ಪ್ರಪಂಚದಿಂದ ವಲಸೆಹೋದವು ಎಂಬುದು ಇಲ್ಲಿ ವ್ಯಕ್ತವಾಗಿರುವ ಅಭಿಪ್ರಾಯ ಕಂಚನ್ನು ಕರಗಿಸಲು ಬಳಸಲಾದ ಕುಲುಮೆಗಳಿಂದ ಆರಂಭಿಕ ಊದುಕುಲುಮೆ ಮತ್ತು ಬೀಡು ಕಬ್ಬಿಣದ ಉತ್ಪಾದನೆಯು ವಿಕಸನಗೊಂಡಿತು ಎಂದು ಅವನು ಸೂಚಿಸುತ್ತಾನೆ ಆದರೂ ಏಕೀಕೃತ ಚೀನಾವನ್ನು ಕಿನ್‌ ಸಂಸ್ಥಾನವು ಹೊಂದುವ ವೇಳೆಗೆ ೨೨೧ ಕಬ್ಬಿಣವು ನಿಶ್ಚಿತವಾಗಿಯೂ ಸೇನಾ ಯಶಸ್ಸಿಗೆ ಅತ್ಯಾವಶ್ಯಕವಾಗಿತ್ತು ಎನ್ನಬಹುದು ೧೧ನೇ ಶತಮಾನದ ವೇಳೆಗೆ ಸಾಂಗ್‌ ರಾಜವಂಶದ ಅವಧಿಯ ಚೀನಿಯರ ಕಬ್ಬಿಣ ಕೈಗಾರಿಕೆಯು ಕಬ್ಬಿಣ ಮತ್ತು ಉಕ್ಕಿಗೆ ಆಕಾರ ಕೊಡುವಿಕೆಯ ಪ್ರಕ್ರಿಯೆಯಲ್ಲಿ ಇದ್ದಿಲಿನಿಂದ ಬಿಟ್ಯುಮನ್‌ಯುಕ್ತ ಕಲ್ಲಿದ್ದಲಿಗೆ ಸಂಪನ್ಮೂಲಗಳ ಒಂದು ಗಮನಾರ್ಹ ಬದಲಾವಣೆಯನ್ನು ಮಾಡಿಕೊಂಡಿತ್ತು ಇದರಿಂದಾಗಿ ಸಾವಿರಾರು ಎಕರೆಗಳಷ್ಟು ಕಾಡುಪ್ರದೇಶವು ಕಡಿದುಹಾಕುವಿಕೆಗೆ ಒಳಗಾಗದೇ ಉಳಿದುಕೊಳ್ಳುವಂತಾಯಿತು ಇದು ೪ನೇ ಶತಮಾನದ ಯಷ್ಟು ಮುಂಚಿತವಾಗಿ ಸಂಭವಿಸಿರಬಹುದು
KN ಉದ್ದರಿಯ ಸೃಷ್ಟಿ
KN ಈ ಅಕ್ಷಿಪಟಲ ಎಂಬುದು ಸೂರ್ಯನಿಗೆ ಒಡ್ಡಿದ್ದಾಗ ತನ್ನ ಫೊಟೊಎಲೆಕ್ಟ್ರಿಸಿಟಿ ವಸ್ತುವಿನಿಂದಾಗಿ ಬೆಳಕಿನ ಶಕ್ತಿಯನ್ನು ಸಂಚಯಿಸುವಲ್ಲಿ ಸಫಲವಾಗುತ್ತದೆ ಆದ್ದರಿಂದ ಹೀಗೆ ವಿಶಾಲ ಗಾತ್ರದ ವಿದ್ಯುತ್ ಶಕ್ತಿ ರೆಟಿನಾದಿಂದ ಸ್ಪುರಿಸಲಾರಂಭಿಸುತ್ತದೆ ಈ ಶಕ್ತಿಯು ಛಾಯಾಗ್ರಹಿತ ಜೈವಿಕ ವಿದ್ಯುತ್ ರೆಟಿನಾದಿಂದ ಶಂಖುವಿನಾಕೃತಿಯ ಗ್ರಂಥಿಗೆ ವರ್ಗಾವಣೆಯಾಗುತ್ತದೆ ಗೋಚರಸಾಮರ್ಥ್ಯದ ಆಪ್ಟಿಕ್ ನರಗಳ ಮೂಲಕ ಪಿನಿಯಲ್ ಗ್ರಂಥಿಗಳಿಗೆ ಸಂವಹನಗೊಂಡು ಸಕ್ರಿಯಗೊಳ್ಳಲು ಆರಂಭಿಸುತ್ತದೆ ಈ ಗ್ರಂಥಿಯು ಪಿಟ್ಯುಟರಿ ಗ್ರಂಥಿಗೆ ಅತಿ ಹತ್ತಿರವಾಗಿರುತ್ತದೆ ಅಲ್ಲದೇ ಮಿದುಳಿನ ಕೆಳಭಾಗದ ಗ್ರಂಥಿಗಳು ಈ ಮೂರೂ ಗ್ರಂಥಿಗಳನ್ನು ತ್ರಿವೇಣಿ ಎನ್ನಲಾಗುತ್ತದೆ ಏಕೆಂದರೆ ಈ ಮೂರೂ ಗ್ರಂಥಿಗಳು ಒಂದೊಕ್ಕೊಂದು ಸಂವಹನಗೊಂಡು ಶಕ್ತಿ ಸಂಚಯಕ್ಕೆ ದಾರಿ ಮಾಡಿಕೊಡುತ್ತವೆ ಹೀಗೆ ಅದು ಪ್ರಾಣಾಯಾಮದ ಪ್ರಾಣಿಕ್ ಕ್ರಿಯೆಯು ಸಮರೂಪಕ್ಕೆ ಬಂದು ವೃತ ಕೈಗೊಳ್ಳುವವರಿಗೆ ಆರೋಗ್ಯ ಮತ್ತು ಪ್ರಶಾಂತ ಮನಸ್ಸನ್ನು ನೀಡುತ್ತದೆ
KN ಜನಪ್ರಿಯ ಸಿನಿಮಾತಾರೆಯರಾದ ಗ್ರೀಟ ಗಾರ್ಬೋ ಜೋನ್ ಕ್ರಾಫರ್ಡ್ ನಾರ್ಮ ಷಿಯರರ್ ಮರ್ನ ಲಾಯ್ ಮುಂತಾದವರೊಡನೆ ಗೇಬಲ್ ಪಾತ್ರವಹಿಸಿದ್ದಾನೆ ಇವುಗಳಲ್ಲೆಲ್ಲ ಜೀನ್ ಹಾರ್ಲೋಳೊಡನೆ ಈತ ನಟಿಸಿದ ಪಾತ್ರ ಜನಪ್ರಶಂಸೆಗಳಿಸಿತು ಇವರೀರ್ವರೂ ಒಟ್ಟುಗೂಡಿ ಆರು ಚಿತ್ರಗಳಲ್ಲಿ ಪಾತ್ರವಹಿಸಿದರು ಫ್ರಾಂಕ್ ಕಾಪ್ರಾ ತಯಾರಿಸಿದ ಇಟ್ ಹ್ಯಾಪನ್ಡ್‌ ಒನ್ ನೈಟ್ ಎಂಬ ಚಲನಚಿತ್ರದಲ್ಲಿನ ಈತನ ಪಾತ್ರಕ್ಕೆ ಅಕೆಡಮಿ ಪ್ರಶಸ್ತಿ ದೊರೆತಿದೆ
KN ಬ್ಲಾಕ್‌ವಾಟರ್ ಪಾರ್ಕ್
KN ಬರ್ಮುಡಾ ತ್ರಿಕೋಣ ಇದನ್ನು ಸೈತಾನನ ತ್ರಿಕೋಣ ಎಂತಲೂ ಕರೆಯಲಾಗುತ್ತದೆ ಉತ್ತರ ಅಟ್ಲಾಂಟಿಕ್‌ ಮಹಾಸಾಗರದ ಪಶ್ಚಿಮ ಭಾಗದಲ್ಲಿ ಕಂಡು ಬರುತ್ತದೆ ಈ ಭಾಗದಲ್ಲಿ ಹಲವು ವಿಮಾನಗಳು ಹಡಗುಗಳು ಯಾವುದೇ ನಿರ್ದಿಷ್ಟ ಕಾರಣವಿಲ್ಲದೆ ನಿಗೂಢವಾಗಿ ಕಣ್ಮರೆಯಾಗಿವೆ ಎಂದು ಹೇಳಲಾಗುತ್ತದೆ ಈ ಭಾಗದಲ್ಲಿ ಇವು ಕಣ್ಮರೆಯಾಗುವುದಕ್ಕೆ ಯಂತ್ರಗಳ ದೋಷ ಕಡಲ್ಗಳ್ಳತನ ಯಂತ್ರ ನಡೆಸುವವರ ತಪ್ಪುಗಳು ಅಥವಾ ನೈಸರ್ಗಿಕ ಪ್ರಕೋಪಗಳು ಕಾರಣ ಎಂದು ಹೇಳಲಾಗುವುದಿಲ್ಲ
KN ರಾಘವೇಂದ್ರ ಇಟಗಿಯವರು ಅನೇಕ ಕವನ ಸಂಕಲನಗಳನ್ನು ಹೊರತಂದರು ಇವುಗಳಲ್ಲಿ ಕ್ಷಿತಿಜಕೋದಂಡ ದೇಶಭಕ್ತಿ ಗೀತೆಗಳ ಸಂಕಲನ ‘ಸನ್ನದ್ಧ ಭಾರತ ಕರುಳಿನ ಕಥೆ ‘ಆಗಸತೊಳೆದ ಹೂಗಳು ‘ಬೆಳಕು ತುಂಬಿದ ಬಲ್ಬು ‘ಬಸವಗೀತೆ ಮುಂತಾದವು ಪ್ರಮುಖವಾದವು ಜೊತೆಗೆ ಎರಡು ಕಥನ ಕವನಗಳಾದ ‘ನುಡಿಗೊಂಬೆ ಮತ್ತು ‘ಅಂಗುಲಿಮಾಲ ಕೂಡ ಪ್ರಕಟಗೊಂಡವು ‘ವಸುಂದರ ಗೀತೆಗಳು ಎಂಬುದು ಮಕ್ಕಳಿಗಾಗಿ ಮೂಡಿಬಂದ ಕವನ ಸಂಕಲನ
KN ಒಲಂಪಿಕ್ಸ್‌ನ ಪುರುಷರ ದಾಖಲೆಯು ಕೀನ್ಯಾದ ಸಾಮ್ಯುಯೆಲ್ ಕಾಮಾವು ವಾಂಜಿರು ಅವರ ಹೆಸರಿನಲ್ಲಿದ್ದು ಅವರು ಬೇಸಿಗೆ ಒಲಂಪಿಕ್ಸ್ ನಲ್ಲಿ ದೂರವನ್ನು ಸಮಯದಲ್ಲಿ ಕ್ರಮಿಸಿ ದಾಖಲೆ ಸ್ಥಾಪಿಸಿದರು ಒಲಂಪಿಕ್ಸ್‌ನ ಮಹಿಳೆಯರ ದಾಖಲೆಯು ಜಪಾನಿನ ನೌಕೋ ತಾಕಾಹಾಶಿ ಅವರ ಹೆಸರಿನಲ್ಲಿದ್ದು ಅವರು ಬೇಸಿಗೆ ಒಲಂಪಿಕ್ಸ್ ನಲ್ಲಿ ದೂರವನ್ನು ಸಮಯದಲ್ಲಿ ಕ್ರಮಿಸಿ ದಾಖಲೆ ಸ್ಥಾಪಿಸಿದರು
KN ಕರಿಯಮನಿಕಮ್ ಶ್ರೀನಿವಾಸ ಕೃಷ್ಣನ್ ಅಯ್ಯಂಗಾರ್ ಅನ್ನು ಸಾಮಾನ್ಯವಾಗಿ ಕೆ ಎಸ್ ಕೃಷ್ಣನ್ ಅಥವಾ ಕೆಎಸ್ಕೆ ಎಂದು ಉಲ್ಲೇಖಿಸಲಾಗುತ್ತದೆ ಡಿಸೆಂಬರ್ ರಂದು ತಮಿಳುನಾಡಿನ ವಾಟ್ರಾಪ್ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು ಅವರ ತಂದೆ ಒಬ್ಬ ರೈತ ವಿದ್ವಾಂಸರು ತಮಿಳು ಮತ್ತು ಸಂಸ್ಕೃತ ಸಾಹಿತ್ಯದಲ್ಲಿ ಆಳವಾಗಿ ಪಾರಂಗತರಾಗಿದ್ದರು ತಮ್ಮ ಆರಂಭಿಕ ಗ್ರಾಮದಲ್ಲಿ ವಾಟ್ರಾಪ್ ಎಂಬ ಹಿಂದು ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅವರು ತಮ್ಮ ಆರಂಭಿಕ ಶಿಕ್ಷಣವನ್ನು ಹೊಂದಿದ್ದರು ಅದರ ನಂತರ ಅವರು ಮಧುರೈನ ಅಮೇರಿಕನ್ ಕಾಲೇಜ್ ಮತ್ತು ಮದ್ರಾಸ್ನ ಕ್ರಿಶ್ಚಿಯನ್ ಕಾಲೇಜ್ ನಲ್ಲಿ ಅಭ್ಯಸಿಸಿದರು ಅಲ್ಲಿ ಭೌತಶಾಸ್ತ್ರದಲ್ಲಿ ಪದವಿಯನ್ನು ಗಳಿಸಿದ ನಂತರ ಅವರು ಹಿಂದು ಹೈಯರ್ ಸೆಕ್ಯೂರಿ ಸ್ಕೂಲ್ನ ಶಿಕ್ಷಕರಾದರು ಸ್ಥಳೀಯ ಗ್ರಾಮ ಮತ್ತು ಬೆಳಕಿನ ಸಿರಿವಂತ ಸ್ಕ್ಯಾಟರಿಂಗ್ನ ಶೋಧನೆಯ ಮೇಲೆ ಸರ್ ಸಿ ವಿ ರಾಮನ್ ಜೊತೆಗೂಡಿದರು
KN ಮುಂಭಾಗದ ಚಕ್ರ ಚಾಲನೆಯ ವಾಹನಗಳು
KN ಕಡಿಮೆ ಗಡಸುತನ ಹೊಂದಿರುವ ವಿನ್ಯಾಸ ನೀರಿನ ಒತ್ತಡವು ಅವುಗಳಿಗೆ ಸಹಕಾರಿಯಾಗಿದೆ
KN ಆಧುನಿಕ ಕನ್ನಡ ಕಾವ್ಯದ ಬೆಳವಣಿಗೆ
KN ಉಂಚಳ್ಳಿ ಜಲಪಾತ
KN ವರ್ಗ ಚಲನಚಿತ್ರ ನಟಿಯರು
KN ಎಂ ಸಿ ಮನಗೂಳಿಯವರು ಸಲ ಸ್ಪರ್ಧಿಸಿ ಮತ್ತು ರಲ್ಲಿ ಬಾರಿ ಆಯ್ಕೆಯಾಗಿದ್ದು ವಿಶೇಷವಾಗಿ ಉಳಿದ ಬಾರಿ ಎರಡನೇಯ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ
KN ಆಗಸ್ಟ್ ರಂದು ಗ್ರಾಂಡ್ ಚಾಂಪಿಯನ್ ಇಂಟರ್‌ನ್ಯಾಷನಲ್ಸ್‌ನಲ್ಲಿ ಕಾರ್ಲೋಸ್ ಬುಂಡೋನನ್ನು ಸೋಲಿಸಲಾಯಿತು
KN ಖಗೋಳಕಾಯಗಳ ಸ್ಥಾನಮಾನಗಳನ್ನು ವಸಂತ ವಿಷುವಕ್ಕೆ ಸಾಪೇಕ್ಷವಾಗಿ ವ್ಯಕ್ತಪಡಿಸುವುದು ವಾಡಿಕೆ ಅಯನದ ಕಾರಣದಿಂದ ಈ ವಿಷುವತ್‌ಬಿಂದುವು ಕ್ರಾಂತಿವೃತ್ತದ ಮೇಲೆ ನಿಧಾನವಾಗಿ ಹಿಂದೆ ಸರಿಯುತ್ತದೆ ಆದ್ದರಿಂದ ಚಂದ್ರನು ಸ್ಥಿರನಕ್ಷತ್ರಗಳ ನಡುವೆ ಪುನಃ ಅದೇ ಸ್ಥಾನಕ್ಕೆ ಮರಳಲು ತಗಲುವ ಕಾಲಕ್ಕಿಂತ ಕ್ರಾಂತಿವೃತ್ತದ ಮೇಲೆ ಸೊನ್ನೆ ರೇಖಾಂಶಕ್ಕೆ ಮರಳಲು ಸ್ವಲ್ಪ ಕಡಿಮೆ ಕಾಲ ಬೇಕಾಗುತ್ತದೆ ೨೭ ೩೨೧ ೫೮೨ ದಿನಗಳು ಅಥವಾ ೨೭ ದಿನ ೭ ಘಂ ೪೩ ನಿ ೪ ೭ ಕ್ಷ ಈ ಕಡಿಮೆ ಅವಧಿಗೆ ಸಾಯನ ಮಾಸ ಎಂದು ಹೆಸರು ಇದು ಸೂರ್ಯನ ಸಾಯನ ವರ್ಷವನ್ನು ಹೋಲುತ್ತದೆ
KN ಪತ್ರಿಕೆಯ ವಸ್ತು ವೈವಿಧ್ಯ ಮತ್ತು ವಿಶೇಷಗಳು
KN ವರ್ಗ ಅಂತರರಾಷ್ಟ್ರೀಯ ಸಂಘಟನೆಗಳು
KN ಮಹಿಷಾಸುರನನ್ನು ಸಂಹರಿಸಿದ ದುರ್ಗಾದೇವಿಯ ಪ್ರೀತ್ಯರ್ಥವಾಗಿ ವಿಶೇಷ ಪೂಜೆಯನ್ನು ಮಾಡುವ ದಿನ
KN ಚೈನಾದ ಜನರ ಗಣತಂತ್ರ
KN ಲಿಖನ್ ಹೈಪೆರ್ಸ್ಪೋರ್ಟ್ ಬಾಹ್ಯಗಳು
KN ಚರಂಡಿ ನೀರನ್ನು ನೇರವಾಗಿ ಜಲಾಗಾರದಲ್ಲಿ ಬಿಡುವದು
KN ಅರಾ ಇವ ರಥನಾಭೌ ಪ್ರಾಣೇ ಸರ್ವಂ ಪ್ರತಿಷ್ಠಿತಮ್ ಋಚೋ ಯಜೂಷಿ ಸಾಮಾನಿ ಯಜ್ಞಂ ಕ್ಷತ್ರಂ ಬ್ರಹ್ಮ ಚ ೬
KN ಹೊರಗಿನ ಕೊಂಡಿಗಳು
KN ಚೀನಿ ಭಾಷೆ
KN ನಿಮ್ಮ ಉದ್ಯೋಗ ಸ್ಥಳದಲ್ಲಿ ಎದುರಾಗಬಹುದಾದ ಅಪಾಯದ ಸ್ವರೂಪಗಳು
KN ೨೦೦ ಎಪಿಸೋಡ್
KN ಜುಲೈ ರಂದು ಉದ್ಘಾಟನಾ ಭಾಷಣ ನೀಡುತ್ತಿರುವ ವಾಲ್ಟ್ ಡಿಸ್ನಿ ಡಿಸ್ನಿಲೆಂಡ್‌ ಜುಲೈ ರಂದು ಅಧಿಕೃತವಾಗಿ ಪ್ರವೇಶಕ್ಕೆ ಮುಕ್ತವಾಯಿತು ಉದ್ಘಾಟನಾ ಸಮಾರಂಭದಲ್ಲಿ ಹಾಜರಿದ್ದ ಸಾವಿರಾರು ಜನರ ಪೈಕಿ ರೊನಾಲ್ಡ್‌ ರೀಗನ್‌ ಬಾಬ್‌ ಕಮ್ಮಿಂಗ್ಸ್‌ ಮತ್ತು ಆರ್ಟ್‌ ಲಿಂಕ್‌ಲೆಟರ್‌ ಇವರು ಸಮಾರಂಭದ ಸಹಆತಿಥ್ಯ ವಹಿಸಿಕಾರ್ಯನಿರ್ವಹಿಸಿದರು ಜೊತೆಗೆ ಅನಾಹೇಮ್‌ನ ಮಹಾಪೌರರೂ ಸಹ ಉಪಸ್ಥಿತರಿದ್ದರು
KN ವರ್ಗ ಅಂತರಜಾಲತಾಣ
KN ತೋಟದ ಸಲಾಡ್‌ ಲೆಟಿಸ್ ಅರುಗುಲ ಕೇಲ್ ಅಥವಾ ಪಾಲಕ್ ರೀತಿಯ ಹಸಿರು ಎಲೆಗಳನ್ನು ಒಂದು ತಡಿಪಾಯವಾಗಿ ಬಳಸುತ್ತದೆ
KN ರ ಮಾರ್ಚ್‌ನಲ್ಲಿ ಲೇಟ್‌ ಷೋ ವಿತ್‌ ಡೇವಿಡ್‌ ಲೆಟರ್‌ಮನ್‌‌ ನಲ್ಲಿ ಒಮ್ಮೆ ಕಾಣಿಸಿಕೊಂಡಾಗ ತಾನು ಅನ್ಯಗ್ರಹದ ಜೀವಿಗಳಿಂದ ಅಪಹರಿಸಲ್ಪಟ್ಟಿದ್ದ ಕಾರಣದಿಂದಾಗಿ ತನ್ನ ಸೂಕ್ಷ್ಮವಾಗಿ ಪರೀಕ್ಷಿಸಲ್ಪಟ್ಟ ನಡವಳಿಕೆಯು ಉಂಟಾಗಿದೆ ಎಂದು ಅಬ್ದುಲ್‌ ತಮಾಷೆಮಾಡಿದಳು
KN ರಾಮ್ ಧನುಷ್ ಅರಸು ತಿಮ್ಮಯ್ಯ ಅಲಿಯಾಸ್ ಆಸ್ತಿ ಆಗಿ
KN ಗೀತಾ ಗೋವಿಂದ ದ ಓರಿಯ ಭಾಷೆಯ ಆವೃತ್ತಿ
KN –
KN ಬಿ ವಿ ವಿ ಎಸ್ ವ್ಯವಸ್ಥಾಪನಾ ಅಧ್ಯಯನ ಸಂಸ್ಥೆ ಬಾಗಲಕೋಟ ವಿ ಟಿ ಯು ಬೆಳಗಾವಿ
KN ಚೆನ್ನೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
KN            
KN ಭಾರತ ರಾಷ್ಟ್ರ ಹಾಗೂ ಹಿಂದೂ ಧರ್ಮ ಎಂಬ ಪರಿಕಲ್ಪನೆಗಳನ್ನು ಹಿಂದೂ ರಾಷ್ಟ್ರೀಯತಾವಾದದ ದೃಷ್ಟಿಕೋನದಿಂದ ನೋಡಿದ ಈ ಪುಸ್ತಕ ಅತ್ಯಂತ ಪ್ರಭಾವಿಯಾಗಿತ್ತು ಸಾವರ್ಕರ್ ಸ್ವತಃ ನಿರೀಶ್ವರವಾದಿಯಾಗಿದ್ದು ಭಾರತದ ಭೂಖಂಡದಲ್ಲಿ ಬೇರು ಬಿಟ್ಟು ಇಲ್ಲಿನ ಜೀವನದ ಪ್ರತಿಯೊಂದು ಅಂಗದಲ್ಲೂ ಹಾಸುಹೊಕ್ಕಾಗಿರುವ ವಿಶೇಷ ಜೀವನಧರ್ಮ ಎಂದು ಹಿಂದುತ್ವದ ಪರಿಕಲ್ಪನೆಯನ್ನು ಅರ್ಥೈಸಿದ್ದಾರೆಂಬುದನ್ನು ಗಮನಿಸಬೇಕು
KN ಕುಣಿತದಲ್ಲಿ ಪ್ರಧಾನವಾಗಿ ಚರ್ಮವಾದ್ಯಗಳಾದ ತಮಟೆ ನಗಾರಿ ಹಲಗೆ ಡೋಲು ಚಕ್ರಾದಿಬಳೆ ಉರುಮೆ ಅರೆ ಮುಂತಾದವುಗಳಲ್ಲದೆ ವಾಲಗ ಶೃತಿ ಮೋರಿ ಕೊಂಬು ಕಹಳೆ ಮುಂತಾದ ಗಾಳಿವಾದ್ಯಗಳೂ ಬಳಕೆಯಾಗುತ್ತದೆ
KN ಗಂಧದ ಮರದಿಂದ ಸ್ಯಾಂಟಲಮ್ ಆಲ್ಬಮ್ ಪಡೆಯಲಾಗುವ ಸುಗಂಧಪೂರಿತ ಸಾರ ತೈಲ ಸುಗಂಧದ್ರವ್ಯಗಳ ತಯಾರಿಕೆಯಲ್ಲೂ ಔಷಧಿಯಾಗೂ ಬಹಳ ಹೆಸರುವಾಸಿಯಾಗಿದೆ ಪ ಆಸ್ಟ್ರೇಲಿಯದಲ್ಲಿ ಬೆಳೆಯುವ ಸಾಂಟಲಮ್ ಜಾತಿಯ ಬೇರೆ ಪ್ರಭೇದಗಳಿಂದಲೂ ಗಂಧದ ಎಣ್ಣೆಯನ್ನು ತೆಗೆಯಬಹುದಾದರೂ ಇವುಗಳಿಂದ ಪಡೆಯುವ ಎಣ್ಣೆ ಭಾರತದಲ್ಲಿನ ಗಂಧದ ಮರದ ಎಣ್ಣೆಗಿಂತ ಕೊಂಚ ಭಿನ್ನಬಗೆಯದು ಗುಣದಲ್ಲೂ ಕೊಂಚ ಕೆಳಮಟ್ಟದ್ದು
KN ü
KN ಕಾರ್ಲ್ ಫ್ರೆಡ್ರಿಚ್ ಜಾರ್ಜ್ ಸ್ಪಿಟ್ಟೆಲರ್ ಎಪ್ರಿಲ್ – ಡಿಸೆಂಬರ್ ಸ್ವಿಟ್ಜರ್‍ಲ್ಯಾಂಡ್ ದೇಶದ ಕವಿ ಇವರಿಗೆ ೧೯೧೯ ನೆಯ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ ಒಲಿಂಪಿಯನ್ ಸ್ಪ್ರಿಂಗ್ ಎಂಬ ಮಹಾಕಾವ್ಯಕ್ಕೆ ಈ ಪ್ರಶಸ್ತಿ ದೊರೆತಿದೆ
KN ದ್ವಿತೀಯ ಪಿಯುಸಿ ೧೦೨ ವಿಜ್ಞಾನ ವಿಭಾಗ ದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ ಡಿಪ್ಲೊಮಾ ಜಿಟಿಟಿಸಿ ಸಿಬಿಎಸ್ಸಿ ೧೦೨ ಮತ್ತು ಐಸಿಎಸ್ಸಿ ೧೦೨ ವಿದ್ಯಾರ್ಥಿಗಳಿಗೂ ಪ್ರವೇಶವಿದೆ
KN ವ್ಯವಸ್ಥೆ
KN ಖ ಕನ್ನಡ ವರ್ಣಮಾಲೆಯ ಕ ವರ್ಗದ ಎರಡನೇ ಅಕ್ಷರವಾಗಿದೆ ಇದು ಒಂದು ವ್ಯಂಜನ ಮಹಾಪ್ರಾಣಾಕ್ಷರ ಈ ಅಕ್ಷರ ಕಂಠ್ಯ ಅಘೋಷ ಸ್ಪರ್ಶ ಮಹಾಪ್ರಾಣ ಧ್ವನಿಯನ್ನು ಸೂಚಿಸುತ್ತದೆ
KN ಶ್ರೀ ಸಿದ್ಧೇಶ್ವರ ವಿದ್ಯಾ ವರ್ಧಕ ಸಂಸ್ಥೆಯ ಪ್ರಾಥಮಿಕ ಶಾಲಾ ಶಿಕ್ಷಕರ ತರಬೇತಿ ಮಹಾವಿದ್ಯಾಲಯ ಲೋಣಿ ಬಿ ಕೆ
KN ಚರ್ಚೆ ೧೦ ೦೨ ೨೭ ಜನವರಿ ೨೦೧೮
KN ಅಂಜುಮನ್ ಪದವಿ ಪೂರ್ವ ಮಹಾವಿದ್ಯಾಲಯ ಮುದ್ದೇಬಿಹಾಳ
KN ಉತ್ತರ ಅಮೇರಿಕಾ
KN ಬಿಜೆಪಿ ತುಳಸಿ ಮುನಿರಾಜುಗೌಡ –
KN ರಲ್ಲಿ ಆತನ ಐತಿಹಾಸಿಕ ಲಿವ್ ಏಡ್ ಎಂಬ ಗಾನಗೋಷ್ಠಿಯ ಸಂದರ್ಭದಲ್ಲಿ ಯೂಸುಫ್ ಮೊದಲ ಬಾರಿಗೆ ಸಾರ್ವಜನಿಕರೆದುರು ಮತ್ತೊಮ್ಮೆ ಮರಳಲು ನಿರ್ಧರಿಸಿದನು ಈ ಗಾನಗೋಷ್ಠಿಯನ್ನು ಇಥಿಯೋಪಿಯದ ಮಹಿಳಾ ಶೋಷಿತೆಯರಿಗಾಗಿ ನಡೆಸಲಾಗಿತ್ತು ಈ ಸಂದರ್ಭಕ್ಕೆಂದೇ ಆತನು ಹಾಡನ್ನು ರಚಿಸಿದ್ದರೂ ಕೂಡ ಎಲ್ಟಾನ್ ಜಾನ್ನ ಸುದೀರ್ಘ ಪ್ರದರ್ಶನದಿಂದಾಗಿ ಆತನು ಕಾಣಿಸಿಕೊಳ್ಳಲಾಗಲಿಲ್ಲ
KN ಸಲ್ಫರ್ ಮೂರು ಅಗತ್ಯ ಅಮೈನೊ ಆಸಿಡ್‌ಗಳಿಗೆ ಮತ್ತು ಹಲವು ಪ್ರೋಟಿನ್‌ಗಳಿಗೆ ಬೇಕಾಗುತ್ತದೆ ಚರ್ಮ ಕೂದಲು ಉಗುರುಗಳು ಪಿತ್ತಜನಕಾಂಗ ಮತ್ತು ಮೇದೋಜ್ಜೀರಕ ಗ್ರಂಥಿ
KN ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್‌ಸ್ಟಿಟ್ಯೂಟ್‌ ಕೋಲ್ಕೊತ್ತಾ
KN ವರ್ಗ ಗುಬ್ಬಿ ತಾಲೂಕಿನಲ್ಲಿ ಹಳ್ಳಿಗಳು
KN ಬೆಸಿಗೆ ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು ಸಾಧಾರಣ ಪ್ರಮಾಣದ ಮಳೆಯಾಗುತ್ತದೆ ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨ ೭ ಡಿಗ್ರಿ ವರೆಗೆ ಎಪ್ರೀಲನಲ್ಲಿ ಅತೀ ಕಡಿಮೆ ಅಂದರೆ ೯ ೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ
KN ಶುಭಮಸ್ತು ನಂದನ ಸಂವತ್ಸರದ ಕಾರ್ತೀಕ ಶು ರಲ್ಲೂ ಶ್ರೀಮತು ಅಚುತುರಾಯ ಮಹಾರಾಯರ ಕಾರ್ಯಕೆ ಕರ್ತರಾದ ಬಾಚರಸಯನವರ ಕುಮಾರ ರಾಮಪಯನವರೂ ಸಿಂಗಟಿಗೆಱುಯ ಲಿಂಗಣ ಗಡಗೆ ದಂಡಿಗೆಯ ಉಂಬಳಿಗೆ ಹೆರಡಿಗಟದ ಗ್ರಾಮವನ್ನೂ ಚತುಸೀಮೆವೊಳಗಾದ ಗದ್ದೆ ಹೊಲ ಸುವರ್ನಾದಾಯ ಸಹವಾಗಿ ಪಾಲಿಸದೆಉ ನಂಮ ಬೂದಿಹಾಳ ಸೀಮೆಯ ಪಾರುಪತ್ಯಗಾಱ ಲಖರಾಜನ ತಿಂಮಪಯನ ಕಳುಹಿ ದ ಶಾಸನದ ಕೊಡಗಿಯ ಕಲನೂ ನೆಟಿಸಿ ಕೋಟಿ ಉ ಯೀ ಗ್ರಾಮವನೂ ಆಗುಮಾಡಿಕೊಂಡು ಸುಖದಲುಯಿಹುದು ಶ್ರೀ ಶ್ರೀ ಶ್ರೀ ಕಡೂರು ತಾಲೂಕಿನ ಹೇರಳಗಟ್ಟದ ಶಾಸನ
KN ಹಾಲುಕ್ಕಿದ ಮನೇಲಿ ಮೇಲ್‍ಗರೀಲಿ ಕಾಯಿಲೆ
KN ಬಳ್ಳಾರಿ
KN ೨೫ ಕಥೆಗಳು
KN ಇಗ್ಲೇಷಿಯಸ್ ಅವರು ಸಮ್‌ಬಡೀಸ್ ಮೀ ಎನ್ನುವ ಹಾಡಿನೊಂದಿಗೆ ಕಾರ್ಯನಿರ್ವಹಣೆ ಮಾಡಿದರು ಮತ್ತು ಇದು ಅಮೇರಿಕದ ಖಂಡದಲ್ಲಿ ಏಕಗೀತೆಯಾಗಿ ಬಿಡುಗಡೆಗೊಂಡಿತು ಈ ಗೀತೆಯು ಎಸಿ ರೇಡಿಯೋದಲ್ಲಿ ವ್ಯಾಪಕವಾಗಿ ಪ್ರಸಾರವಾಯಿತು ಮತ್ತು ಬಿಲ್‌ಬೋರ್ಡ್‌ನ ಹಾಟ್ ಎಸಿಯಲ್ಲಿ ಅತ್ಯುಚ್ಛ ಮಟ್ಟಕ್ಕೆ ತಲುಪಿತು ಹಾಗೂ ಇಲ್ಲಿ ಸ್ಪ್ಯಾನಿಷ್ ಆವೃತ್ತಿ ಕೂಡ ಒಳ್ಳೆಯ ಸಾಧನೆಯನ್ನು ಮಾಡಿತು ಯುರೋಪಿನಲ್ಲಿ ಎರಡನೆಯ ಏಕಗೀತೆಯು ಟೈರ್ಡ್ ಆಫ್ ಬೀಯಿಂಗ್ ಸಾರಿ ಆಗಿತ್ತು ಮತ್ತು ಇದು ಹಲವು ರಾಷ್ಟ್ರಗಳಲ್ಲಿ ಉತ್ತಮ ಸಾಧನೆ ಮಾಡಿತು ಇವರು ಗೀತೆಯ ಆವೃತ್ತಿಯೊಂದನ್ನು ಫ್ರೆಂಚ್ ಗಾಯಕರಾದ ನಾಡಿಯಾ ಅವರೊಂದಿಗೆ ಧ್ವನಿಮುದ್ರಿಸಿದರು ಮತ್ತು ಇದು ಹನ್ನೊಂದು ವಾರಗಳವರೆಗೆ ಫ್ರಾನ್ಸ್‌ನಲ್ಲಿ ೧ ಆಗಿತ್ತು
KN ವರ್ಗ ವಚನಕಾರರು
KN ಅನೇಕ ಸಂಘ ಸಂಸ್ಥೆಗಳಿಂದ ಹಿರಿಯ ಲೇಖಕಿ ಪ್ರಶಸ್ತಿ
KN ಜನಸಂಖ್ಯೆ
KN ವಿಶಿಷ್ಟ ಸೇವಾ ಪದಕ
KN ಅಮೆರಿಕಾದ ಕೈಗಡಿಯಾರ ತಯಾರಿಕರ ಗದಿಯಾರ ತಯಾರಿಕರ ಸಂಸ್ಥೆ
KN ಕಥೆಯ ಒಂದು ಪ್ರಮುಖ ಪಾತ್ರವಾದ ಎವೆರಿ ಹ್ಯಾಮಂಡ್‌ ಎಂಬ ಪ್ರಾಯದ ಹುಡುಗಿಯನ್ನು ಫಿಂಗರ್‌ಮೆನ್‌ ಗುಂಪಿನಿಂದ ರಕ್ಷಿಸುತ್ತಾನೆ ಅವಳನ್ನು ಯ ಗುಂಪಿನೊಳಗೆ ತೆಗೆದುಕೊಳ್ಳಲಾಗುತ್ತದೆ ಯ ಪೂರ್ವಚರಿತ್ರೆ ಸರ್ಕಾರದ ವಿರುದ್ಧವಾಗಿರುವ ಅವನ ಸದ್ಯದ ಹೋರಾಟ ಇವೆಲ್ಲದರ ಕುರಿತೂ ತಿಳಿದುಕೊಳ್ಳುವ ಅವಳು ಅಂತಿಮವಾಗಿ ಅವನ ಉತ್ತರಾಧಿಕಾರಿಯಾಗುತ್ತಾಳೆ ಅಷ್ಟೇ ಅಲ್ಲ ಮುಖ್ಯ ಇನ್ಸ್‌ಪೆಕ್ಟರ್‌ ಎರಿಕ್‌ ಫಿಂಚ್‌ನ ಸಹಭಾಗಿಯಾದ ಡೊಮಿನಿಕ್‌ ಸ್ಟೋನ್‌ನಲ್ಲಿ ಭವಿಷ್ಯದ ಓರ್ವ ಉತ್ತರಾಧಿಕಾರಿಯನ್ನೂ ಅವಳು ಕಂಡುಕೊಳ್ಳುತ್ತಾಳೆ
KN ಸಬ್‌ಅಲ್ಪೈನ್‌ ಲಾರ್ಚ್‌ ಮರ ಲೇಲಾರಿಕ್ಸ್‌ ಲೈಯಾಲ್ಲೀ
KN ಮೇ ತಿಂಗಳಿನಲ್ಲಿ ಡೈನೋಪ್ಲಾಜಲ್ಲೇಟ್‌ಗಳು ಥರ್ಮೋ ಕ್ಲೈನ್ನ ಕೆಳಭಾಗಕ್ಕೆ ಚಲಿಸಿ ಪೋಷಕಾಂಶಗಳು ಹೆಚ್ಚಾಗಿರುವ ಸಮುದ್ರದ ಆಳ ಪ್ರದೇಶವನ್ನು ತಲುಪುತ್ತವೆ ಇದು ಕೊಕ್ಸೊ ಲಿಥೊಪೊರ್‌ಗಳಿಗೆ ನೀರಿನ ಮೇಲ್ಬಾಗದಲ್ಲಿರುವ ಪೋಷಕಾಂಶಗಳನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ ಮೇ ತಿಂಗಳಿನ ಕೊನೆಯಲ್ಲಿ ಬೆಳಕು ಮತ್ತು ಉಷ್ಣತೆಯು ಇವುಗಳ ಬೆಳೆವಣಿಗೆಗೆ ಅನುಕೂಲಕರವಾದ್ದರಿಂದ ಈ ಸಂದಂರ್ಭದಲ್ಲಿ ಬೆಳವಣಿಗೆಯು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾಗುತ್ತದೆ
KN ಕೂಡಗಿ ಉಷ್ಣ ವಿದ್ಯುತ್ ಸ್ಥಾವರ ಕೂಡಗಿ ತಾ ಬಸವನ ಬಾಗೇವಾಡಿ ಜಿ ವಿಜಯಪುರ
KN ಅಷ್ಟ ಲಕ್ಷ್ಮಿ
KN ೧೯೦೨
KN ಸ್ವಪ್ನವಾಸವದತ್ತ
KN ಸ್ವೀಡನ್ನಿನ ಇನ್ಷೂರೆನ್ಸ್ ಅಸೋಸಿಯೇಷನ್ ನ ಅಂಕಿ ಅಂಶಗಳ ಆಧಾರದ ಮೇಲೆ ಬಹುಮಹಡಿ ಕಟ್ಟಡಗಳಲ್ಲಿನ ಬೃಹತ್ ಬೆಂಕಿಜ್ವಾಲೆಗಳಿಂದಾದ ಅನಾಹುತದ ಬಗ್ಗೆ ಒಲ್ಲೆ ಲುಂಡ್‌ಬರ್ಗ್ ಎಂಬುವರು ಸ್ವೀಡನ್ನಿನಲ್ಲಿ ಒಂದು ಅಧ್ಯಯನ ನಡೇಸಿದರು ಈ ಅಧ್ಯಯನ € ಗಳಿಗಿಂತ ಹೆಚ್ಚು ಮೊತ್ತಕ್ಕೆ ಇನ್ಷೂರ್ ಮಾಡಿಸಿದ ಕಟ್ಟಡಗಳಿಗೆ ಸೀಮಿತವಾಗಿತ್ತು ಇದು ಮತ್ತು ರ ನಡುವಿನ ಬೆಂಕಿ ಅಪಘಾತ ನಷ್ಟು ಬೆಂಕಿ ಬಹುಕುಟುಂಬ ಮನೆಗಳಲ್ಲಿ ಆದರೆ ರಷ್ಟು ದೊಡ್ಡ ಬೆಂಕಿ ಅಪಘಾತಗಳನ್ನು ಒಳಗೊಂಡಿತ್ತು ಇದರ ಪಲಿತಾಂಶಗಳು ಹೀಗಿವೆ
KN ತರಕಾರಿ ಬೆಳೆಗಳು
KN ಒಂದು ದೊಡ್ಡ ಪ್ರಮಾಣದ ಇಲೆಕ್ಟ್ರಾನಿಕ್ ವ್ಯವಹಾರವನ್ನು ಪರಿಣಾಮಸಿದ್ಧ ವಸ್ತುಗಳಿಗೆ ಉದಾಹರಣೆಗೆ ಅಂತರ್ಜಾಲದಲ್ಲಿ ಅಧಿಕ ಮೌಲ್ಯದ ವಸ್ತುಗಳನ್ನು ತಲುಪಲು ಸಂಪೂರ್ಣವಾಗಿ ಇಲೆಕ್ಟ್ರಾನಿಕವಾಗಿ ನಡೆಸಲಾಗುತ್ತದೆ ಆದರೆ ಹಲವು ಇಲೆಕ್ಟ್ರಾನಿಕ್ ವ್ಯವಹಾರವು ಯಾವುದೋ ರೀತಿಯಲ್ಲಿ ಭೌತ ವಸ್ತುಗಳ ಸಾಗಣೆಯನ್ನು ಒಳಗೊಂಡಿರುತ್ತದೆ ಆನ್ಲೈನ್ ನ ಕಿರುಕೋಳ ಮಾರಾಟಗಾರರನ್ನು ಕೆಲವೊಂದು ಬಾರಿ ಇ ಟೈಲರ್ ಎಂದು ಕರೆಯಲಾಗುತ್ತದೆ ಹಾಗು ಆನ್ಲೈನ್ ಕಿರುಕೋಳ ಮಾರಾಟವನ್ನು ಇ ಟೈಲ್ ಎಂದು ಕರೆಯಲಾಗುತ್ತದೆ
KN ೧೯೪೮ ಇಕ್ಬಾಲ್ ಸಿಂಗ ಜೊತೆ
KN ನಾಗಮಂಡಲ ನಾಗನಿಗೆ ಹಾಗೂ ಡಕ್ಕೆಬಲಿ ಸ್ಥಳೀಯ ಆರ್ಯೇತರ ದೈವಗಳಿಗೆ ಸಂಬಂಧಿಸಿದ ನೃತ್ಯ ಉಪಚಾರ ಇಂದು ನಾಗಮಂಡಲ ಶುದ್ಧ ವೈದಿಕ ಆಚರಣೆಯಂತಿದೆ ಬ್ರಾಹ್ಮಣ ಪುರೋಹಿತ ಬ್ರಾಹ್ಮಣ ನಾಗಪಾತ್ರಿ ಬ್ರಾಹ್ಮಣ ನರ್ತಕ ವೈದ್ಯ ರ ಕೂಡುವಿಕೆಯಿಂದ ಮಂತ್ರೋಕ್ತ ಹೋಮ ಹವನಾದಿಗಳ ಹಿನ್ನೆಲೆಯಲ್ಲಿ ನಡೆಯುತ್ತದೆ ಆದರೂ ಇದೊಂದು ಆರ್ಯೇತರ ತಾಂತ್ರಿಕ ವಿಧಿಯಾಗಿರಬಹುದು ದಕ್ಷಿಣ ಉತ್ತರ ಕನ್ನಡ ಕರಾವಳಿ ಪ್ರದೇಶಕ್ಕೆ ನಾಗರ ಖಂಡವೆಂದು ಹೆಸರಿತ್ತಲ್ಲದೆ ಇಲ್ಲಿ ನಾಗ ರೆಂಬ ಆದಿವಾಸಿಗಳು ವಾಸಿಸುತ್ತಿದ್ದರು ಸರ್ಪಕುಲ ಲಾಂಛನವಾಗಿದ್ದ ಈ ಜನರಲ್ಲಿ ಸರ್ಪಾರಾಧನೆ ಒಂದು ಸ್ಥಳೀಯ ಮತಾಚರಣೆಯಾಗಿತ್ತು ವೈದಿಕ ಧರ್ಮ ಪ್ರವೇಶ ಆದ ನಂತರ ನಾಗಾರಾಧನೆ ಬ್ರಾಹ್ಮಣ ವೈದ್ಯ ರ ಪಾಲಿಗೆ ಬಂದಿತು ನಾಗಮಂಡಲ ಬ್ರಹ್ಮಮಂಡಲ ಡಕ್ಕೆ ಬಲಿಗಳ ನೃತ್ಯ ವಿಧಾನದಲ್ಲಿ ವಿಶೇಷ ವ್ಯತ್ಯಾಸವಿಲ್ಲ ಉದ್ದೇಶ ಮಾತ್ರ ಬೇರೆ ಬೇರೆ ನಾಗಮಂಡಲವನ್ನು ನಡೆಸಿಕೊಡುವವರು ವೈದ್ಯರೆನ್ನುವ ಬ್ರಾಹ್ಮಣ ಕುಲದವರು ನಾಗಮಂಡಲ ಖಚಿತವಾಗಿ ಯಾವಾಗ ನಮ್ಮಲ್ಲಿ ಆರಂಭವಾಯಿತೆಂದು ಹೇಳಲು ಸಾಧ್ಯವಿಲ್ಲ ಕೇರಳದಲ್ಲಿ ಸುಬ್ರಮಣ್ಯನನ್ನು ಮುದ್ದುಸ್ವಾಮಿ ಎನ್ನುವುದೂ ಇದೆಯಂತೆ ನಾಗಾರಾಧನೆ ಕರಾವಳಿಯ ಆಮದು ಆರಾಧನಾ ವಿಧಿಗಳಲ್ಲಿ ಒಂದು ನಾಗಮಂಡಲ ಇಂದು ವೈದಿಕ ವಿಧಿಯಾಗಿ ಆಚರಣೆಗೊಳ್ಳ ದಿದ್ದರೂ ಅದರ ಮೂಲ ಸ್ವರೂಪವನ್ನು ಪಾಣರು ನಲ್ಕೆ ಜನಾಂಗದವರು ಸ್ವಾಮಿಗೆ ನಡೆಸುವ ಡಕ್ಕೆಬಲಿಯಲ್ಲಿ ಗುರುತಿಸಬಹುದು
KN ಭಕ್ತಿ ಚಳವಳಿಯ ಸಮಯದಲ್ಲಿ ಅನೇಕ ಹಿಂದೂ ಗುಂಪುಗಳು ಸಾಂಪ್ರದಾಯಿಕ ಹಿಂದೂ ಜಾತಿ ಪದ್ಧತಿಯ ಹೊರಗಿರುವಂತೆ ಪರಿಗಣಿಸಲ್ಪಟ್ಟಿವೆ ಭಕ್ತಿ ಸಂಪ್ರದಾಯಗಳು ತಮ್ಮ ಸಮುದಾಯಗಳಿಗೆ ಸೇರಿದ ಸಂತರನ್ನು ಆರಾಧಿಸುವ ಮೂಲಕ ಅನುಸರಿಸುವ ಮೂಲಕ ಅನುಸರಿಸುತ್ತವೆ ಉದಾಹರಣೆಗೆ ಗುರು ರವಿದಾಸ್ ಉತ್ತರ ಪ್ರದೇಶದ ಚಾಮರ್ ಗುರು ಪರ್ಸುರಾಮ್ ರಾಮ್ನಾಮಿ ಛತ್ತೀಸ್ ಗಢದ ಚುರಾ ಮತ್ತು ಮಹರ್ಷಿ ರಾಮ್ ನೌಲ್ ರಾಜಸ್ಥಾನದ ಭಾಂಗಿ ಆಗಿತ್ತು
KN ವಿರೋಧಿಸುವವರು
KN ನವಜೊ ನೈಋತ್ಯ ಅಮೆರಿಕದಲ್ಲಿರುವ ನವಜೊ ರಾಷ್ಟ್ರ ಭಾರತದ ಪರಿಮಿತಿ ದ ಸುಮಾರು ೦೦೦ ಮಂದಿ ಈ ಸ್ಥಳೀಯ ಭಾಷೆಯನ್ನು ಆಡುತ್ತಾರೆ ಕ್ರಿಸ್ತಶಕ ರ ಆರಂಭದಲ್ಲಿ ಕಂಡುಬಂದ ಬುಡಕಟ್ಟು ಜನಾಂಗದ ಪ್ರತ್ಯೇಕತೆಯ ಸಂದರ್ಭದಲ್ಲಿ ಭಾಷೆಯನ್ನು ಎರಡನೇ ವಿಶ್ವಯುದ್ಧದಲ್ಲಿ ಸೇನೆಯ ಸಂಕೇತ ಭಾಷೆಯಾಗಿ ಬಳಸಲಾಗಿತ್ತು
KN ಮಹಾನ್‌ ಗೋಡೆಯು ಗರಿಷ್ಟ ಮೀ ಅಡಿ ಅಗಲವಿದೆ ಮತ್ತು ಅದನ್ನು ಸುತ್ತುವರೆದಿರುವ ಬಣ್ಣವನ್ನೇ ಸುಮಾರಾಗಿ ಹೊಂದಿದೆ ಪೃಥಕ್ಕರಿಸುವ ಶಕ್ತಿಯ ದೃಗ್ವಿಜ್ಞಾನವನ್ನಾಧರಿಸಿ ಕಣ್ಣಿನ ಪಾಪೆ ಪೊರೆಯ ಅಗಲಕ್ಕೆ ಪ್ರತಿಯಾಗಿರುವ ದೂರ ಮಾನವ ಕಣ್ಣಿಗೆ ಕೆಲವೇ ಮಿಲಿಮೀಟರುಗಳು ದೊಡ್ಡ ದೂರದರ್ಶಕಗಳಿಗೆ ಮೀಟರುಗಳು ಮೈಲುಗಳು ಅಥವಾ ಅದಕ್ಕಿಂತ ಹೆಚ್ಚು ವ್ಯಾಸದ ಚಾಪ ನಿಮಿಷ ತನ್ನ ಸುತ್ತಮುತ್ತಲ ಪ್ರದೇಶಗಳಿಗೆ ಸಮಂಜಸವಾದ ಛಾಯಾವ್ಯತ್ಯಾಸದ ಒಂದು ವಸ್ತು ಮಾತ್ರವೇ ಭೂಮಿಯಿಂದ ಕಿಮೀಗಳಷ್ಟು ಸರಾಸರಿ ದೂರವಿರುವ ಮೈಲುಗಳು ಚಂದ್ರನ ನೆಲೆಯಿಂದ ಯಾವುದೇ ಒತ್ತಾಸೆಯಿಲ್ಲದ ಬರಿಗಣ್ಣಿಗೆ ಕಾಣಿಸಬಲ್ಲದು ಚಂದ್ರನಿಂದ ಕಾಣುವ ಮಹಾನ್‌ ಗೋಡೆಯ ಸುಸ್ಪಷ್ಟ ವಿಸ್ತಾರವು ಮೈಲುಗಳಷ್ಟು ದೂರದಿಂದ ಮಾನವನ ಕೂದಲನ್ನು ನೋಡಿದಾಗ ಹೇಗೆ ಕಾಣಬಹುದೋ ಹಾಗಿರುತ್ತದೆ ಚಂದ್ರನಿಂದ ಗೋಡೆಯನ್ನು ನೋಡಬೇಕೆಂದರೆ ಸಾಮಾನ್ಯ ನೋಟಕ್ಕಿಂತ ಪಟ್ಟು ಉತ್ತಮವಾಗಿರುವ ಸ್ಥಳವಿಸ್ತಾರದ ಪೃಥಕ್ಕರಣ ಸಾಮರ್ಥ್ಯವು ಅಗತ್ಯವಾಗಿರುತ್ತದೆ ಆಶ್ಚರ್ಯಕರವಲ್ಲದಂತೆ ಯಾವುದೇ ಚಂದ್ರಯಾನದ ಗಗನಯಾತ್ರಿಯು ತಾನು ಚಂದ್ರನಿಂದ ಮಹಾನ್‌ ಗೋಡೆಯನ್ನು ನೋಡಿರುವ ಕುರಿತು ಎಂದಿಗೂ ಪ್ರತಿಪಾದಿಸಿಲ್ಲ
KN ಹೊರೇಸ್ ಅರಿಸ್ಟಾಟಲ್ ಪ್ಲೇಟೊ ಅಭಿಪ್ರಾಯ
KN ವರ್ಗ ತರಕಾರಿಗಳು
KN ವರ್ಗ ಸಾಟರ್ನ್ ಪ್ರಶಸ್ತಿ ವಿಜೇತರು
KN ರಾಜ್ಯದಲ್ಲಿ ಕೋಟಿ ಜಾನುವಾರುಗಳಿದ್ದು ೧೨ ೭ ೨೦೧೪ ರಿಂದ ಲಕ್ಷ ಟನ್‌ ಮೇವಿನ ಸಂಗ್ರಹ ಇದೆ ಇದು ವಾರ­ಗಳಿಗೆ ಸಾಕಾಗುತ್ತದೆ
KN ಯತಃ ಸರ್ವಾಣಿ ಭೂತಾನಿ ಭವಂತ್ಯಾದಿಯುಗಾಗಮೇ
KN ೧೯೮೦ರ ಸಮಯವು ಹೆಚ್ಚಿನದಾಗಿ ಪುನಾಸಂಘಟನೆಯ ದಶಕವಾಗಿದೆ ತರಬೇತಿ ಮತ್ತು ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡುವುದರೊಂದಿಗೆ ಸೈನ್ಯವು ಸರ್ವ ಸ್ವಯಂಸೇವಕತನದ ಪಡೆಯಾಗಿ ಪರಿವರ್ತಿತಗೊಂಡಿತು ೧೯೮೬ರ ಗೋಲ್ಡ್‌ ವಾಟರ್ ನಿಕೋಲ್ಸ್ ಕಾಯಿದೆ ಯು ಏಕೀಕೃತ ಕಾದಾಳು ತುಕಡಿ ಯುನಿಫೈಡ್ ಕಂಬಟಂಟ್ ಕಮಾಂಡ್ ಯನ್ನು ಹುಟ್ಟುಹಾಕಿತು ಇದು ಸೈನ್ಯವನ್ನು ಇನ್ನೂ ನಾಲ್ಕು ಬೇರೆ ಸೈನ್ಯ ದೊಂದಿಗೆ ಏಕೀಕೃತ ಭೌಗೋಳಿಕವಾಗಿ ಸಂಘಟಿಸಿದ ತುಕಡಿ ಸಂರಚನೆಗಳೊಂದಿಗೆ ಒಂದುಗೂಡಿಸಿತು ೧೯೮೩ರಲ್ಲಿ ಗ್ರೆನಡಾ ದ ಮೇಲೆ ನಡೆಸಿದ ದಾಳಿ ಆಪರೇಶನ್ ಅರ್ಜೆಂಟ್ ಫರಿ ಮತ್ತು ೧೯೮೯ರಲ್ಲಿ ಪನಾಮ ಮೇಲೆ ನಡೆಸಿದ ದಾಳಿ ಆಪರೇಶನ್ ಜಸ್ಟ್ ಕಾಸ್ ಇವುಗಳಲ್ಲಿ ಸೈನ್ಯವು ಪಾತ್ರವನ್ನು ವಹಿಸಿತ್ತು
KN ಕಾರ್ನೆವಾಲೆ ಆಗ್ನಿ ಷೆರ್ಜೋ ವಾಲೆ
KN ಚಿತ್ರೀಕರಣ ನಡೆಯುತಿರುವ ಚಿರಂಜೀವಿ ಸರ್ಜಾ ಅಭಿನಯದ ಚಿರು
KN ಮುಖ್ಯ ಭಾಷೆ ಕನ್ನಡ ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ ಪ್ರಮುಖ ಆಹಾರ ಧಾನ್ಯ ಜೋಳ ಜೊತೆಗೆ ಗೋಧಿ ಅಕ್ಕಿಮೆಕ್ಕೆ ಜೋಳ ಬೇಳೆಕಾಳುಗಳು ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ ಜೋಳದ ರೊಟ್ಟಿ ಸೇಂಗಾ ಚಟ್ನಿ ಎಣ್ಣಿ ಬದನೆಯಕಾಯಿ ಪಲ್ಯ ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ
KN ಶ್ರೀ ಮಲ್ಲಿಕಾರ್ಜುನ ದೇವಾಲಯ
KN ಗ್ರಾಮದ ಪ್ರಮುಖ ಭಾಷೆ ಕನ್ನಡ ಇದರೊಂದಿಗೆ ಹಿಂದಿ ಹಾಗೂ ಮರಾಠಿ ಭಾಷೆಗಳನ್ನು ಮಾತನಾಡುತ್ತಾರೆ
KN ಮಂಗಳೂರು ಸಂಪಾದನೋತ್ಸವ
KN ಉಪಭೋಗ ಮತ್ತು ಸಾಲ ಸಾಮರ್ಥ್ಯದಲ್ಲಿ ಕುಸಿತವನ್ನು ಭರಿಸಲು ಸರ್ಕಾರ ಮತ್ತು ಫೆಡರಲ್ ರಿಸರ್ವ್ ಲಕ್ಷಕೋಟಿ ಬದ್ಧತೆಗೆ ಗುರಿಯಾಯಿತು ಜೂನ್ ರಲ್ಲಿದ್ದಂತೆ ಅವುಗಳಲ್ಲಿ ಲಕ್ಷಕೋಟಿ ಬಂಡವಾಳ ಹೂಡಲಾಯಿತು ಅಥವಾ ಖರ್ಚು ಮಾಡಿತು ಇದರ ಪರಿಣಾಮವಾಗಿಫೆಡ್ ಕಟ್ಟಕಡೆಯ ಸಾಲದಾತ ನ ಬದಲಾಗಿ ಆರ್ಥಿಕತೆಯ ಗಮನಾರ್ಹ ಭಾಗಕ್ಕೆ ಏಕಮಾತ್ರ ಸಾಲದಾತ ನಾಯಿತು ಕೆಲವು ಪ್ರಕರಣಗಳಲ್ಲಿ ಫೆಡ್ ಕಟ್ಟಕಡೆಯ ಖರೀದಿದಾರ ನಾಗಿ ಈಗ ಪರಿಗಣಿತವಾಯಿತು
KN ದ್ರಾಕ್ಷಿ ಕಬ್ಬು ದಾಳಿಂಬೆ ನಿಂಬೆ ಮಾವು ಬಾಳೆ ಸೂರ್ಯಕಾಂತಿ ಅರಿಸಿಣ ಪಪ್ಪಾಯಿ ಕಲ್ಲಂಗಡಿ ಉಳ್ಳಾಗಡ್ಡಿ ಈರುಳ್ಳಿ ಮತ್ತು ಶೇಂಗಾ ಕಡಲೆಕಾಯಿ ಇತ್ಯಾದಿ
KN ಪೂವುಮ್ ಪೊಟ್ಟುಮ್ ೧೯೬೮ ಎ ವಿ ಎಂ ರಾಜನ್ ಭಾರತಿ ಮುತ್ತುರಾಮನ್
KN ಜ್ಞಾನವನ್ನು ಪ್ರತಿನಿಧಿಸಲು ಮತ್ತು ಸಮಸ್ಯೆ ಬಗೆಹರಿಸುವುದಕ್ಕೆ ತರ್ಕವನ್ನು ಬಳಸಲಾಗುವುದು ಆದರೆ ಇದನ್ನು ಇತರ ಸಮಸ್ಯೆಗಳಿಗೂ ಸಹ ಅನ್ವಯಿಸಬಹುದು ಉದಾಹರಣೆಗೆ ಸ್ವಯಂಚಾಲಿತ ಕರ್ತೃ ಕ್ರಮಾವಳಿಯು ಯೋಜನೆ ರೂಪಿಸಲು ತರ್ಕವನ್ನು ಬಳಸುತ್ತದೆ
KN ಲವ್ ಅಟ್ ಫರ್ಸ್ಟ್ ಸ್ಟಿಂಗ್‌ ಪ್ರವಾಸ
KN ಇತರ ಪ್ರಾಥಮಿಕ ಮಾಹಿತಿ ಗುಣಗಳ ಪರೀಕ್ಷಣೆಗಳೆಂದರೆ
KN ವರ್ಗ ರ ಜನನಗಳು
KN ವರ್ಗ ಹೃದಯಸ್ನಾಯುವಿನ ಕಾರ್ಯವಿಫಲತೆಯಿಂದ ಸಂಭವಿಸಿದ ಸಾವುಗಳು
KN ಚಿತ್ರ ಬೆಸುಗೆ
KN ಭಾರತದ ಟೆಸ್ಟ್ ಕ್ರಿಕೆಟಿಗರು
KN ಇಂಗಾಲದ ನ್ಯಾನೊಟ್ಯೂಬ್‌ಗಳನ್ನು ನ್ಯಾನೊವಿದ್ಯುತ್‌ ಯಾಂತ್ರಿಕ ವ್ಯವಸ್ಥೆಗಳಲ್ಲಿ ಜಾರಿಗೊಳಿಸಲಾಗಿದೆ ಇದರಲ್ಲಿ ಯಾಂತ್ರಿಕ ಸ್ಮೃತಿ ಘಟಕಗಳು ನ್ಯಾನೆಟ್ರೊ ಇಂಕ್‌ ಕಂಪನಿಯು ಅಭಿವೃದ್ಧಿಪಡಿಸಿದ ಹಾಗೂ ನ್ಯಾನೊಪ್ರಮಾಣದ ವಿದ್ಯುತ್‌ ಮೋಟಾರುಗಳು ಸೇರಿವೆ ನ್ಯಾನೊಮೀಟರ್‌ನ್ನು ನೋಡಿ
KN ವರ್ಗ ಮದ್ಯಸಾರ
KN ಮಲೆನಾಡ ಪ್ರದೇಶಕ್ಕೆ ಸೇರಿದ ಈ ತಾಲ್ಲೂಕಿನಲ್ಲಿ ಬತ್ತದ ಪ್ರದೇಶ ಹೆಚ್ಚು ಕಂದು ಕೆಂಪು ಮಣ್ಣಿನ ಜಿಗಟು ಭೂಪ್ರದೇಶವಿದ್ದು ಧರ್ಮಾ ಮತ್ತು ವರದಾ ನದಿಯ ದಡಗಳುದ್ದಕ್ಕೂ ರೇವೆಮಣ್ಣಿನ ಫಲವತ್ತಾದ ಪ್ರದೇಶವಿದೆ ಬತ್ತ ಕಬ್ಬು ರಾಗಿ ದ್ವಿದಳಧಾನ್ಯಗಳು ಜೋಳ ಹತ್ತಿ ಮುಂತಾದವುಗಳನ್ನು ಬೆಳೆಯುತ್ತಾರೆ ಎಣ್ಣೆಬೀಜಗಳಲ್ಲಿ ಸೇಂಗಾ ಹರಳು ಹುಚ್ಚೆಳ್ಳು ಮುಂತಾದವನ್ನು ಬೆಳೆಯುತ್ತಾರೆ ತಾಲ್ಲೂಕಿನಲ್ಲಿ ಅಕ್ಕಿ ಗಿರಣಿಗಳಿವೆ ಸೇಂಗಾ ಎಣ್ಣೆ ತಯಾರಿಕೆಯುಂಟು ಅಕ್ಕಿ ಉರುವಲು ಕಟ್ಟಿಗೆ ಮತ್ತು ಗಂಧದ ಮರ ಇವು ತಾಲ್ಲೂಕಿನಿಂದ ಹೆಚ್ಚಾಗಿ ರಫ್ತಾಗುವುವು ತಾಲ್ಲೂಕಿಗೆ ಹತ್ತಿರವಾಗಿ ಹಾನಗಲ್ಲಿಗೆ ಪೂರ್ವದಲ್ಲಿ ಕಿಮೀ ದೂರದಲ್ಲಿ ಹಾವೇರಿ ರೈಲುನಿಲ್ದಾಣವಿದೆ
KN ರಲ್ಲಿ ಅಮೇರಿಕನ್ ಸಂಗೀತ ಪ್ರಶಸ್ತಿಗಳ ಸಂದರ್ಭದಲ್ಲಿ ಡೆಫ್ ಲೆಪ್ಪಾರ್ಡ್ ಅಚ್ಚುಮೆಚ್ಚಿನ ಹೆಚಿ ಮೆಟಲ್ ಕಲಾವಿದ ಹಾಗೆಯೇ ಅಚ್ಚುಮೆಚ್ಚಿನ ಹೆಚಿ ಮೆಟಲ್ ಗೀತಸಂಗ್ರಹ ಹಿಸ್ಟೀರಿಯಾ ಗಾಗಿ ಪ್ರಶಸ್ತಿಗಳನ್ನು ಗೆದ್ದಿತು ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಗಳ ಪ್ರದರ್ಶನಕ್ಕೆ ಒಂದು ಹೆವಿ ಮೆಟಲ್ ವಿಭಾಗವನ್ನು ಸೇರಿಸಲಾಗಿತ್ತು ಈ ವಿಭಾಗವು ಅದರಿಂದ ನಂತರದಲ್ಲಿ ತೆಗೆಯಲ್ಪಟ್ಟಿದೆ ಆ ದಶಕದ ಕೊನೆಯ ವೇಳೆಗೆ ಗನ್ಸ್ ನ್ ರೋಸಸ್ ಮೋಟ್ಲೇ ಕ್ರೂ ಮತ್ತು ಬೋನ್ ಜೋವಿ ಹೆಚ್ಚು ಮುಖ್ಯವಾಹಿನಿಯ ಪ್ರಕಟಗೊಳಿಸುವಿಕೆಯನ್ನು ಪಡೆದಿತ್ತಾದರೂ ಡೆಫ್ ಲೆಪ್ಪಾರ್ಡ್ ರ ದಶಕದಲ್ಲಿ ಯುಎಸ್ ನಲ್ಲಿ ಯಾವುದೇ ರಾಕ್ ಸಂಗೀತ ತಂಡವು ಮಾರಾಟಮಾಡಿದ್ದಕ್ಕಿಂತ ಹೆಚ್ಚು ರೆಕಾರ್ಡುಗಳನ್ನು ಮಾರಿತ್ತು
KN ಹೆಜ್ಜೆಗಳು ಡಾ ಹೆಚ್ ಎಸ್ ವೆಂಕಟೇಶ ಮೂರ್ತಿ
KN ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ೨೦೧೦ ರಲ್ಲಿ
KN ಕಳ್ಳಿಬಸವಣ್ಣನ ಗುಡಿ
KN ಅವರು ಷಿಕಾಗೋದ ಮೊದಲ ಮ್ಯಾಗ್ನೆಟ್ ಹೈ ಸ್ಕೂಲ್ ಆದ ವಿಟ್ನೀ ಯಂಗ್ ಹೈ ಸ್ಕೂಲ್ ನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾ ಆ ಶಾಲೆಯ ಶ್ರೇಷ್ಠ ವಿದ್ಯಾರ್ಥಿಗಳ ಪಟ್ಟಿಯನ್ನು ನಾಲ್ಕು ವರ್ಷಗಳ ಅಲಂಕರಿಸಿ ಮುಂದುವರಿದ ಉದ್ಯೋಗಾವಕಾಶಭರಿತ ತರಗತಿಗಳಲ್ಲಿ ವ್ಯಾಸಂಗ ಮುಂದುವರಿಸಿದರು ಮತ್ತು ನ್ಯಾಷನಲ್ ಆನರ್ ಸೊಸೈಟಿಯಲ್ಲಿ ವಿದ್ಯಾರ್ಥಿಗಳ ಕೌನ್ಸಿಲ್ ನ ಖಜಾಂಚಿಯಾಗಿ ಸೇವೆ ಸಲ್ಲಿಸಿದರು ದಕ್ಷಿಣದ ತುದಿಯಲ್ಲಿದ ಅವೆ ಮನೆಯಿಂದ ಪಶ್ಚಿಮದ ತುದಿಯ ಹತ್ತಿರಕ್ಕೆ ತಲುಪಲು ಅವರಿಗೆ ಮೂರುಗಂಟೆಗಳ ಸಮಯ ಬೇಕಾಗುತ್ತಿತ್ತು ಅವರು ಜೆಸ್ಸೆ ಜ್ಯಾಕ್ಸನ್ ಜೂನಿಯರ್ ನ ತಂಗಿ ಹಾಗೂ ಜೆಸ್ಸೆ ಜ್ಯಾಕ್ಸನ್ ರ ಮಗಳಾದ ಸಾಂಟಿತಾ ಜ್ಯಾಕ್ಸನ್ ರ ಸಹಪಾಠಿಯಾಗಿದ್ದರು ೧೯೮೧ರಲ್ಲಿ ಅವರು ತರಗತಿಯಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ಎರಡನೆಯವರಾಗಿ ತರಗತಿಯ ಸಲ್ಯೂಟೇಟೋರಿಯನ್ ವ್ಯಾಸಂಗಾನಂತರದ ಸ್ವಾಗತಭಾಷಣ ಅಥವಾ ವಂದನಾರ್ಪಣೆಗೈವ ವಿದ್ಯಾರ್ಥಿನಿ ಆಗಿ ತಮ್ಮ ಹೈಸ್ಕೂಲ್ ವ್ಯಾಸಂಗವನ್ನು ಮುಗಿಸಿದರು
KN ಮಾಹಿತಿ ಆಧಾರ
KN – ಪ್ರಥಮ ದೇಶೀಯ ಗೃಹ ವಿಡಿಯೊ ಟೇಪ್ ರೆಕಾರ್ಡರ್ ಪರಿಚಯ ಲೈನ್ ಟೇಪ್ ರೀಲ್ ಮಾದರಿ
KN ಆನ್ನಿ ಹಾಲ್‌ ಚಿತ್ರವು ನಾಲ್ಕು ಅಕಾಡೆಮಿ ಪ್ರಶಸ್ತಿಗಳನ್ನು ಗೆದ್ದುಕೊಂಡಿತು ಅತ್ಯುತ್ತಮ ಚಲನಚಿತ್ರ ಅತ್ಯುತ್ತಮ ಚಿತ್ರಕಥೆ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ನಟಿ ಈ ಚಲನಚಿತ್ರವು ಐದನೇ ನಾಮನಿರ್ದೇಶನವೊಂದನ್ನು ಸ್ವೀಕರಿಸಿತು ಅದು ಅತ್ಯುತ್ತಮ ನಟನಾಗಿ ಅಲೆನ್‌ ಸ್ವೀಕರಿಸಿದ ನಾಮನಿರ್ದೇಶನವಾಗಿತ್ತು
KN ವರ್ಗ ಜರ್ಮನಿಯ ಶೂ ಕಂಪನಿಗಳು
KN ಕಾದಂಬರಿ ಆಧಾರಿತ ಕನ್ನಡ ಚಿತ್ರಗಳು
KN ಸ್ತ್ರೀಯರ ಶ್ವೇತ ಪ್ರದರದಲ್ಲಿ
KN ಇಯಾನ್ ಗಿಲ್ಲನ್ ಪ್ರಕಾರ ಫೆಬ್ರವರಿ ರಲ್ಲಿ ತಂಡ ತನ್ನ ನೇ ಸ್ಟುಡಿಯೋ ಆಲ್ಬಂ‌ ಅನ್ನು ರೆಕಾರ್ಡಿಂಗ್ ಮಾಡಲಿದೆ ನಂತರ ಬೆಂಬಲಾರ್ಥ ಪ್ರವಾಸ ಪ್ರಾರಂಭವಾಗುತ್ತದೆ ಪ್ರವಾಸದ ದಿನಾಂಕಗಳು
KN ಬಾನಂದೂರು ರಾಮನಗರ ಜಿಲ್ಲೆ
KN ಪ್ರೋಕ್ಯಾರಿಯೋಟ್‌ಗಳಲ್ಲಿ ಲಿಪ್ಯಂತರವು ಜೀವರಸದಲ್ಲಿ ಆಗುತ್ತದೆ ತೀರ ದೊಡ್ಡ ಲಿಪ್ಯಂತರಗಳಲ್ಲಿ ಅನುವಾದವು ೫ ಕೊನೆ ಇನ್ನೂ ಲಿಪ್ಯಂತರವಾಗುತ್ತಿರುವಾಗಲೇ ೩ ಕೊನೆಯ ಅನುವಾದ ಆರಂಭವಾಗುತ್ತದೆ ಯೂಕ್ಯಾರಿಯೋಟ್‌ಗಳಲ್ಲಿನ ಲಿಪ್ಯಂತರವು ಡಿಎನ್ಎ ಇರುವ ಬೀಜಕಣದಲ್ಲಿ ನಡೆಯುತ್ತದೆ ಪಾಲಿಮರೇಸ್ ಉತ್ಪಾದಿಸಿದ ಆರ್‌ಎನ್ಎ ಅಣುವನ್ನು ಪ್ರಾಥಮಿಕ ಲಿಪ್ಯಂತರ ಎಂದು ಕರೆಯಲಾಗುತ್ತದೆ ಇದು ಲಿಪ್ಯಂತರ ನಂತರದ ಮಾರ್ಪಾಡಿನ ನಂತರವೇ ಜೀವರಸಕ್ಕೆ ರಫ್ತಾಗುತ್ತದೆ ಈ ಮಾರ್ಪಾಡುಗಳಲ್ಲಿ ಒಂದು ಲಿಪ್ಯಂತರ ಪ್ರದೇಶದಲ್ಲಿನ ಪ್ರೋಟೀನನ್ನು ಸಂಕೇತಿಸದ ಸರಣಿಗಳು ಅಥವಾ ಇಂಟ್ರೋನುಗಳನ್ನು ಜೋಡಿಸುವುದು ಬದಲೀ ಅಥವಾ ಪರ್ಯಾಯ ಜೋಡಣೆಯ ಮೆಕಾನಿಸಂ ಪರಿಣಾಮವಾಗಿ ಒಂದೇ ವಂಶವಾಹಿಯ ಪಕ್ವ ಲಿಪ್ಯಂತರಗಳು ಬೇರೆ ಬೇರೆ ಸರಣಿ ಹೊಂದಿರುತ್ತವೆ ಮತ್ತು ಬೇರೆ ಬೇರೆ ಪ್ರೋಟೀನುಗಳನ್ನು ಸಂಕೇತಿಸುತ್ತವೆ ಇದು ಯೂಕ್ಯಾರಿಯೋಟ್ ಜೀವಕೋಶಗಳಲ್ಲಿನ ನಿಯಂತ್ರಣದ ಪ್ರಮುಖ ರೂಪ ಮತ್ತು ಕೆಲವು ಪ್ರೋಕ್ಯಾರಿಯೋಟ್‌ಗಳಲ್ಲಿಯೂ ಇದು ಆಗುತ್ತದೆ ೭ ೫
KN ಒಂದು ಅಧ್ಯಯನವು ಮತ್ತು ಅಂಕಗಳ ನಡುವೆ ರಷ್ಟು ಅನುರೂಪತೆಯಿರುವುದನ್ನು ಕಂಡುಹಿಡಿದಿದೆ ಇನ್ನೊಂದು ಅಧ್ಯಯನವು ಮತ್ತು ಅಂಕಗಳ ನಡುವೆ ರಷ್ಟು ಅನುರೂಪತೆಯಿದೆಯೆಂದು ಕಂಡುಹಿಡಿದಿದೆ ಐಕ್ಯೂ ಅಂಕಗಳು ಸಾಮಾನ್ಯ ಜ್ಞಾನ ಸಾಮರ್ಥ್ಯ ಮತ್ತು ಸಾಮರ್ಥ್ಯಗಳ ಪರೀಕ್ಷಾ ಅಂಕಗಳ ನಡುವಿನ ಅನುರೂಪತೆಯು ರಷ್ಟಿವೆಯೆಂದು ಡಿಯರಿ ಮತ್ತು ಸಹೋದ್ಯೋಗಿಗಳು ವರದಿ ಮಾಡಿದ್ದಾರೆ ಇದರಲ್ಲಿನ ಸಾಮಾನ್ಯ ಅರಿವಿನ ಸಾಮರ್ಥ್ಯದ ಶೇಕಡಾವಾರು ಸಾಧ್ಯವ್ಯತ್ಯಾಸದ ರೇಂಜ್ ಗಣಿತದಲ್ಲಿ ಮತ್ತು ಆಂಗ್ಲದಲ್ಲಿ ನಿಂದ ಆರಂಭವಾಗಿ ಕಲೆ ಮತ್ತು ವಿನ್ಯಾಸದಲ್ಲಿ ವರೆಗು ಹೋಗುತ್ತದೆ
KN ವ್ಯಾಕ್ಸೀನ್ ರಿಸರ್ಚ್‌ ಸೆಂಟರ್ ರೋಗಗಳನ್ನು ತಡೆಗಟ್ಟುವ ಲಸಿಕೆ‌ಗಳ ಕುರಿತಂತೆ ಆಧ್ಯಯನಗಳ ಮಾಹಿತಿ
KN ಟೌನ ಪ್ಯಾಲೇಸ ಹೊಟೇಲ್ ವಿಜಾಪುರ
KN ಸೂಕ್ಷ್ಮಜೀವಿಗಳು ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ವಿಘಟಿಸುವುದರಿಂದ ಇಂಗಾಲದ ಡೈ ಆಕ್ಸೈಡ್ ಮತ್ತು ನೀರನ್ನು ಬಿಡುಗಡೆಗೊಳಿಸುತ್ತವೆ
KN ಕೋರೀ ಪುಂಡಿ
KN ಓದು ಮುಂದುವರೆಸಲಾಗದ ಪರಿಸ್ಥಿತಿಯಿಂದ ಬಂದ ಅಡೆ ತಡೆ ಆದರೆ ಪ್ರವಚನ ಕೀರ್ತನೆ ಹೇಳುವ ಕಲೆ ಬಾಲ್ಯದಿಂದಲೇ ಸಿದ್ಧಿಸಿದ ವಿದ್ಯೆ ಚಿಕ್ಕ ವಯಸ್ಸಿನಿಂದಲೇ ರಂಗಭೂಮಿಯಿಂದ ಆಕರ್ಷಿತರು ಸ್ತ್ರೀ ಪಾತ್ರದಲ್ಲಿ ಪಡೆದ ಜನ ಮೆಚ್ಚುಗೆ ಧಾರವಾಡದ ಆಕಾಶವಾಣಿ ಕೇಂದ್ರದಿಂದ ಬಿತ್ತರಗೊಂಡ ಹಲವಾರು ನಾಟಕಗಳು
KN ಇದು ಜಿರಾಕ್ಪುರ್ ಕಾಲ್ಕ ಮಾರ್ಗದಾದ್ಯಂತ ಮತ್ತು ಘಗ್ಗರ್ ನದಿಯ ಎರಡೂ ತೀರಗಳಲ್ಲಿ ಕೆಲವು ವಲಯಗಳನ್ನು ಹೊಂದಿದೆ ಈ ಪ್ರದೇಶವು ಅಭಿವೃದ್ಧಿಯಾಗುತ್ತಿದೆ ಹಾಗೂ ಮುಂದಿನ ವರ್ಷಗಳಲ್ಲಿ ಇದನ್ನು ಆಧುನಿಕ ಪಂಚಕುಲವೆಂದು ಕರೆಯಲಾಗುತ್ತದೆ
KN ಈಗಿನ ಪರಿಸ್ಥಿತಿಯಲ್ಲಿ ಸಹಕಾರ ಪದ್ಧತಿಯ ಬೆಳವಣಿಗೆ ಅಷ್ಟೊಂದು ಆಶಾದಾಯಕವಾಗಿ ತೋರುವುದಿಲ್ಲ ಇದನ್ನು ಆಚರಣೆಗೆ ತರುವಲ್ಲಿ ಇರುವ ವ್ಯಾವಹಾರಿಕ ಕಷ್ಟಗಳಿಂದಾಗಿ ಸಹಕಾರ ಬೇಸಾಯ ಪದ್ಧತಿ ಮಾತ್ರವಲ್ಲದೆ ಉದ್ದರಿ ಮಾರಾಟ ಮತ್ತು ಸೇವಾ ಸಹಕಾರ ಸಂಸ್ಥೆಗಳು ತಮ್ಮ ಪ್ರಯತ್ನಗಳಲ್ಲಿ ಸಾಫಲ್ಯ ಗಳಿಸಿಲ್ಲ ಆದರೆ ಅವು ಸಫಲತೆಯನ್ನು ಸಾಧಿಸಬೇಕಾಗಿದೆ ಏಕೆಂದರೆ ಸಹಕಾರ ಚಳವಳಿ ವಿಫಲವಾದರೆ ಹಳ್ಳಿಗಳಿಂದ ಕೂಡಿದ ಭಾರತದ ಭವಿಷ್ಯತ್ತಿನ ಆಶೆಯೇ ನಷ್ಟವಾದಂತೆ ಕೃಷಿ ಅಭಿವೃದ್ಧಿ ಸಹಕಾರದಿಂದ ಸಾಧ್ಯ ಅದರಿಂದ ರೈತನ ಏಳಿಗೆ ಮಾತ್ರವಲ್ಲದೆ ದೇಶದ ಅಭ್ಯುದಯಕ್ಕೆ ಭದ್ರ ತಳಹದಿಯನ್ನು ಹಾಕಿದಂತೆ ಆಗುತ್ತದೆ ಕೃಷಿರಂಗದಲ್ಲಿ ಸಹಕಾರ ಪದ್ಧತಿಯ ಪೂರ್ಣ ಫಲ ದೊರೆಯಲು ದೀರ್ಘಕಾಲ ಬೇಕಾಗುತ್ತದೆ ಆದರೂ ಅದು ಯಶಸ್ವಿಯಾಗುವಂತೆ ಪ್ರಯತ್ನಿಸುವುದು ಅಗತ್ಯ ಇದು ಜನತೆಯ ಸಹಕಾರ ಆಂದೋಲನವಾಗದೆ ಬಹುಪಾಲು ಸರ್ಕಾರದ ಆಂದೋಲನವಾಗಿಯೇ ಇನ್ನೂ ಉಳಿದಿದೆ ದೇಶದ ಪ್ರಜೆಗಳಲ್ಲಿ ಸ್ವಾವಲಂಬನೆ ಸ್ವಯಂಪ್ರೇರಣೆ ಸಮನ್ವಯ ನಿಸ್ವಾರ್ಥತೆ ಪ್ರಾಮಾಣಿಕತೆ ಮುಂದಾಳುತನ ಇವುಗಳ ಕೊರತೆಯನ್ನು ನಿವಾರಿಸಿದಲ್ಲಿ ಕೃಷಿರಂಗದಲ್ಲಿ ಅಬಾಧಿತವಾಗಿ ಪ್ರಗತಿಪರ ರೀತಿಯಲ್ಲಿ ಗ್ರಾಮಾಂತರ ಜನರ ಏಳ್ಗೆಗೆ ಸಹಕಾರ ಸಹಾಯವಾಗಬಲ್ಲುದು
KN ವಂಶ ಪೋಡೋಕ್ನೆಮಿಡಿಡೆ ಮಡಗಾಸ್ಕನ್ ಬಿಗ್ ಹೆಡೆಡ್ ಮತ್ತು ಅಮೆರಿಕನ್ ಸೈಡ್ ನೆಕ್ ರಿವರ್ ಟರ್ಟಲ್್ ಗಳು
KN ನಾಸಾ ಗಗನಯಾತ್ರಿ
KN ತರಕಾರಿ ಬೆಳೆಗಳು
KN ವರ್ಗ ಸಾಹಿತ್ಯ ಪುರಸ್ಕಾರಗಳು
KN ಪ್ರಕಾಶ ವಿಜ್ಞಾನ ಗ್ರೀಕ್ ನಿಂದ ὅλος ó γραφή ē ಬರೆಯುವುದು ಚಿತ್ರ ಬಿಡಿಸುವುದು ಒಂದು ತಂತ್ರವಾಗಿದ್ದು ಇದು ಒಂದು ವಸ್ತುವಿನಿಂದ ಬೀರಲ್ಪಟ್ಟ ಬೆಳಕನ್ನು ದಾಖಲಿಸಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ನಂತರ ಪುನಃ ಉತ್ಪಾದನೆಗೊಳ್ಳುತ್ತದೆ ಇದರಿಂದ ಅದು ವಸ್ತುವು ದಾಖಲಿಸಿಕೊಳ್ಳುವ ಸಂದರ್ಭದಲ್ಲಿ ಇದ್ದ ದಾಖಲಾತಿ ಅಂಶದಲ್ಲಿದ್ದ ಸ್ಥಾನದಲ್ಲಿಯೇ ಇರುವಂತೆ ತೋರುತ್ತದೆ ಚಿತ್ರವು ನೋಟದ ರೀತಿಯು ಸ್ಥಾನ ಹಾಗೂ ನವ ವಿಜ್ಞಾನ ವಿಕಾಸನ ಶಕ್ತಿಯು ಬದಲಾಗುವಂತೆ ವಸ್ತುವು ಈಗಲೂ ಇರುವ ರೀತಿಯಲ್ಲಿಯೇ ಬದಲಾಗುತ್ತದೆ ಆದ್ದರಿಂದ ದಾಖಲಿಸಲ್ಪಟ್ಟ ಚಿತ್ರವು ಹೊಲೊಗ್ರಾಮ್ ಮೂರು ಆಯಾಮವಾಗಿ ತೋರುತ್ತದೆ ಪ್ರಕಾಶ ವಿಜ್ಞಾನದ ತಂತ್ರವು ದೃಷ್ಟಿ ಸಂಬಂಧಿಯಾಗಿ ಸಂಗ್ರಹಿಸುವ ಪುನಃ ಪಡೆದುಕೊಳ್ಳುವ ಹಾಗೂ ಪರಿಷ್ಕರಿಸಿದ ರೀತಿಯಲ್ಲಿ ಉಪಯೋಗಿಸಲ್ಪಡಬಹುದು ದೃಷ್ಟಿ ವಿಜ್ಞಾನವು ಸಾಮಾನ್ಯವಾಗಿ ಸ್ಥಿತಿಶಾಸ್ತ್ರದ ಡಿ ಚಿತ್ರಗಳಲ್ಲಿ ಉಪಯೋಗಿಸಲ್ಪಡುತ್ತದೆ ಪ್ರಕಾಶ ವಿಜ್ಞಾನದ ಧ್ವನಿಯ ಅಳತೆಯನ್ನು ತೋರಿಸುವ ಮೂಲಕ ಇಚ್ಛೆ ಪಟ್ಟ ದೃಶ್ಯಗಳನ್ನು ತಯಾರಿಸಲು ಇನ್ನೂ ಸಾಧ್ಯವಾಗಿಲ್ಲ
KN ಶ್ರೀ ವೆಂಕಟೇಶ್ವರ ದೇವಾಲಯ
KN –
KN °
KN ಡಬಲ್ಸ್
KN ಕರ್ಮಫಲವನ್ನು ಅದೃಷ್ಟ ವಸ್ತು ಪ್ರೇರಿಪಿಸುವುದು ಈ ಕೆಲಸವನ್ನು ಚೇತನ ವ್ಯಕ್ತಿಯೇ ಮಾಡಬೇಕಾಗುವುದು ಇದು ಈ ಚೇತನ ದೇವರು ಯೋಗ ಸೂತ್ರದಂತೆ ನಮ್ಮಲ್ಲಿರುವ ಭೂತಭವಿಷ್ಯತ್ವರ್ತಮಾನ ಜ್ಞಾನ ಶಕ್ತಿ ಈಶ್ವರನಿಂದಲೇ ಬಂದಿರಬಹುದು ಅದಕ್ಕೆ ಶ್ರತಿ ಯು ಪ್ರಮಾಣ ಅನುಮಾನ ಮತ್ತು ಶ್ರುತಿ ಇವು ಪ್ರಮಾಣ
KN ವಿದೇಶಗಳಲ್ಲಿ ಸೇವೆ
KN ಸೋರಿಕೆಗಾಗಿರುವ ನಿಧಿ
KN ನಾರ್‌ಥ್ರೊಪ್‌ ಫ್ರೈಯೆ ಫಿಯರ್‌ಫುಲ್‌ ಸಿಮೆಟ್ರಿ ಪ್ರಿನ್ಸ್‌ಟನ್‌ ಯೂನಿವರ್ಸಿಟಿ ಪ್ರೆಸ್‌
KN ಬಂಟರ ಮುಖ್ಯ ವ್ಯಾವಹಾರಿಕ ಭಾಷೆ ತುಳು ಆಳಿಯ ಕಟ್ಟು ಸಂಪ್ರದಾಯಕ್ಕೆ ಹೆಸರು ವಾಸಿಯಾಗಿರುವ ಬಂಟರು ಮಾತೃ ಕೇಂದ್ರಿತ ಕೌಟುಂಬಿಕ ವ್ಯವಸ್ಥೆಯನ್ನು ಪಾಲಿಸುತ್ತಿದ್ದರು ಅಳಿಯ ಕಟ್ಟು ಒಂದು ವಿಶಿಷ್ಟವಾದ ಸಂಪ್ರದಾಯ ಅದರಂತೆ ಮಾವನ ಆಸ್ತಿಅಧಿಕಾರ ಆತನ ಮಗನಿಗಲ್ಲದೆ ಅಳಿಯನಿಗೆ ಸೇರಬೇಕು ಇದರಲ್ಲಿ ಸ್ತ್ರೀ ಪ್ರಾಧಾನ್ಯತೆಯನ್ನು ಗುರುತಿಸಬಹುದು ಪಾರಂಪರಾಗತ ಅಧಿಕಾರದ ವಿಷಯದಲ್ಲಿ ಉದಾಹರಣೆಗೆ ದೈವಸ್ಥಾನಗಳ ಆಡಳಿತ ಈ ಪದ್ದತಿಯನ್ನು ಇಂದಿಗೂ ಆಚರಿಸಿಕೊಂಡು ಬರಲಾಗಿದೆ
KN ೪ ಪುನರ್ನಾಮಕರಣ ಮಾಡುವುದು ಅಳಿಸುವಿಕೆ ಚರ್ಚೆಗಳಂತೆ ಅಲ್ಲದೆ ಇಲ್ಲಿ ಮನವಿಗಳ ನಡುವೆ ಯಾವುದೇ ಕಾಯುವ ಸಮಯದ ಅಗತ್ಯವಿಲ್ಲ ಆದರೆ ಮನವಿಗಳನ್ನು ತಿರಸ್ಕರಿಸಲಾಗಿದ್ದರೆ ಅಳಿಸುವಿಕೆ ರದ್ಧು ರೂಢಿಗಳು ಅಥವಾ ಅಳಿಸುವಿಕೆಯ ರದ್ಧು ಪ್ರೇರಣೆಗಳಲ್ಲಿ ಬದಲಾವಣೆ ಯಾಗದಿದ್ದಲ್ಲಿ ಮತ್ತೆ ಮನವಿಯನ್ನು ಮಾಡಬಾರದು
KN ಗಮನಿಸಿ ಹನ್ನಾ ಮೊಂಟಾನಾ ರ ಇತರೆರಡು ಡಿಸ್ನಿ ಚ್ಯಾನಲ್‌ ಪ್ರದರ್ಶನಗಳಾದ ದಿ ಸುಟ್‌ ಲೈಫ್‌ ಆಫ್‌ ಜಾಕ್ ‌ ಕೋಡಿ ಮತ್ತು ದ್ಯಾಟ್‌ ಸ್‌ ಸೊ ರೇವನ್‌ ರ ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿಸ್‌ ಪ್ರಶಸ್ತಿಯನ್ನು ಗೆಲುವಿನ ಸಮೀಪದಲ್ಲಿದ್ದವು ಆದರೆ ನಿಕ್‌ ನ್ಯೂಸ್‌ ವಿಶೇಷ ಕಾರ್ಯಕ್ರಮ ಪ್ರೈವೇಟ್‌ ವರ್ಲ್ಡ್‌ಸ್‌ ಕಿಡ್ಸ್‌ ಆಂಡ್‌ ಆಟಿಸಮ್‌ ಸೋತಿತು ಹನ್ನಾ ಮೊಂಟಾನಾ ಮತ್ತೊಮ್ಮೆ ಇನ್ನೊಂದು ಡಿಸ್ನಿ ಚ್ಯಾನಲ್‌ ಸರಣಿ ರ ಕ್ರಿಯೆಟಿವ್‌ ಆರ್ಟ್ಸ್‌ ಎಮ್ಮಿ ಪ್ರಶಸ್ತಿ ಈ ಬಾರಿ ಗೆಲುವು ವಿಜಾರ್ಡ್ಸ್‌ ಆಫ್‌ ವೇವರ್ಲಿ ಪ್ಲೇಸ್ ಪಾಲಾಯಿತು
KN ಓಣಂ ಪೂಕ್ಕಲಂ
KN ವಂಶವಾಹಿ ಶಾಸ್ತ್ರಕ್ಕೆ ಸಂಬಂಧಿಸಿದ ಆಪ್ತ ಸಮಾಲೋಚನೆ
KN ಆಲ್ಬಮ್ ನ ಮೊದಲ ಏಕಗೀತೆ ಪೊಲ್ಯಮೊರೌಸ್ ಸಾಕಷ್ಟು ಪ್ರಮಾಣದ ರೇಡಿಯೋ ಪ್ರಸಾರ ಪಡೆದರೂ ಮುಖ್ಯವಾಹಿನಿಯ ಶ್ರೋತೃಗಳನ್ನು ಆಕರ್ಷಿಸುವಲ್ಲಿ ವಿಫಲವಾಯಿತು
KN ಮುಂದುವರಿದ ವೃತ್ತಿಜೀವನ
KN ಗುಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ ಮತ್ತು
KN ವರ್ಗ ಇಂಗ್ಲಿಷ್‌‌ ರಾಕ್‌ ಗಿಟಾರ್‌ ವಾದಕರು
KN –
KN ಜಗದ್ಗುರು ಶ್ರೀ ಶಿವರಾತ್ರೇಶ್ವರ ವಿಶ್ವವಿದ್ಯಾಲಯ ಮೈಸೂರ
KN ಗ್ಲುಕೋಸ್‌ಅನ್ನು ಸರಳ ಶರ್ಕರ ವೆಂದರೂ ಅಂದರೆ ಮೋನೊಸ್ಯಾಕರೈಡ್ ಅದು ಅನೇಕ ವಿವಿಧ ರಚನೆಗಳನ್ನು ಹೊಂದಿರುವುದರಿಂದ ಅದೊಂದು ಸಂಕೀರ್ಣ ಅಣುವಾಗಿದೆ ಈ ರಚನೆಗಳನ್ನು ಸಾಮಾನ್ಯವಾಗಿ ದ್ರಾವಣದಲ್ಲಿ ಕಡಿಮೆ ಪ್ರಮಾಣದಲ್ಲಿರುವ ಅಚಕ್ರೀಯ ಐಸೋಮರ್‌ನ ಸ್ಥಿತಿಯಲ್ಲಿ ವಿವರಿಸಲಾಗುತ್ತದೆ
KN ಜೋಗ ಜಲಪಾತ
KN ಸ್ನಾತಕೋತ್ತರ ಗಣಕಯಂತ್ರ ಅನ್ವಯಿಕ ವಿಜ್ಞಾನ ಎಮ್ ಸಿ ಎ
KN ನಾದ ಕೆ ಡಿ
KN ಅಂತಿಮ ಪರಿವೀಕ್ಷಣೆ
KN ಔ‌‌‌‌‍‍‍ಷಧೀಯ ಗುಣವನ್ನು ಹೊಂದಿರುವ ಅಡ್ಕಬಾರೆಯ ಮೇಲಿನ ಸಿಪ್ಪೆ ಸುಲಿದು ಕತ್ತರಿಸಿದರೆ ಪದಾರ್ಥದಲ್ಲಿ ಬಳಕೆಯಾಗುತ್ತದೆ ಕಾಯಿಯ
KN ಪುರುಷೋತ್ತಮ ೧೯೯೦
KN ಅಶೋಕ ಗಿಡ
KN • ಸಂಗೀತ
KN ನಲ್ಲಿ ಫರಿದಾಬಾದ್‌ ನೆಲೆಗೊಂಡಿದೆ ಇದು ೧೯೮ ಮೀಟರುಗಳಷ್ಟು ೬೪೯ ಅಡಿ ಒಂದು ಸರಾಸರಿ ಉನ್ನತಿಯನ್ನು ಹೊಂದಿದೆ
KN ಬ್ಯಾಕ್‌ಅಪ್‌ ಯೋಜನೆಯು ನಿರೀಕ್ಷೆಯಂತೆಯೇ ನಡೆಯುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಪ್ರಕ್ರಿಯೆಯ ಒಳಗೆ ಪ್ರಮುಖ ನಿರ್ವಹಣಾ ಅಂಶಗಳು ಇರಬೇಕು ಮತ್ತು ಹಿಂದಿನ ಡೇಟಾವನ್ನು ಕಾಪಾಡಿಕೊಂಡು ಬರಬೇಕು
KN ೩ ಕಡವೆ ಬಳಿ ಕಡ ಪ್ರಾಣಿ ೪ ಸರ್ಪನ ಬಳಿ ಸರ್ಪ ಹಾವು ೫ ಶೆಟ್ಟಿ ಬಳಿ ಶೆಟ್ಟಿ ಮೀನು ೬ ಹೊನ್ನೆ ಬಳಿ ಹೊನ್ನೆ ಮರ ೭ ಚೆಂಡಿ ಬಳಿ ಚೆಂದಿ ಮರ ೮ ತೋಳನ ಬಳಿ ತೋಳ ಪ್ರಾಣಿ
KN ರಿಯೊ ಒಲಿಂಪಿಕ್ಸ್
KN ಇಂತಹ ಕ್ಲಿಷ್ಟ ವಿನ್ಯಾಸವನ್ನು ಗಣಿತದಲ್ಲಿ ಕೇವಲ ಒಂದು ಸಮೀಕರಣದಲ್ಲಿ ಪ್ರತಿನಿಧಿಸಬಹುದು
KN ಗಾತ್ರ ಬದಲಾಗುವ ಅನೇಕ ಸರೋವರಗಳು ನಗರದ ಪಶ್ಚಿಮ ಭಾಗದ ಅಂಚಿನ ಮೇಲೆ ಇವೆ ರೆಡ್ ಹಿಲ್ಸ್ ಮತ್ತು ಕುಡಿಯುವ ನೀರು ಲೇಕ್ ಪೂರೈಕೆ ಚೆನೈ ಅಂತರ್ಜಲ ಮೂಲಗಳು ಹೆಚ್ಚಾಗಿ ಚೌಳಾದ ಇವೆ ನಗರದ ನೀರು ಸರಬರಾಜು ಅದರ ಜನಸಂಖ್ಯೆಯು ಅಸಮರ್ಪಕ ಸಾಬೀತಾಗಿದೆ ಮತ್ತು ನೀರಿನ ಜಲಾಶಯಗಳು ಮತ್ತೆ ವಾರ್ಷಿಕ ಮಾನ್ಸೂನ್ ಮೇಲೆ ಹೆಚ್ಚು ಅವಲಂಬನೆ ಸಮಸ್ಯೆಗಳನ್ನು ಜಟಿಲಗೊಳಿಸಿತು ಉದಾಹರಣೆಗೆ ಇತರ ಮೂಲಗಳು ತಮಿಳುನಾಡಿನ ನೀರಿನ ಭರಿತ ಸ್ಥಳದಿಂದ ಅಥವಾ ಆಂಧ್ರ ಪ್ರದೇಶದಲ್ಲಿ ಕೃಷ್ಣಾ ನದಿಯ ನೀರನ್ನು ಕೆಲವು ಪ್ರಯತ್ನಗಳು ಪೈಪ್ ಗೆ ಇರಲಿಲ್ಲ ವಾಟರ್ ಚೆನೈ ಒಂದು ಅಮೂಲ್ಯ ಸರಕು ಮತ್ತು ಈ ಹಲವಾರು ಪ್ರದೇಶಗಳು ಸರಬರಾಜು ಖಾಸಗಿ ನೀರಿನ ಟ್ಯಾಂಕರ್ ಹೆಚ್ಚಾಗಿದೆ ಉದಾಹರಣೆಗೆ ಹಿಮ್ಮೊಗ ಆಸ್ಮೋಸಿಸ್ ಮತ್ತು ಮಳೆನೀರು ಕೊಯ್ಲು ಪರ್ಯಾಯ ಕ್ರಮಗಳನ್ನು ಅಪ್ ನಡೆಸಲಾಯಿತು ಚೆನೈ ಪ್ರಸ್ತುತ ದಿನಕ್ಕೆ ದಶಲಕ್ಷ ಲೀಟರ್ ಪ್ರತಿ ವ್ಯಕ್ತಿಗೆ ಪ್ರತಿ ದಿನ ಸುಮಾರು ಲೀಟರ್ ಸಾಮರ್ಥ್ಯದ ಒಂದು ಹಿಮ್ಮೊಗ ಆಸ್ಮೋಸಿಸ್ ಸಸ್ಯ ನಿರ್ಮಿಸಲು ಬಿಡ್ ಅಂತಿಮಗೊಳಿಸಿತು
KN ಅಲನೈನ್ ಅಥವಾ ಇತರೆ ರಕ್ತದ್ರವ ಅಮೈನೊ ಆಮ್ಲಗಳು ಅಸಹಜ ಮಾದರಿಗಳು ಅಮೈನೊ ಆಮ್ಲ ಜೀವರಾಸಾಯನಿಕ ಕ್ರಿಯೆಯ ಕೆಲ ಜನ್ಮಜಾತ ದೋಷಗಳು ಅಥವಾ ಗ್ಲುಕೊನಿಯೊಜೆನೆಸಿಸ್‌ನ್ನು ಸೂಚಿಸುತ್ತದೆ
KN ದ ಪೊಲಿಟಿಕ್ಸ್ ಒಫ್ ಮ್ಯಾರೇಜ್ ಡೇವಿಡ್ ಲೋಡೆಸ್ ರಿಂದ
KN ರಲ್ಲಿ ವಿವಿಧ ರಾಷ್ಟ್ರಗಳ ಮೂಲಕ ಯುಎನ್ಹೆಚ್ಸಿಆರ್ ಹೇಳಿಕೆಗಳನ್ನು ಮಾಡಲಾಗಿದ್ದು ನೊಂದಾಯಿತ ನಿರಾಶ್ರಿತರನ್ನು ಶಾಶ್ವತವಾಗಿ ಪುನಃಸ್ಥಾಪಿಸಲು ವಚನಕೊಟ್ಟಿದೆ ಸುನ್ನಿ ಬಣ
KN ಹೆನ್ರಿ ಆಫ್ ಕ್ಯಾರಿಂಥಿಯಾ ಬೊಹೆಮಿಯರಾಜ ಜಿಂಡ್ರಿಕ್ ಕೊರುಟ್ಯಾನ್ಸ್‌ಕಿ ಮತ್ತು ಪೋಲೆಂಡ್ ಹಕ್ಕುದಾರಿಯ ರಾಜ ಸುಮಾರು ೧೨೬೫ರಲ್ಲಿ ಜನಿಸಿದರು ಏಪ್ರಿಲ್ ೨ ೧೩೩೫ರಂದು ಕ್ಯಾಸಲ್ ಟೈರಾಲ್‌ನಲ್ಲಿ ನಿಧನರಾದರು
KN ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇದರ ಮುಖ್ಯ ಕಛೇರಿ ದುಬೈ‌ನಲ್ಲಿದೆ ಇದು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನ ಆಡಳಿತ ಕೇಂದ್ರವಾಗಿದೆ ಇದು ೧೯೦೯ರಲ್ಲಿ ಇಂಗ್ಲೆಂಡ್ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಗಳ ಪ್ರತಿನಿಧಿಗಳನ್ನೊಳಗೊಂಡ ಒಂದು ಸಾರ್ವಬೌಮ ಕ್ರಿಕೆಟ್ ಅಧಿವೇಶನವಾಗಿ ಕಾರ್ಯಾರಂಭ ಮಾಡಿತು ಇದನ್ನು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿ ಎಂದು ೧೯೬೫ರಲ್ಲಿ ಮರು ನಾಮಕರಣ ಮಾಡಲಾಯಿತು ಮತ್ತು ಇದರ ನಿಜವಾದ ಹೆಸರು ಬೆಳಕಿಗೆ ಬಂದದ್ದು ೧೯೮೯ರಲ್ಲಿ
KN ಕಣ್ಣು ಕಟ್ಟಿ ಕಾಡಲ್ಲಿ ಬಿಟ್ಟ ಹಾಗೆ
KN ಪಾಂಪೈನಲ್ಲಿ ಸಂರಕ್ಷಿಸಲಾದ ವೆಸುವಿಯಸ್‌ನ ಸ್ಫೋಟನಾ ಗೀಚುಬರಹವು ಪ್ರಾಚೀನ ರೋಮನ್ ಬೀದಿಜೀವನದ ಒಳನೋಟವನ್ನು ಒದಗಿಸುವ ಲ್ಯಾಟಿನ್ ಅಭಿಶಾಪಗಳು ಮಂತ್ರ ವಶೀಕರಣಗಳು ಪ್ರೀತಿ ಪ್ರಕಟಣೆಗಳು ಅಕ್ಷರಮಾಲೆಗಳು ರಾಜಕೀಯ ಗುರಿನುಡಿಗಳು ಮತ್ತು ಪ್ರಸಿದ್ಧ ಸಾಹಿತ್ಯಿಕ ಉಲ್ಲೇಖಗಳನ್ನು ಒಳಗೊಂಡಿದೆ ಒಂದು ಶಿಲಾಶಾಸನವು ಅಪ್ರತಿಮ ಸುಂದರಿ ಮತ್ತು ತುಂಬಾ ಬೇಡಿಕೆಯ ನ್ಯುಸೆರಿಯಾದ ವೇಶ್ಯೆ ನೊವೆಲಿಯಾ ಪ್ರಿಮಿಜಿನಿಯಾ ಎಂಬ ಮಹಿಳೆಯ ವಿಳಾಸವನ್ನು ನೀಡುತ್ತದೆ ಇನ್ನೊಂದು ಮನ್ಸೆಟ ಟೆನೆ ಹುಷಾರಾಗಿ ನಿರ್ವಹಿಸು ಎಂಬ ಬರಹದೊಂದಿಗೆ ಶಿಶ್ನ ಚಿಹ್ನೆಯನ್ನು ತೋರಿಸುತ್ತದೆ
KN ವರ್ಗ ಉದ್ಯಮಿಗಳು
KN ಜಿ ಎಸ್ ಟಿ ಗೆ ಮೊದಲು ಇದ್ದ ತೆರಿಗೆಗಳು ಜಾರಿಯಾದ ವರ್ಷ
KN ನೌಕಾ ವಿಜ್ಞಾನದ ಪ್ರಕಾರ ಕಪ್ಪು ಸಮುದ್ರದ ಮೆಲ್ಮೈನಿಂದ ಸುಮಾರು ಕಿ ಮೀ ಆಳದ ಪ್ರದೇಶವು ಹೈಡ್ರೋಜನ್ ಸಲ್ಪೈಡ್ ಪದರವನ್ನು ಹೊಂದಿದ್ದು ಇದು ಒಂದು ಅದ್ವಿತೀಯ ಸೂಕ್ಷ್ಮಾಣು ಜೀವಿಗಳ ಗುಂಪಿನ ಬೆಳವಣಿಗೆಗೆ ಸಹಾಯಕವಾಗಿದೆ ಇವು ಆಮ್ಲಜನಕ ರಹಿತ ಮೀಥೇನ್ ನ ಉತ್ಕರ್ಷಣೆಯಿಂದಾಗಿ ಸಮುದ್ರದ ತಳ ಭಾಗದಲ್ಲಿ ಕಪ್ಪನೆಯ ಮೆಕ್ಕಲು ಮಣ್ಣು ಶೇಖರಗೊಳ್ಳುವಂತೆ ಮಾಡುತ್ತವೆ ಆದ್ದರಿಂದ ಈ ಸಮುದ್ರಕ್ಕೆ ಕಪ್ಪು ಸಮುದ್ರ ಎಂಬ ಹೆಸರು ಬಂದಿದೆ
KN ವರ್ಗ ಅಮೆರಿಕಾದ ಜಾಝ್ ಕ್ಲ್ಯಾರಿನೆಟ್‌ ವಾದಕರು
KN ‘ಕಾಡು ಕಾದಂಬರಿಯ ಕಿಟ್ಟಿ ‘ಪರಸಂಗ ದ ಗೆಂಡೆತಿಮ್ಮ ‘ದಶಾವತಾರ ದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ ಕಿಟ್ಟಿಯದು ಸಹಜ ಮುಗ್ಧತೆ ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ
KN ಐತಿಹಾಸಿಕ ಭಾಷಾಶಾಸ್ತ್ರಗಳು ನೇ ಶತಮಾನದ ಕೊನೆಯಲ್ಲಿ ಸ್ವತಂತ್ರ ಅದ್ಯಯನದ ಕ್ಷೇತ್ರವಾಗಿ ಹೊರಹೊಮ್ಮಿತು ಸರ್‌ ವಿಲಿಯಂ ಜೋನ್ಸ್ ಸಂಸ್ಕೃತ ಪರ್ಷಿಯನ್‌‌ ಗ್ರೀಕ್‌‌ ಲ್ಯಾಟಿನ್ ಗೊತಿಕ್ ಮತ್ತು ಸೆಲ್ಟಿಕ್ ಭಾಷೆಗಳು ಒಂದೇ ಸಾಮಾನ್ಯ ನೆಲೆಯನ್ನು ಹಂಚಿಕೊಂಡಿವೆ ಎಂಬ ವಿಚಾರವನ್ನು ಮುಂದಿಟ್ಟನು ಜೋನ್ಸ್‌ನ ನಂತರ ನೇ ಶತಮಾನ ಮತ್ತು ನೇ ಶತಮಾನದ ಉದ್ದಕ್ಕೂ ವಿಶ್ವದ ಎಲ್ಲ ಭಾಷೆಗಳ ಪೂರ್ಣಪಟ್ಟಿ ಮಾಡಲು ಪ್ರಯತ್ನ ನಡೆದೇ ಇತ್ತು ಫರ್ಡಿನಾಂಡ್ ಡೆ ಸಾಸ್ಸುರೆಯ ಕೋರ್ಸ್‌ ಡೆ ಲಿಂಗ್ವಿಸ್ಟಿಕ್ ಜೆನೆರಲೆ ಕೃತಿ ಪ್ರಕಟಗೊಂಡಿದ್ದು ವಿವರಣಾತ್ಮಕ ಭಾಷಾಶಾಸ್ತ್ರಗಳ ಅಭಿವೃದ್ಧಿಯನ್ನು ಉಂಟುಮಾಡಿತು ವಿವರಣಾತ್ಮಕ ಭಾಷಾಶಾಸ್ತ್ರಗಳು ಮತ್ತು ಅದಕ್ಕೆ ಸಂಬಂಧಿತ ರಾಚನಿಕ ಭಾಷಾವಿಜ್ಞಾನದ ಆಂದೋಲನಗಳು ಭಾಷೆಗಳ ನಡುವಣ ವ್ಯತ್ಯಾಸವನ್ನು ಮಾತ್ರ ವಿವರಿಸುವ ಬದಲಿಗೆ ಕಾಲಾಂತರದಲ್ಲಿ ಹೇಗೆ ಭಾಷೆಗಳು ಬದಲಾದವು ಎಂಬುದರತ್ತ ಭಾಷಾಶಾಸ್ತ್ರಗಳು ಗಮನ ಕೇಂದ್ರೀಕರಿಸುವಂತೆ ಮಾಡಿದವು ನೋಮ್‌ ಚೋಮ್‌ಸ್ಕಿ ರಲ್ಲಿ ಉತ್ಪಾದಕರ ಭಾಷಾಶಾಸ್ತ್ರಗಳು ಎಂಬ ಮತ್ತೊಂದು ಅಧ್ಯಯನವನ್ನು ಅಭಿವೃದ್ಧಿಪಡಿಸುವುದರೊಂದಿಗೆ ಭಾಷಾಶಾಸ್ತ್ರವನ್ನು ಇನ್ನಷ್ಟು ವೈವಿಧ್ಯಗೊಳಿಸಿದರು ಅವರ ಪ್ರಯತ್ನವು ಮೌಲಿಕ ವಾಕ್ಯ ರಚನೆಯ ಸೂತ್ರಗಳ ವಿವರಣೆ ಮತ್ತು ಊಹೆಗೆ ಆಸ್ಪದ ಕೊಡುವ ಭಾಷೆಯ ಗಣಿತಶಾಸ್ತ್ರೀಯ ಮಾದರಿಯನ್ನು ಆಧರಿಸಿತ್ತು ಭಾಷಾಶಾಸ್ತ್ರಗಳು ಮತ್ತು ಬೇರೆ ಅದ್ಯಯನಶಿಸ್ತುಗಳ ನಡುವಣ ಸಹಭಾಗಿತ್ವದಿಂದ ಸಾಮಾಜಿಕ ಭಾಷಾಶಾಸ್ತ್ರಗಳು ಜ್ಞಾನಗ್ರಹಣ ಭಾಷಾಶಾಸ್ತ್ರಗಳು ಮತ್ತು ಎಣಿಕೆಯ ಭಾಷಾಶಾಸ್ತ್ರಗಳು ಇತ್ಯಾದಿ ಹೆಚ್ಚುವರಿ ವಿಶೇಷತಜ್ಞತೆಗಳು ಅಭಿವೃದ್ಧಿಗೊಂಡವು
KN ಸಿರಿಯಾ ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ ನೈಋತ್ಯದಲ್ಲಿ ಇಸ್ರೇಲ್ ದಕ್ಷಿಣದಲ್ಲಿ ಜೋರ್ಡನ್ ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು ವಿಧ್ಯುಕ್ತವಾಗಿ ಗಣರಾಜ್ಯವಾದರೂ ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ ಇದರ ರಾಜಧಾನಿ ಡಮಾಸ್ಕಸ್
KN ಪ್ರಮುಖ ಘಟನೆಗಳು
KN ೨೦೦೧೦೨ ರ ಶಿಶಿರವನ್ನು ಆಸ್ಟ್ರೇಲಿಯಾದಲ್ಲಿ ಕಳೆದ ನ್ಯಾಷನಲ್ ಅಕಾಡೆಮಿಗೆ ಮೊದಲಿಗೆ ಆಯ್ಕೆಯಾದವರ ಪೈಕಿ ಬೆಲ್ ಸಹ ಒಬ್ಬರು
KN ಇತರ ಗೌರವಗಳು
KN ಶಿರಗನಹಳ್ಳಿ ರಾಜು
KN ವರ್ಸೇಲ್ಸ್‌ ಒಪ್ಪಂದದ ಲೋಪದೋಷಗಳನ್ನು ಹಿಟ್ಲರ್ ಉತ್ಪ್ರೇಕ್ಷೆ ಮಾಡಿ ತೋರಿಸಿ ಜರ್ಮನಿಯ ಜನತೆಯಲ್ಲಿ ಮಿತ್ರರಾಷ್ಟ್ರಗಳ ಬಗೆಗೆ ವೈರ ಮೂಡಿಸಿ ಅಧಿಕಾರ ಗಳಿಸಿದ ತನ್ನ ಅಧಿಕಾರವನ್ನು ಭದ್ರಗೊಳಿಸುವ ದೃಷ್ಟಿಯಿಂದ ತನ್ನ ಸದುದ್ದೇಶಗಳ ಬಗೆಗೆ ಹೊರಗಡೆ ಪ್ರಚಾರದಲ್ಲಿ ತೊಡಗಿದ ಕೊನೆಗೆ ಪರಿಸ್ಥಿತಿ ವಿಷಮಿಸಿ ವರ್ಸೇಲ್ಸ್‌ ಒಪ್ಪಂದದ ಮಾರ್ಪಾಡಿನಿಂದಲೂ ಪರಿಹಾರವಾಗದ ಗಾಢ ಸಮಸ್ಯೆಗಳು ತಮ್ಮನ್ನು ಯುದ್ಧದ ಅಂಚಿಗೆ ತಳ್ಳುತ್ತಿವೆಯೆಂಬುದನ್ನು ಮಿತ್ರ ರಾಷ್ಟ್ರಗಳು ಅರಿತುಕೊಂಡದ್ದು ಯುದ್ಧ ಸನ್ನಿಹಿತವಾದಾಗಲೇ ಆದರೆ ಆ ವೇಳೆಗೆ ಪರಿಸ್ಥಿತಿ ಕೈ ಮೀರಿತ್ತು ಸಕಾಲಿಕವಾಗಿ ಎಚ್ಚೆತ್ತುಕೊಂಡು ಒಂದಾಗಿ ವರ್ತಿಸದ ತಪ್ಪಿಗಾಗಿ ಈ ರಾಷ್ಟ್ರಗಳು ಭಾರಿಯ ದಂಡತೆತ್ತವು
KN ಸಸ್ತನಿಗಳಲ್ಲಿ ಸ್ರವಿಸಲ್ಪಡುವ ಐದು ಘಟಕಗಳನ್ನು ಹೊಂದಿರುತ್ತದೆ ಪ್ರತಿಯೊಂದು ಘಟಕವು ಎಂದು ಸೂಚಿಸಲಾದ ಎರಡು ಎಪಿಟೋಪ್‌ ಬಂಧಿಸುವ ಭಾಗಗಳನ್ನು ಹೊಂದಿರುತ್ತದೆ ಆದ್ದರಿಂದ ಸುಮಾರು ಎಪಿಟೋಪ್‌ಗಳನ್ನು ಬಂಧಿಸಬಲ್ಲುದು
KN ದೇವಸ್ಥಾನದ ಗೋಪುರ ಮತ್ತು ಆನೆಬಾಗಿಲ ನಡುವೆ ಮಂಟಪದ ಸಾಲನ್ನು ಮಾಡಿದ್ದಾರೆ ಇಲ್ಲಿ ಚಿಕ್ಕ ಗುಡಿಗಳನ್ನು ಮಾಡಲಾಗಿದೆ ಈ ಗುಡಿಗಳಲ್ಲಿ ರಾಮಾನುಜಾಚಾರ್ಯರು ಯೋಗನರಸಿಂಹರು ಕಾಳಿಮರ್ಧನ ಕೃಷ್ಣ ಆಂಜನೇಯ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ ಇದಲ್ಲದೆ ರಂಗನಾಯಕಿ ಅಮ್ಮನವರ ದೇವಸ್ಥಾನದ ಪಕ್ಕದಲ್ಲೂ ಮಂಟಪದ ಸಾಲು ಇದೆ ಇಲ್ಲಿ ಅನೇಕ ಶಿಲಾವಿಗ್ರಹಗಳನ್ನು ಸಂಗ್ರಹಿಸಿ ಪ್ರೇಕ್ಷಕರಿಗೆ ನೋಡಲು ಅನುಕೂಲ ಮಾಡಿ ಇಟ್ಟಿದ್ದಾರೆ ಮೂಲತಃ ದೇವಸ್ಥಾನದ ಆವರಣವನ್ನು ಅಗೆದಾಗ ದೇವಸ್ಥಾನಕ್ಕೆ ಸಂಬಂಧಪಟ್ಟ ವಿಗ್ರಹಗಳನ್ನು ಇಲ್ಲಿ ಇಡಲಾಗಿದೆ ಈ ಶಿಲೆಗಳಲ್ಲಿ ಸುಮಾರು ೪ ಅಡಿ ಎತ್ತರದ ಗಣಪತಿಯ ವಿಗ್ರಹ ವಿಷ್ಣು ಆಂಜನೇಯರ ವಿಗ್ರಹಗಳು ಮತ್ತು ನಾಗ ಕಲ್ಲುಗಳನ್ನು ಕಾಣಬಹುದು ಮುಖ್ಯವಾಗಿ ಇಲ್ಲಿ ಅನೇಕ ಶಾಸನ ಕಂಬಕಲ್ಲುಗಳನ್ನು ಇಡಲಾಗಿದೆ ಈ ಶಾಸನಗಳಲ್ಲಿ ದೇವಾಲಯದ ಇತಿಹಾಸ ದೇವಸ್ಥಾನವನ್ನು ಕಟ್ಟಿದ ಶಿಲ್ಪಿಗಳ ಹೆಸರಿದೆ ಎಂದು ಸ್ಥಳೀಯರಿಂದ ತಿಳಿಯುತ್ತದೆ
KN ವರ್ಗ ಧರ್ಮ ಮತ್ತು ನಂಬಿಕೆಗಳು
KN ರಲ್ಲಿ ಕಾಶಿಯಿಂದ ತಾಯ್ನಾಡಿಗೆ ಮರಳಿಬಂದ ಶಾಸ್ತ್ರಿಗಳು ಯಾದಗಿರಿಯಲ್ಲಿ ಸಜ್ಜನಶೆಟ್ಟಿ ಸಂಕರಣ್ಣನವರು ಉದಾರ ದೇಣಿಗೆಯಿಂದ ಚಿತ್ರದುರ್ಗದ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾಡಬೇಕಾಗಿದ್ದ ಸಂಸ್ಕ್ರತ ಪಾಠ ಶಾಲೆಯನ್ನು ಶ್ರೀಗಳ ಅಪ್ಪಣೆಯಂತೆ ಹೊತ್ತುಕೊಂಡರು ಆದರೆ ಯಾದಗಿರಿಯಲ್ಲಿ ಶಂಕರ ಕಾಲೇಜು ಆರಂಭಗೊಂಡಿತು ಚಂದ್ರಶೇಕಾರಾಚರ್ಯರು ಶಾಸ್ತ್ರಿಗಳು ಅದರ ಸ್ಥಾಪಕ ಪ್ರಾಚಾರ್ಯರಾದರೂ ನೂರಾರು ವಿದ್ಯಾರ್ಥಿಗಳು ಕಾಲೇಜಿಗೆ ಸೇರಿಕೊಂಡರು ಕಾಲೇಜಿನ ವಿದ್ಯಾರ್ಥಿಗಳಿಗೊಂದು ಒಂದು ಪ್ರಸಾದನಿಲಯವನ್ನು ಪ್ರಾರಂಭಿಸಿದರು ಇಡೀ ಕರ್ನಾಟಕದಲ್ಲೇ ಅತ್ಯುತ್ತಮ ಒಂದು ಎಂದು ಶಂಕರ್ ಕಾಲೇಜು ಹೆಸರು ಗಳಿಸಿತು ಅಖಿಲ ಭಾರತ ಮಟ್ಟದ ಸಂಸ್ಕ್ರತ ಪರೀಕ್ಷೆಗಳು ನಡೆಯುವಂಥ ಕೇಂದ್ರವಾಗಿ ಕಾಲೇಜು ಪರಿಗಣಿಸಿತು
KN ವರ್ಗ ಜಪಾನ್
KN ಇವರೆಲ್ಲರೂ ಕತ್ತಿ ಅಥವಾ ಭರ್ಜಿ ಮತ್ತು ಗುರಾಣಿಯನ್ನು ಹಿಡಿಯುತ್ತಿದ್ದರು ಈ ಆಯುಧಗಳ ಪ್ರಯೋಗದಲ್ಲಿ ಇವರು ತುಂಬ ಪಳಗಿದವರಾಗಿದ್ದರು ಭರ್ಜಿಯಲ್ಲಿ ಸುಶಿಕ್ಷಿತರಾದವರು ಉದ್ದವಾದ ರಿಕಾಪಿಗೆ ಹೆಬ್ಬೆರಳು ತಗುಲುವಂತೆ ಸವಾರಿ ಮಾಡುತ್ತಿದ್ದರು ಮ್ಯಾಚ್ಲಾಕ್ ಎಂಬ ಮದ್ದಿನ ಬತ್ತಿಯ ಕೋವಿಯನ್ನು ಹಿಡಿದವರು ತುಂಬ ಚಿಕ್ಕ ರಿಕಾಪಿನಲ್ಲಿ ಸವಾರಿ ಮಾಡುತ್ತಿದ್ದರು
KN ಷೆರ್ರಿ ಆರ್ಟನರ್‌‌ ಲೈಫ್‌‌ ಡೆತ್‌ ಆನ್‌ ಎವರೆಸ್ಟ್‌ ಷೆರ್ಪಾಸ್‌ ಹಿಮಾಲಯನ್‌ ಮೌಂಟೆನೀರ್‌ ಪ್ರಿನ್ಸ್‌ಟನ್‌ ಯೂನಿವರ್ಸಿಟಿ ಪ್ರೆಸ್‌ ೧೯೯೯
KN ಕ್ವಾಂಟಮ್ ಭೌತವಿಜ್ಞಾನ ಸಮುದ್ರ ಪದವನ್ನು ಉಪಯೋಗಿಸಲಾಗಿದೆ
KN ಫ್ರಾನ್ಸಿನಲ್ಲಿ ರಿಂದ ವರ್ಷದ ಮಕ್ಕಳಲ್ಲಿ ಸುಮಾರು ರಷ್ಟು ಮಂದಿ ಶಿಶುವಿಹಾರಗಳಲ್ಲಿದ್ದಾರೆ ಈ ಶಿಶುವಿಹಾರಗಳು ಮುಖ್ಯವಾಗಿ ನಗರಗಳಲ್ಲಿವೆ ಗ್ರಾಮಾಂತರ ಪ್ರದೇಶದಲ್ಲಿ ತಾಯಂದಿರೂ ಸಾಮಾನ್ಯವಾಗಿ ಮನೆಯಲ್ಲಿ ಇರುವುದರಿಂದ ಅಲ್ಲಿ ಅವು ಅಷ್ಟಾಗಿ ಆರಂಭವಾಗಿಲ್ಲ ಪಟ್ಟಣಗಳಲ್ಲಿ ತಾಯಂದಿರೂ ಕೆಲಸಕ್ಕೆ ಸೇರುವುದರಿಂದ ಅವುಗಳ ಆವಶ್ಯಕತೆ ಹೆಚ್ಚಾಗಿ ಕಂಡುಬರುತ್ತದೆ ಕೆಲವು ಕಡೆ ಅವು ದಿವಸದ ಹತ್ತು ಗಂಟೆಗಳ ಕಾಲ ತೆರೆದಿದ್ದು ಮಕ್ಕಳ ಶಿಕ್ಷಣದ ಜೊತೆಗೆ ಅವರ ಆಹಾರಾದಿ ಆವಶ್ಯಕತೆಗಳ ಕಡೆಯೂ ಗಮನ ಕೊಡುತ್ತಿವೆ ಗ್ರಾಮಾಂತರ ಪ್ರದೇಶದ ಬಾಲಿಕಾ ಪ್ರಾಥಮಿಕ ಶಾಲೆಗಳ ಅಂಗವಾಗಿ ಕೆಲವು ಶಿಶುವಿಹಾರಗಳು ನಡೆಯುತ್ತವೆ ಅಲ್ಲಿ ವರ್ಷದ ಮಕ್ಕಳನ್ನು ಸೇರಿಸಿಕೊಳ್ಳುವುದುಂಟು ಇಲ್ಲೆಲ್ಲ ಉಚಿತಶಿಕ್ಷಣ ದೊರೆಯುತ್ತದೆ ಇಂಗ್ಲೆಂಡಿನ ಮಾರ್ಗರೆಟ್ ಮ್ಯಾಕ್ಮಿಲ್ಲನ್ನರ ನರ್ಸರಿ ಶಿಕ್ಷಣ ಪದ್ಧತಿಯೊಡನೆ ಜರ್ಮನಿಯ ಫೊಬೆಲ್ಲನ ಕಿಂಡರ್‍ಗಾರ್ಟನ್ ಪದ್ಧತಿಯನ್ನು ಸಮನ್ವಯಗೊಳಿಸಿಕೊಂಡು ಶಿಕ್ಷಣ ವ್ಯವಸ್ಥೆಯೊಂದನ್ನು ಇಲ್ಲೆಲ್ಲ ಅನುಸರಿಸುತ್ತಿರುವರು
KN ಈ ಕೆಳಗಿನಂತೆ ಅಂತರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆಯು ಕಪ್ಪು ಸಮುದ್ರದ ಮಿತಿಗಳನ್ನು ವಿವರಿಸಿದೆ
KN ಭಾರತದಲ್ಲಿ ಉಡುಪು ತಯಾರಿಕೆ
KN ಕಬ್ಬಿಣದ ಕಾಗೆ
KN ü ü
KN ಔಷಧೀಯ ಗುಣಗಳು
KN ರಾಜಿಮಾಡಲಾಗದ ಭಿನ್ನಾಭಿಪ್ರಾಯಗಳು
KN ಬಿ ಅಜನೀಶ್ ಲೋಕನಾಥ್ ಅವರು ಭಾರತೀಯ ಸ೦ಗೀತ ಸಂಯೋಜಕರಾಗಿದ್ದಾರೆ  ಪ್ರಧಾನವಾಗಿ ಇವರು ಕನ್ನಡ ಚಿತ್ರರ೦ಗದಲ್ಲಿ ತೊಡಗಿಸಿಕೊ೦ಡಿದ್ದಾರೆ
KN ಇವನ್ನೂ ನೋಡಿ
KN ಬಸಳೆಯು ಪೌಷ್ಟಿಕಾಂಶಭರಿತವಾಗಿದೆ ಇದರ ಎಳೆಯ ಕಾಂಡ ಮತ್ತು ಎಲೆಗಳನ್ನು ಸೊಪ್ಪು ತರಕಾರಿಯಂತೆ ಹಸಿಯಾಗಿಯೊ ಬೇಯಿಸಿಯೊ ಉಪಯೋಗಿಸುವುದಿದೆ ಇದರಲ್ಲಿ ಪ್ರತಿಯೊಂದು ಗ್ರಾಮಿಗೆ ಪ್ರೋಟೀನ್ ಕ್ಯಾಲ್ಸಿಯಮ್ ಮಿಲಿ ಗ್ರಾಮ್ ಕಬ್ಬಿಣ ವಿಟಮಿನ್ ಇವೆ ಕೆಂಪು ಎಲೆಯ ಬಗೆಯಿಂದ ಕೆಂಪು ಬಣ್ಣವನ್ನು ಹೊರತೆಗೆದು ಆಹಾರಪದಾರ್ಥಗಳಿಗೆ ಬಣ್ಣಕಟ್ಟಲು ಉಪಯೋಗಿಸುವುದುಂಟು ಎಲೆಗಳನ್ನು ಕುಟ್ಟಿ ಬೆಚ್ಚಾರವಾಗಿ ಪೋಲ್ಟೀಸ್ ಬಳಸುತ್ತಾರೆ ಎಲೆಗಳ ರಸ ಮಲಬದ್ಧತೆ ಮತ್ತು ಪಿತ್ತಗಂದೆಗಳಿಗೆ ಒಳ್ಳೆಯ ಪರಿಹಾರಕೊಡುತ್ತದೆ ಎನ್ನಲಾಗಿದೆ
KN ವಿಯೆಟ್ನಾಂ ವಿಯಾಟ್ನಾಂ ಯುದ್ಧದ ಕೊನೆಯಲ್ಲಿ ೧೯೭೬
KN ವರ್ಗ ಬಸವನ ಬಾಗೇವಾಡಿ ತಾಲ್ಲೂಕಿನ ಹಳ್ಳಿಗಳು
KN ಮಾನಾಡಿ ಸದಾನಂದ ಶೆಟ್ಟಿ
KN ಕೃಷಿ ಸಾಮರ್ಥ್ಯದ ಆಧಾರದ ಮೇಲೆ ಕರ್ನಾಟಕದಲ್ಲಿರುವ ಮಣ್ಣನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು
KN ೧೮ ತಾಸುಗಳ ವಿದ್ಯುತ್ ಪೂರೈಕೆ ಬೇಸಿಗೆಗಾಲದಲ್ಲಿ ಎಪ್ರಿಲ್ ಸೆಪ್ಟೆಂಬರ ಪ್ರತಿದಿನ ವಾಣಿಜ್ಯ ಬಳಕೆಗೆ ಗ್ರಾಮದಲ್ಲಿ ಲಭ್ಯವಿದೆ
KN ಛತ್ತೀಸಗಡದ ದಕ್ಷಿಣ ಬಸ್ತರ್‌ ಪ್ರಾಂತ್ಯದ ಸುಕ್ಮಾ ಜಿಲ್ಲೆಯ ಕಾಲಾಪತ್ಥರ್ ಎಂಬಲ್ಲಿ ದಿ ಸೋಮವಾರ ಮಧ್ಯಾಹ್ನ ಕ್ಕೆ ನಕ್ಸಲರು ಮತ್ತು ಸಿಆರ್‌ಪಿಎಫ್‌ ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಯೋಧರು ಸತ್ತಿದ್ದಾರೆ ಯೋಧರು ಗಾಯಗೊಂಡಿರುವ ಘಟನೆ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ ಸಿಆರ್‌ಪಿಎಫ್‌ ಯೋಧರು ಇಲ್ಲಿನ ಅರಣ್ಯದಲ್ಲಿ ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು ಈ ವೇಳೆ ಸುಮಾರು ಮಂದಿ ನಕ್ಸಲರು ಯೋಧರ ಮೇಲೆ ಮನಸೋ ಇಚ್ಛೆ ಗುಂಡಿನ ದಾಳಿ ನಡೆಸಿದರು ಸಿಆರ್‌ಪಿಎಫ್‌ ಪಡೆ ಮರುದಾಳಿ ನಡೆಸಿದೆ ಅದರಲ್ಲಿ – ನಕ್ಸಲರು ಸತ್ತಿರಬಹುದು ಎಂದು ಯೋಧ ಹೇಳಿದ್ದಾನೆ
KN ಸಮುಚ್ಚಯ ಬೇಡಿಕೆ ಆರ್ಥಿಕತೆಯ ಉತ್ಪಾದನಾ ಕ್ಷಮತೆ ಅದರ ಸಂಭಾವ್ಯ ಉತ್ಪಾದನೆ ಗೂ ಮೀರಿಹೋದರೆ ಹಣದುಬ್ಬರದ ದರವು ವೇಗಗೊಳ್ಳುತ್ತದೆ ಎಂಬುದು ಬೇಡಿಕೆ ಹಿಂಸೆಳೆತ ಸಿದ್ಧಾಂತದ ಹೇಳಿಕೆ ಆದ್ದರಿಂದ ಸಮುಚ್ಚಯ ಬೇಡಿಕೆಯನ್ನು ಹೆಚ್ಚಿಸುವಂತಹ ಯಾವುದೇ ಕಾರಣವು ಹಣದುಬ್ಬರಕ್ಕೆ ಕಾರಣವಾಗಬಹುದು ಆದಾಗ್ಯೂ ದೀರ್ಘಾವಧಿಯಲ್ಲಿ ಕೇವಲ ಚಲಾವಣೆಯಲ್ಲಿರುವ ಹಣದ ಪ್ರಮಾಣದ ವೇಗವನ್ನು ಆರ್ಥಿಕತೆ ನೈಜ ವಿಕಸನ ದರಕ್ಕಿಂತಲೂ ಹೆಚ್ಚಾಗಿಸಿ ಸಮುಚ್ಚಯ ಬೇಡಿಕೆಯನ್ನು ಉತ್ಪಾದನಾ ಕ್ಷಮತೆಗಿಂತಲೂ ಹಚ್ಚಾಗಿಯೇ ಉಳಿಸಿಕೊಳ್ಳಬಹುದು ಇನ್ನೊಂದು ಆದಾಗ್ಯೂ ಕಡಿಮೆ ಸರ್ವಸಮಾನ ಕಾರಣವೇನೆಂದರೆ ಹಣದ ಬೇಡಿಕೆ ಯಲ್ಲಿ ವೇಗವಾದ ಇಳಿತ ಉದಾಹರಣೆಗೆ ಯೂರೋಪಿನಲ್ಲಿ ಕರಾಳ ಸಾವು ಅವಧಿಯಲ್ಲಿ ಅಥವಾ ರಲ್ಲಿ ಜಪಾನಿನ ಸೋಲಿಗೂ ಮುಂಚೆ ಜಪಾನೀ ಆಕ್ರಮಿಕ ಪ್ರಾಂತ್ಯಗಳಲ್ಲಿ ಸಂಭವಿಸಿದ ಹಣದ ಬೇಡಿಕೆ
KN ತೋಳ ನರಿ ಹಾವು ಮೊಲ ನವಿಲು ಬೆಳ್ಳಕ್ಕಿ ಗುಬ್ಬಿ ಕಾಗೆ ಕೋಗಿಲೆ ಇತ್ಯಾದಿ
KN ಪ್ರವಾಸಿಗಳಿಗೆ ಮಾನಸ ಪ್ರವಾಸೋದ್ಯಮವು ಸುತ್ತಮುತ್ತ ಇರುವ ಅನೇಕ ನೋಡಬೇಕಾದ ಸ್ಥಳಗಳಿಂದ ಜನಪ್ರಿಯವಾಗಿದೆ ಮಾನಸದಲ್ಲಿರುವ ಭಿಖಿ ಮತ್ತು ಬರೇಟ ಹಾಗೂ ಹತ್ತಿರದಲ್ಲಿರುವ ಬುಧ್ಲಾಡ ಡಲೆವಾಲ ಮತ್ತು ಸರ್ದುಲ್‍ಘರ್‌ಗಳಿಗೆ ಪ್ರವಾಸಿಗಳು ವರ್ಷಪೂರ್ತಿ ಆಗಿಂದಾಗ್ಗೆ ಬರುತ್ತಿರುತ್ತಾರೆ
KN ವ್ಯಾಲಿ ಫಿಸ್ಟ್ ವ್ಯಾಲಿ ಚೇಂಬರ್ ಆಫ್ ಕಾಮರ್ಸ್‌ನಿಂದ ಆಯೋಜಿಸಿಸಲ್ಪಡುವ ಮೂರು ದಿನಗಳ ವಾರ್ಷಿಕ ಆಚರಣೆಯಾಗಿದೆ ಇದು ಫೋರ್ಟಿಟ್ಯೂಡ್ ಕಣಿವೆಯನ್ನು ಕಲೆಗಳ ಮತ್ತು ಯುವ ಸಂಸ್ಕೃತಿಯ ಕೇಂದ್ರವಾಗಿ ಮಾಡಲು ರಲ್ಲಿ ಬ್ರಿಸ್ಬೇನ್ ಮಾರ್ಕೆಟಿಂಗ್‌ನಿಂದ ಆರಂಭಗೊಂಡಿತು ಇದು ಉಚಿತ ನೇರ ಸಂಗೀತ ಕಛೇರಿ ಅನೇಕ ಸ್ಥಳೀಯ ರೆಸ್ಟಾರೆಂಟುಗಳು ಮತ್ತು ಕೆಫೆಗಳಿಂದ ಆಹಾರ ಮತ್ತು ಪಾನೀಯ ವ್ಯಾಪಾರ ಮಳಿಗೆಗಳು ಹಾಗೂ ಇತರ ಮನರಂಜನೆಯನ್ನು ಒಳಗೊಳ್ಳುತ್ತದೆ
KN ವರ್ಗ ಲೆಬನಾನ್ ನಲ್ಲಿನ ಜನನಿಬಿಡ ಕರಾವಳಿ ಸ್ಥಳಗಳು
KN ಹಿಂದಿನ ಅನ್ವೇಷಣಾ ಯಾತ್ರೆಗಳು
KN ಮೂರು ಮೂರ್ತಿಗೆ ಕೈಯ್ಯಮುಗಿದು ಸೇರಿ ಎಂಟು ದಿಕ್ಕನೋಡಿ
KN ಅರ್ಕಾವತಿ ಕಾವೇರಿಯ ಮುಖ್ಯ ಉಪನದಿಗಳಲ್ಲೊಂದು ನಂದಿದುರ್ಗದಲ್ಲಿ
KN ಸಂಪ್ರದಾಯ ಆಧಾರಿತ ವಿಭಾಗಗಳು ಸ್ಮಾರ್ತರು
KN ಉತ್ತರ ಮಾರುತ ಹಾಗೂ ಸೂರ್ಯ
KN ಮುಸ್ಲಿಂ ಸಮುದಾಯದ ಖಾಜಾ ಬಂದೇನವಾಜ ದರ್ಗಾ ಹಾಗೂ ಮಸೀದಿ ಇದೆ
KN ರೈಲ್ವೆ
KN ಹ್ಯಾರಿ ಪಾಟರ್ ಪುಸ್ತಕಗಳು
KN ಸಾಹಿತ್ಯ ಸೇವೆ
KN ನೆಲಮಂಗಲ ಕೃಷಿ ಉತ್ಪನ್ನ ಮಾರುಕಟ್ಟೆ ಉಪ ಸಮಿತಿ
KN ದೇವತೆಗಳ ನಡುವಣ ಸಂಬಂಧಗಳು
KN ಪೈ ಮತ್ತು ಪೈ ಎಂಬ ಪದಗಳನ್ನು ಇಂಗ್ಲಿಷ್ನಲ್ಲಿ ಹೋಮ್ಫೋನ್ಸ್ ɪ ಎಂದು ಕರೆಯುವ ಪದಗಳ ಆಧಾರದ ಮೇಲೆ ಪಾಂಡ್ನ್ನು ತಿನ್ನುವುದು ಪೈಗಳನ್ನು ಎಸೆಯುವುದು ಮತ್ತು π ಸಂಖ್ಯೆಯ ಮಹತ್ವವನ್ನು ಚರ್ಚಿಸುವುದರಲ್ಲಿ ಪೈ ದಿನವನ್ನು ಹಲವು ವಿಧಗಳಲ್ಲಿ ಗಮನಿಸಲಾಗಿದೆ
KN ಇಂಗ್ಲೆಂಡಿನಲ್ಲಿ ಈ ಸಮಾಜ ಸುಧಾರಣ ಶಾಸನಗಳು ಆಗುತ್ತಿದ್ದಂತೆಯೇ ಜರ್ಮನಿ ಫ್ರಾನ್ಸ್ ಗಳಲ್ಲೂ ಚಳುವಳಿ ರಭಸದಿಂದ ಮುಂದುವರಿಯಿತು ಜರ್ಮನಿಯ ಜೋಹಾನ್ ಪೀಟರ್ ಫ್ರಾಂಕ್ ಆರೋಗ್ಯ ಸಮಸ್ಯೆಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಿಸಲೂ ಅದರ ಆಡಳಿತಕ್ಕೆ ರಾಷ್ಟ್ರೀಯ ಮಟ್ಟದ ಆರೋಗ್ಯ ಇಲಾಖೆಗಳಿರ ಬೇಕೆಂತಲೂ ಮೊಟ್ಟ ಮೊದಲು ಪ್ರತಿಪಾದಿಸಿದ ಅದನ್ನು ಕಡ್ಡಾಯವಾಗಿ ಆಚರಣೆಗೆ ತರಲು ವೈದ್ಯಕೀಯ ಪೊಲೀಸ್ ಇಲಾಖೆ ನಿರ್ಮಾಣವಾಗಬೇಕೆಂದು ಶಿಫಾರಸ್ಸಾಯಿತು ಇದೇ ರೀತಿ ಫ್ರಾನ್ಸಿನಲ್ಲೂ ಕಾರ್ಮಿಕರ ಆರೋಗ್ಯ ಸುರಕ್ಷಣೆ ಸರ್ಕಾರದ ಜವಾಬ್ದಾರಿ ಎಂದಾಯಿತು ಕೈಗಾರಿಕೋದ್ಯಮಗಳಲ್ಲಿ ಕಾರ್ಮಿಕರಿಗೆ ಉಂಟಾಗುವ ಅಪಘಾತಗಳಲ್ಲಿ ರಕ್ಷಣೆ ಪರಿಹಾರ ಕೊಡುವುದಲ್ಲದೆ ಗರ್ಭಿಣಿಯರು ಹಡೆದಾಗ ಅವರ ಆರೈಕೆ ವೇತನ ರೋಗ ಬಂದಾಗ ವಿಶ್ರಾಂತಿವೇತನ ಮುಪ್ಪು ನಿರ್ಬಲತೆ ಊನ ಹಾಗೂ ಸಾವು ಒದಗಿದಾಗ ನೀಡುವ ಪರಿಹಾರಗಳಿಗೆ ಶಾಸನಗಳಾದವು ೧೮೮೪ ಈ ವಿಷಯದಲ್ಲಿ ಮುಂಬರುವ ಸಮಾಜ ಸುಧಾರಣಾ ಕಾಯಿದೆಗಳಿಗೆಲ್ಲಾ ಅಡಿಗಲ್ಲನ್ನು ಹಾಕಿ ಜರ್ಮನಿ ಮುಂದಾಳತ್ವ ವಹಿಸಿತು
KN ಸೆರೀನಾ ವಿಲಿಯಮ್ಸ್ ಮತ್ತು ಏಂಜಲಿಕ್‌ ಕರ್ಬರ್ ವಿವರ
KN ವಿಶ್ವಗುರು ಮಹಾತ್ಮ ಬಸವಣ್ಣನವರು
KN ಈ ರಾಗದಲ್ಲಿ ಜನಪ್ರಿಯ ರಚನೆಗಳು
KN ವಿಜಯಪುರ ಜಿಲ್ಲೆಯಲ್ಲಿ ಕ್ಕೂ ಅಧಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ
KN ಬ್ಯಾಕ್ಟೀರಿಯಾ ಮೂಲಕ ಬರುವ ಇನ್ನೊಂದು ರೋಗ ನೆಕ್ರೋಟಿಂಗ್ ಹೆಪಾಟೋಪಾಂಕ್ರಿಯಾಟಿಸ್ ಹೊರಕವಚವು ಮೃದುವಾಗಿರುವುದು ಮತ್ತು ಗಬ್ಬುನಾರುವುದು ಇದರ ಲಕ್ಷಣಗಳಲ್ಲಿ ಸೇರಿವೆ ಇಂಥ ಬಹುತೇಕ ಬ್ಯಾಕ್ಟೀರಿಯಾ ಮೂಲದ ಸೋಂಕುಗಳು ತೀವ್ರವಾಗಿ ಒತ್ತಡಪೂರ್ಣ ಪರಿಸ್ಥಿತಿಗಳು ಅಂದರೆ ಹೊಂಡದಲ್ಲಿ ಕಿಕ್ಕಿರಿದು ಸೀಗಡಿ ಇರುವುದು ಅಧಿಕ ತಾಪಮಾನಗಳು ಮತ್ತು ಕಳಪೆ ಗುಣಮಟ್ಟದ ನೀರು ಇವುಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿವೆ ಇವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಕಾರಾತ್ಮಕವಾಗಿ ವರ್ತಿಸುತ್ತವೆ
KN ರಿಂಗ್‌ಟೋನ್ ಅಥವಾ ಮೊಳಗುವಿಕೆಯ ಧ್ವನಿ ಎನ್ನುವುದು ಒಳಬರುವ ಕರೆ ಅಥವಾ ಪಠ್ಯ ಸಂದೇಶವೊಂದನ್ನು ಸೂಚಿಸಲು ದೂರವಾಣಿಯು ಮಾಡುವ ಧ್ವನಿಯಾಗಿದೆ ವಾಸ್ತವದಲ್ಲಿ ಟೋನ್ ಎಂಬ ಪದವನ್ನು ಹೆಚ್ಚು ಆಗಾಗ್ಗೆ ಇಂದು ಮೊಬೈಲ್ ಫೋನ್ಗಳಲ್ಲಿ ಬಳಸುವ ಗ್ರಾಹಕೀಯಗೊಳಿಸಬಹುದಾದ ಧ್ವನಿಗಳಿಗೆ ಉಲ್ಲೇಖಿಸಲಾಗುತ್ತದೆ
KN ವರ್ಗ ವೇದಗಳು
KN ಉಲ್ಲೇಖಗಳು
KN ಕಾಂ ಬಿ ಜೆ ಪಿ ಜೆ ಡಿ ಎಸ್ ಕ ಜ ಪಾ ಇತರರು
KN ಚಿತ್ರ
KN ಹಿಂದಿ ಚಲನಚಿತ್ರ ನಟರು
KN ದರ್ಭಾಂಗ ಬಿಹಾರ
KN ಸುಮಾರು ಒಂದು ಶತಮಾನದ ಅವಧಿಯಲ್ಲಿ ಸಂಶೋಧಕರಿಗೆ ಈ ಪರಿಣಾಮ ಅರ್ಥವಾಗಿದೆ ಮತ್ತು ಈ ಕಾಲಾವಧಿಯಲ್ಲಿ ಘಟನೆಗೆ ಸಂಬಂಧಿಸಿದಂತೆ ವಿಸ್ತಾರವಾದ ಮತ್ತು ಆಳವಾದ ಅಂಕಿಅಂಶಗಳನ್ನು ಹೆಚ್ಚಿಸುವುದಕ್ಕೆ ತಾಂತ್ರಿಕ ಪ್ರಗತಿಗಳು ಸಹಾಯವಾದವು ಸಂಶೋಧಕರು ವಾತಾವರಣದ ಬದಲಾವಣೆಗೆ ಮಾನವಜನ್ಯ ಮತ್ತು ನೈಸರ್ಗಿಕ ಮೂಲಗಳಿಂದ ಉಂಟಾದ ಹಸಿರುಮನೆ ಅನಿಲದ ಸಂಯುಕ್ತದಲ್ಲಿನ ಬದಲಾವಣೆಯ ಪಾತ್ರದ ಬಗ್ಗೆ ಅಭ್ಯಸಿಸುತ್ತಿದ್ದಾರೆ
KN ಸಿಂಧೂರ್ ಜಯಪ್ರದಾ
KN ಸತಾಸ್ವರೂಪನೇ ಸೌಂದಯ ಪರಿತನೆ
KN ರಾಷ್ಟ್ರೀಯವಾದಿಗಳಾದ ಸಿಂಗ್ ರ್ಹೀ ಮತ್ತು ಕಿಮ್ ಇಲ್ ಸಂಗ್ ಇಬ್ಬರೂ ತಮ್ಮದೇ ಆದ ರಾಜಕೀಯ ವ್ಯವಸ್ಥೆಯಲ್ಲಿ ಕೊರಿಯಾವನ್ನು ಮರುಒಗ್ಗೂಡಿಸಲು ಉದ್ದೇಶಿಸಿದ್ದರು ಭಾಗಶಃ ತಾವು ಉತ್ತಮ ಶಸ್ತ್ರಾಸ್ತ್ರಗಳನ್ನು ಹೊಂದಿದ್ದೇವೆಂಬ ಕಾರಣಕ್ಕಾಗಿ ಉತ್ತರ ಕೊರಿಯನ್ನರು ನಿರಂತರವಾಗಿ ಗಡಿ ಕದನ ಹಾಗೂ ದಾಳಿಗಳನ್ನು ಅಧಿಕಗೊಳಿಸಿದರು ಹಾಗೂ ಆನಂತರ ಸಮರ್ಪಕವಾದ ಪ್ರಚೋದನೆಯಿಂದ ಅತಿಕ್ರಮಿಸಿದರು ಮಿತವಾದ ಸಾಮಗ್ರಿಗಳನ್ನು ಹೊಂದಿದ್ದ ದಕ್ಷಿಣ ಕೊರಿಯಾ ಅವರನ್ನು ಸರಿಗಟ್ಟಲಾಗಲಿಲ್ಲ ಈ ಯುಗದಲ್ಲಿ ಶೀತಲ ಯುದ್ಧದ ಆರಂಭದಲ್ಲಿ ಯುಎಸ್ ಸರ್ಕಾರ ರಾಷ್ಟ್ರೀಯತೆಯನ್ನು ಲೆಕ್ಕಿಸದೆ ಎಲ್ಲ ಕಮ್ಯುನಿಸ್ಟ್‌ರು ಮಾಸ್ಕೋಯಿಂದ ನಿಯಂತ್ರಿತರು ಅಥವಾ ಪ್ರಭಾವಿತರೆಂದು ಭಾವಿಸಿತ್ತು ಈ ಪ್ರಕಾರ ಒಂದು ಸೋವಿಯತ್ಬಲಿಷ್ಠ ತಂತ್ರಿಯಾಗಿ ಯುಎಸ್ ಕೊರಿಯಾದಲ್ಲಿ ನಾಗರಿಕ ಯುದ್ಧವನ್ನು ರಚಿಸಿತು
KN ರಸ್ತೆ ಮತ್ತು ಚೌಕಗಳು
KN ನಾಮದ ಚಿಲುಮೆಯಲ್ಲಿ ಒಂದು ಸಣ್ಣ ಮ್ರಗಾಲಯವಿದ್ದು ಅದರಲ್ಲಿ ಜಿಂಕೆ ಕವಡೆ ಇತ್ಯಾದಿ ಪ್ರಾಣಿಗಳಿವೆ ತಂಪಾದ ಗಾಳಿ ಉತ್ತಮ ಮರಗಳು ತುಂಟ ಕೊತಿಗಳು ಬಣ್ಣ ಬಣ್ಣದ ಪಕ್ಷಿಗಳಿರುವ ಇದು ವಾರಾಂತ್ಯ ಕಳೆಯಲು ಉತ್ತಮ ಸ್ಠಳ
KN ಭಾರತದ ಮುಘಲ್ ಇತಿಹಾಸದಿಂದಾಯ್ದ ಕತೆಯಿರುವ ಮುಘಲ್ ಎ ಆಜಮ್ ಆಗಿನ ಕಾಲದ ಶ್ರೀಮಂತ ಚಿತ್ರವಾಗಿದ್ದು ಭಾರೀ ಜಯಗಳಿಸಿತ್ತು ಉತ್ತರಾರ್ಧ ವರ್ಣದಲ್ಲಿದ್ದು ಕಪ್ಪು ಬಿಳುಪಿನ ಈ ಚಿತ್ರ ೨೦೦೮ರಲ್ಲಿ ಕಂಪ್ಯೂಟರ್ ಸಹಾಯದಿಂದ ವರ್ಣರಂಜಿತಗೊಂಡು ಪ್ರದರ್ಶನಗೊಂಡಾಗ ಮತ್ತೆ ಆಗಿನಷ್ಟೇ ಜನಮೆಚ್ಚುಗೆಯನ್ನು ಪಡೆಯಿತು ೧೯೬೧ರಲ್ಲಿ ಬಿಡುಗಡೆಯಾದ ಗಂಗಾ ಜಮುನಾ ದಿಲೀಪ್ ಕುಮಾರರ ಮೊದಲ ಪೂರ್ಣ ವರ್ಣ ಚಿತ್ರ ಇದು ಅವರ ಸ್ವಂತ ನಿರ್ಮಾಣದ ಚಿತ್ರವೂ ಆಗಿತ್ತು ಇದರಲ್ಲಿ ಅವರ ನಿಜ ಜೀವನದ ತಮ್ಮ ನಾಸಿರ್ ಖಾನ್ ತಮ್ಮನಾಗಿಯೇ ಅಭಿನಯಿಸಿದ್ದಾರೆ
KN ನಿರ್ದೇಶಿಸುವಿಕೆಯು ಸಂಸ್ಥೆಯಲ್ಲಿ ನಮ್ಯತೆಯನ್ನು ತರಲು ಸಹಕರಿಸುತ್ತದೆ ನಿರ್ವಹಣೆಯುಭವಿಷ್ಯದಲ್ಲಿ ಜಾರಿಗೊಳಿಸುವ ಬದಲಾವಣೆಗಳನ್ನು ಒಪ್ಪಿಕೊಳ್ಳುವಂತೆ ಅಧೀನರನ್ನು ಮನವೊಲಿಸುತ್ತದೆ
KN ಶ್ರೀ ಮಲ್ಲಿಕಾರ್ಜುನ ದೇವಾಲಯ
KN ೧೯೭೦ರ ದಶಕದಲ್ಲಿ ಅಕ್ಕಿನೇನಿ ನಾಗೇಶ್ವರರಾವ್ ಅವರೊಂದಿಗೆ ನಾಯಕಿಯಾಗಿ ಅಮಾಯಕುರಾಲು ೧೯೭೧ ಪವಿತ್ರ ಬಂಧಂ ೧೯೭೧ ಮಂಚಿ ರೋಜುಲು ವಚ್ಚಾಯಿ ೧೯೭೨ ಮತ್ತು ಮಂಚಿವಾಡು ೧೯೭೩ ಮುಂತಾದ ಚಿತ್ರಗಳಲ್ಲಿ ಪಕ್ವ ಅಭಿನಯ ನೀಡಿದ್ದಾರೆ ವಿ ಮಧುಸೂಧನ್ ರಾವ್ ನಿರ್ದೇಶನದ ಕಲ್ಯಾಣ ಮಂಡಪಂ ೧೯೭೧ ಕಾಂಚನಾ ಅವರೊಳಗಿನ ಪ್ರತಿಭೆಯನ್ನು ಒರೆಗೆ ಹಚ್ಚಿದ ಮಹತ್ವಪೂರ್ಣ ಚಿತ್ರ ಕನ್ನಡದ ಗೆಜ್ಜೆಪೂಜೆ ೧೯೭೦ ಚಿತ್ರದ ತೆಲುಗು ಅವತರಣಿಕೆಯಾದ ಈ ಚಿತ್ರದಲ್ಲಿ ಕಲ್ಪನಾ ನಿರ್ವಹಿಸಿದ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ಕಾಂಚನಾ ವೇಶ್ಯೆಯ ಮಗಳಾದರು ದೇವದಾಸಿ ಪದ್ಧತಿಗೆ ಮನಸ್ಸು ಒಪ್ಪದೇ ಮದುವೆಯಾಗಿ ಗೃಹಿಣಿಯಾಗಿ ಬಾಳಬೇಕೆಂದು ಹಂಬಲಿಸುವ ಹುಡುಗಿಯೊಬ್ಬಳ ಅಂತರಂಗವನ್ನು ಹೃದಯಸ್ಪರ್ಶಿಯಾಗಿ ಅಭಿವ್ಯಕ್ತಿಸಿದ್ದಾರೆ ಎನ್ ಟಿ ರಾಮರಾವ್ ಅವರೊಂದಿಗಿನ ಅಣ್ನದಮ್ಮುಲ ಅನುಬಂಧಂ ೧೯೭೫ ಕೃಷ್ಣಂರಾಜು ಜೊತೆಗಿನ ಪರಿವರ್ತನ ೧೯೭೫ ಮತ್ತು ರಾಮಕೃಷ್ಣ ಅವರೊಂದಿಗಿನ ಪೊರುಗಿಂಟಿ ಪುಲ್ಲಕೂರ ೧೯೭೬ ಚಿತ್ರಗಳು ಕಾಂಚನಾರಿಗೆ ನಾಯಕಿಯಾಗಿ ದೊರೆತ ಕೊನೆಯ ಉತ್ತಮ ಅವಕಾಶಗಳು
KN ವರ್ಗ ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು
KN ಜಂಬಗಿ ಎಚ್ ಗ್ರಾಮವು ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಬಿಜಾಪುರ ತಾಲ್ಲೂಕಿನಲ್ಲಿದೆ
KN ನವೆಂಬರ್ ೧೭ ೧೯೨೮ ಭಾರತಕ್ಕಾಗಿ ತಮ್ಮ ಪ್ರಾಣವನ್ನು ಸಮರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರಾಗಿಯೂ ಶ್ರೇಷ್ಠ ಬರಹಗಾರರಾಗಿಯೂ ಭಾರತೀಯ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ ಲಾಲಾ ಲಜಪತ ರಾಯ್ ಅವರು ದೇಶದ ಪ್ರಖ್ಯಾತ ತ್ರಿಮೂರ್ತಿಗಳಾದ ‘ಲಾಲ್ – ಬಾಲ್ – ಪಾಲ್ ಇವರಲ್ಲಿ ಒಬ್ಬರು ಮತ್ತಿಬ್ಬರು ಬಾಲ ಗಂಗಾಧರ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲರು
KN ಸಮುದಾಯ ಮೆಡಿಸಿನ್
KN ಭೂಮಿಪುತ್ರ ಅದರ್ ದಾನ್ ಮಲೈ
KN ೧೮೯೭
KN ಶ್ರೀಮುಷ್ಣಂಶ್ರೀನಿವಾಸಮೂರ್ತಿ
KN ಮಧ್ಯಕಾಲೀನ ಯುಗದಲ್ಲಿ ಚರ್ಚುಗಳ ಮುಖ್ಯಸ್ಥರಿಂದ ಇದರ ಬಳಕೆಯು ತಿರಸ್ಕರಿಸಲ್ಪಟ್ಟರೂ ಕೂಡ ಅನೇಕ ಮಹಿಳೆಯರು ಈ ಸೌಂದರ್ಯವರ್ಧಕಗಳನ್ನು ಬಳಸುತ್ತಿದ್ದರು ಮಧ್ಯಕಾಲೀನ ಯುಗದಲ್ಲಿ ಮಹಿಳೆಯರು ಬಿಳಿ ಬಣ್ಣದ ಚರ್ಮವನ್ನು ಹೊಂದುವ ಆಸಕ್ತಿ ಹೊಂದಿದ್ದರಲ್ಲದೇ ಅದಕ್ಕಾಗಿ ಅವರು ಸೀಸದ ಪೇಸ್ಟನ್ನು ಚಾಕ್ ಅಥವಾ ಹಿಟ್ಟನ್ನು ಹಚ್ಚುತ್ತಿದ್ದರು ಮಹಿಳೆಯರು ತಮ್ಮ ಮುಖದ ಚರ್ಮವು ಬೆಳ್ಳಗೆ ಕಾಣಲು ಸೆರ್ಯೂಸ್ ಎನ್ನುವ ಬಿಳಿಯ ಸೀಸದ ವರ್ಣದ್ರವ್ಯವನ್ನು ಅವರ ಮುಖಕ್ಕೆ ಹಚ್ಚುತ್ತಿದ್ದರು
KN ಒಂದು ಬಟ್ಟಲು ಸಾಂಬಾರ್‍ ಬೇಕಾದರೆ ಕೇಳಿಪಡೆಯಬಹುದು ಇದಕ್ಕೆ ಹಣಕೊಡಬೇಕಾಗಿಲ್ಲ
KN ೧೪ ಅಷ್ಟ ಮದ ೧ ಕುಲ ೨ ಬಲ ೩ ಧನ ೪ ರೂಪ ೫ ಯೌವನ ೬ ವಿದ್ಯೆ ೭ ರಾಜ್ಯ ೮ ತಪ್ಪದೇಳ್ಗೆ
KN ಮಿಶ್ರ ಡಬಲ್ಸ್‌ನಲ್ಲಿ ಪ್ರಸಕ್ತ ಎನ್ ಸಿಕಿ ರೆಡ್ಡಿಯೊಂದಿಗೆ ಮತ್ತು ಅದಕ್ಕೂ ಮುನ್ನ ಕೆ ಮನೀಷಾರೊಂದಿಗೆ ಆಡುತ್ತಿದ್ದರು
KN ಟಿಪ್ಪಣಿಗಳು
KN ಈ ಕಾಲದಲ್ಲಿ ಪಕೃತಿ ಚರಿತ್ರೆ ಮತ್ತು ಜೀವವಿಜ್ಞಾನಗಳಲ್ಲಿ ರಚಿತವಾದ ಶೇಷ್ಠತಮ ಕೃತಿ
KN ಆಸ್ಟ್ರೇಲಿಯನ್ ವುಲ್ ಎಕ್ಸ್ ಚೇಂಜ್
KN ಇವರು ಈಗ ಸೃಜನಶೀಲ ಅಧ್ಯಾಪನ ಕೇಂದ್ರದ ಅಧ್ಯಕ್ಷರಾಗಿದ್ದಾರೆ
KN ಮಳೆ ಪ್ರತಿ ವರ್ಷ ಮಳೆ ೩೦೦ ೬೦೦ಮಿಮಿ ಗಳಸ್ಟು ಆಗಿರುತ್ತದೆ
KN ಅಶ್ಫಾಕುಲ್ಲಾ ಖಾನ್
KN ಇವರ ಪುತ್ರ ಪ್ರಕಾಶ್ ಅಮೃತ್‌ರಾಜ್ ಮತ್ತು ಸೋದರಳಿಯ ಸ್ಟೀಫನ್ ಅಮೃತ್‌ರಾಜ್ ಇಬ್ಬರೂ ಕೂಡ ವೃತ್ತಿಪರ ಟೆನಿಸ್ ಆಟಗಾರರಾಗಿದ್ದಾರೆ
KN ಅದೇ ಸಮಯದಲ್ಲಿ ಕಿಂಗ್ ಡೆಮೋಕ್ರ್ಯಾಟಿಕ್ ಪಕ್ಷದ ಒಳಜಗಳಗಳೊಂದಿಗೆ ಪ್ರತಿಕೂಲಗಳನ್ನು ಎದುರಿಸಿದರು ಅವರು ಸಮಗ್ರತೆ ಹಾಗು ಅಹಿಂಸೆ ಎಂಬ ಎರಡು ಪ್ರಮುಖ ಸಿದ್ಧಾಂತಗಳ ಮೇಲೆ ಅವಲಂಬಿತವಾಗಿದ್ದ ಚಳವಳಿಗೆ ನಾಗರಿಕ ಹಕ್ಕುಗಳ ಚಳವಳಿಯ ಒಳಗಿಂದಲೇ ಸವಾಲುಗಳನ್ನು ಎದುರಿಸಬೇಕಾಯಿತು ೧೯೬೬ರಲ್ಲಿ ಯ ನಾಯಕರಾಗಿ ಆಯ್ಕೆಯಾದ ಸ್ಟೋಕೆಲಿ ಕಾರ್ಮೈಕಲ್೧೯೬೬ರ ಜೂನ್ ೧೭ರಲ್ಲಿ ಗ್ರೀನ್ವುಡ್ ಮಿಸಿಸಿಪ್ಪಿಯಲ್ಲಿ ವಿಲ್ಲಿ ರಿಕ್ಸ್ ಎಂಬ ಕಾರ್ಯಕರ್ತ ಹಾಗು ಸಂಘಟಕ ಹುಟ್ಟುಹಾಕಿದ ಘೋಷಣಾವಾಕ್ಯವನ್ನು ಬಳಸಿದ ನಂತರ ಬ್ಲ್ಯಾಕ್ ಪವರ್ ಎಂದು ಕರೆಯಲ್ಪಡುವ ಚಳವಳಿಗೆ ಮೊದಲ ಹಾಗು ಅತ್ಯಂತ ಸ್ಫುಟ ವಕ್ತಾರರೆನಿಸಿಕೊಂಡರು
KN ಅಂಚೆ ಕಚೇರಿ ಇಂಗಳೇಶ್ವರ
KN ಆಂತರಿಕ ಲೆಕ್ಕಪರಿಶೋಧನೆಗಳು
KN ಪೋರ್ಚುಗೀಯ ಭಾಷೆಯಲ್ಲಿ ಅಂಗೋಲ ú ರಿಪಬ್ಲಿಕ ದೆ ಅಂಗೋಲ
KN ೧ ಯಾವುದೇ ಸ್ಥಿರ ಮಾದರಿ ಸೂತ್ರಗಳ ನಂತರ ಹಣಕಾಸಿನ ಲೆಕ್ಕಪತ್ರ ನಾವು ಲೆಡ್ಜರುಗಳು ಮತ್ತು ಇತರ ಖಾತೆಯ ಪುಸ್ತಕಗಳನ್ನು ರಚಿಸಲು ವಿವಿಧ ರೂಢಿಗಳನ್ನು ಮತ್ತು ನಿಯಮಗಳನ್ನು ಅನುಸರಿಸುತ್ತೇವೆ ಆದರೆ ಆಡಳಿತ ಲೆಕ್ಕಪತ್ರ ನಿರ್ವಹಣೆಯಲ್ಲಿ ಸ್ಥಿರ ನಿಯಮಗಳನ್ನು ಅನುಸರಿಸುವ ಅಗತ್ಯವಿಲ್ಲ ಆಡಳಿತ ಲೆಕ್ಕಪತ್ರ ಉಪಕರಣದಲ್ಲಿ ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ವ್ಯತ್ಯಾಸವಿರಬಹುದು ಆಡಳಿತ ಲೆಕ್ಕಪತ್ರ ನಿರ್ವಹಣೆ ವಿವಿಧ ಸಾಧನಗಳನ್ನು ಬಳಸಿಕೊಂಡು ಅದನ್ನು ಬಳಸುತ್ತಾರೆ ಇದು ವ್ಯಕ್ತಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುತ್ತದೆ ಆದ್ದರಿಂದ ವ್ಯಾಪಾರ ಪ್ರತಿ ಸಂಸ್ಥೆಯ ನಿಯಮಗಳ ರೀತಿ ಮತ್ತು ಆಡಳಿತ ಲೆಕ್ಕಪತ್ರ ನಿರ್ವಹಣೆ ಅನ್ವಯಿಸುವ ನಿಯಂತ್ರಣ
KN ಇಂದು ನಾರಿಯರ ಮಾಂಗಲ್ಯಗಳು ನೆಕ್‍ಲೆಸ್ ಮಾದರಿಯಲ್ಲಿ ಸರಗಳು ಸಿಗುತ್ತದೆ ಎಲ್ಲಾ ರೀತಿಯಾದಂತಹ ಉಡುಗೆಗೂ ಸೈ ಎನಿಸುವಂತಹ ಮಾಂಗಲ್ಯಗಳನ್ನು ಧರಿಸುತ್ತಾರೆ ಬೇಕಾದ ರೀತಿಯಲ್ಲಿ ಡಿಸೈನ್‍ಗಳನ್ನು ಮಾಡಿಕೊಂಡು ಇಂದು ಮಾಂಗಲ್ಯವನ್ನು ಧರಿಸುತ್ತಾರೆ
KN ಲಿನಕ್ಸಿನಲ್ಲಿ ಕನ್ನಡ ಮೆನು ಲಭ್ಯವಿದೆ
KN ಧನಿಯಾ ಪುಡಿ ಚಮಚ
KN ವರ್ಗ ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು
KN ವರ್ಗ ವಿಶ್ವದ ಒಂದನೇ ಶ್ರೇಯಾಂಕದ ಟೆನಿಸ್ ಆಟಗಾರರು
KN ೧ಸರಕಾರಿ ಸೆಕೆಂಡರಿ ಶಾಲೆ ಗ್ರಾಮದಲ್ಲಿದೆ
KN ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
KN ಮೂವತ್ತು ವರ್ಷಗಳ ಹಿಂದೆ ನ್ಯಾಷನಲ್ ಕಾಲೇಜಿನ ಹಾಸ್ಟಲ್ ವಾರ್ಡನ್ ಆಗಿ ಕಡ್ಡಾಯವಾಗಿದ್ದ ಮುಂಜಾನೆಯ ಪ್ರಾರ್ಥನೆಗೆ ಬೇಗ ಎಚ್ಚರಗೊಳ್ಳದ ಹಾಸ್ಟೆಲ್ ನಿವಾಸಿಗಳಿಗೆ ನಾಲ್ಕಾಣೆ ದಂಡ ವಿಧಿಸಿದ್ದೆ ತನಗೆ ಖಂಡಿತ ಬೀಳಬಹುದಾದ ದಂಡದ ಮೊದಲ ಕಂತಾಗಿ ಹಾಸ್ಟಲ್ ನಿವಾಸಿಯೊಬ್ಬ ಪ್ರಾಮಾಣಿಕವಾಗಿ ನನಗೆ ಒಂದು ರೂಪಾಯಿ ಮುಂಗಡ ಕೊಟ್ಟಿದ್ದ ದಂಡನಾಕ್ರಮಗಳ ಬಗ್ಗೆ ಯೋಚಿಸದಾಗಲೆಲ್ಲಾ ಈ ಸರಳ ಘಟನೆ ನನ್ನನ್ನು ನಿಯಂತ್ರಿಸುತ್ತಿತ್ತು
KN ಪ್ರತಿವರ್ಷ ಕಾರ ಹುಣ್ಣುಮೆ ಯುಗಾದಿ ದಸರಾ ದೀಪಾವಳಿ ನಾಗರ ಪಂಚಮಿ ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ
KN ಅನುಕ್ರಮ ಘಟನಾವಳಿಗಳು
KN ೧೯೦೮ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು ಆ ಮಹಾನ್ ಚೇತನವೇ ಖುದಿರಾಮ್ ಬೋಸ್
KN ಅತ್ಯಂತ ಸರಳವಾದ ಮಾದರಿಯನ್ನು ಕೂಡ ಪರಿಗಣಿಬಹುದು
KN ರಲ್ಲಿ ಬಯೋಕಾನ್ ಮತ್ತು ಆಬ್ರಾಕ್ಸಿಸ್ ಬಯೋಸೈನ್ಸ್ ಇಂಕ್ ಒಂದು ಒಪ್ಪಂದವನ್ನು ಮಾಡಿಕೊಂಡವು ಇದು ಬಯೋಕಾನ್ ಜಿಸಿಎಸ್‌ಎಫ್ ಗ್ರಾಮುಲೊಸೈಟ್ ಕಾಲನಿ ಸ್ಟಿಮುಲೇಟಿಂಗ್ ಫ್ಯಾಕ್ಟರ್ ನ ಬಯೋಸಿಮಿಲರ್ ರೂಪಾಂತರವನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತರ ಅಮೆರಿಕಾ ಮತ್ತು ಯುರೋಪಿನ ಮಾರುಕಟ್ಟೆಗಳಲ್ಲಿ ಮಾರಾಟಮಾಡುವ ಹಕ್ಕಿನ ಪರವಾನಗಿಯನ್ನು ನೀಡಲು ಸಹಾಯವಾಯಿತು ಬಯೋಕಾನ್ ಪ್ರವಾನಿಗೆ ನೀಡುವ ಮುಂಗಡ ಶುಲ್ಕವನ್ನು ಪಡೆಯುತ್ತದೆ ಮತ್ತು ಪರವಾನಗಿಯನ್ನು ನೀಡಿದ ನಂತರ ಆಬ್ರಾಕ್ಸಿಸ್ ಬಯೋಸೈನ್ಸ್‌ನಿಂದ ಗೌರವಧನವನ್ನು ಪಡೆಯುತ್ತದೆ ಈ ಪಾಲುದಾರಿಕೆಯು ಬಯೋಕಾನ್ ನ ಆಂಕೊಥೆರಪೆಟಿಕ್ಸ್ ವಿಭಾಗವು ಕ್ಯಾನ್ಸರ್ ರೋಗದ ವಿರುದ್ಧದ ಮತ್ತೊಂದು ಔಷಧ ಆಬ್ರಾಕ್ಸನೆ®ಯನ್ನು ತನ್ನ ಖಾತೆಗೆ ಸೇರಿಸಿಕೊಳ್ಳಲು ಸಹ ಸಹಾಯವಾಯಿತು ಅಬ್ರಾಕ್ಸಿನ್ ಬಯೋಸೈನ್ಸ್‌ನಿಂದ ಪಡೆದ ಪರವಾನಿಗಿಯಿಂದ ಬಯೋಕಾನ್ ಅಬ್ರಾಕ್ಸನೆ®ಯನ್ನು ಸ್ತನ ಕ್ಯಾನ್ಸರ್‌ಗೆ ಭಾರತದಲ್ಲಿ ಮಾರಾಟಮಾಡುವ ಹಕ್ಕನ್ನು ಪಡೆಯಿತು
KN ವರ್ಗ ತೆಲಂಗಾಣದ ಜಿಲ್ಲೆಗಳು
KN ಗುವಾಮ್‌ನಲ್ಲಿ ಹಾಗೂ ಸುತ್ತುಮುತ್ತಲ ಪ್ರದೇಶಗಳಲ್ಲಿರುವ ಸಮುದ್ರ ಆಮೆಗಳಿಗೆ ಸಂಬಂಧಿಸಿದಂತೆ ಎಲ್ಲೆಗೆರೆಯ ಸಂಖ್ಯೆಯ ಗಾತ್ರ ರಚನಾ ಸ್ವರೂಪ ವಯಸ್ಸು ಮತ್ತು ಗಾತ್ರ ಮತ್ತು ತಳಿಸ್ವರೂಪದ ಮಾಹಿತಿಯನ್ನು ಸಂಗ್ರಹಿಸುವುದು
KN ನಿರೀಂದ್ರಿಯ
KN ನರದ ಆವೇಗಗಳನ್ನು ಇಂಪಲ್ಸಸ್ ಕಳುಹಿಸುತ್ತವೆ ಮಿದುಳಲಿರುವ ಅರಿವಿನ ವಿಭಾಗಕ್ಕೆ
KN ‘ಆದರೆ ಇಂತಹ ನಿರ್ವಾಣವನ್ನು ಮಹಾನ್ ನಿರ್ವಾಣ ವೆಂದು ಕರೆಯಲು ಸಾಧ್ಯವಾಗುವುದಿಲ್ಲ ಮತ್ತು ಅದುನಿರ್ವಾಣ ಕುರಿತು ಬುದ್ಧನ ಹೊಸ ಬಹಿರಂಗಮಹಾನ್ ಆತ್ಮಮಹಾನ್ ಆನಂದಮಹಾನ್ ಶುದ್ಧತೆಎಲ್ಲವೂ ನಿರಂತರತೆ ಜತೆಗೆ ಮಹಾನ್ ನಿರ್ವಾಣದ ನಾಲ್ಕು ಲಕ್ಷಣಗಳ ಬಗ್ಗೆ ಗಮನವಿಡುತ್ತದೆ
KN ವರ್ಗ ಸಮಾಜಶಾಸ್ತ್ರ
KN ೧೯೧೧ ಶತಮಾನದ ೧೧ನೆ ವರ್ಷ
KN —
KN ಬೇಡಿಕೆಗಳೂ ಸೀಮಿತವಾಗಿದ್ದರಿಂದ ಅವರು ತಮ್ಮ ಸ್ವಂತ ಪ್ರಯತ್ನದಿಂದ ತಮ್ಮ ಬಯಕೆಗಳನ್ನು ಈಡೇರಿಸಿಲಕೊಳ್ಳುತ್ತಿದ್ದರು ಕ್ರಮೇಣ ನಾಗರಿಕತೆ ಬೆಳೆದಂತೆ ಜನರಿಗೆ ತಮ್ಮ ಸ್ವಂತ
KN ಸಂಪೂರ್ಣ ಸ್ವಚ್ಚತಾ ಆಂದೋಲನದಡಿ ಒಳಪಡದ ಕ್ಷೇತ್ರ
KN ಗುರುತ್ವ ಕ್ಷೇತ್ರ
KN ದೇವಾಲಯಗಳು
KN ಹರಿಕೃಷ್ಣ
KN ಭೌತಿಕ ರಕ್ಷಣೆ ಸಾಮಾನು ಪೊಟ್ಟಣದಲ್ಲಿ ಒಳಸೇರಿಸಲ್ಪಟ್ಟಿರುವ ವಸ್ತುಗಳಿಗೆ ಇತರ ವಸ್ತುಗಳು ಆಘಾತ ಕಂಪನ ಕುಗ್ಗಿಸುವಿಕೆ ತಾಪಮಾನ ಇತ್ಯಾದಿಗಳಿಂದ ರಕ್ಷಣೆಯು ಬೇಕಾಗಬಹುದು
KN ಬಾಲರಾಮಾಯಣ ಮತ್ತು ಕಾವ್ಯಮೀಮಾಮಮಂಸೆಇವೆರಡಲ್ಲಿ ರಾಜಶೇಖರರಿವರು ತಮ್ಮನ್ನು ಗುರುತಿಸಿಕೊಂಡಿದ್ಡರು ಬಾಲರಾಮಾಯಣದಲ್ಲಿ ಇವರು ತಮ್ಮ ಮುತ್ತಜ್ಜ ಅಕಲಜಲಂದರರವರನ್ನು ಉಲ್ಲೇಖಿಸಿದ್ಡರು ಅದೇ ನಾಟಕದಲ್ಲಿ ಇವರು ತಮ್ಮತಂದೆ ದುರ್ದುಕರವರನ್ನು ಮಹಾಮಂತ್ರಿಯಾಗಿ ವಿವರಿಸಿದ್ದಾರೆ ಈ ನಾಟಕದಲ್ಲಿ ರಾಜಶೇಖರರಿವರು ತಮ್ಮ ಪತ್ನಿಯು ಚೌಹಾನ್ ಕುಟುಂಬಕ್ಕೆ ಸೇರಿದವರೆಂದು ತಿಳಿಸಿದ್ದಾರೆ ಹಾಗೂ ಇವರು ತಮಗೆ ಗುಜ೯ರ ಪ್ರತಿಹಾರ ದ ಮಹಾರಾಜಮಹೇಂದ್ರಪಾಲರವರು ಅಧ್ಯಾಪಕರಾಗಿದ್ದರು ಎಂದು ತಿಳಿಸಿದ್ದಾರೆ
KN ದ್ವಾದಶಗ್ರಂಥಿ ಸಂಯುಕ್ತಂ ಕೃತಂ ದ್ವಾದಶತಂತುಭಿ ಧಾರಯಾಮಿ ಮಹಾದೇವಿ ಸೂತ್ರಂ ತೇ ಸರ್ವಮಂಗಳೇ
KN ಅಜ್ಞೇಯತಾವಾದ ಅಗ್ನಾಸ್ಟಿಸಿಸಮ್ ಆಸ್ತಿಕ್ಯವನ್ನು ಒಪ್ಪದಿದ್ದರೂ ನಾಸ್ತಿಕ್ಯವನ್ನು ಪ್ರತಿಪಾದಿಸುವುದಿಲ್ಲ ಅದು ನಮಗೆ ತಿಳಿದ ಅಥವಾ ತಿಳಿಯುವಂಥ ವಿಷಯವಲ್ಲ ಅಲ್ಲದೆ ನಮಗೆ ಈಗ ತಿಳಿದಿಲ್ಲ ಎಂದು ಮಾತ್ರ ಹೇಳುವುದಲ್ಲ ನಮಗೆ ಎಂದೂ ತಿಳಿಯಲು ಶಕ್ಯವಲ್ಲದ್ದು ಎಂಬುದೇ ಈ ವಾದದ ತಿರುಳು ಸಾಧಾರಣವಾಗಿ ವಿಜ್ಞಾನ ಪರಿಣಿತರು ಈ ವಾದವನ್ನು ಮುಂದಿಡುತ್ತಾರೆ ಅವರವರ ವಿಜ್ಞಾನದ ಪರಿಮಿತಿಯ ದೃಷ್ಟಿಯಿಂದ ಈಶ್ವರನ ಅಸ್ತಿತ್ವದಂಥ ವಿಷಯವನ್ನು ಕುರಿತು ವಿಜ್ಞಾನವೇನನ್ನೂ ಹೇಳಲಾರದೆಂದು ಇವರ ಅಭಿಮತ
KN ಸ್ವಾತಂತ್ರ್ಯ ಹೋರಾಟಗಾರರು
KN ಆಮೂಲಾಗ್ರ ಪ್ರತಿರೋಧದಿಂದಾಗಿ ಉದಾಹರಣೆಗೆ ರ ಶಾರ್ಟ್ ಟೈಮ್ ಕಮಿಟಿ ರಲ್ಲಿ ರಾಯಲ್ ಕಮಿಷನ್ ನ ಶಿಫಾರಸ್ಸಿನ ಮೇರೆಗೆ ರ ಒಳಗಿನ ಮಕ್ಕಳು ದಿನಕ್ಕೆ ಗರಿಷ್ಟ ತಾಸುಗಳ ಕಾಲ ಕೆಲಸ ಮಾಡಬೇಕು ರ ಒಳಗಿನ ಮಕ್ಕಳು ಗರಿಷ್ಟ ಘಂಟೆಗಳ ಕಾಲ ದುಡಿಯಬೇಕು ಮತ್ತು ವರ್ಷದ ಒಳಗಿನ ಮಕ್ಕಳು ಕೆಲಸವನ್ನೇ ಮಾಡಬಾರದೆಂಬ ಕಾಯಿದೆಯನ್ನು ಜಾರಿಗೊಳಿಸಿತು
KN ಸುಮಾರು ರಲ್ಲಿ ಹಲವಾರು ಐರಿಶ್ ಪತ್ರಿಕೆಯಲ್ಲಿ ಜಾಹಿರಾತು ಕಾಣಿಸಿಕೊಂಡು ಹೊಸ ಐರಿಶ್ ಬಾಯ್ ಬ್ಯಾಂಡ್ ಗುಂಪನ್ನು ಕಟ್ಟುವಂತೆ ಆಡಿಶನ್ ಧ್ವನಿ ಪರೀಕ್ಷೆಗೆ ಕರೆ ನೀಡಲಾಯಿತು ರಂಗಮಂದಿರದ ವ್ಯವಸ್ಥಾಪಕ ವಾಲ್ಶ್ ಐರಿಶ್ ಟೇಕ್ ದ್ಯಾಟ್ ಹುಟ್ಟುಹಾಕಬೇಕೆಂದು ಬಯಸಿದರು ಇದಕ್ಕಾಗಿ ಎದುರು ನೋಡುತ್ತಿದ್ದ ಅವರು ಎಣಿಸಿದ್ದರಲ್ಲದೇ ಈ ಹುಡುಗರ ಯಶಸ್ಸನ್ನು ಆಶಿಸಿದ್ದರು ಈ ಶ್ರವಣ ಮತ್ತು ಧ್ವನಿ ಪರೀಕ್ಷೆಗಳು ಡಬ್ಲಿನ್ ನ ದಿ ಒರ್ಮೊಂಡ್ ಸೆಂಟರ್ ನಲ್ಲಿ ರಲ್ಲಿ ನಡೆಯಿತು ಸುಮಾರು ಕ್ಕೂ ಹೆಚ್ಕು ಜನರು ಈ ಜಾಹಿರಾತಿಗೆ ಉತ್ತರಿಸಿದರು ಈ ಆಸಿಶನ್ ಗೆ ಬಂದ ಅಭ್ಯರ್ಥಿಗಳಿಗೆ ಜಾರ್ಜ್ ಮೈಕೆಲ್ ಅವರ ಕೇರ್ ಲೆಸ್ ವ್ಹಿಸ್ಪರ್ ಹಾಡನ್ನು ಹೇಳುವಂತೆ ಪರೀಕ್ಷಿಸಲಾಯಿತು ಪ್ರತಿಯೊಂದು ಆಡಿಶನ್ ನ್ನು ಧ್ವನಿಮುದ್ರಣವನ್ನು ಪರಿಶೀಲಿಸಿ ಮತ್ತೊಮ್ಮೆ ತೀರ್ಮಾನಿಸಲು ಅರ್ಜಿದಾರರ ಪ್ರದರ್ಶನವನ್ನು ಪರೀಕ್ಷಿಸಲಾಯಿತು ಒಟ್ಟು ರಲ್ಲಿ ಅಭ್ಯರ್ಥಿಗಳನ್ನು ಎರಡನೆಯ ಸಂದರ್ಶನಕ್ಕೆ ಆಯ್ಕೆ ಮಾಡಲಾಯಿತು ರಿಚರ್ಡ್ ರಾಕ್ ಸನ್ ಆಫ್ ಡಿಕ್ಕೆ ರಾಕ್ ಇನ್ನೊಂದು ಬಾರಿ ಎರಡನೆಯ ಆಯ್ಕೆ ಕ್ರಮಕ್ಕೆ ಮುಂದಾಗಲಾಯಿತು ಎರಡನೆಯ ಆಡಿಶನ್ ನಲ್ಲಿ ಅರ್ಜಿದಾರರನ್ನು ಎರಡು ಹಾಡುಗಳನ್ನು ಹಾಡುವಂತೆ ಹೇಳಲಾಯಿತು ಇದರಲ್ಲಿ ಅವರದೇ ಆದ ಹಾಡನ್ನು ಆಯ್ಕೆ ಮಾಡಲಾಯಿತು ಮಿಕಿ ಗ್ರಾಹಮ್ ಹಾಡು ಟು ಔಟ್ ಆಫ್ ಥ್ರೀ ಆರ್ನಾಟ್ ಬ್ಯಾಡ್ ಬೈ ಮೀಟ್ ಲೋಫ್ ಕೆಥ್ ಡಫ್ಫಿ ಹಾಡು ಐ ಆಮ್ ಟೂ ಸೆಕ್ಸಿ ಬೈ ರೈಟ್ ಸೇಡ್ ಫ್ರೆಡ್ ರೊನಾನ್ ಕೀಟಿಂಗ್ ಹಾಡು ಫಾದರ್ ಅಂಡ್ ಸನ್ ಬೈ ಕ್ಯಾಟ್ ಸ್ಟೆವೆನ್ಸ್ ಇದರ ಇನ್ನೊಂದು ಆವೃತಿಯನ್ನು ಬಿಡುಗಡೆಗೊಳಿಸಲಾಯಿತು ಸ್ಟೆಫೆನ್ ಗೇಟ್ಲಿ ಆಯ್ಕೆಯು ಸದ್ಯ ತಿಳಿವಿಗೆ ನಿಲುಕದು ಇವರಲ್ಲಿನ ರಲ್ಲಿ ಜನರನ್ನು ಆಯ್ಕೆ ಮಾಡಲಾಯಿತು ಕೊನೆಯಲ್ಲೊ ರೊನಾನ್ ಕೀಟಿಂಗ್ ಸ್ಟೆಫೆನ್ ಗೇಟ್ಲಿಕೇಥ್ ಡಫಿರಾಕ್ ಶೇನೆ ಲಿಂಚ್ ಮತ್ತು ಮಾರ್ಕ್ ವಾಲ್ಟನ್ ಅವರು ಆಯ್ಕೆಯಾದರು ಗ್ರಾಹಮ್ ಮೂಲಭೂತವಾಗಿ ತಿರಸ್ಕರಿಸಲ್ಪಟ್ಟಿದ್ದ ಆದರೆ ರಿಚರ್ಡ್ ರಾಕ್ ನ ನಿರ್ಗಮನದ ನಂತರ ಆತ ಮತ್ತೆ ಸೇರಿಕೊಂಡನು ರೊನಾನ್ ಆರಂಭದಲ್ಲಿತಂದೆ ತಾಯಿಗಳು ಮತ್ತು ಶಿಕ್ಷಕರಿಂದ ಬಹಳಷ್ಟು ವಿರೋಧ ಅನುಭವಿಸಿದ ನ್ಯುಯಾರ್ಕ್ ನಲ್ಲಿ ಕಾಲೇಜು ಓದಲು ಆತ ಕ್ರೀಡಾ ಸ್ಕಾಲರ್ಶಿಪ್ ಮೇಲೆ ಅಲ್ಲಿಗೆ ಹೋಗಲು ಯೋಜನೆ ಹಾಕಿದ್ದ ಒಲಂಪಿಕ್ಸ್ ನ ಕ್ರೀಡೆಗಳಲ್ಲಿ ಪದಕ ಪಡೆಯಬೇಕೆಂಬ್ ಬಗ್ಗೆ ಅದಮ್ಯ ಆಸೆ ಹೊಂದಿದ್ದ ಕೊನೆಯಲ್ಲಿ ಆತ ತನ್ನ ಶಿಕ್ಷಣವನ್ನು ತ್ಯಜಿಸಿ ಬಾಯ್ ಜೋನ್ ನೊಂದಿಗೆ ಹೋಗಲು ನಿರ್ಧರಿಸಿದ ಡಫ್ಫಿಯ ತಂದೆತಾಯಿಗಳು ಸಹ ಅತ್ಯುತ್ತಮ ಬದುಕಿನ ಯೋಜನೆ ಬಿಟ್ಟು ಬ್ಯಾಂಡ್ ಸೇರುವುದನ್ನು ವಿರೋಧಿಸಿದರು ಲುಯಿಸ್ ವಾಲ್ಶ್ ಉತ್ತಮ ಆಲ್ಬಮ್ ಕಂಪನಿಯೊಂದಿಗೆ ವ್ಯವಹರಿಸಲು ಯತ್ನಿಸಿದನಾದರೂ ಆತ್ ಬಾಯ್ಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳುವ ಪೂರ್ವ ಹಲವು ನಿರಾಕರಣೆ ಪತ್ರಗಳು ಅವನ ಪಾಲಿಗಿದ್ದವು ಲಿಂಚ್ ಮತ್ತು ಡಫ್ಫಿ ಇಬ್ಬರೂ ಮಾರಾಣಾಂತಿಕ ಕಾರು ಅಪಘಾತದಿಂದ ಯಾವುದೇ ಗಾಯಗಳಿಲ್ಲದೇ ಪಾರಾದರು ವಾಲ್ಶ್ ಈ ಬಗ್ಗೆ ತುಂಬಾ ಎಚ್ಚರಿಕೆಯುಳ್ಳ ಕ್ರಮ ಕೈಗೊಂಡು ಬಾಯ್ಸ್ ಕರಾರುಗಳಿಗೆ ಸಹಿ ಹಾಕಿದರೆ ಅವರ ಚಟುವಟಿಕೆಗಳನ್ನು ನಿರ್ಭಂಧಿಸಲಾಗುತ್ತದೆ ಎಂದು ಆತ ಊಹಿಸಿದ್ದ
KN ದಲೈ ಲಾಮಾ ಎಂದು ಜೀವನ
KN ೧೯೨೫ ರಲ್ಲಿ ಪ್ಯಾರಿಸ್ ನವ್ಯ ಸಾಹಿತ್ಯ ಸಿದ್ಧಾಂತದ ಗುಂಪು ಮತ್ತು ಫ್ರೆಂಚ್ ಸಮತಾವಾದಿ ಪಕ್ಷದ ಕಠಿನ ಎಡಪಕ್ಷದವರು ಮೊರೊಕ್ಕೋದಲ್ಲಿನ ಪ್ರೆಂಚ್ ವಸಾಹತುಶಾಹಿಯ ವಿರುದ್ಧದ ಬೆಳೆಯುತ್ತಿರುವ ರಿಫ್‌ನ ಮುಖ್ಯಸ್ಥ ಅಬ್ಡ್ ಎಲ್ ಕ್ರಿಮ್‌ನನ್ನು ಬೆಂಬಲಿಸಲು ಜೊತೆಗೂಡಿದರು ಜಪಾನಿನ ಬರಹಗಾರ ಮತ್ತು ಫ್ರೆಂಚ್ ರಾಯಭಾರಿ ಪೌಲ್ ಕ್ಲೌಡೆಲ್‌ಗೆ ಒಂದು ತೆರೆದ ಪತ್ರಕ್ಕೆ ಪ್ಯಾರಿಸ್ ಗುಂಪು ಘೋಷಿಸಿತು
KN ಜಿಯೋಫೋನ್ ಭೂಮಿಯ ಒಳಗಡೆ ಬಳಸುವ ಮೈಕ್ರೊಫೋನ್
KN ಶೃಂಗೇರಿ ಶ್ರೀ ಶಾರದಾಂಬಾ ದೇವಾಲಯ
KN ಬೇಸಿಗೆಕಾಲ ೩೫° ೪೨° ಡಿಗ್ರಿ ಸೆಲ್ಸಿಯಸ್
KN ಘುರ್ಯೆ ಬರಹಗಳ ವಿಷಯಗಳನ್ನು ಮತ್ತು ದೃಷ್ಟಿಕೋನಗಳು ಅಗಾಧ ವೈವಿಧ್ಯತೆ ಹೊಂದಿವೆ ೧೯೮೦ ವರೆಗೆ ಅವರು ಮೂವತ್ತೊಂದು ಪುಸ್ತಕಗಳನ್ನು ಅವುಗಳಲ್ಲಿ ಐದು ಮಾತ್ರ ೧೯೫೦ ಮೊದಲು ಬರೆದು ಅವರು ವಿಶ್ವವಿದ್ಯಾಲಯದ ಸೇವೆಯಿಂದ ನಿವೃತ್ತಿ ೧೯೫೯ ರ ವರೆಗೆ ಹದಿಮೂರು ಎಂದು
KN ೧೭೯೭ ರಲ್ಲಿ ಕ್ಯಾಂಪ್ಬೆಲ್ ಕಾನೂನಿನ ಉಪನ್ಯಾಸಗಳಿಗೆ ಹಾಜರಾಗಲು ಎಡಿನ್ಬರ್ಗ್ಗೆ ತೆರಳಿದರು ಬ್ರಿಟಿಷ್ ಕವಿಗಳ ಸಂಪಾದಕರಾಗಿದ್ದ ರಾಬರ್ಟ್ ಆಂಡರ್ಸನ್ರ ಸಹಾಯದಿಂದ ಬೋಧಕನಾಗಿ ಮತ್ತು ಅವರ ಬರವಣಿಗೆಯ ಮೂಲಕ ಆತ ತನ್ನನ್ನು ಬೆಂಬಲಿಸಿದನು ಎಡಿನ್ಬರ್ಗ್ನಲ್ಲಿ ಅವರ ಸಮಕಾಲೀನರಾದ ಸರ್ ವಾಲ್ಟರ್ ಸ್ಕಾಟ್ ಹೆನ್ರಿ ಬ್ರೋಮ್ ಫ್ರಾನ್ಸಿಸ್ ಜೆಫ್ರಿ ಥಾಮಸ್ ಬ್ರೌನ್ ಜಾನ್ ಲೇಡನ್ ಮತ್ತು ಜೇಮ್ಸ್ ಗ್ರಾಹೇಮ್ ಇದ್ದರು ಈಡನ್ಬರ್ಗ್ ಈ ಎಡಿನ್ಬರ್ಗ್ನಲ್ಲಿ ಈ ಆರಂಭಿಕ ದಿನಗಳಾದ ದಿ ವೂಂಡೆಡ್ ಹುಸಾರ್ ದಿ ಡಿರ್ಜ್ ಆಫ್ ವ್ಯಾಲೇಸ್ ಮತ್ತು ಎಪಿಸ್ಟಲ್ ಟು ಥ್ರೀ ಲೇಡೀಸ್ನಂತಹ ಕೃತಿಗಳ ಮೇಲೆ ಪ್ರಭಾವ ಬೀರಿತು
KN ಇವಲ್ಲದೆ ಕಪೋತಕ ಎಂಬ ಸಣ್ಣ ಯುಏವಿಯೊಂದನ್ನು ಭಾರತ ಅಭಿವೃದ್ಧಿಗೊಳಿಸುತ್ತಿದೆ ಎಂದು ನಂಬಲಾಗಿದೆ ಇದರ ವಿನ್ಯಾಸವನ್ನು ಗುಪ್ತಚರ ಕಾರ್ಯಗಳಿಗೆ ತಕ್ಕಂತೆ ರಚಿಸಲಾಗಿದೆ ಎಂಬ ವದಂತಿಗಳಿದ್ದರೂ ಇದರ ಉಪಯೋಗವು ಇನ್ನೂ ಸ್ಪಷ್ಟವಾಗಿಲ್ಲ
KN ಮದನ್ ಮೋಹನ್ ಆಶಾ ಜೊತೆಯಲ್ಲಿ ಅನೇಕ ಹಾಡುಗಳ ದ್ವನಿಮುದ್ರಣವನ್ನು ಮಾಡಿದ್ದಾರೆ ಅವುಗಳಲ್ಲಿ ಪ್ರಸಿದ್ಧ ಜಾನಪದಗೀತೆಯಾದ ಮೆರ ಸಾಯ ೧೯೬೬ ದ ಝುಂಕಾ ಗಿರಾ ರೆ ಸಹ ಸೇರಿದೆ ಚೋಟಿ ಸಿ ಬಾತ್‌ ೧೯೭೫ ಚಿತ್ರದಲ್ಲಿ ಜಾನೆಮನ್ ಜಾನೆಮನ್ ಹಾಡನ್ನು ಆಶಾ ಎ ಜೆ ಯೇಸುದಾಸ್ ಜೊತೆಯಲ್ಲಿ ಸಲಿಲ್ ಚೌದರಿಗಾಗಿ ಹಾಡಿದ್ದರು ಸಲಿಲ್‌ರ ೧೯೫೬ರ ಚಿತ್ರ ಜಾಗ್ತೆ ರಹೊ ಸಹ ಆಶಾರಿಂದ ಧ್ವನಿಮುದ್ರಣ ಮಾಡಲಾದ ಹಾಡನ್ನು ಹೊಂದಿದೆ ಅದೇ ಥಂಡಿ ಥಂಡಿ ಸಾವನ್ ಕಿ ಫುಹಾರ್ ಆಶಾರ ಮತ್ತೊಬ್ಬ ಬೆಂಬಲಿಗರು ಯುವ ಸ್ವರ ಸಂಯೋಜಕ ಸಂದೀಪ್ ಚೌತ ಇವರು ಅವಳಿಗೆ ಕಂಬಕ್ತ್ ಇಷ್ಕ್ ಸೋನು ನಿಗಮ್‌ಜೊತೆಗಿನ ಜೋಡಿಹಾಡು ಪ್ಯಾರ್ ತುನೆ ಕ್ಯಾ ಕಿಯಾ ೨೦೦೧ ಹಾಡುವ ಅವಕಾಶವನ್ನು ನೀಡಿದ್ದರು ಈ ಹಾಡು ಭಾರತೀಯ ಯುವಪೀಳಿಗೆಯಲ್ಲಿ ಅತ್ಯಂತ ಜನಪ್ರಿಯತೆಯನ್ನು ಗಳಿಸಿತ್ತು
KN ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ
KN ಕಾರ್ಯಕ್ರಮವನ್ನು ವಯ್ಯಾರವಾಗಿ ನಡೆಸಿಕೊಡುವಂತಹ ತನ್ನ ಶೈಲಿಯಿಂದ ಪ್ರಖ್ಯಾತಳಾದದ್ದಲ್ಲದೇ ಫುಡ್ ಪೋರ್ನ್ನ ರಾಣಿ ಎಂದು ಕರೆಯಲ್ಪಟ್ಟಳು ಆಕೆ ಪರಿಣಿತ ಷೆಫ್ ಮುಖ್ಯ ಬಾಣಸಿಗ ವು ಅಲ್ಲ ಕುಕ್ ಕೂಡ ಅಲ್ಲ ಆದರೆ ಆಕೆ ತನ್ನ ಅಡಿಗೆಯಲ್ಲಿ ಆರಾಮದಾಯಕ ಸಲೀಸತೆಯನ್ನು ತೋರುತ್ತಾಳೆ ಲಾಸನ್ ಆಹಾರ ನಿರೂಪಕಿಯಾಗಿ ತನ್ನ ಪ್ರಭಾವ ಬೀರಿದ್ದಳಲ್ಲದೇ ಕೆಲವು ಉತ್ಪನ್ನಗಳನ್ನು ತನ್ನ ಕಾರ್ಯಕ್ರಮಗಳಲ್ಲಿ ಬಳಸಿದ ನಂತರ ಅವುಗಳ ಮಾರಾಟದಲ್ಲಿ ಗಣನೀಯ ಏರಿಕೆಯನ್ನು ಕಾಣಲಾಯಿತು
KN ಇಷ್ಟನ್ನು ಕಂಡೆಯಾ ಕೃಷ್ಣಂಭಟ್ಟಾ ಅಂದರೆ ಮುಪ್ಪಿನ ಕಾಲಕ್ಕೆ ಮೂರು ಜನ ಹೆಂಡಿರು
KN ಕಾಯಿ ಒಳಗೆ ಇರುವ ನೀರನ್ನು ಎಳೆನೀರೆಂದು ಕರೆಯುತ್ತಾರೆ ಈ ಎಳೆನೀರಲ್ಲಿ ಪೋಷಕ ಪದಾರ್ಥಗಳು ಅಧಿಕವಾಗಿವೆ ಹೆಚ್ಚಿನ ಜನ ಎಳೆನೀರಿರುವ ಪ್ರಭೇದಗಳನ್ನು ಬೆಳೆಸುತ್ತಾರೆ ಅದರಲ್ಲಿ ಗಂಗಾಭವಾನಿ ಪ್ರಭೇದವೂ ಒಂದು
KN ಹೆು ್ಚ ಆದರೆ ಈ ಕಾಲಾವದಿಯಲ್ಲಿ ಗೇಣಿದಾರಿ ಪ್ಧà ತಿಯೂ ಬೆ¼ಯ ಪಾಲು ಕೊಡುವ
KN ಬೇಕರ್ಸ್‌ಫೀಲ್ಡ್‌ ಧ್ವನಿ
KN ಮೈಸೂರಿನ ಕನಕದಾಸ ನಗರದಲ್ಲಿನ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಈಡಾಗಿ ತಮ್ಮ ೬೨ನೇ ವಯಸ್ಸಿನಲ್ಲಿ ೭ ೬ ೨೦೧೧ ಕೊನೆಯುಸಿರೆಳೆದರು ಅಪೋಲೊ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಮರಣವನ್ನಪ್ಪಿದರು
KN ಮನೀಷ್ ಸಿಸೋಡಿಯಾ ದೆಹಲಿ ಉಪ ಮುಖ್ಯಮಂತ್ರಿ ಮೇ ರಂದು ಕ್ಯಾಂಪಸ್ ಎರಡನೇ ಹಂತದ ಶಂಕುಸ್ಥಾಪನೆ ಕೆಳಕ್ಕಿಳಿಸಿದರು
KN ವಿಧಾನ ಸಭೆ ಒಟ್ಟು ೪೦
KN ಫ್ರಾನ್ಸಿಸ್ಕನ್ನಿಂಗ್ಹ್ಯಾಮ್ಇಂಡಿಯನ್ಆರ್ಮಿಆಫೀಸರ್ಬೆಂಗಳೂರು
KN ಒಪ್ಪಂದ ಪೂರ್ಣ
KN ಕೃಷಿಯಲ್ಲಿ ಅಥವಾ ಆಹಾರ ಅಥವಾ ಕಚ್ಚಾವಸ್ತುಗಳಿಗಾಗಿ ಸಾವಯವಗಳನ್ನು ಬೆಳೆಸುವಲ್ಲಿ ತೊಡಗಿರುವ ವ್ಯಕ್ತಿಯಾದ ಬೇಸಾಯಗಾರ
KN ನೌಕರನ ಶಿಕ್ಷಣ ಹಾಗು ತರಬೇತಿಗೆ ಶುಲ್ಕಗಳ ಮೀಸಲು
KN ೧೧೩
KN ಹವಾಯಿ ನಿಯು
KN ನಿಕೋಟಿನ್ ದೇಹವನ್ನು ಪ್ರವೇಶಿಸುತ್ತಿದ್ದಂತೆಯೇ ರಕ್ತನಾಳಗಳ ಮೂಲಕ ಅದು ತ್ವರಿತವಾಗಿ ವಿತರಣೆಗೊಳ್ಳುತ್ತದೆ ಮತ್ತು ರಕ್ತ ಮೆದುಳು ಪ್ರತಿಬಂಧವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ ಒಳಕ್ಕೆ ಎಳೆದುಕೊಂಡಾಗ ಈ ವಸ್ತುವು ಮೆದುಳು ಸೇರಲು ತೆಗೆದುಕೊಳ್ಳುವ ಸರಾಸರಿ ಸಮಯ ಏಳು ಸೆಕೆಂಡ್‌ಗಳು ನಿಕೋಟಿನ್‌ನ ದೇಹದಲ್ಲಿನ ಅರೆ ಜೀವವು ಸುಮಾರು ಎರಡು ಗಂಟೆಗಳಷ್ಟಿರುತ್ತದೆ
KN ಅಧ್ವರ್ಯು ಹೀಗೆ ಉತ್ತರ ಕೊಡುತ್ತಾನೆ ಏಕಾಕಿಯಾಗಿ ಸಂಚರಿಸುವವನು ಸೂರ್ಯ ಪುನಃ ಪುನಃ ಹುಟ್ಟುವವನು ಚಂದ್ರ ನೆಗಡಿಗೆ ಬೆಂಕಿ ಔಷಧ ದೊಡ್ಡ ರಾಶಿ ಭೂಮಿ
KN ವಾಹನ ಸಾರಿಗೆ
KN ಇದರಲ್ಲಿ ಪದ್ಯದ ಕೊನೆ ಸಾಲನ್ನು ಕೊಡುತ್ತಾರೆ ಅವಧಾನಿಗಳು ಉಳಿದ ಮೂರು ಸಾಲುಗಳನ್ನು ರಚಿಸಿ ಅರ್ಥವತ್ತಾದ ಪದ್ಯ ರಚನೆ ಮಾಡಿ ಉತ್ತರ ನೀಡಬೇಕು ಇಲ್ಲಿರುವ ಪ್ರಶ್ನೆಗಳಾದರೋ ತೀರ ಅಸಂಬದ್ಧವಾಗಿರುತ್ತದೆ ಅವನ್ನು ಸರಿಯಾದ ರೀತಿಯಲ್ಲಿ ಪರಿಹರಿಸಬೇಕು ಇವಕ್ಕೆಲ್ಲ ಅವಧಾನಿಗಳ ಸೃಜನಶೀಲ ಹಾಗೂ ಚಾಟುಪದ್ಯ ರಚನಾ ವೈಶಿಷ್ಟ್ಯಗಳು ಮುಖ್ಯವಾಗಿರುತ್ತವೆ
KN ನಾಗತ್ತೆ ಸಿಂಬಾವಿ ಹೆಗ್ಗಡೆಯ ದಿವಂಗತ ಆಳಿನ ನಾಲ್ಕನೇ ಹೆಂಡತಿ
KN ೨೦೧೪ ರ ಪ್ರಶಸ್ತಿಗಳು
KN ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ ೧೯೯೬
KN ತೋಳ ನರಿ ಹಾವು ಮೊಲ ನವಿಲು ಬೆಳ್ಳಕ್ಕಿ ಗುಬ್ಬಿ ಕಾಗೆ ಕೋಗಿಲೆ ಇತ್ಯಾದಿ
KN ಕೆಮಾರಿಯ ಪರಿಷ್ಕೃತ ಅವತರಿಣಿಕೆಯನ್ನು ಟಾನ‌ಝೆನ್ ಶ್ರಿನ್‌‌ನಲ್ಲಿ ಆಡಲಾಗುತಿತ್ತು
KN ನೈಸರ್ಗಿಕವಾಗಿ ನೀರು ಅನೇಕ ರೂಪಗಳಲ್ಲಿ ಕಂಡುಬರುತ್ತದೆ ಸಾಗರದಲ್ಲಿ ನೀರು ಮತ್ತು ಮಂಜು ಗಡ್ಡೆಗಳ ರೂಪದಲ್ಲಿ ಆಕಾಶದಲ್ಲಿ ನೀರಾವಿ ಮತ್ತು ಮೋಡಗಳ ರೂಪದಲ್ಲಿ ಭೂಮಿಯ ಮೇಲೆ ನದಿಗಳು ಮತ್ತು ಮಂಜು ಹಿಮಗಳ ರೂಪದಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ
KN ಸಾರಾಸಗಟಿನ ಬ್ಯಾಂಕಿಂಗ್‌
KN ಬರೆದವರಿಗೆ ನಾವು ಬರೆದದ್ದು ಸರಿ ಇದೆ ಎಂಬ ತಪ್ಪು ನಿರ್ಧಾರ ಇರುತ್ತದೆ ಅವರನ್ನು ಪ್ರತ್ಯೇಕವಾಗಿ ಕರೆದು ಅವರಿಗೆ ಪ್ರಯೋಗಶಾಲೆ ನಡೆಸಬಹುದಲ್ವಾ
KN ಕ್ಲಾಸಿಕ್ ಸೌದರ್ನ್‌ ಇಂಡಿಯನ್ ಓಪನ್
KN ಕಾವಿಂದ್ ಉತ್ತರ ಪ್ರದೇಶದ ಕಾನ್ಪುರ್ ದೆಹತ್ ಜಿಲ್ಲೆಯಲ್ಲಿ ಅಕ್ಟೋಬರ್ ರಂದು ಜನಿಸಿದರು ಅವರ ತಂದೆ ರೈತರಾಗಿದ್ದರು
KN ಫಿರೋಜ್ ಖಾನ್ ಅವರಂತೆಯೇ
KN ಕವನಕ್ಕಾಗಿ ಕ್ವೀನ್ಸ್ ಚಿನ್ನದ ಪದಕ
KN ಪದ್ಮ ಶ್ರೀ
KN ಹಿಂದಿ ಉರ್ದು ಭಾಷೆಗಳಲ್ಲಿ ಸಾಹಿತ್ಯ ರಚನಾಕಾರರು ಉತ್ತರಪ್ರದೇಶದ ತುಂಬಾ ಸಿಕ್ಕುತ್ತಾರೆ ಕವಿಗಳು ಕಥೆ ಕಾದಂಬರಿಗಾರರು ವಿಖ್ಯಾತರಾಗಿದ್ದಾರೆ ರಾಮಾಯಣದ ರಚೇತ ವಾಲ್ಮೀಕಿಗಳು ಮಹಾಭಾರತದ ವ್ಯಾಸಮಹರ್ಷಿಗಳು ರಾಮಚರಿತಮಾನಸದ ಕರ್ತೃ ತುಳಸೀದಾಸರು ಕಬೀರ್ ದಾಸರು ಸೂರ್ ದಾಸರು ರವಿದಾಸರು ಮುಂತಾದವರು ಇನ್ನುಳಿದ ಕವಿಗಳು ಫಿರಾಖ್ ಗೋರಖ್ ಪುರಿ ಮುಂತಾದವರುಗಳು
KN ಶ್ರೀ ವಿಶ್ವಕರ್ಮ ಪ್ರಥಮ ದರ್ಜೆ ಕಲಾ ಮಹಾವಿದ್ಯಾಲಯ ಹೂವಿನ ಹಿಪ್ಪರಗಿ
KN ʻōʻ ಆಲ್ಟ್ ಹಡಗಿನ ರೂಪದಲ್ಲಿರುವ ಒಂದು ಸ್ಪಿನ್ನೆಕರ್‌ನಲ್ಲಿ ಏಕ ಪಟಸ್ತಂಭವಿರುವ ಹಾಯಿದೋಣಿ ಹನ್ನೆರಡು ಜನರನ್ನು ಕರೆದೊಯ್ಯುತ್ತಿರುವ ಚಿತ್ರ
KN ಶುಭಮಂಗಳ
KN ಬದನೆಕಾಯಿ ಟೊಮ್ಯಾಟೊ ಹೀರೇಕಾಯಿ ನುಗ್ಗೆಕಾಯಿ ಗೆಣಸು ಗಜ್ಜರಿ ಮೆಣಸಿನಕಾಯಿ ಸೌತೆಕಾಯಿ ಮೊಲಂಗಿ ಅವರಿಕಾಯಿ ಪಡವಲಕಾಯಿ ಕುಂಬಳಕಾಯಿ ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ
KN ಪಂಚವಟಿ ಹೆಸರಿನಲ್ಲೇ ಮಾಧುರ್ಯವನ್ನು ಒಸರುವ ಈ ಸ್ಥಳಕ್ಕೆ ಸಂಬಂಧಿಸಿದಂತೆ ಪುರಾಣ ಕಥನಗಳ ಒರತೆಯೇ ಇದೆ ರಾಮಾಯಣ ಮಹಾಕಾವ್ಯದಲ್ಲಿ ಲಂಕೆಯಷ್ಟೇ ಪ್ರಾಮುಖ್ಯತೆ ಪಡೆದಿರುವ ಸ್ಥಳವಿದು ಪಂಚವಟಿ ಎಂದರೆ ಐದು ಆಲದಮರಗಳ ಉದ್ಯಾನ ರಾಮ ಸೀತೆ ಮತ್ತು ಲಕ್ಷ್ಮಣ ತಮ್ಮ ವನವಾಸದ ಬಹು ಸಮಯವನ್ನು ಕಳೆದದ್ದು ಇಲ್ಲಿಯೇ
KN ೨೦೧೪ ಭಾರತದ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತ್ತು ಫಲಿತಾಂಶ
KN ಹೆಜ್ಜೆ ಮೇಳ‘ವು ಉತ್ತರ ಕರ್ನಾಟಕದ ಗ್ರಾಮೀಣ ಸಮುದಾಯಗಳಲ್ಲಿ ಪ್ರಚಲಿತವಾಗಿರುವ ಜಾನಪದ ಕುಣಿತದ ಹಲವು ಬಗೆಗಳಲ್ಲಿ ಒಂದು ದಕ್ಷಿಣ ಕರ್ನಾಟಕದ ‘ಸುಗ್ಗಿ ಕುಣಿತ‘ಕ್ಕೂ ಹೆಜ್ಜೆ ಮೇಳಕ್ಕೂ ಕೆಲವು ಹೋಲಿಕೆಗಳಿವೆ
KN ಕಲಿಕೆಯ ಅಥವಾ ಟೀಚಿಂಗ್ ಹಾಸ್ಪಿಟಲ್ ಯಾವಾಗಲೂ ರೋಗಿಗಳು ಮತ್ತು ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಈ ಆಸ್ಪತ್ರೆಯನ್ನು ಕಲಿಕೆಯ ತಾಣವನ್ನಾಗಿ ಮಾದಿಕೊಂಡಿರುತ್ತಾರೆ
KN ಆಸನ ದೇವರಿಗೆ ಕೂಡಲು ಪೀಠವನ್ನು ನೀಡುವುದು
Sign up for free to join this conversation on GitHub. Already have an account? Sign in to comment